UV Fusion

UV Fusion ಉದಯವಾಣಿಯ ಯುವಿ ಫ್ಯೂಷನ್‌ ಯುವಜನರಿಗೆ. 15 ದಿನಕ್ಕೊಮ್ಮೆ. ಲೇಖನಗಳನ್ನು [email protected] ಗೆ ಕಳುಹಿಸಿ.

ಪ್ರತಿ ವ್ಯಕ್ತಿಯು ತನ್ನ ಜೀವನವನ್ನು ಹೇಗೆ ರೂಪಿಸುತ್ತಾನೆ ಎನ್ನುವುದು ಅವನ ಮನೋಭಾವ, ದೃಷ್ಟಿಕೋನ ಮತ್ತು ನಡುವಳಿಕೆಯ ಮೇಲೆ ಅವಲಂಬಿತ... ಉದಯವಾಣಿ...
11/11/2025

ಪ್ರತಿ ವ್ಯಕ್ತಿಯು ತನ್ನ ಜೀವನವನ್ನು ಹೇಗೆ ರೂಪಿಸುತ್ತಾನೆ ಎನ್ನುವುದು ಅವನ ಮನೋಭಾವ, ದೃಷ್ಟಿಕೋನ ಮತ್ತು ನಡುವಳಿಕೆಯ ಮೇಲೆ ಅವಲಂಬಿತ...
ಉದಯವಾಣಿ ಫ್ಯೂಷನ್‌ 207ನೇ ಸಂಚಿಕೆಯಲ್ಲಿ ಓದಿ ಕಾರ್ಕಳದ ಎಂ.ಪಿ.ಎಂ. ಕಾಲೇಜು ( ) ವಿದ್ಯಾರ್ಥಿನಿ ಆಯಿಷಾತುಲ್‌ ಝೀಯನ ಅವರ ಬರವಣಿಗೆ "ಜೀವಿಸುವುದು ಒಂದು ಕಲೆ"..
ಉದಯವಾಣಿ ಫ್ಯೂಷನ್‌ ಓದಲು https://shr.pn/uvfusion207 ಈ ಲಿಂಕ್‌ ಬಳಸಿ.. .
MPM College, Karkala

ನೀವೂ ಬರೆಯಿರಿ.. ಬರೆಯುವ ಹವ್ಯಾಸ ಇರುವ ನಿಮ್ಮ ಸ್ನೇಹಿತನಿಗೂ ಹಂಚಿ.. ಬರವಣಿಗೆಯ ಹೆಜ್ಜೆಗೆ ಈ ಕಾಮನಬಿಲ್ಲೇ ಏಣಿ..
10/11/2025

ನೀವೂ ಬರೆಯಿರಿ.. ಬರೆಯುವ ಹವ್ಯಾಸ ಇರುವ ನಿಮ್ಮ ಸ್ನೇಹಿತನಿಗೂ ಹಂಚಿ..
ಬರವಣಿಗೆಯ ಹೆಜ್ಜೆಗೆ ಈ ಕಾಮನಬಿಲ್ಲೇ ಏಣಿ..

ಮತ್ತೊಂದು ಕಾಮನ ಬಿಲ್ಲು ಓದಲು ಸಿದ್ಧ.. ಉದಯವಾಣಿ ಫ್ಯೂಷನ್‌ ಸಂಚಿಕೆ 207 ಓದಲು  https://shr.pn/uvfusion207  ಈ ಲಿಂಕ್‌ ಬಳಸಿ. ನಿಮ್ಮ ಆತ್...
09/11/2025

ಮತ್ತೊಂದು ಕಾಮನ ಬಿಲ್ಲು ಓದಲು ಸಿದ್ಧ..
ಉದಯವಾಣಿ ಫ್ಯೂಷನ್‌ ಸಂಚಿಕೆ 207 ಓದಲು https://shr.pn/uvfusion207 ಈ ಲಿಂಕ್‌ ಬಳಸಿ. ನಿಮ್ಮ ಆತ್ಮೀಯರ ಬರಹಗಳನ್ನು ಓದಿ..

ಬರೆದು ಬರೆದು ಪಕ್ವವಾಗೋಣ.. ಬರವಣಿಗೆ ಪುಟ್ಟ ಪುಟ್ಟ ಹೆಜ್ಜೆಗೆ ಕಾಮನ ಬಿಲ್ಲಿನ ಏಣಿ..
08/11/2025

ಬರೆದು ಬರೆದು ಪಕ್ವವಾಗೋಣ..
ಬರವಣಿಗೆ ಪುಟ್ಟ ಪುಟ್ಟ ಹೆಜ್ಜೆಗೆ ಕಾಮನ ಬಿಲ್ಲಿನ ಏಣಿ..

ಜಗತ್ತು ಸೂಕ್ಷ್ಮವಾಗಿದೆ. ಕೆಲವರ ಸೂಕ್ಷ್ಮತೆ ತಿಳಿಯದಿರುವುದು, ಇನ್ನು ಕೆಲವರ ಸೂಕ್ಷ್ಮತೆ ತಿಳಿದ ಮೇಲೂ ದಡ್ಡರಂತಿರುವುದು ಒಳಿತಲ್ಲ.           ...
02/11/2025

ಜಗತ್ತು ಸೂಕ್ಷ್ಮವಾಗಿದೆ. ಕೆಲವರ ಸೂಕ್ಷ್ಮತೆ ತಿಳಿಯದಿರುವುದು, ಇನ್ನು ಕೆಲವರ ಸೂಕ್ಷ್ಮತೆ ತಿಳಿದ ಮೇಲೂ ದಡ್ಡರಂತಿರುವುದು ಒಳಿತಲ್ಲ.

ಪರರನ್ನು ಗೌರವಿಸುವುದನ್ನು ಕಲಿಯದಿದ್ದರೆ, ನಾವೆಂದೂ ದೊಡ್ಡವರಾಗುವುದಿಲ್ಲ. - ಸರ್ದಾರ್‌ ವಲ್ಲಭಭಾಯಿ ಪಟೇಲ್‌
29/10/2025

ಪರರನ್ನು ಗೌರವಿಸುವುದನ್ನು ಕಲಿಯದಿದ್ದರೆ, ನಾವೆಂದೂ ದೊಡ್ಡವರಾಗುವುದಿಲ್ಲ. - ಸರ್ದಾರ್‌ ವಲ್ಲಭಭಾಯಿ ಪಟೇಲ್‌

ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ವಿದಾಯ  ಹೇಳಿದ ನ್ಯೂಜಿಲ್ಯಾಡ್‌ ತಂಡದ ನಾಯಕಿ ಸೋಫಿ ಡಿವೈನ್‌..
26/10/2025

ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳಿದ ನ್ಯೂಜಿಲ್ಯಾಡ್‌ ತಂಡದ ನಾಯಕಿ ಸೋಫಿ ಡಿವೈನ್‌..

ಚಿಂತೆ ಇಲ್ಲದವನಿಗೆ..
26/10/2025

ಚಿಂತೆ ಇಲ್ಲದವನಿಗೆ..

ಬದುಕಿನ ಬಂಡಿ..
26/10/2025

ಬದುಕಿನ ಬಂಡಿ..

ಶ್ರೀನಗರ: ನೆಹರು ಸ್ಮಾರಕ ಸಸ್ಯೋದ್ಯಾನದಲ್ಲಿರುವ ವೃದ್ಧರೊಬ್ಬರು ಅರಳಿದ ಹೂವಿನೊಂದಿಗೆ ಸೆಲ್ಫಿ ತೆಗೆಯುತ್ತಿರುವುದು.
26/10/2025

ಶ್ರೀನಗರ: ನೆಹರು ಸ್ಮಾರಕ ಸಸ್ಯೋದ್ಯಾನದಲ್ಲಿರುವ ವೃದ್ಧರೊಬ್ಬರು ಅರಳಿದ ಹೂವಿನೊಂದಿಗೆ ಸೆಲ್ಫಿ ತೆಗೆಯುತ್ತಿರುವುದು.

ಒತ್ತಡದ ಸ್ಥಿತಿಯನ್ನು ಎದುರಿಸುವುದನ್ನು ಕಲಿಯಿರಿ. ಆಗ ಯಶಸ್ಸನ್ನು ನಿಭಾಯಿಸುವುದನ್ನೂ ಕಲಿಯುತ್ತೀರಿ.
26/10/2025

ಒತ್ತಡದ ಸ್ಥಿತಿಯನ್ನು ಎದುರಿಸುವುದನ್ನು ಕಲಿಯಿರಿ.
ಆಗ ಯಶಸ್ಸನ್ನು ನಿಭಾಯಿಸುವುದನ್ನೂ ಕಲಿಯುತ್ತೀರಿ.

ಗೆಲುವಿಗಾಗಿ ನಡೆಸುವ ಹೋರಾಟದಿಂದ ನಿಮ್ಮ ಶಕ್ತಿ ಹೆಚ್ಚುತ್ತದೆ. ಗೆಲುವು ಕ್ಷಣದಲ್ಲಿ ಪ್ರಾಪ್ತವಾಗುತ್ತದೆ. ಹೀಗಾಗಿ ಪ್ರಯತ್ನ ನಿರಂತರವಾಗಿರಲಿ.   ...
25/10/2025

ಗೆಲುವಿಗಾಗಿ ನಡೆಸುವ ಹೋರಾಟದಿಂದ ನಿಮ್ಮ ಶಕ್ತಿ ಹೆಚ್ಚುತ್ತದೆ. ಗೆಲುವು ಕ್ಷಣದಲ್ಲಿ ಪ್ರಾಪ್ತವಾಗುತ್ತದೆ. ಹೀಗಾಗಿ ಪ್ರಯತ್ನ ನಿರಂತರವಾಗಿರಲಿ.

Address

Udayavani Road
Manipal
576104

Alerts

Be the first to know and let us send you an email when UV Fusion posts news and promotions. Your email address will not be used for any other purpose, and you can unsubscribe at any time.

Contact The Business

Send a message to UV Fusion:

Share