ಸುದ್ದಿ ಸಂತೆ

ಸುದ್ದಿ ಸಂತೆ For advertising and news, please contact 7483226251

*ಕೆಂದಾವರೆ*      ಹೂವಿನ ಬಾಣದಂತೆ...*ವಿಶೇಷ ಸುದ್ದಿ*ಹೆಚ್.ಎಂ ನಂದಕುಮಾರ್ ಕೈತಪ್ಪದ ಸುಳ್ಯ ಎಸ್ಸಿ ಮೀಸಲು ಕ್ಷೇತ್ರದ ಟಿಕೆಟ್: ಕೃಷ್ಣಪ್ಪಗೆ ಒಲ...
25/03/2023

*ಕೆಂದಾವರೆ*
ಹೂವಿನ ಬಾಣದಂತೆ...

*ವಿಶೇಷ ಸುದ್ದಿ*
ಹೆಚ್.ಎಂ ನಂದಕುಮಾರ್ ಕೈತಪ್ಪದ ಸುಳ್ಯ ಎಸ್ಸಿ ಮೀಸಲು ಕ್ಷೇತ್ರದ ಟಿಕೆಟ್: ಕೃಷ್ಣಪ್ಪಗೆ ಒಲಿದ ಟಿಕೆಟ್ ಭಾಗ್ಯ

ನಗರಸಭಾ ಮಾಜಿ ಅಧ್ಯಕ್ಷ ಹೆಚ್.ಎಂ ನಂದಕುಮಾರ್ ಕಾಂಗ್ರೆಸ್ ಪಕ್ಷದಿಂದ ವಿವಿಧ ಕ್ಷೇತ್ರದ ಅಭ್ಯಾರ್ಥಿಗಳ ಮೊದಲ ಪಟ್ಟಿ ಬಿಡುಗಡೆಗೊಂಡಿದ.....

*ಕೆಂದಾವರೆ*          ಹೂವಿನ ಬಾಣದಂತೆ...*ವಿಶೇಷ ಸುದ್ದಿ*ವಿರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಅಭ್ಯರ್ಥಿ ಪೊನ್ನಣ್ಣ ಅಧಿಕೃತ
25/03/2023

*ಕೆಂದಾವರೆ*
ಹೂವಿನ ಬಾಣದಂತೆ...

*ವಿಶೇಷ ಸುದ್ದಿ*
ವಿರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಅಭ್ಯರ್ಥಿ ಪೊನ್ನಣ್ಣ ಅಧಿಕೃತ

ವಿರಾಜಪೇಟೆ: ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಎ.ಎಸ್. ಪೊನ್ನಣ್ಣಗೆ ಟಿಕೆಟ್ ನೀಡಲು ಕೆಪಿಸಿಸಿ ಮೊದಲ ಪಟ್ಟಿಯಲ್ಲಿ ಹೆಸರು ಪ್...

*ಕೆಂದಾವರೆ*        ಹೂವಿನ ಬಾಣದಂತೆ...*ವಿಶೇಷ ಸುದ್ದಿ*ಕೊಡಗಿನ ನೂತನ ತಾಲ್ಲೂಕಿನ ಎರಡು ಗ್ರಾ.ಪಂಗೆ ಗಾಂಧಿ ಗ್ರಾಮ ಪ್ರಶಸ್ತಿ
25/03/2023

*ಕೆಂದಾವರೆ*
ಹೂವಿನ ಬಾಣದಂತೆ...

*ವಿಶೇಷ ಸುದ್ದಿ*
ಕೊಡಗಿನ ನೂತನ ತಾಲ್ಲೂಕಿನ ಎರಡು ಗ್ರಾ.ಪಂಗೆ ಗಾಂಧಿ ಗ್ರಾಮ ಪ್ರಶಸ್ತಿ

ಕುಶಾಲನಗರ ತಾಲ್ಲೂಕಿನ ಕೂಡುಮಂಗಳೂರು ಗ್ರಾಮಪಂಚಾಯ್ತಿ ಯಲ್ಲಿ ನಡೆದ ಅಭಿವೃದ್ದಿ ಕಾರ್ಯ ಮತ್ತು ಕೋವಿಡ್ ಸಂದರ್ಭ ದ ಕಾರ್ಯವೈಖರಿ ಗಮನ.....

*ಕೆಂದಾವರೆ*        ಹೂವಿನ ಬಾಣದಂತೆ...*ವಿಶೇಷ  ಸುದ್ದಿ*ನಿರ್ಮಲಾನಂದನಾಥ ಸ್ವಾಮೀಜಿ ಒಕ್ಕಲಿಗರಿಗೆ ಮಾತ್ರ ಸ್ವಾಮೀಜಿ, ಬೇರೆ ಜಾತಿಯವರಿಗಲ್ಲ ಎಂ...
25/03/2023

*ಕೆಂದಾವರೆ*
ಹೂವಿನ ಬಾಣದಂತೆ...

*ವಿಶೇಷ ಸುದ್ದಿ*
ನಿರ್ಮಲಾನಂದನಾಥ ಸ್ವಾಮೀಜಿ ಒಕ್ಕಲಿಗರಿಗೆ ಮಾತ್ರ ಸ್ವಾಮೀಜಿ, ಬೇರೆ ಜಾತಿಯವರಿಗಲ್ಲ ಎಂದ ಅಡ್ಡಂಡ ಕಾರ್ಯಪ್ಪ

ಸ್ವಾಮೀಜಿ ವಿರುದ್ಧ ನಾಲಿಗೆ ಹರಿ ಬಿಟ್ಟ ರಂಗಾಯಣ ನಿರ್ದೇಶಕರ ವಿರುದ್ಧ ವ್ಯಾಪಕ ಆಕ್ರೋಶ

ಸ್ವಾಮೀಜಿ ವಿರುದ್ಧ ನಾಲಗೆ ಹರಿಯಬಿಟ್ಟ ರಂಗಾಯಣ ನಿರ್ದೇಶಕರ ವಿರುದ್ಧ ವ್ಯಾಪಕ ಆಕ್ರೋಶ ನಿರ್ಮಲಾನಂದನಾಥರು ಒಕ್ಕಲಿಗ ಸಮುದಾಯಕ್ಕೆ ಮ...

*ಕೆಂದಾವರೆ*        ಹೂವಿನ ಬಾಣದಂತೆ...*ವಿಶೇಷ ಸುದ್ದಿ*ಕಾರು ಅಪಘಾತ: ಇಬ್ಬರ ಸಾವು
25/03/2023

*ಕೆಂದಾವರೆ*
ಹೂವಿನ ಬಾಣದಂತೆ...

*ವಿಶೇಷ ಸುದ್ದಿ*
ಕಾರು ಅಪಘಾತ: ಇಬ್ಬರ ಸಾವು

ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ ಒಂದೇ ಕುಟುಂಬದ ಇಬ್ಬರು ಮಂಡ್ಯದಲ್ಲಿ ಸಾವನಪ್ಪಿದ್ದಾರೆ. ಕೊಡಗಿನ ಬಲಂಬೇರಿ ನ....

*ಕೆಂದಾವರೆ*          ಹೂವಿನ ಬಾಣದಂತೆ...*ವಿಶೇಷ ಸುದ್ದಿ*84ರ ಮಾಜಿ ಸೈನಿಕನ ಹಾಕಿ ಹುಮ್ಮಸ್ಸು ಯುವಕರಿಗೆ ಪ್ರೇರಣೆ
25/03/2023

*ಕೆಂದಾವರೆ*
ಹೂವಿನ ಬಾಣದಂತೆ...

*ವಿಶೇಷ ಸುದ್ದಿ*
84ರ ಮಾಜಿ ಸೈನಿಕನ ಹಾಕಿ ಹುಮ್ಮಸ್ಸು ಯುವಕರಿಗೆ ಪ್ರೇರಣೆ

ನಾಪೋಕ್ಲುವಿನ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 23ನೇ ವರ್ಷದ ಹಾಕಿ ಪಂದ್ಯಾವಳಿಯನ್ನು ಅಪ್ಪಚೆಟ್ಟೋಳಂಡ ಕಪ....

*ಕೆಂದಾವರೆ*        ಹೂವಿನ ಬಾಣದಂತೆ...*ವಿಶೇಷ ಸುದ್ದಿ*ರೆಸಾಟ್೯ನಲ್ಲಿ ಕಳ್ಳತನ: ಇಬ್ಬರ ಬಂಧನ
25/03/2023

*ಕೆಂದಾವರೆ*
ಹೂವಿನ ಬಾಣದಂತೆ...

*ವಿಶೇಷ ಸುದ್ದಿ*
ರೆಸಾಟ್೯ನಲ್ಲಿ ಕಳ್ಳತನ: ಇಬ್ಬರ ಬಂಧನ

ಕುಶಾಲನಗರ: ನಗರದ ಹೊರವಲಯದ ಅಮ್ಮನವನ ರೆಸಾರ್ಟ್ ನಲ್ಲಿ ಚಿನ್ನಾಭರಣ ಮತ್ತು ನಗದು ಕಳ್ಳತನ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಕುಶಾ...

*ಕೆಂದಾವರೆ*       ಹೂವಿನ ಬಾಣದಂತೆ...*ವಿಶೇಷ ಸುದ್ದಿ*ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ
21/03/2023

*ಕೆಂದಾವರೆ*
ಹೂವಿನ ಬಾಣದಂತೆ...

*ವಿಶೇಷ ಸುದ್ದಿ*
ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ

ಇತ್ತೀಚೆಗೆ ಮಡಿಕೇರಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗಾಂಧಿ ಮೈದಾನದಲ್ಲಿ ಫಲಾನುಭವಿಗಳಿಗೆ ಸಾಂಕೇತಿಕವವಾಗಿ ಹಕ್ಕುಪತ್ರ .....

*ಕೆಂದಾವರೆ*         ಹೂವಿನ ಬಾಣದಂತೆ...*ವಿಶೇಷ ಸುದ್ದಿ*ವಿರಾಜಪೇಟೆಯಲ್ಲಿ ಪೊನ್ನಣ್ಣ ಬಿರುಸಿನ ಚುನಾವಣಾ ಪ್ರಚಾರ
21/03/2023

*ಕೆಂದಾವರೆ*
ಹೂವಿನ ಬಾಣದಂತೆ...

*ವಿಶೇಷ ಸುದ್ದಿ*
ವಿರಾಜಪೇಟೆಯಲ್ಲಿ ಪೊನ್ನಣ್ಣ ಬಿರುಸಿನ ಚುನಾವಣಾ ಪ್ರಚಾರ

ವಿರಾಜಪೇಟೆ ವಿಧಾನಸಭಾಕ್ಷೇತ್ರದ ಕಾಂಗ್ರೆಸ್ ಕಾಂಗ್ರೆಸ್ ಅಭ್ಯರ್ಥಿಯಾದ ಎ.ಎಸ್ ಪೊನ್ನಣ್ಣ ವಿರಾಜಪೇಟೆಯಲ್ಲಿ ಗ್ಯಾರಂಟಿ ಕಾರ್ಡ್ ನೀ....

*ಕೆಂದಾವರೆ*        ಹೂವಿನ ಬಾಣದಂತೆ...*ವಿಶೇಷ ಸುದ್ದಿ*ಆದಿವಾಸಿಗಳು ಆಮೀಷಗಳಿಗೆ ಒಳಗಾಗಬೇಡಿ: ಶಾಸಕ ಕೆಜಿಬಿ
21/03/2023

*ಕೆಂದಾವರೆ*
ಹೂವಿನ ಬಾಣದಂತೆ...

*ವಿಶೇಷ ಸುದ್ದಿ*
ಆದಿವಾಸಿಗಳು ಆಮೀಷಗಳಿಗೆ ಒಳಗಾಗಬೇಡಿ: ಶಾಸಕ ಕೆಜಿಬಿ

ಮುಂಬರುವ ಚುನಾವಣೆ ಸಂದರ್ಭ ವಿವಿಧ ರೂಪದಲ್ಲಿ ಮತಗಳನ್ನು ಸೆಳೆಯುವ ನಿಟ್ಟಿನಲ್ಲಿ ಗಿರಿಜನರನ್ನು ಗುರಿಯಾಗಿರಸಲಾಗುತ್ತಿದೆ, ಇದಕ್ಕಾ....

Address

Mercara

Alerts

Be the first to know and let us send you an email when ಸುದ್ದಿ ಸಂತೆ posts news and promotions. Your email address will not be used for any other purpose, and you can unsubscribe at any time.

Contact The Business

Send a message to ಸುದ್ದಿ ಸಂತೆ:

Share