Mysuru Mirror

Mysuru Mirror MYSURU MIRROR - mysuruexpress

13/02/2026

ನಾಳೆ ಅರಮನೆ ನಗರಿಯ ಸ್ವಚ್ಛತೆಗಾಗಿ “ಬೃಹತ್ ಸೈಕಲ್ ಜಾಥಾ’’ - ಮಾಧ್ಯಮದವರಿಗೆ ಆದರದ ಆಹ್ವಾನ.

ನಮ್ಮ ಹೆಮ್ಮೆಯ ಮೈಸೂರನ್ನು ಸ್ವಚ್ಛತೆಯಲ್ಲಿ ದೇಶಕ್ಕೆ 'ನಂಬರ್ 1' ಸ್ಥಾನಕ್ಕೆ ತರುವ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಬೃಹತ್ ಸೈಕಲ್ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ. ಕೇಂದ್ರ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಮಾರ್ಗಸೂಚಿಯಂತೆ ಆಯೋಜಿಸಲಾಗಿರುವ ಈ ಕಾರ್ಯಕ್ರಮಕ್ಕೆ ಮಾಧ್ಯಮ ಮಿತ್ರರಾದ ತಮ್ಮನ್ನು ಪ್ರೀತಿಯಿಂದ ಆಹ್ವಾನಿಸುತ್ತಿದ್ದೇವೆ.
“ನಾಳಿನ ಉತ್ತಮ ಪರಿಸರಕ್ಕಾಗಿ ಇಂದೇ ಏರೋಣ ಸೈಕಲ್ ಸವಾರಿ”

ಕಾರ್ಯಕ್ರಮದ ವಿವರ:
• ದಿನಾಂಕ: ಫೆಬ್ರವರಿ 14, 2026, ಶನಿವಾರ.
• ಸಮಯ: ಮುಂಜಾನೆ 6:30 ಗಂಟೆಗೆ.
• ಸ್ಥಳ: ಶ್ರೀ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣ, ಮೈಸೂರು.

ಜಾಥಾ ಸಾಗುವ ಮಾರ್ಗ: ಶ್ರೀ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಪ್ರಾರಂಭವಾಗಿ ದೊಡ್ಡ ಗಡಿಯಾರ, ಕೆ.ಆರ್ ವೃತ್ತ, ಆಯುರ್ವೇದಿಕ್ ವೃತ್ತ, ಹೈವೇ ಸರ್ಕಲ್, ಎಲ್.ಐ.ಸಿ ವೃತ್ತ, ಜೆ.ಎಸ್.ಎಸ್. ಮೆಡಿಕಲ್ ಕಾಲೇಜು ಮೂಲಕ ಸಾಗಿ ಪುನಃ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸಮಾರೋಪಗೊಳ್ಳಲಿದೆ.
ಪರಿಸರ ಸಂರಕ್ಷಣೆ ಮತ್ತು ನಗರದ ನೈರ್ಮಲ್ಯದ ಹಿತದೃಷ್ಟಿಯಿಂದ ನಡೆಯುತ್ತಿರುವ ಈ ಮಹತ್ವದ ಅಭಿಯಾನಕ್ಕೆ ವ್ಯಾಪಕ ಪ್ರಚಾರ ನೀಡಲು ತಾವುಗಳು ಆಗಮಿಸಬೇಕೆಂದು ವಿನಂತಿಸುತ್ತೇವೆ.

ತಮ್ಮ ವಿಶ್ವಾಸಿ,

ಆಯುಕ್ತರು
ಮೈಸೂರು ಮಹಾನಗರ ಪಾಲಿಕೆ.

10/02/2026

ಜನರ ತೆರಿಗೆ ಹಣವನ್ನು ಪೋಲು ಮಾಡಿ ಸ್ವಚ್ಛತಾ ಮ್ಯಾರಥಾನ್ ನಡೆಸುವುದೇಕೆ?

ಸಾಮಾಜಿಕ ಹೋರಾಟಗಾರ ಪ್ರಮೋದ್ ಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೈಸೂರಿನ ಅನೇಕ ಸಾರ್ವಜನಿಕ ಶೌಚಾಲಯಗಳು ಸರಿಯಾದ ಸ್ಥಿತಿಯಲ್ಲಿ ಇಲ್ಲ, ಕೆಲವು ಮುಚ್ಚಲ್ಪಟ್ಟಿವೆ. ಕಳೆದ ಮೂರು ತಿಂಗಳಿಂದ ಪಿಂಕ್ ಟಾಯ್ಲೆಟ್ ಮುಚ್ಚಿರುವುದರ ಕಡೆ ಗಮನ ಇಲ್ಲ ಎಂದು ಅವರು ದೂರಿದ್ದಾರೆ.

ಜಾಗೃತಿಗಾಗಿ ಓಟ ನಡೆಸಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದರೂ, ಸಾರ್ವಜನಿಕರಿಗೆ ಅಗತ್ಯ ಸೌಲಭ್ಯಗಳು ಲಭ್ಯವಾಗುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ. ದೇವರಾಜ ಅರಸು ರಸ್ತೆ ಸುತ್ತಮುತ್ತಲಿನಲ್ಲಿ ಸಾರ್ವಜನಿಕರಿಗೆ ಬಳಸಲು ಉತ್ತಮ ಶೌಚಾಲಯವಿಲ್ಲ ಎಂಬುದನ್ನೂ ಅವರು ತಿಳಿಸಿದ್ದಾರೆ.

ಕಸದ ವಿಲೇವಾರಿ ಸಮಸ್ಯೆ, ಫುಟ್ಪಾತ್ ಅತಿಕ್ರಮಣ ಇತ್ಯಾದಿ ಸಮಸ್ಯೆಗಳತ್ತ ನಗರ ಪಾಲಿಕೆ ತಕ್ಷಣ ಗಮನ ಹರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.



#ಚಾಮರಾಜ

ಮಹಾರಾಜ ಕಾಲೇಜು ಮೈದಾನದಲ್ಲಿ ಫೆ.14 ರಂದು ಹನುಮಾನ್ ಚಾಲೀಸಾ ಪಾರಾಯಣ ಮಹಾಯಜ್ಞಮೈಸೂರು: ಅವಧೂತ ದತ್ತಪೀಠದ ಪರಮ ಪೂಜ್ಯ ಶ್ರೀ ಗಣಪತಿ ಸಚ್ಚಿದಾನಂದ ...
10/02/2026

ಮಹಾರಾಜ ಕಾಲೇಜು ಮೈದಾನದಲ್ಲಿ ಫೆ.14 ರಂದು ಹನುಮಾನ್ ಚಾಲೀಸಾ ಪಾರಾಯಣ ಮಹಾಯಜ್ಞ

ಮೈಸೂರು: ಅವಧೂತ ದತ್ತಪೀಠದ ಪರಮ ಪೂಜ್ಯ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಗಳಿಂದ ಫೆಬ್ರವರಿ 14 ರಂದು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಬೆಳಿಗ್ಗೆ 9 ಗಂಟೆಗೆ ಶ್ರೀ ಹನುಮಾನ್ ಚಾಲೀಸಾ ಪಾರಾಯಣ ಮಹಾಯಜ್ಞ ನಡೆಯಲಿದೆ ಎಂದು ಗಣಪತಿ ಸಚ್ಚಿದಾನಂದ ಸ್ವಾಮೀಜಿಗಳು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಫೆಬ್ರವರಿ 14 ರಂದು ನಡೆಯುವ ಹನುಮಾನ್ ಚಾಲೀಸಾ ಪಾರಾಯಣದಲ್ಲಿ ಸುಮಾರು 40 ಸಾವಿರಕ್ಕೂ ಹೆಚ್ಚು ಭಕ್ತರು ಸೇರುವ ನಿರೀಕ್ಷೆಯಿದ್ದು, ಎಲ್ಲರೂ ಸಾಮೂಹಿಕ ಪಾರಾಯಣದಲ್ಲಿ ಭಾಗವಹಿಸಲಿದ್ದಾರೆ ಎಂದರು.

ಎಲ್ಲಾ ಭಕ್ತಾಧಿಗಳಿಗೆ ಅನ್ನಪ್ರಸಾದ ವಿತರಣೆ ಮಾಡಲಾಗುವುದು. ಸಾಮೂಹಿಕ ಪಾರಾಯಣದಲ್ಲಿ ಭಾಗವಹಿಸುವ ಭಕ್ತರಿಗೆ ಅನಂತ ಫಲ ದೊರೆಯಲಿದೆ. ಕಾರ್ಯಕ್ರಮಕ್ಕೆ ಪ್ರವೇಶ ಉಚಿತವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಅವರು ಮನವಿ ಮಾಡಿದರು.

03/02/2026

CCTV ಕ್ಯಾಮೆರಾ ರಿಪೇರಿ ಮತ್ತು ಇನ್ಸ್ಟಾಲೇಷನ್ ಪದವೀಧರ ತರಬೇತಿ!✅ ಉಚಿತ ತರಬೇತಿ

ಯುವಕ – ಯುವತಿಯರಿಗೆ ವಿಶೇಷ ಅವಕಾಶ!
ನಿರುದ್ಯೋಗ ಸಮಸ್ಯೆಗೆ ಸುವರ್ಣ ಅವಕಾಶ — CCTV ಕ್ಯಾಮೆರಾ ರಿಪೇರಿ ಮತ್ತು ಇನ್ಸ್ಟಾಲೇಷನ್ ತರಬೇತಿ!

✅ ಉಚಿತ ತರಬೇತಿ
✅ ಊಟ & ವಸತಿ ವ್ಯವಸ್ಥೆ ಲಭ್ಯ
✅ ಕೌಶಲ್ಯಾಭಿವೃದ್ಧಿ + ಉದ್ಯೋಗ ಸಾಧ್ಯತೆ

📍 ಸ್ಥಳ: ಮೈಸೂರು — Russet Hincal
📅 *ಅಲ್ಲಿಯೇ ಸೀಟುಗಳು ಉಳಿತಾಯ — ಸೀಮಿತ ಸಂಖ್ಯೆಯಲ್ಲಿ ಮಾತ್ರ!

24/01/2026

28th Annual Sri Sri Krishna Balarama Ratha Yatra Festival

ISKCON Mysuru is organizing its 28th Annual Sri Sri Krishna Balarama Ratha Yatra Festival on Saturday, 24th January 2026.


24/01/2026

Sri sri krishna balarama
Ratha yathara, mysuru Kote anjaneya
Temple
mysuru

14/01/2026

ಸುತ್ತೂರು ಜಾತ್ರಾ ಮಹೋತ್ಸವದ ಮುನ್ನ ದಿನವಾದ ಇಂದು ಸುತ್ತೂರು ಶ್ರೀಗಳು ಶಿ ಶಿವರಾತೇಶ್ವರ ಕರ್ತೃ ಗದ್ದಿಗೆ ಪೂಜೆ ಸಲ್ಲಿಸಿ. ನಂತರ ಮಹಾದಾಸೋಕ್ಕೆ ಪೂಜೆ ಸಲ್ಲಿಸುತ್ತಿರುವುದು.

02/01/2026

CO-OPTEX Sankranti Special Saree Exhibition–Sale Begins

Mysuru:

ಕೂ-ಆಪ್ಟೆಕ್ಸ್ ಸಂಕ್ರಾಂತಿ ವಿಶೇಷ ಸೀರೆ ಪ್ರದರ್ಶನ–ಮಾರಾಟ ಮೇಳ ಆರಂಭ




07/12/2025

ಕರಕುಶಲತೆ ಮತ್ತು ಜೀವನಶೈಲಿಗೆ ಹೊಸ ವೇದಿಕೆ — ‘ಸಯೋಗ್ ಬಜಾರ್’ ಉದ್ಘಾಟನೆಮೈಸೂರು, ಡಿ. 6: ಕರಕುಶಲತೆ ಮತ್ತು ಉತ್ತಮ ಜೀವನಶೈಲಿಯನ್ನು ಸಂಭ್ರಮಿಸುವ ಎರಡು ದಿನಗಳ ವಿಶಿಷ್ಟ ಕಾರ್ಯಕ್ರವಾದ ‘ಸಯೋಗ್ ಬಜಾರ್’ ಇಂದು ಅದ್ದೂರಿಯಾಗಿ ಉದ್ಘಾಟನೆಯಾಯಿತು.

07/12/2025

ಕರಕುಶಲತೆ ಮತ್ತು ಜೀವನಶೈಲಿಗೆ ಹೊಸ ವೇದಿಕೆ — ‘ಸಯೋಗ್ ಬಜಾರ್’ ಉದ್ಘಾಟನೆಮೈಸೂರು, ಡಿ. 6: ಕರಕುಶಲತೆ ಮತ್ತು ಉತ್ತಮ ಜೀವನಶೈಲಿಯನ್ನು ಸಂಭ್ರಮಿಸುವ ಎರಡು ದಿನಗಳ ವಿಶಿಷ್ಟ ಕಾರ್ಯಕ್ರವಾದ ‘ಸಯೋಗ್ ಬಜಾರ್’ ಇಂದು ಅದ್ದೂರಿಯಾಗಿ ಉದ್ಘಾಟನೆಯಾಯಿತು.




10/10/2025

The future of mobility has arrived in Mysuru. We invite you to the launch of the brand new UV Space Station in KR Mohalla.

ಮೈಸೂರಿನ ಸಿದ್ದಪ್ಪ ಸ್ಕ್ವೇರ್ ಬಳಿ ಹೊಸದಾಗಿ UltraViolet EV ರೇಸ್ ಬೈಕ್ ಶೋ ರೂಮ್ ಆರಂಭವಾಗಿದೆ,

Here is the English version of your news piece:

***

UltraViolet EV Race Bike Showroom Opens Near Siddappa Square, Mysuru

Mysuru: A new UltraViolet EV race bike showroom has officially opened near Siddappa Square today. This is the third prestigious UltraViolet showroom in Karnataka and is located in the heart of Mysuru.

According to showroom officials, the range of race bike models available here can rival any national-level race bikes in terms of performance and technology. The highlight is the UltraViolet F77, along with several other models that offer excellent mileage and strong sports benchmarks.

Special Inaugural Offer

To mark the grand opening, a special offer has been announced for EV enthusiasts—*the first 10 customers* will receive delivery of their bikes at the showroom price. There will be **no registration charges**, as the showroom team will directly assist customers with all documentation and registration processes.

This special golden opportunity is limited to the first 10 buyers only. Located at Siddappa Square, the showroom is easily accessible from all parts of central Mysuru.

With cutting-edge technology and racing-grade performance, the new UltraViolet showroom has quickly become Mysuru’s newest attraction for electric bike lovers.

***

Would you like this rewritten in a more formal press-release tone or a more engaging promotional style?



Address

Sunnadakeri Kr Mohalla
Mysore
570024

Alerts

Be the first to know and let us send you an email when Mysuru Mirror posts news and promotions. Your email address will not be used for any other purpose, and you can unsubscribe at any time.

Contact The Business

Send a message to Mysuru Mirror:

Share