Tv3 Karnataka

Tv3 Karnataka Contact information, map and directions, contact form, opening hours, services, ratings, photos, videos and announcements from Tv3 Karnataka, TV Channel, Mysore.

17/06/2026

ಜಯದೇವದಲ್ಲಿ 11 ರೋಗಿಗಳ ಸಾವು
ನಿರ್ದೇಶಕ ಡಾಕ್ಟರ್ ದಿನೇಶ್ ಸ್ಪಷ್ಟನೆ !

17/06/2026

ಮೈಸೂರಿನ ಕ್ರಾಫರ್ಡ್ ಹಾಲ್ ಹಿಂಭಾಗದ ರೈಲ್ವೆ ಟ್ರಾಕ್ ಬಳಿ ಮರಗಳ ಹನನ ವಿಚಾರ

17/06/2026

ಮಳೆ ಕೊರತೆ, ಕಾಡು ಪ್ರಾಣಿಗಳ ಹಾವಳಿ ತಡೆಗಟ್ಟಲು ನಾವೆಲ್ಲಾ ಮುಂಜಾಗ್ರತಾ ಕ್ರಮ ಕೈಗೊಳ್ತಿವಿ

17/06/2026

ಜೀವ ಉಳಿಸೋ ವೈದ್ಯರನ್ನ ಡಾಕ್ಟ್ರು ನನ್ ಮಕ್ಕಳು ಅನ್ಬೌದ?

17/06/2026

ಕಳೆದ ಎರಡು ಮೂರು ತಿಂಗಳಿಂದ ಹೃದಯಘಾತ ಆಗುತ್ತಿರುವವರ ಸಂಖ್ಯೆ ಜಾಸ್ತಿಯಾಗಿದೆ- ಡಾ, ದಿನೇಶ್

17/06/2026

ಜಯದೇವ ಆಸ್ಪತ್ರೆಯಲ್ಲಿ ಹನ್ನೊಂದು ಸಾ*ವು, ಆಸ್ಪತ್ರೆಯ ನಿರ್ದೇಶಕ ಡಾಕ್ಟರ್ ದಿನೇಶ್ ರಿಂದ ಮಹತ್ವದ ಸುದ್ದಿಗೋಷ್ಠಿ.

Mysore: ನಗರದ ಜಯದೇವ ಹೃದ್ರೋಗ ಆಸ್ಪತ್ರೆಗೆ ನಿರ್ದೇಶಕ ಡಾ. ದಿನೇಶ್ ಕುಮಾರ್ ಭೇಟಿ ನೀಡಿದ್ದಾರೆ. ಬೆಂಗಳೂರಿನಿಂದ ಆಗಮಿಸಿರುವ ಅವರು ಆಸ್ಪತ್ರೆಯಲ್ಲಿನ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ,

ಜಯದೇವ ಆಸ್ಪತ್ರೆಯಲ್ಲಿ 11 ಮಂದಿ ಮೃತಪಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ "TV3 KARNATAKA" ವಾಸಿನಿ ವಿಶೇಷ ವರದಿ ಪ್ರಕಟಿಸಿತ್ತು. ವರದಿ ಬೆನ್ನಲ್ಲೇ ಆಸ್ಪತ್ರೆ ಆಡಳಿತದ ವಿರುದ್ಧ ಗಂಭೀರ ಪ್ರಶ್ನೆಗಳು ಎದ್ದಿದ್ದು, ಇದೀಗ ನಿರ್ದೇಶಕರು ಹಾಗೂ ಆರೋಗ್ಯ ಸಚಿವರು ದೌಡಾಯಿಸಿದ್ದಾರೆ.

ಮೃತ್ಯು ಪ್ರಕರಣಗಳ ಕುರಿತು ಸಮಗ್ರ ಮಾಹಿತಿ ಸಂಗ್ರಹಿಸುತ್ತಿರುವ ನಿರ್ದೇಶಕರು, ಆಸ್ಪತ್ರೆಯ ವೈದ್ಯಕೀಯ ಸೇವೆ ಮತ್ತು ಆಡಳಿತಾತ್ಮಕ ವ್ಯವಸ್ಥೆಯನ್ನು ಪರಿಶೀಲಿಸುತ್ತಿದ್ದಾರೆ.

Yathindra Siddaramaiah Yaduveer Krishnadatta Chamaraja Wadiyar BJP Karnataka DK Shivakumar H D Kumaraswamy UT Khader

17/06/2026

ಮುಖ್ಯಮಂತ್ರಿ ಡಿಕೆ ಶಿವಕುಮಾರ್ ರದ್ದು, ವಿಕೃತ ಮನಸ್ಸು - ಎಚ್ ಡಿಕೆ ವಾಗ್ದಾಳಿ

17/06/2026

ನನ್ ಹೆಸರೇಳ್ಕೊಂಡ್ ದುಡ್ ಹೊಡೆಯೋಕ್ ಹೊರಟವ್ರೆ

17/06/2026

ಮುಖ್ಯಮಂತ್ರಿ ಆಗಿದ್ದರೂ ಕೂಡ ,ಬ್ಲೂ ಫಿಲಂ ಮಾಡೋದು ಬಿಟ್ಟಿಲ್ವಾ? ಸಿಎಂ ಡಿಕೆ ಶಿವಕುಮಾರ್ ವಿರುದ್ಧ ಕೇಂದ್ರ ಮಂತ್ರಿ ಎಚ್ ಡಿ ಕುಮಾರಸ್ವಾಮಿ ಟಾಂಗ್.!

Address

Mysore
MYSORE

Alerts

Be the first to know and let us send you an email when Tv3 Karnataka posts news and promotions. Your email address will not be used for any other purpose, and you can unsubscribe at any time.

Share