TV1kannada

TV1kannada ಇದು ಕನ್ನಡಿಗರ ಧ್ವನಿ

16/07/2025

*ಮೈಸೂರು ಜಿಲ್ಲೆ, ಸಾಲಿಗ್ರಾಮ ತಾಲೂಕುಮಿರ್ಲೆ ಹೋಬಳಿ ಹೋಬಳಿ ಶ್ರೀ ಕ್ಷೇತ್ರ ಮೇಲೂರು ಗ್ರಾಮದಲ್ಲಿರುವ ನೆಲೆಸಿರುವ ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ದಿನಾಂಕ:-17-7-2025ನೇ ಗುರುವಾರದಂದು ಆಷಾಢ ಮಾಸದಲ್ಲಿ ಅಮ್ಮನವರ ವರ್ಧಂತೋತ್ಸವ ಅಂದರೆ ಶ್ರೀ ಚಾಮುಂಡೇಶ್ವರಿ ಅಮ್ಮನವರ ಜನ್ಮದಿನದಂದು ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ಅಮ್ಮನವರಿಗೆ ಪ್ರಾತಃಕಾಲದಲ್ಲಿ ಪಂಚಾಮೃತ ಅಭಿಷೇಕ ರುದ್ರಾಭಿಷೇಕ,ಕುಂಕುಮಾರ್ಚನೆ,ಪುಷ್ಪಾರ್ಚನೆ, ಮತ್ತು ವಿಶೇಷ ಪೂಜಾಕಾರ್ಯಕ್ರಮ 11- 30ಕ್ಕೆ ಮಹಾ ಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ಇರುವುದರಿಂದ ಸದ್ಭಕ್ತಾದಿಗಳು ಬಂದು ತಾಯಿಯ ಕೃಪೆಗೆ ಪಾಲ್ಗೊಳ್ಳಿ* ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ಪ್ರಕಾಶ್ ಪುರೋಹಿತರು ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ದೇವಸ್ಥಾನದ ಸಂಸ್ಥಾಪಕರು ಮತ್ತು ಆರಾಧಕರು ಶ್ರೀ ಕ್ಷೇತ್ರ ಮೇಲೂರು 8105359186
Namma K R Nagara / ನಮ್ಮ ಕೆ.ಆರ್.ನಗರ ನಮ್ಮ ಕೆ.ಆರ್ ನಗರ / Namma K.R Nagara Namma Hunsuru Hunsur updates Periyapatna Nagara ಪಿರಿಯಾಪಟ್ಟಣ ನಗರ Mysore City Namma Bengaluru ನಮ್ಮ ಬೆಂಗಳೂರು TV1kannada Tv1kannada D Ravishankar / ಡಿ ರವಿಶಂಕರ್ Sara Mahesh

06/07/2025

ಇನ್ಫೋಟೆಕ್ ಕಂಪನಿ ಮ್ಯಾನೇಜರ್ ಸತೀಶ್ ಅಗಲಿಕೆ...ಕೆ ಆರ್ ನಗರ ಅರ್ಕೆಶ್ವರ ಕೇಬಲ್ ಆಪರೇಟರ್ ಗಳಿಂದ ಭಾವಪೂರ್ಣ ಶ್ರದ್ಧಾಂಜಲಿ...
ನಮ್ಮ ಕೆ.ಆರ್ ನಗರ / Namma K.R Nagara Namma K R Nagara / ನಮ್ಮ ಕೆ.ಆರ್.ನಗರ Hunsur updates Namma Bengaluru ನಮ್ಮ ಬೆಂಗಳೂರು Periyapatna Nagara ಪಿರಿಯಾಪಟ್ಟಣ ನಗರ Mysore City Namma Karnataka - Namma Bengaluru TV1kannada Tv1kannada Sakaraj Acn KR Nagar Malanadu Tv Live

24/06/2025

ಮೈಸೂರು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಎಂಸಿಡಿಸಿಸಿ) ಚುನಾವಣೆಯಲ್ಲಿ ನಿರ್ದೇಶಕ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿ ಪ್ರಸ್ತುತ ಚುನಾವಣಾ ಕಣದಿಂದ ಹಿಂದೆ ಸರಿಯುವ ಮೂಲಕ ದೊಡ್ಡಸ್ವಾಮೇಗೌಡ ಅವರಿಗೆ ಬೆಂಬಲ ಸೂಚಿಸಿದ ದೆಗ್ಗನಹಳ್ಳಿ ಎಸ್ ಸಿದ್ದೇಗೌಡ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
Namma K R Nagara / ನಮ್ಮ ಕೆ.ಆರ್.ನಗರ ನಮ್ಮ ಕೆ.ಆರ್ ನಗರ / Namma K.R Nagara Namma Bengaluru ನಮ್ಮ ಬೆಂಗಳೂರು Namma Karnataka - Namma Bengaluru Hunsur updates Periyapatna Nagara ಪಿರಿಯಾಪಟ್ಟಣ ನಗರ Mysore City TV1kannada Tv1kannada D Ravishankar / ಡಿ ರವಿಶಂಕರ್ Siddaramaiah

20/06/2025

ಕೆ.ಆರ್.ನಗರ ಪಟ್ಟಣದ ಪತಂಜಲಿ ಯೋಗಾಶ್ರಮ ಟ್ರಸ್ಟ್ ವತಿಯಿಂದ ಸಾರ್ವಜನಿಕರ ಸಹಯೋಗದೊಂದಿಗೆ ಅಂತಾರಾಷ್ಟ್ರೀಯ ಯೋಗ ದಿನವನ್ನು ಪಟ್ಟಣದ ಬಯಲು ರಂಗಮಂದಿರ ಡಾ.ರಾಜ್‌ಕುಮಾರ್ ಬಾನಂಗಳದಲ್ಲಿ
ಆಯೋಜಿಸಲಾಗಿದೆ. ಜೂನ್ 21ರಂದು ಬೆಳಿಗ್ಗೆರಿಂದ8 ಗಂಟೆಯವರೆಗೆ ಯೋಗ ದಿನಾಚರಣೆಯ ಅಂಗವಾಗಿ ಪತಂಜಲಿ ಯೋಗಾಶ್ರಮದ ಸದಸ್ಯರು ಹಾಗೂ ಎಲ್ಲಾ ಯೋಗ ಬಂಧುಗಳು ಸೇರಿ ಯೋಗಾಸನ, ಪ್ರಾಣಾಯಾಮ ನಡೆಸಿಕೊಡಲಿದ್ದಾರೆ ಎಂದು
ಟ್ರಸ್ಟ್‌ನ ಅಧ್ಯಕ್ಷ ಪಿ.ಆರ್‌.ವಿಶ್ವನಾಥಶೆಟ್ಟಿ TV1 ಕನ್ನಡ ವಾಹಿನಿಯೊಂದಿಗೆ ತಿಳಿಸಿದ್ದಾರೆ.
ನಮ್ಮ ಕೆ.ಆರ್ ನಗರ / Namma K.R Nagara Namma K R Nagara / ನಮ್ಮ ಕೆ.ಆರ್.ನಗರ Hunsur updates Periyapatna Nagara ಪಿರಿಯಾಪಟ್ಟಣ ನಗರ Mysore City D Ravishankar / ಡಿ ರವಿಶಂಕರ್ Sara Mahesh TV1kannada Tv1kannada International Yoga Festival

13/06/2025

ಮಂಡ್ಯ ನಗರದ ಪ್ರವಾಸಿಮಂದಿರದಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ರಕ್ಷಣಾ ಪಡೆ ಭಾರತ (ರಿ ) ವತಿಯಿಂದ ಸಂಸ್ಥಾಪಕರು ಹಾಗೂ ರಾಷ್ಟ್ರೀಯ ಅಧ್ಯಕ್ಷರಾದ ಚಂದ್ರಕುಮಾರ್.ಸಿ.ಹೆಚ್ ರವರ ಅಧ್ಯಕ್ಷತೆಯಲ್ಲಿ ಕಾರ್ಯಕಾರಿಣಿ ಸಭೆ ಜರುಗಿತು...
Namma Bengaluru ನಮ್ಮ ಬೆಂಗಳೂರು Namma Karnataka - Namma Bengaluru ನಮ್ಮ ಕೆ.ಆರ್ ನಗರ / Namma K.R Nagara Hunsur updates Periyapatna Nagara ಪಿರಿಯಾಪಟ್ಟಣ ನಗರ Mysore City Tv1kannada TV1kannada NationalliveNews India

06/06/2025

ಕೆ ಆರ್ ನಗರ || ವಿಶ್ವ ವಿಖ್ಯಾತ ಪವಾಡ
ಪುರುಷ ಡೋರನಹಳ್ಳಿ ಸಂತ ಅಂತೋಣಿ
ಅವರ ವಾರ್ಷಿಕ ಮಹೋತ್ಸವ: ಗುರು ಡೇವಿಡ್
ಸಗಾಯ್ ರಾಜ್ ರೆಕ್ಟರ್.
Namma K R Nagara / ನಮ್ಮ ಕೆ.ಆರ್.ನಗರ Namma Karnataka - Namma Bengaluru ನಮ್ಮ ಪಿರಿಯಾಪಟ್ಟಣ Namma Periyapatna Hunsur updates Mysore City ನಮ್ಮ ಕೆ.ಆರ್ ನಗರ / Namma K.R Nagara Karnataka Tourism Dorna Halli Stjosephs Hps Krnagar D Ravishankar / ಡಿ ರವಿಶಂಕರ್ Sara Mahesh Tv1kannada TV1kannada

06/06/2025

ಎಂಎನ್ ಜಿ ಸ್ನೇಹ ಬಳಗ ವತಿಯಿಂದ ಕೇಕ್ ಕಟ್ ಮಾಡುವುದರ ಮೂಲಕ ಹುಟ್ಟುಹಬ್ಬ ಆಚರಿಸಿಕೊಂಡ ಕಾಂಗ್ರೆಸ್ ಮುಖಂಡ ಮೀರ್ಲೆ ನಂದೀಶ್ ಗೌಡ...
ನಮ್ಮ ಕೆ.ಆರ್ ನಗರ / Namma K.R Nagara Namma K R Nagara / ನಮ್ಮ ಕೆ.ಆರ್.ನಗರ Hunsur updates Periyapatna Nagara ಪಿರಿಯಾಪಟ್ಟಣ ನಗರ Namma Bengaluru ನಮ್ಮ ಬೆಂಗಳೂರು Mysore City Namma Karnataka - Namma Bengaluru TV1kannada Tv1kannada Mirle Nandish D Ravishankar / ಡಿ ರವಿಶಂಕರ್

06/06/2025

ಪೊಲೀಸ್ ಅಧಿಕಾರಿಗಳ ಅಮಾನತು ; ಸಿಎಂ ವಿರುದ್ಧ ರೊಚ್ಚಿಗೆದ್ದ ಸಾರಾ ಮಹೇಶ್ ಗರಂ..
ನಮ್ಮ ಕೆ.ಆರ್ ನಗರ / Namma K.R Nagara Namma K R Nagara / ನಮ್ಮ ಕೆ.ಆರ್.ನಗರ Hunsur updates Namma Bengaluru ನಮ್ಮ ಬೆಂಗಳೂರು Periyapatna Nagara ಪಿರಿಯಾಪಟ್ಟಣ ನಗರ Mysore City Tv1kannada TV1kannada H D Kumaraswamy Sara Mahesh R Ashoka Siddaramaiah DK Shivakumar RCB Fans Karnataka Karnataka Police Magazine

05/06/2025

ಕೆ ಆರ್ ನಗರ ಪಟ್ಟಣದ ಬಿಜೆಪಿ ಪಕ್ಷದ ಕಚೇರಿಯಲ್ಲಿ ಪೂಜ್ಯನೀಯ ಅಹಲ್ಯಾಬಾಯಿ ಹೊಳ್ಕರ್ ರವರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು.
Namma K R Nagara / ನಮ್ಮ ಕೆ.ಆರ್.ನಗರ ನಮ್ಮ ಕೆ.ಆರ್ ನಗರ / Namma K.R Nagara Hunsur updates Periyapatna Nagara ಪಿರಿಯಾಪಟ್ಟಣ ನಗರ Namma Bengaluru ನಮ್ಮ ಬೆಂಗಳೂರು PMO India BJP Speed Post Mysore City Namma Karnataka - Namma Bengaluru TV1kannada Tv1kannada R Ashoka BS Yediyurappa

05/06/2025

ಅಮೂಲ್ಯ ಜೀವಿಗಳಿಗೆ ಸಿಹಿ ಹಂಚುವುದರ ಮೂಲಕ ಹುಟ್ಟುಹಬ್ಬ ಆಚರಿಸಿಕೊಂಡ ಅಮೀತ್ ವಿ ದೇವರಹಟ್ಟಿ,
ಕೆ ಆರ್ ನಗರ ತಾಲೂಕಿನ ಮಾಜಿ ಸಚಿವರು ಹಾಗೂ ಹಾಲಿ ವಿಧಾನಪರಿಷತ್ ಸದಸ್ಯರಾದ ಎಚ್ ವಿಶ್ವನಾಥ್ ಅವರ ಸುಪುತ್ರರಾದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಅಮಿತ್ ವಿ ದೇವರಹಟ್ಟಿ ರವರ ಹುಟ್ಟು ಹಬ್ಬದ ಅಂಗವಾಗಿ ಅಮೀತ್ ವಿ ದೇವರಹಟ್ಟಿ ಸ್ನೇಹ ಬಳಗ ವತಿಯಿಂದ ಪಟ್ಟಣದಲ್ಲಿರುವ ಭಾರತಿ ವಿದ್ಯಾ ಮಂದಿರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಯ ಅಮೂಲ್ಯ ಜೀವಿಗಳಿಗೆ ಸಿಹಿ ನೀಡಿ ಸಂಭ್ರಮಿಸಿದರು.
Namma K R Nagara / ನಮ್ಮ ಕೆ.ಆರ್.ನಗರ ನಮ್ಮ ಕೆ.ಆರ್ ನಗರ / Namma K.R Nagara Hunsur updates Periyapatna Nagara ಪಿರಿಯಾಪಟ್ಟಣ ನಗರ Namma Karnataka - Namma Bengaluru Bangalore/karnataka Mysore City Tv1kannada TV1kannada #

05/06/2025

ಅಮೂಲ್ಯ ಜೀವಿಗಳಿಗೆ ನೋಟ್ ಪುಸ್ತಕ ನೀಡಿ ಹುಟ್ಟುಹಬ್ಬ ಆಚರಿಸಿಕೊಂಡ ಡಾಕ್ಟರ್ ಪಿ.ಎಸ್.ಲೋಹಿತ್,
ಹುಣಸೂರು ಕಾವೇರಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಮುಖ್ಯಸ್ಥರಾದ ಡಾಕ್ಟರ್ ಪಿ.ಎಸ್. ಲೋಹಿತ್ ರವರ ಹುಟ್ಟು ಹಬ್ಬದ ಅಂಗವಾಗಿ ಆಶ್ರಯ ಸೇವಾ ಟ್ರಸ್ಟ್ ನ ವತಿಯಿಂದ ಸ್ಥಳೀಯ ಎಂ, ಕೊಪ್ಪಲು ಗ್ರಾಮದ ಸರ್ಕಾರಿ ಶಾಲೆಯ ಅಮೂಲ್ಯ ಜೀವಿಗಳಿಗೆ ನೋಟು ಪುಸ್ತಕ ನೀಡಿ ಸಂಭ್ರಮಿಸಿದರು.
Hunsur updates Namma Hunsuru Hunsur Rotary Club Nammuru.Hunsur ನಮ್ಮ ಕೆ.ಆರ್ ನಗರ / Namma K.R Nagara Periyapatna Nagara ಪಿರಿಯಾಪಟ್ಟಣ ನಗರ Mysore City Namma Karnataka - Namma Bengaluru Tv1kannada TV1kannada

31/05/2025

ಜನ ಔಷಧಿ ಕೇಂದ್ರ ಮುಚ್ಚದಂತೆ ಆಗ್ರಹಿಸಿ ಭಾಜಪ ಪ್ರತಿಭಟನೆ..
ಕೇಂದ್ರ ಸರ್ಕಾರ ಬಡ ರೋಗಿಗಳ ಅನುಕೂಲಕ್ಕಾಗಿ ಕಡಿಮೆ ದರದ ಔಷಧ ವಿತರಣೆಗೆ ಪ್ರಾರಂಭಿಸಿರುವ ಜನ ಔಷಧಿ ಕೇಂದ್ರಗಳನ್ನು ಮುಚ್ಚುವಂತೆ ರಾಜ್ಯ ಸರ್ಕಾರ ಆದೇಶ ನೀಡಿರುವುದು ಖಂಡನೀಯ ಎಂದು ಭಾಜಪಾ ಕಾರ್ಯಕರ್ತರು ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿಭಟನೆ ನಡೆಸಿದರು.
Namma K R Nagara / ನಮ್ಮ ಕೆ.ಆರ್.ನಗರ ನಮ್ಮ ಕೆ.ಆರ್ ನಗರ / Namma K.R Nagara Hunsur updates Periyapatna Nagara ಪಿರಿಯಾಪಟ್ಟಣ ನಗರ Mysore City TV1kannada Tv1kannada Namma Bengaluru ನಮ್ಮ ಬೆಂಗಳೂರು Bangalore/karnataka Namma Karnataka - Namma Bengaluru PMO India Siddaramaiah DK Shivakumar H D Kumaraswamy Dinesh Gundu Rao BJP Speed Post Indian National Congress - Karnataka HealthCare.gov

Address


Alerts

Be the first to know and let us send you an email when TV1kannada posts news and promotions. Your email address will not be used for any other purpose, and you can unsubscribe at any time.

Shortcuts

  • Address
  • Alerts
  • Claim ownership or report listing
  • Want your business to be the top-listed Media Company?

Share