NewsNet Kannada

NewsNet Kannada Newsnet Kannada information news in Rich people news and media

16/04/2026

ಹೊಲಯ ಮಾದಿಗರ ಜಗಳಕ್ಕೆ ಕಾರಣ ಕೊಲಂಬೋ ಜಾತಿ, ಇದಕ್ಕೆ ನೇರ ಹೊಣೆ ರಾಜ್ಯ ಸರ್ಕಾರ | ಸಿದ್ದರಾಮಯ್ಯ ಜಾತಿವಾದಿ ಮುಖ್ಯಮಂತ್ರಿ | ಸಿದ್ದರಾಮಯ್ಯನವರ ರಾಜಕೀಯ ಜೀವನದಲ್ಲಿ ಇದು ಕಪ್ಪು ಚುಕ್ಕೆ : ಕೃಷ್ಣ ಸಿ.ಎಂ

16/04/2026

ಎಚ್ ಡಿ ಕೋಟೆ : ಯಕೋಸೆನ್ಸಿಟೀವ್ ಜೋನ್ ನಲ್ಲಿ ನಿರ್ಮಿಸುತ್ತಿರುವ ಬೃಹತ್ ಹೋಟೆಲ್ ಕಟ್ಟಡ ಕಾಮಗಾರಿ ನಿಲ್ಲಿಸಿದ ಎಸಿ ಕಾವ್ಯರಾಣಿ.

ಅಂತರಸಂತೆ ಹೋಬಳಿಯ ಮೈಸೂರು ಮಾನಂದವಾಡಿ ಮುಖ್ಯರಸ್ತೆಯ ಮಗ್ಗೆ ಮಳಲಿ ಗ್ರಾಮಗಳ ನಡುವೆ ಇರುವ ಯಕೋಸೆನ್ಸಿಟೀವ್ ವ್ಯಾಪ್ತಿಯಲ್ಲಿ ನಿರ್ಮಿಸುತ್ತಿರುವ ಅಕ್ರಮ ಕಟ್ಟಡ ಕಾಮಗಾರಿಯನ್ನು ಈ ಕೂಡಲೇ ನಿಲ್ಲಿಸುವಂತೆ ಹುಣಸೂರು ಉಪವಿಭಾಗಧಿಕಾರಿ ಎಚ್ಚರಿಕೆ ನೀಡಿದರು.

ಸಾರ್ವಜನಿಕರ ದೂರಿನನ್ವಯ ಹೋಟೆಲ್ ಒಂದರ ಬೃಹತ್ ಕಟ್ಟಡ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಅಧಿಕಾರಿಗಳ ತಂಡ ದೌಡಾಯಿಸಿ ನೋಡಿದಾಗ ಬೃಹತ್ ಗಾತ್ರದ ಭವ್ಯ ಕಟ್ಟಡದ ಕಾಮಗಾರಿ ನೋಡಿ ಒಂದು ಕ್ಷಣ ಬೆರಗಾದ ಅಧಿಕಾರಿಗಳು ಸ್ಥಳದಲ್ಲಿ ಮಾಲೀಕ ಲಕ್ಷ್ಮಿಪ್ರಸಾದ್ ಎಂಬುವರಿಗೆ ಕರೆಮಾಡಿ ಈ ಕ್ಷಣದಿಂದಲೇ ಕಾಮಗಾರಿ ನಿಲ್ಲಿಸಿ ಇಲ್ಲದಿದ್ದರೆ ಮುಂದಿನ ಕ್ರಮ ಜರುಗಿಸಬೇಕಾಗುತ್ತದೆ ಈಗಾಗಲೇ ನಿಮಗೆ ಎರಡು ನೋಟಿಸ್ ಜಾರಿಮಾಡಿ ಕಟ್ಟಡ ನಿರ್ಮಾಣ ವಾಗುತ್ತಿರುವ ಜಾಗ ಯಕೋಸೆನ್ಸಿಟೀವ್ ವ್ಯಾಪ್ತಿಗೆ ಒಳಪಟ್ಟಿದೆ ಅದ್ದರಿಂದ ಯಾವುದೇ ಕಟ್ಟಡ ಕಾಮಗಾರಿ ನಡೆಸಬೇಡಿ ಎಂದು ತಿಳಿಸಿದ್ದರು ನೀವು ಮುಂದುವರೆಸಿದ್ದಿರಿ, ಇದು ಕಾನೂನು ಬಾಹಿರ ವಾಗುತ್ತದೆ ಅದ್ದರಿಂದ ಈ ಕೂಡಲೆ ಕೆಲಸ ನಿಲ್ಲಿಸಿ ಎಂದು ತಿಳಿಸಿದರು. ಹಾಗೊಂದು ವೇಳೆ ನಿಮಗೆ ಅವಶ್ಯಕತೆ ಇದ್ದರೆ ಪ್ರಾದೇಶಿಕ ಆಯುಕ್ತರ ಕಛೇರಿಯಿಂದ ಅನುಮತಿ ಪಡೆದು ಮುಂದುವರಿಸಿ ಎಂದು ತಿಳಿಸಿ ಅಲ್ಲಿ ಕೆಲಸ ಮಾಡುತ್ತಿದ್ದ ಕೂಲಿಕಾರ್ಮಿಕರನ್ನ ಹೊರಗೆ ಕಳಿಸಿದರು.

ವರದಿ : ಉಮೇಶ್. ಬಿ. ನೂರಲಕುಪ್ಪೆ

16/04/2026

ಕೆ.ಜಿ. ದೇವ ಪಟ್ಟಣದಲ್ಲಿ ಏಪ್ರಿಲ್ 17ರಿಂದ 26ರವರೆಗೆ ಶ್ರೀ ವಿದ್ಯಾ ಚೌಡೇಶ್ವರಿ ಅಮ್ಮನವರ ವಾರ್ಷಿಕ ಮಹೋತ್ಸವ ❤️🙏

15/04/2026

ನೈಜ ಅಸ್ಪೃಶ್ಯರು ಯಾರು? ಕೊಲಂಬೋ ಜಾತಿಯಿಂದ ಹೊಲಯ ಮಾದಿಗರಿಗೆ ಅನ್ಯಾಯ ಸ್ಪರ್ಶ ಜಾತಿಯನ್ನು ಒಳ ಮೀಸಲಾತಿಯಿಂದ ಸರ್ಕಾರ ಕೈಬಿಡಬೇಕು : ಕೃಷ್ಣ ಸಿಎಂ #

15/04/2026

ಮಹಾನಾಯಕನ ಪುತ್ತಳಿಗೆ | ಹೆಲಿಕ್ಯಾಪ್ಟರ್ ಮೂಲಕ ಪುಷ್ಪಾರ್ಚನೆ | ಪ್ರತಿ ವರ್ಷ ವಿಭಿನ್ನ ರೀತಿ ಗೌರವ ಸಮರ್ಪಣೆ : ಗುರು, ಅಶೋಕ ಯೂತ್ ಅಶೋಸಿಯೇಷನ್

14/04/2026

ಮೈಸೂರಿನ ಅಶೋಕ ಯೂತ್ ಅಶೋಸಿಯೇಷನ್ ವತಿಯಿಂದ ಡಾ. ಬಿ.ಆರ್. ಅಂಬೇಡ್ಕರ್ ಅವರ 135 ನೇ ಜಯಂತಿ ಪ್ರಯುಕ್ತ ಮೊದಲ ಬಾರಿಗೆ ಹೆಲಿಕ್ಯಾಪ್ಟರ್ ಮೂಲಕ ಪುಷ್ಪಾರ್ಚನೆ

12/04/2026

ಭಕ್ತಿ, ಭಾವ ಹಾಗೂ ಪ್ರಕೃತಿಯ ದೈವಿಕ ಸಂಗಮ
ಕೆ.ಜಿ. ದೇವಪಟ್ಟಣದ ಶ್ರೀ ವಿದ್ಯಾ ಚೌಡೇಶ್ವರಿ ಪುಣ್ಯಕ್ಷೇತ್ರ

ಶ್ರೀ ಶೃಂಗೇರಿ ಶಾರದಾ ಪೀಠದ ಶ್ರೀ ವಿದ್ಯಾ ಚೌಡೇಶ್ವರಿ ಅಮ್ಮನವರ ಪುಣ್ಯಕ್ಷೇತ್ರ ಕೆಜಿ ದೇವಪಟ್ಟಣ, ಕುಣಿಗಲ್ ತಾಲ್ಲೂಕು, ತುಮಕೂರು ಜಿಲ್ಲೆ 9986649530 / 8197541733.

31/03/2026
31/03/2026

ಶೃಂಗೇರಿ ಶ್ರೀ ಶಾರದಾ ಪೀಠದ ಶ್ರೀ ವಿದ್ಯಾ ಚೌಡೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಏಪ್ರಿಲ್ 2ರಂದು ಚೈತ್ರಾ ಹುಣ್ಣಿಮೆ

ಶೃಂಗೇರಿ ಶ್ರೀ ಶಾರದಾ ಪೀಠದ ವಿದ್ಯಾ ಚೌಡೇಶ್ವರಿ ಅಮ್ಮನವರ ಪುಣ್ಯಕ್ಷೇತ್ರ ಕೆಜಿ ದೇವಪಟ್ಟಣ (ಹಂಗರಹಳ್ಳಿ)

ಹುಲಿಯೂರುದುರ್ಗ ಹೋಬಳಿ, ಕುಣಿಗಲ್‌ ತಾಲೂಕು, ತುಮಕೂರು ಜಿಲ್ಲೆ.

ಸಂಪರ್ಕ : 8197541733 / 9986649530 Sri Vidya Chowdeshwari Sri Vidya Chowdeshwari vidya chowdeshwari

29/03/2026

ಏಪ್ರಿಲ್ 10 ರಂದು ಟೆರರ್ ಚಿತ್ರ ಬಿಡುಗಡೆ |
ಒಳ್ಳೆಯ ಕಥೆಯುಳ್ಳ commercial ಸಿನಿಮಾ ನಟ ಆದಿತ್ಯ ಮೈಸೂರಿನಲ್ಲಿ ಸುದ್ದಿಗೋಷ್ಠಿ

22/03/2026

ಮೈಸೂರಿನಲ್ಲಿ 'ದಿ ಆರ್ಟ್ ಪಾರ್ಕ್ – ಮೀಟ್ ದ ಆರ್ಟಿಸ್ಟ್ಸ್' : ನೇರ ಕಲಾ ಪ್ರದರ್ಶನಕ್ಕೆ ಸಾಕ್ಷಿಯಾದ ಸಾಂಸ್ಕೃತಿಕ ನಗರಿ

Address

Mysore

Website

Alerts

Be the first to know and let us send you an email when NewsNet Kannada posts news and promotions. Your email address will not be used for any other purpose, and you can unsubscribe at any time.

Share