07/11/2025
ಹುಲಿ ದಾಳಿಗೆ ಅಮಾಯಕ ರೈತ ಸಾ***ಇ೦ದು ಬೆಳಿಗ್ಗೆ ಹಳೆ ಹೆಗ್ಗುಡಿನಲ್ಲಿ ಉಳುಮೆ ಮಾಡುತ್ತಿದ್ದ ರೈತ ದಂಡ ನಾಯಕ ನಮೇಲೆ ಹುಲಿ ದಾಳಿಮಾಡಿ ರೈತ ಸಾ***ನ್ನಪ್ಪಿದ್ದಾನೆ
#ಕೇಂದ್ರಸರ್ಕಾರ #ಬಂಡಿಪುರ #ನಾಗರಹೊಳೆ #ಅರಣ್ಯಇಲಾಖೆ