Janata Theerpu / ಜನತಾ ತೀರ್ಪು

Janata Theerpu / ಜನತಾ ತೀರ್ಪು Janta theerpu is for the poor, the afflicted. Our effort is to raise voice against injustice

13/09/2025

ಎಚ್ ಡಿ ಕೋಟೆ ತಾಲೂಕು ಹ್ಯಾಂಡ್ ಪೋಸ್ಟನ್ ಮೈಸೂರು ಮಾನಂದವಾಡಿ ಮುಖ್ಯ ರಸ್ತೆ...

ಕೊನ್ನೆಗೌಡನಹಳ್ಳಿ ಪೆಟ್ರೋಲ್ ಬ್ಯಾಂಕ್ ಎದುರು ಮೈಸೂರು ಮಾನಂದವಾಡಿ ಮುಖ್ಯ ರಸ್ತೆ

ಪೆರುಮಾಳ್ ಪವ‌ರ್ ಬ್ಲಾಕ್ ಇಂಟರ್ಲಾಕ್

ಮೊಬೈಲ್

7012313010 2010

9747448666

ಪೆರುಮಾಳ್‌ ಪವ‌ರ್ ಬ್ಲಾಕ್ ಇಂಟರ್ಲಾಕ್

05/09/2025

ಬಡ ರೈತರ ಜಮೀನಿಗೆ ಆನೆ ದಾಳಿ ಬೆಳೆದು ನಿಂತ ನಾಲ್ಕು ತೆಂಗಿನ ಮರಗಳು ನಾಶ....







02/09/2025

ಸರಗೂರು ತಾಲೂಕು ಮುನುಗನಹಳ್ಳಿ ಗ್ರಾಮದ ಬಡ ರೈತನ ಜಮೀನಿನ ಮೇಲೆ ಆನೆ ದಾಳಿ.... ಬೆಳೆದು ನಿಂತ ತೆಂಗಿನ ಮರಗಳನ್ನು ನೆಲಕ್ಕೆ ಉರುಳಿಸಿದ ಆನೆಗಳು.... ಘಟನೆ ನಡೆದು ಮೂರು ದಿನ ಕಳೆದರೂ ಸ್ಥಳಕ್ಕೆ ಬಾರದ ಅರಣ್ಯ ಇಲಾಖೆ ಅಧಿಕಾರಿಗಳು.... ರೈತರಿಂದ ಅರಣ್ಯ ಇಲಾಖೆ ಪರಿಹಾರ ಬೇಡ ನಮಗೆ ಆನೆ ಬರದಂತೆ ಶಾಶ್ವತ ಪರಿಹಾರ ಕಲ್ಪಿಸಿಕೊಡಿ ಎಂದು ಮನುಗನಹಳ್ಳಿ ಗ್ರಾಮಸ್ಥರ ಆಗ್ರಹ....

29/08/2025

ಕಬಿನಿ ಜಲಾಶಯದ ವರ್ಷದ ಕೊನೆಯ ಮಳೆಗೆ ಸಂಪೂರ್ಣ ಭರ್ತಿ... ಜಲಾಶಯದ ಒಳಹರಿವು 20.000 ಹಾಗೂ ಹೊರಹರಿವು 20,000ಗಳಿದ್ದು ಈ ವರ್ಷದ ಕೊನೆಯ ಮಳೆಗೆ ಕಬಿನಿ ಜಲಾಶಯ ಸಂಪೂರ್ಣ ಭರ್ತಿಯಾಗಿದೆ... #ಕಬಿನಿ

Address

Bechanahalli Ganapathi Temple Near, HD Kote
Mysore
571116

Alerts

Be the first to know and let us send you an email when Janata Theerpu / ಜನತಾ ತೀರ್ಪು posts news and promotions. Your email address will not be used for any other purpose, and you can unsubscribe at any time.

Contact The Business

Send a message to Janata Theerpu / ಜನತಾ ತೀರ್ಪು:

Share