02/06/2026
ಮೂಗೂರು ಮಧು ದೀಕ್ಷಿತ್ ಅವರು ಮುಂಚೆಯೇ ನುಡಿದ ಡಿಕೆಸಿ ಸಿಎಂ ಭವಿಷ್ಯ ಇದೀಗ ನಿಜವಾಗಿದೆ.
ಡಿ.ಕೆ. ಶಿವಕುಮಾರ್ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿರುವ ಈ ಸಂದರ್ಭದಲ್ಲಿ, ಜ್ಯೋತಿಷ್ಯ ಆಧಾರಿತ ಭವಿಷ್ಯವಾಣಿಯ ಕುರಿತು ರಾಜ್ಯಾದ್ಯಂತ ಚರ್ಚೆ ನಡೆಯುತ್ತಿದೆ.
ಈ ಭವಿಷ್ಯವಾಣಿಯ ಹಿಂದಿನ ಜ್ಯೋತಿಷ್ಯ ಕಾರಣಗಳು ಹಾಗೂ ವಿಶೇಷ ಮುಹೂರ್ತದ ವಿಶ್ಲೇಷಣೆಯನ್ನು ತಿಳಿಯಲು ವಿಡಿಯೋವನ್ನು ಸಂಪೂರ್ಣವಾಗಿ ವೀಕ್ಷಿಸಿ.