ನ್ಯೂ ನ್ಯೂಸ್ ಕನ್ನಡ

ನ್ಯೂ ನ್ಯೂಸ್ ಕನ್ನಡ (New News Kannada)News channel

01/04/2025

ಹಿಂದೂಗಳ ಪವಿತ್ರ ಹೊಸ ವರ್ಷದ ಅಂಗವಾಗಿ ಉಣಕಲ್ #ಶ್ರೀಚಂದ್ರಮೌಳೇಶ್ವರ, ದೇವಸ್ಥಾನದಲ್ಲಿ ನಾಡಿನ ಒಳಿತಿಗಾಗಿ ಪೂಜೆ ಸಲ್ಲಿಸಿ, ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ರಾಮನ್ ಗೌಡ ಶೆಟ್ಟನ ಗೌಡ್ರು Shettanagoudar .
ಸರ್ವರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳನ್ನು ತಳಿಸಿದರು...

27/03/2025

ಮೈಸೂರಿನಲ್ಲಿ ಸಾರ್ವಜನಿಕರಿಗೆ ಉಚಿತ ಊಟದ ವ್ಯವಸ್ಥೆ!!!

ನಮ್ಮ ಕರ್ನಾಟಕ ಸೇನೆ ಮೈಸೂರು
ಓಂ ಶ್ರೀ ಶಿರಡಿ ಸಾಯಿಬಾಬಾ ಟ್ರಸ್ಟ್ ವತಿಯಿಂದ
ಪ್ರತಿ ಗುರುವಾರ ಮೈಸೂರಿನ ಕೆ ಆರ್ ಹಾಸ್ಪಿಟಲ್ ಬಳಿ
ಸಾರ್ವಜನಿಕರಿಗೆ ಉಚಿತ ಊಟದ ವ್ಯವಸ್ಥೆ...

ಜಿಲ್ಲಾಧ್ಯಕ್ಷರಾದ ಶ್ರೀ ಮುರುಗನ್ ಅವರ ಸಾರಥ್ಯದಲ್ಲಿ...

24/02/2025

ಯುವಕ ಸಂಘ ಬೆಂಗಳೂರು

ಫ್ಲೋಗಿಂಗ್ ಟ್ರಕ್ಕಿಂಗ್ ಮೂಲಕ ಈವರೆಗೂ 9 ಬಾರಿ ಶಿವಗಂಗೆ ಬೆಟ್ಟವನ್ನು ಸ್ವಚ್ಛಗೊಳಿಸುವಲ್ಲಿ ಯಶಸ್ವಿಗೊಂಡಿರುವ ಬೆಂಗಳೂರಿನ " ಯುವಕ ಸಂಘ "

Rama Yuvaka Sangha Yuvaka Sangha Jayanagara 4th Block, Bangalore ನ್ಯೂ ನ್ಯೂಸ್ ಕನ್ನಡ Public TV Kannada News Today Shivagange Hills Shivagange Hill

19/02/2025

ಕಲಾ ಸೌರಭ-2

ಶ್ರೀ ಜಯಾಚಾಮರಾಜ ಅರಸ್ ಎಜುಕೇಶನ್ ಟ್ರಸ್ಟ್
ಶ್ರೀ ಚಾಮರಾಜೇಂದ್ರ ಸ್ಕೂಲ್ ಫಾರ್ ಎಕ್ಸಲೆನ್ಸ್
ಶಾಲೆಯ ಎರಡನೇ ವರ್ಷದ ವಾರ್ಷಿಕೋತ್ಸವ
ಸರ್ವರಿಗೂ ವಾರ್ಷಿಕ ದಿನಾಚರಣೆಯ ಶುಭ ಸಂದರ್ಭಕ್ಕೆ ಹೃತ್ಪೂರ್ವಕವಾಗಿ ಆಹ್ವಾನಿಸುತ್ತಿರುವ ಪ್ರಾಂಶುಪಾಲರು ಮತ್ತು ಸಿಬ್ಬಂದಿವರ್ಗದವರು.

16/02/2025

500 ಜನಕ್ಕೆ ಹೆರಿಗೆ ಮಾಡಿಸಿರುವ ಧನ್ಯತಾ ಅವರಿಗೆ ಧನ್ಯವಾದಗಳನ್ನು ಹೇಳಿದ ಪ್ರಥಮ್...

Dboss ಎಂದ ದರ್ಶನ್ ಅಭಿಮಾನಿಗೆ, Boss ಯಾರು ಅಂತ ಬುದ್ದಿ ಹೇಳಿದ ಪ್ರಥಮ್..!!

#ನ್ಯೂನ್ಯೂಸ್

14/02/2025

ಶ್ರೀರಾಮ ಮಂದಿರದ ಪ್ರಧಾನ ಅರ್ಚಕರಾದ ಪೂಜ್ಯ ಶ್ರೀ ಮಹಾಂತ ಸತ್ಯೇಂದ್ರ ದಾಸ್ ಜೀ

ಅಯೋಧ್ಯೆಯ ತಾಯಿ ಸರಯು ನದಿಯ ಮಡಿಲಲ್ಲಿ..

Kannada News Today News Karnataka ನ್ಯೂ ನ್ಯೂಸ್ ಕನ್ನಡ Newnewshop Public TV Namma Mysore Kumbh Mela India Ayodhya Culture Times of Ayodhya Ayodhya Ram Mandir

#ನ್ಯೂನ್ಯೂಸ್

14/02/2025

ಕೆ ಎಸ್ ಆರ್ ಟಿ ಸಿ ಬಸ್ ಮರಕ್ಕೆ ಡಿಕ್ಕಿ 40 ಜನರ ಸ್ಥಿತಿ ಗಂಭೀರ..

ಕೆ ಆರ್ ಪೇಟೆ ತಾಲೂಕಿನ, ಹೇಮಗಿರಿ ರಸ್ತೆಯ ಕುಂದನಹಳ್ಳಿ ಗ್ರಾಮದ ಗೇಟ್ ಬಳಿ, ಚಾಲಕನ ನಿಯಂತ್ರಣ ತಪ್ಪಿ ಕೆ ಎಸ್ ಆರ್ ಟಿ ಸಿ ಬಸ್ಸೊಂದು ಮರಕ್ಕೆ ಡಿಕ್ಕಿ ಹೊಡೆದು 35 ಮಂದಿಗೆ ತೀವ್ರ ಗಾಯಗೊಂಡಿರುವ ಘಟನೆ ಹಾಗೂ 6 ಮಂದಿ ಚಿಂತಾ ಜನಕ ಸ್ಥಿತಿಯಲ್ಲಿ ಇದ್ದಾರೆ.... ಚಾಲಕನು ಬಸ್ಸನ್ನು ಚಲಿಸುತ್ತಿದ್ದ ಸಂದರ್ಭದಲ್ಲಿ ನಿಯಂತ್ರಣ ತಪ್ಪಿ ಈ ದುರ್ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

Kannada News Today ನ್ಯೂ ನ್ಯೂಸ್ ಕನ್ನಡ TV1kannada News Karnataka Newnewshop ksrtc job Krishnarajapete - K.R.Pete accident news 🧐 Accident video Public TV Public Group

#ನ್ಯೂನ್ಯೂಸ್

14/02/2025

ಜನಗಳ್ನ ಏನು ಕಬ್ಬಿನ ಜಲ್ಲೆ ಅನ್ಕೋ ಬಿಟ್ಟಿದ್ದೀರಾ ಹಿಂಡಿ ಹಿಂಡಿ ರಸ ತೆಗೆಯಕ್ಕೆ...

ಮೆಟ್ರೋ ದರ ಏರಿಕೆ.
ಸರ್ಕಾರಕ್ಕೆ ದಿಟ್ಟವಾಗಿ ಪ್ರಶ್ನಿಸಿದ ಕನ್ನಡ ಹಿರಿಯ ಇತಿಹಾಸ ತಜ್ಞರು..

News Karnataka ನ್ಯೂ ನ್ಯೂಸ್ ಕನ್ನಡ Kannada News Today Newnewshop Public TV Political 360 Namma Mysore Asianet Suvarna News Metro Namma Metro The Bangalore News Bangalore News Local News

#ನ್ಯೂನ್ಯೂಸ್

12/02/2025

ದಕ್ಷಿಣ ಕಾಶಿ ಟಿ ನರಸೀಪುರ...

13 ನೇ ಕುಂಭಮೇಳ 2025ರ ಪ್ರಯುಕ್ತ ದಕ್ಷಿಣ ಕಾಶಿ ಟಿ ನರಸೀಪುರದಲ್ಲಿ ಹರಿಯುವ ಕಾವೇರಿ, ಕೆಪಿಲ ಹಾಗೂ ಸ್ಪಟಿಕ ನದಿಗಳ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದ ಬಕ್ತ ಸಾಗರ...

News Karnataka Kannada News Today Asianet Suvarna News Mysore, Karnataka Friends Kumbh Mela India T Narasipur, India Public Choice Kannada Travel!) Prayagraj Live Prayagraj City Namma Mysore Political 360 Narasipura, India


#ನ್ಯೂನ್ಯೂಸ್

08/02/2025

ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸಲು ಬರುವ ಪ್ರೀತಿಯ ಸೆಲೆಬ್ರಿಟಿಗಳಿಗೆ ದಾಸ ದರ್ಶನ್ ಹೇಳಿದ್ದು....

ಪ್ರೇಮ್ ಜೊತೆ ಮತ್ತೆ ಸಿನಿಮಾ....
ನಟ ಧನ್ವಿರ್ ಗೆ ಧನ್ಯವಾದ ತಿಳಿಸಿದ ದರ್ಶನ್...
Darshan Thoogudeepa Srinivas Darshan Thugudeepa D Boss D Boss Dasa Darshan Birthdays Today Sandalwood Updates Sandalwood Kannada News Sandalwood_adda Sandalwood Stars

Address

New Kantharaj Urs Road
Mysore
570022

Telephone

+919620508515

Website

Alerts

Be the first to know and let us send you an email when ನ್ಯೂ ನ್ಯೂಸ್ ಕನ್ನಡ posts news and promotions. Your email address will not be used for any other purpose, and you can unsubscribe at any time.

Contact The Business

Send a message to ನ್ಯೂ ನ್ಯೂಸ್ ಕನ್ನಡ:

Share