15/02/2026
ಶ್ರೀ ಗುರು ಬೂದೇಶ್ವರ ಸ್ವಾಮಿ ಪುಣ್ಯಕ್ಷೇತ್ರ ಬಿಡಾರದಹಳ್ಳಿ ನಿಟ್ಟೂರು. ದಿನಾಂಕ 15/02/2026ರ ಭಾನುವಾರ ದಿಂದ ದಿನಾಂಕ 17/02/2026ರ ಮಂಗಳವಾರದವರೆಗೆ ಮಹಾಶಿವರಾತ್ರಿ ಜಾತ್ರಾ ಮಹೋತ್ಸವ ನಡೆಯಲಿದೆ , ತಾವುಗಳೆಲ್ಲರು ಆಗಮಿಸಿ ಶ್ರೀ ಗುರುಬೂದೇಶ್ವರ ಸ್ವಾಮಿಯವರ ಕೃಪೆಗೆ ಪಾತ್ರರಾಗಬೇಕಾಗಿ ತಮ್ಮಲ್ಲಿ ವಿನಂತಿ