Sri Kannada TV

Sri Kannada TV Entertainment and News

29/10/2025

ಡ್ಯೂಟಿ ಬಿಟ್ಟು, ಹಣ ವಸೂಲಿಗೆ ಬಾಡಿಗೆ ಕಾರಲ್ಲಿ ಬಂದ ಪೊಲೀಸರು|ಸರಗೂರು ಪೊಲೀಸ್ ಪೇದೆಗಳಿಂದ ಹಣ ಸೆಟ್ಲಮೆಂಡ್ ಡೀಲ್| ಸರಗೂರು ಪೊಲೀಸ್ ಠಾಣೆ ಪೇದೆಗಳಿಂದ ದೌರ್ಜನ್ಯ|ಮೈಸೂರಿನ ಮೇಟಗಳ್ಳಿಯಲ್ಲಿ ಘಟನೆ | ಸರಗೂರು ಪೊಲೀಸ್ ಪೇದೆಗಳಾದ ಕೃಷ್ಣಯ್ಯ, ಸುನೀಲ್| ಸಿವಿಲ್ ಪ್ರಕರಣ ಎದುರಿಸುತ್ತಿದ್ದ ಸರಗೂರು ಮೂಲದ ಕೆಂಪರಾಜು.

29/10/2025

ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ರ* ವಾಂತಿ ಮಾಡಿ ಅಸ್ವಸ್ಥರಾಗಿದ್ದ ಕಾರ್ಮಿಕ ಸಾ*|ದೇವೀರಮ್ಮನಹಳ್ಳಿಹುಂಡಿ ಗ್ರಾಮದ ಶಿವಶಂಕರ್ (48) ಸಾ*|ಕಾರ್ಖಾನೆ ಮುಂದೆ ಶ* ಇಟ್ಟು ಕುಟುಂಬಸ್ಥರ ಪ್ರತಿಭಟನೆ|ನ್ಯೂ ಹೊರೈಝನ್ ಇಂಜಿನಿಯರಿಂಗ್ ಪ್ರೈವೇಟ್ ಲಿಮಿಟೆಡ್ ಕಾರ್ಖಾನೆ|ನಂಜನಗೂಡಿನ ಕಲ್ಲಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಕಾರ್ಖಾನೆ

29/10/2025

ಕನ್ನಡಿಗರ ಕಣ್ಮಣಿ ಪುನೀತ್ ಪುಣ್ಯಸ್ಮರಣೆ; ಅಭಿಮಾನಿಗಳಲ್ಲಿ ಮಾಸದ ನೋವು | ಬಾಲ ನಟನಾಗಿ ಮಿಂಚಿ ಪವರ್ ಸ್ಟಾರ್ ವರೆಗೆ ಬೆಳೆದ ಪುನೀತ್ | ಇಂದು ಪುನೀತ್ ರಾಜಕುಮಾರ್ ರವರ ನಾಲ್ಕನೇ ಪುಣ್ಯ ಸ್ಮರಣೆ | ಸಮಾಧಿ ಮುಂದೆ ಅಭಿಮಾನಿಗಳ ದಂಡು

29/10/2025

ರಾಶಿಕ-ಸೂರಜ್ ಲವ್ ಸೀನ್ ಜಾಸ್ತಿಯಾಗ್ತಿದೆ | ರಾಶಿಕ ಬಿಗ್ ಬಾಸ್ ಮನೆಯಿಂದ ಹೊರಗೆ ಬರ್ಬೇಕು

29/10/2025

ಅಭಿಮಾನಿಗಳಿಂದ ಡಾ.ಪುನೀತ್ ರಾಜಕುಮಾರ್ ಅವರ 4ನೇ ಪುಣ್ಯಸ್ಮರಣೆ | ನಂಜನಗೂಡು ಪಟ್ಟಣದ ಅಭಿಮಾನಿಗಳಿಂದ ಪುಣ್ಯ ಸ್ಮರಣೆ | ಕಾರ್ಯಕ್ರಮ ಅಂತಿಮ ಘಟ್ಟದಲ್ಲಿ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ವಿತರಿಸಿದ ಅಭಿಮಾನಿಗಳು

29/10/2025

ಬಿಗ್ ಬಾಸ್ ಮನೆಯಿಂದ ಅರ್ಧಕ್ಕೆ ಹೊರ ನಡೆದ ಮಲ್ಲಮ್ಮ?ವೈಯಕ್ತಿಕ ಕಾರಣಗಳಿಂದ ಅವರು ದೊಡ್ಮನೆಯಿಂದ ಹೊರ ನಡೆದ ಮಲ್ಲಮ್ಮ| ಮಲ್ಲಮ್ಮ ಕುಟುಂಬದವರೊಬ್ಬರಿಗೆ ಮಗು ಜನಿಸಿದೆ | ಹೀಗಾಗಿ, ದೊಡ್ಮನೆಯಿಂದ ಮಲ್ಲಮ್ಮ ಹೊರ ಹೋಗಿದ್ದಾರೆ ಎಂಬ ಸುದ್ದಿ ಹರಿದಾಡಿದೆ.

29/10/2025

ಅಪ್ಪು ಸ್ಮಾರಕಕ್ಕೆ ಪೂಜೆ ಸಲ್ಲಿಸಿದ ಶಿವಣ್ಣ|ಅಪ್ಪು ಪುಣ್ಯ ಸ್ಮರಣೆ ಪೂಜೆ ಮಾಡಲು ಬಂದ ಶಿವಣ್ಣ

29/10/2025

ಅಶ್ವಿನಿ ಪುನೀತ್ ಅವರು ಅಪ್ಪುಗೆ ಏನೆಲ್ಲಾ ತಿಂಡಿ ಬಡಿಸಿದರು ನೋಡಿ |ಅಪ್ಪು ಪುಣ್ಯ ಸ್ಮರಣೆ ಪೂಜೆ ಮಾಡಲು ಬಂದ ಅಶ್ವಿನಿ ಪುನೀತ್ ರಾಜಕುಮಾರ್

29/10/2025

ಪೊಲೀಸ್ ಬ್ಯಾಂಡ್ ಗೆ ತಾಳ ಹಾಕಿದ ಸಿಎಂ|ವಿಧಾನ ಸೌಧ ಕಾರ್ಯಕ್ರಮದಲ್ಲಿ ಎಂಜಾಯ್ ಮಾಡಿದ ಸಿಎಂ

29/10/2025

ಪೊಲೀಸರಿಗೆ ಸ್ಲೋಚ್ ಹ್ಯಾಟ್ ಬದಲು ‘ಪೀಕ್ ಕ್ಯಾಪ್ | 56 ವರ್ಷಗಳ ಬಳಿಕ ಪೊಲೀಸ್ ಸಿಬ್ಬಂದಿಗೆ ಪೀಕ್ ಕ್ಯಾಪ್ ವಿತರಣೆ.

29/10/2025

ಭಕ್ತರ ಎದುರೇ ದೇವರಿಗೆ ಕಲ್ಲೇಟು|ನಡುರಸ್ತೆಯಲ್ಲೇ ದೇವಸ್ಥಾನಕ್ಕೆ ಕಲ್ಲು ತೂರಿದ ಬಾಂಗ್ಲಾ ಪ್ರಜೆ!ದೇವರಿಗೆ ಚಪ್ಪಲಿಯಲ್ಲಿ ಹೊಡೆಯುವುದಕ್ಕೆ ಹೊರಟ್ಟಿದ್ದವನಿಗೆ ಸಾರ್ವಜನಿಕರಿಂದ ಥಳಿತ.

29/10/2025

ಅ**ಪ್ತ ಬಾಲಕಿ ಸೌಜನ್ಯ ಹಡಪದ ಕೊ**ಲೆ ಖಂಡಿಸಿ ಬೃಹತ್ ಹೋರಾಟ | ಯಾದಗಿರ ಜಿಲ್ಲಾಧಿಕಾರಿ ಕಚೇರಿ ಎದುರು ಹಡಪದ ಅಪ್ಪಣ್ಣ ಸಮಾಜದ ವತಿಯಿಂದ ಬೃಹತ್ ಹೋರಾಟ | ಪ್ರಥಮ ಪಿಯುಸಿ ಓದುತ್ತಿದ್ದ 17 ವರ್ಷದ ವಿಧ್ಯಾರ್ಥಿನಿ ಸೌಜನ್ಯ ಹಡಪದ | ಆರೋಪಿಗಳನ್ನು ತಕ್ಷಣ ಪತ್ತೆಹಚ್ಚಿ ಬಂಧಿಸಬೇಕು ಹಾಗೂ ಗಲ್ಲು ಶಿಕ್ಷೆ ವಿಧಿಸಬೇಕು” ಎಂದು ಹೋರಾಟ

Address

Renukacharya Temple Road
Mysore

Alerts

Be the first to know and let us send you an email when Sri Kannada TV posts news and promotions. Your email address will not be used for any other purpose, and you can unsubscribe at any time.

Contact The Business

Send a message to Sri Kannada TV:

Share

Category