Sri Kannada TV

Sri Kannada TV Entertainment and News
(3)

08/08/2025

ಮೋದಿ ಅವರನ್ನು ಕೆಳಗೆ ಇಳಿಸಬೆಕು | ಪ್ರಧಾನಿಗೆ ಬುದ್ದಿ ಕಲಿಸೇಕು ಎಂದು ಮೋದಿ ವಿರುದ್ದ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ | ಆರ್ಥಿಕ ವ್ಯವಸ್ಥೆಯನ್ನು ಪ್ರಧಾನಿ ಹಾಳುಮಾಡಿದ್ದಾರೆ

08/08/2025

ಚುನಾವಣೆ ಆಯೋಗ ಅಧಿಕಾರಿಗಳು ಸಂವಿಧಾನ ನಿಯಮ ಮೀರಿದ್ದಾರೆ |ಒಬ್ಬಬ್ಬರಿಗೂ ಹುಡುಕಿ ತಕ್ಕ ಪಾಠ ಕಲಿಸ್ತೀವಿ | ನೀವು ಸಂವಿಧಾದನಕ್ಕೆ ಹ* ಮಾಡಿದ್ರೆ ನಾವು ನಿಮಗೆ ನೇರವಾಗಿ ಹ* ಮಾಡ್ತೀವಿ ಎಂದು ರಾಹುಲ್ ಗಾಂಧಿ ವಾರ್ನಿಂಗ್

08/08/2025

ಚುನಾವಣೆ ಆಯೋಗ ಮತ ಕಳ್ಳತನದಲ್ಲಿ ಭಾಗಿಯಾಗಿದೆ | ನಾನು ಹೇಳಿದ್ದೇಲ್ಲಾ ಸತ್ಯ ಅಂತ ಸಂವಿಧಾನದ ಮೇಲೆ ಪ್ರಮಾಣ ಮಾಡ್ತೀನಿ | ಚುನಾವಣೆ ಆಯೋಗದ ವಿರುದ್ದ ರಾಹುಲ್ ಗಾಂಧಿ ವಾಗ್ದಾಳಿ

08/08/2025

ಚುನಾವಣೆ ಮತ ಯಂತ್ರ ಮನಿಪೂಲೇಟ್ ಮಾಡೋದೇ ಬಿಜೆಪಿ ಉದ್ದೇಶ | ಕರ್ನಾಟಕದಲ್ಲಿ ವೋಟ್ ಲೀಸ್ಟ್ ನಲ್ಲೂ ಮನಿಪೂಲೇಟ್ ಮಾಡೋಕೆ ಹೊರಟ್ಟಿದ್ದಾರೆ | ಎಲೆಕ್ಷನ್ ಕಮಿಷನ್ ಬಿಜೆಪಿ ಅಸಿಸ್ಟೆಂಡ್ ಆಗೋಗಿದೆ ಎಂದು ಬಿಜೆಪಿ ವಿರುದ್ದ ಸಚಿವ ಕೃಷ್ಣಭೈರೇಗೌಡ

08/08/2025

ಚುನಾವಣಾ ಆಯೋಗದ ಮತಗಳ್ಳತನ ವಿರೋಧಿಸಿ ಬೃಹತ್ ಪ್ರತಿಭಟನಾ ಸಮಾವೇಶ

08/08/2025

ಗುಜರಾತ್ ನ ಭುವನೇಶ್ವರ್ ಎಂಬಲ್ಲಿ ಬೇಟೆಯಾಡಿ ಮಾಂಸ ತಿನ್ನುತ್ತಿದ್ದ ಸಿಂಹದ ಫೋಟೋ ಕ್ಲಿಕ್ಕಿಸಲು ಹೋಗಿ ಸಾ*ವಿನ ಮನೆ ಸೇರ್ತಿದ್ದ ಯುವಕ ಜಸ್ಟ್ ಮಿಸ್

08/08/2025

ಮೈಸೂರಿನಲ್ಲಿ ಸರಣಿ ಕಳ್ಳತನ|ಅಂಗಡಿಗಳ ರೋಲಿಂಗ್ ಶಟರ್ ಮೀಟಿ ಕಳ್ಳತನ|ಮೈಸೂರಿನ ಬಂಡಿಪಾಳ್ಯದಲ್ಲಿ ಘಟನೆ|ಬೀಗ ಹೊಡೆದು ಕಬ್ಬಿಣದ ರಾಡ್ ಮರದ ಕಂಬ ಬಳಸಿ ರೋಲಿಂಗ್ ಶಟರ್ ಎತ್ತಿರುವ ಕಳ್ಳರು|ಎರಡು ಅಂಗಡಿಗಳಲ್ಲಿ ಕಳ್ಳತನ|ಕ್ಯಾಸ್ ಸೇರಿ ಕೆಲವು ವಸ್ತುಗಳನ್ನು ಹೊತ್ತೊಯ್ದಿರುವ ಕಳ್ಳರು|ಮೈಸೂರು ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ

08/08/2025

ಮುಖ್ಯಮಂತ್ರಿಗಳು 800 ಕೋಟಿ ವೇತಕ್ಕೆ ಮೀಸಲಿಡಿ |ಸಾರಿಗೆ ನೌಕರರ ಪರ ನಾನಿದ್ದೀನಿ ಅಂತ ಹೇಳಿದ ಸಿಎಂ |ಅಧಿಕಾರದಲ್ಲಿದ್ದಾಗ ಒಂದು ವರ್ತನೆ ,ವಿರೋಧ ಪಕ್ಷದಲ್ಲಿ ಇದ್ದಾಗ ಮತ್ತೊಂದು ರೀತಿಯ ವರ್ತನೆ - ರಾಜ್ಯ ಸರ್ಕಾರದ ವಿರುದ್ಧ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ

07/08/2025

ಗೂಡ್ಸ್ ವಾಹನವನ್ನು ಹಿಮ್ಮೆಟ್ಟಿಸಿ ಸಲಗನ ರೋಷಾವೇಶ!ಚಾಮರಾಜನಗರ ರಸ್ತೆ ಮಧ್ಯೆ ಒಂಟಿ ಸಲಗನ ಆರ್ಭಟ

07/08/2025

ಶಾಸಕ ಅನಿಲ್ ಚಿಕ್ಕಮಾದು ಅಧ್ಯಕ್ಷತೆಯಲ್ಲಿ, ಹೆಚ್ ಡಿ ಕೋಟೆ ಸಾರ್ವಜನಿಕ ಆಸ್ಪತ್ರೆ ಸಭಾಂಗಣದಲ್ಲಿ, ಆರೋಗ್ಯ ರಕ್ಷಾ ಸಮಿತಿಯ ಸಾಮಾನ್ಯ ಸಭೆ ಹಾಗೂ ಆಸ್ಪತ್ರೆ ವೃದ್ಯರ ಸಭೆ ಹಾಗೂ ಅಭಿವೃದ್ಧಿ ಬಗ್ಗೆ ಸಭೆ|ನನ್ನ ಈ ಅವಧಿಯಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುಂತೆ ಸಾರ್ವಜನಿಕ ಆಸ್ಪತ್ರೆಯ‌ ಅಭಿವೃದ್ಧಿಗಾಗಿ ಅನುಧಾನವನ್ನು ನೀಡಿದ್ದೇನೇ ಆಸ್ಪತ್ರೆಗೆ ಬರುವ ಪ್ರತಿಯೊಬ್ಬ ಸಾರ್ವಜನಿಕರಿಗೂ ಅನುಕೂಲಕರವಾಗುವಂತೆ,ವೈದ್ಯರು ಸರಿಯಾದ ರೀತಿಯಲ್ಲಿ ಕೆಲಸ ‌ಮಾಡಬೇಕು ಎಂದು ಸೂಚನೆ

07/08/2025

ಗುಡ್ಡ ಕುಸಿತದ ಭ*ಯಾನಕ ವಿಡಿಯೋ |ಉತ್ತರಾಖಂಡ್ ರಾಜ್ಯದ ಚಮೋಲಿ ಜಿಲ್ಲೆಯಲ್ಲಿ ಭಾರೀ ಗುಡ್ಡಕುಸಿತ

07/08/2025

ತುಂಡು ಭೂಮಿ ಜಾಗಕ್ಕಾಗಿ ನಡೆದೆ ಹೋಯ್ತು ಡೆ* ಅ*ಟ್ಯಾಕ್|ಮಲ್ಲು ಅಲಿಯಾಸ್ ಲಾಂಗ್ ಮಲ್ಲುನಿಂದ ಹಲ್ಲೆ|ತಲೆ ಭಾಗಕ್ಕೆ ಉಲ್ಟಾ ಲಾ* ನಿಂದ ಹಲ್ಲೆ|ಡೆ*ಡ್ಲಿ ಅ*ಟ್ಯಾಕ್‌ನ ವಿಡಿಯೋ ಮೊಬೈಲ್ ಕ್ಯಾಮರದಲ್ಲಿ ಸೆರೆ|ಲಾಂಗ್‌ನಿಂದ ಹ*ಲ್ಲೆ ಮಾಡೊ ಭೀಕರ ದೃಶ್ಯ ಲಭ್ಯ|ಬೆಟ್ಟಹಳ್ಳಿ ಗ್ರಾಮದಲ್ಲಿ ನಡೆದಿರುವ ಘಟನೆ ತಡವಾಗಿ ಬೆಳಕಿಗೆ|ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬೆಟ್ಟಹಳ್ಳಿ ಗ್ರಾಮ|ಸಿದ್ದರಾಜು ಹಾಗೂ ಅದೇ ಗ್ರಾಮದ ಮಲ್ಲು ನಡುವೆ ಜಾಗದ ವುಚಾರವಾಗಿ ವ್ಯಾಜ್ಯವಿತ್ತು|ಗುಂಡ್ಲುಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊಲೆಯತ್ನ ಪ್ರಕರಣ ದಾಖಲು.

Address

Renukacharya Temple Road
Mysore

Alerts

Be the first to know and let us send you an email when Sri Kannada TV posts news and promotions. Your email address will not be used for any other purpose, and you can unsubscribe at any time.

Contact The Business

Send a message to Sri Kannada TV:

Share

Category