Sri Kannada TV

Sri Kannada TV Entertainment and News
(1)

09/07/2026

ಮಂಡ್ಯದಲ್ಲಿ SDPI ರಾಷ್ಟ್ರೀಯ ಅಧ್ಯಕ್ಷ ಎಂ.ಕೆ.ಫೈಝಿಗೆ ಅದ್ದೂರಿ ವೆಲ್ ಕಮ್.|
*ಬೃಹತ್ ಹಾರ ಹಾಕಿ, ಮಂಡ್ಯದ ಕಬ್ಬು ನೀಡಿ ಅದ್ದೂರಿಯಾಗಿ ಸ್ವಾಗತ.*| ಮಂಡ್ಯದ ಸಂಜಯ್ ವೃತ್ತದಲ್ಲಿ ಅದ್ದೂರಿ ಸ್ವಾಗತ.| ಮಂಡ್ಯದಲ್ಲಿ ನಡೆಯುತ್ತಿರುವ SDPI ಪಕ್ಷದ ಮೈಸೂರು ವಿಭಾಗೀಯ ನಾಯಕರ ಸಭೆ.*| ಮಂಡ್ಯದ ಖಾಸಗಿ ಸಮುದಾಯ ಭವನದಲ್ಲಿ ನಡೆಯುತ್ತಿರುವ ಸಭೆ.| ಮುಂಬರುವ ಚುನಾವಣೆ ಸಂಬಂಧ ಪೂರ್ವ ಸಿದ್ದತೆ ಕುರಿತ ಸಭೆ.*| ಶೋಷಿತ, ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳ ಸಮಸ್ಯೆಗಳ ಕುರಿತಂತೆ ಚರ್ಚೆ.
ಸಭೆಯಲ್ಲಿ ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಪಕ್ಷದ ಮೈಸೂರು ವಿಭಾಗೀಯ ನಾಯಕರು ಸೇರಿ ಹಲವರು ಭಾಗಿ.

09/07/2026

ಫುಟ್ಬಾತ್ ಕೆಲಸ ಬಿಟ್ಟು ನಮಗೆ
ಬೇರೆ ಯಾವುದು ಕೆಲಸ ಬರಲ್ಲ

09/07/2026

ಸಂತೋಷ್ ಹೆಗ್ಡೆಯವರಿಗೆ ಮಾಹಿತಿ ಕೊರತೆ ಇದೆ, ಅದಕ್ಕೆ ಬಿಡದಿ ಟೌನ್‌ಶಿಪ್ ವಿರೋಧಿಸ್ತಿದ್ದಾರೆ | ಯೋಜನೆಗೆ ವಿರೋಧ ಇರುವವರ ಜೊತೆ ಅವರು ಮಾತನಾಡಿದ್ದಾರೆ | ಯೋಜನೆಯ ಪರ ಇರುವವರ ಜತೆಯೂ ಮಾತನಾಡಿದರೆ ಅವರಿಗೆ ಅರ್ಥವಾಗುತ್ತೆ | ಮಾಗಡಿ ಎಂಎಲ್‌ಎ ಶಸಕ ಬಾಲಕೃಷ್ಣ ಹೇಳಿಕೆ

09/07/2026

ಆರ್.ಎಸ್.ಎಸ್ ನವರಿಗೂ ಯಾವುದೇ ರಾಜಕೀಯ ಪಕ್ಷಕ್ಕೂ ಸಂಬಂಧವಿಲ್ಲ. | ಅವರು ಸಂತರ ಹಾಗೆ, ಶರಣರ ಹಾಗೆ ತಮ್ಮ ಕೆಲಸ ಮಾಡುತ್ತಿರುತ್ತಾರೆ. | ​ದೇಶದ ರಕ್ಷಣೆ, ದೇಶದ ಸಂಸ್ಕೃತಿಯ ಉಳಿವು, ಹಿಂದೂ ಧರ್ಮಕ್ಕೆ ಯಾವುದೇ ತೊಂದರೆಯಾಗಬಾರದು ಎಂಬುದಷ್ಟೇ ಅವರ ಮುಖ್ಯ ಉದ್ದೇಶ. | ಕಾಂಗ್ರೆಸ್ ನಾಯಕರು ಎದುರಿಸಬೇಕಾಗಿರುವುದು ಬಿಜೆಪಿ ಹೊರತು ಆರ್.ಎಸ್.ಎಸ್ ಅಲ್ಲ. |
ಹಾಗೆಯೇ ಅವರು ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರನ್ನು ಎದುರಿಸಬೇಕೇ ವಿನಃ ಮೋಹನ್ ಭಾಗವತ್ ಅವರನ್ನಲ್ಲ. | ವಿನಾಕಾರಣ ಆರ್.ಎಸ್.ಎಸ್ ಮೇಲೆ ಆರೋಪ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. | ಇಂತಹ ಆರೋಪಗಳನ್ನು ಮಾಡಿಯೇ ದೇಶದಲ್ಲಿ ಕಾಂಗ್ರೆಸ್ ನಶಿಸಿ ಹೋಗುತ್ತಿದೆ.

09/07/2026

ಫುಟ್ಬಾತ್ ಬಿಟ್ಟರೆ ವಿಷ
ಕುಡಿಯುವ ಸಮಯ ಬಂದಿದೆ

09/07/2026

ಬಡವರ ಮಕ್ಕಳೂ ಡಾಕ್ಟರ್, ಇಂಜಿನಿಯರ್ ಆಗಲೆಂದು ಮೋದಿ ನೀಟ್ ಪರೀಕ್ಷ ವ್ಯವಸ್ಥೆ ತಂದಿರುವುದು | ಇದಕ್ಕೆ ಖಾಸಗಿ ಶಿಕ್ಷಣ ಸಂಸ್ಥೆಯವರು ವಿರೋಧ ವ್ಯಕಪಡಿಸ್ತಿದ್ದಾರೆ | ಇದರ ಹಿಂದೆ ಶಿಕ್ಷಣವನ್ನು ವ್ಯಾಪಾರಿಕರಣ ಮಾಡಿಕೊಂಡಿರುವವರು ಇದ್ದಾರೆ | ನೀಟ್ ಪರೀಕ್ಷ ಗೊಂದಲದ ಕುರಿತು ಮಾಜಿ ಸಚಿವ ಗೋವಿಂದ ಕಾರಜೋಳ ಕಿಡಿ

09/07/2026

ಎಸ್ಐಆರ್ ಸಭೆಯಲ್ಲಿ ತಹಶೀಲ್ದಾರ ಮತ್ತು ಪಿಡಿಒಗಳ ನಡುವೆ ವಾಗ್ವಾದ | ಸಭೆ ಬಹಿಷ್ಕಾರ ಹಾಕಿದ ಪಿಡಿಒಗಳ ಮೇಲೆ ಖಾನಪುರ ತಹಶಿಲ್ದಾರ ನಿಂದನೆ ಆರೋಪ | ಅವಾಚ್ಯವಾಗಿ ನಿಂದನೆ, ಹಲ್ಲೆಗೆ ಯತ್ನಿಸಿದ ಆರೋಪ | ಖಾನಾಪುರ ತಹಶಿಲ್ದಾರ ದುಂಡಪ್ಪ ಕೋಮಾರ್ ವಿರುದ್ಧ ಪಿಡಿಒಗಳ ಆಕ್ರೋಶ | ನಾನು ಹೇಳಿದ್ದನ್ನಷ್ಟೇ ಮಾಡಬೇಕೆಂದು ತಹಶೀಲ್ದಾರ | ಇದಕ್ಕೆ ವಿರೋಧ ವ್ಯಕ್ತಪಡಿಸಿ ತಹಶಿಲ್ದಾರಿಗೆ ಏಕವಚನದಲ್ಲಿ ಮಾತಾಡಿದ ಪಿಡಿಒ | ಇದೇ ವೇಳೆ ಪರಸ್ಪರ ವಾಗ್ವಾದ ಮಾಡಿಕೊಂಡ ಅಧಿಕಾರಿಗಳು | ಬೆಳಗಾವಿ ಜಿಲ್ಲೆಯ ಖಾನಾಪುರ ಪಟ್ಟಣದ ತಹಶಿಲ್ದಾರ ಕಚೇರಿಯಲ್ಲಿ ನಡೆದಿದ್ದ ಸಭೆ

09/07/2026

ಫುಟ್ಬಾತ್ ಬಿಟ್ಟರೆ ಗತಿಯಿಲ್ಲ
ನಮಗೆ ಹೊಟ್ಟೆಗೆ ಅನ್ನಇಲ್ಲ

09/07/2026

ಮೈಸೂರು ದಸರಾದಲ್ಲಿ ಕಂಬಳವನ್ನ
ಸೇರಿಸಲು ತೀವ್ರವಾದ ವಿರೋಧ

09/07/2026

ಮೈಸೂರು ದಸರಾದಲ್ಲಿ ಕಂಬಳ ಕ್ರೀಡೆ
ಆಯೋಜಿಸುವುದನ್ನು ಕೈಬಿಡಬೇಕು

Address

Renukacharya Temple Road
Mysore

Alerts

Be the first to know and let us send you an email when Sri Kannada TV posts news and promotions. Your email address will not be used for any other purpose, and you can unsubscribe at any time.

Contact The Business

Send a message to Sri Kannada TV:

Shortcuts

Share

Category