Namma TV Mysuru

Namma TV Mysuru Namma TV Mysuru brings you latest news, local updates, interviews & live coverage from Mysuru and Karnataka.
(12)

For Advertisements & Promotions contact: +91 83102 37446
News Coverage: +91 93531 83954
WhatsApp: +91 79759 65659

05/08/2026

ಮೈಸೂರಿನ ಸಯ್ಯಾಜಿರಾವ್ ರಸ್ತೆಯಲ್ಲಿ ಫುಟ್ ಪಾತ್ ತೆರವು ಕಾರ್ಯಾಚರಣೆ.

05/08/2026

ಮೈಸೂರಿನಲ್ಲಿ ಮೊಟ್ಟ ಮೊದಲ ಬಾರಿಗೆ ಇಂಟರ್ನ್ಯಾಷನಲ್ ಇಂಡೋನೇಷಿಯಾ ಬಾಲಿ ಎಕ್ಸ್ಪೋ | International Indonesia Bali EXPO in Mysuru!

🗓️Date: August 13th - 17th 2026, 🌍Place: GLN Convention Hall
Mysure, Bogadi 2nd Stage Karnataka - 570026

LIMITED STALLS AVAILABLE - BOOK FAST!
📲 9742244688, 7303458539, 9935316396

, ,
, , Karnataka, Indonesianfurniture, MysoreExpo, MysoreExhibition,
MysuruPalace,
HeritageCity,
MysoreTourism,
ExploreMysore,
ChamundiHills, Electronics, Homeappliances, Leatherfurniture, Kerlawoodenfurniture, Massagechair, Carpets, Foodstall, Ladiesdress, Jewellery, Bedsheets, Organicproducts, Homedecor, Crockery, Turkeydryfruits, Amusementforkids

05/08/2026

ಯೋಗಲಕ್ಷ್ಮಿ ಸಿಲ್ಕ್ಸ್ ಮೈಸೂರು ಸಿಲ್ಕ್ ಸೀರೆ ಎಕ್ಸ್ ಪೋ ಇಂದಿನಿಂದ ಆರಂಭ.

ಬಿಗ್ ಬಾಸ್ ಸ್ಪರ್ಧಿ ಸ್ಪಂದನ ಸೋಮಣ್ಣ ಟೇಪ್ ಕಟ್ ಮಾಡಿ ಉದ್ಘಾಟನೆ.

ಮೈಸೂರು ಎಕ್ಸ್ ಪೋ ಗೆ ಅಂತಾನೆ ಸ್ಪೆಷಲ್ ಸ್ಯಾರಿಗಳನ್ನ ತಂದಿದ್ದಾರೆ.

ಯೋಗಲಕ್ಷ್ಮಿ ಸಿಲ್ಕ್ಸ್ ಅವ್ರದ್ದೆ ನನ್ನತ್ರ 10ಕ್ಕೂ ಹೆಚ್ಚು ಸ್ಯಾರಿಗಳಿವೆ.

ಇಂದೇ ಭೇಟಿ ನೀಡಿ ಮೈಸೂರಿನ ಪ್ರಸನ್ನ ಪಾರ್ವತಿ ಕಲ್ಯಾಣ ಮಂಟಪ.

Nikhil Kumaraswamy : ಬಾಲಕೃಷ್ಣ ಅವ್ರಿಗೆ ಶುಭ ದಿನ, ರೈತರಿಗೆ ಅಶುಭವೇ ಆಗಿದೆ.
05/08/2026

Nikhil Kumaraswamy : ಬಾಲಕೃಷ್ಣ ಅವ್ರಿಗೆ ಶುಭ ದಿನ, ರೈತರಿಗೆ ಅಶುಭವೇ ಆಗಿದೆ.

05/08/2026

Bigg boss ಲೈಫ್ ಚೇಂಜಿಂಗ್ journey

ಗಿಲ್ಲಿ ಕಾವ್ಯ ಜೊತೆ ಡೈಲಿಮಾತಾಡೋಕೆ ಆಗಲ್ಲ

05/08/2026

ಮಕ್ಕಳಿಗೆ ನೆಗಡಿ ಜ್ವರ ಬಂದ್ರೆ ಯಾರ್ ನೋಡ್ತಾರೆ.

ನಮ್ಮ ನಡೆ ಗ್ರಾಮ ಪಂಚಾಯ್ತಿ ಕಡೆ.

ನಂಜನಗೂಡು ತಾಲೂಕು ವ್ಯಾಪ್ತಿಗೆ ಒಳಪಡುವ ಗ್ರಾಮಪಂಚಾಯ್ತಿ ಗ್ರಾಮಗಳಲ್ಲಿ ನಮ್ಮ ಟಿವಿ ಮೈಸೂರು ವಾಹಿನಿ.

ನಂಜನಗೂಡು ತಾಲೂಕಿನ ಗೂಳೂರು ಗ್ರಾಮ ಸಮಸ್ಯೆಗಳ ಸರಮಾಲೆ.

ಗ್ರಾಮಪಂಚಾಯ್ತಿ ಅಧಿಕಾರಿಯ ನಿರ್ಲಕ್ಷ್ಯಕ್ಕೆ ಗ್ರಾಮಗಳಲ್ಲಿ ಸಿಕ್ತಿಲ್ಲ ಮೂಲಭೂತ ಸೌಕರ್ಯ.

ಜನಪ್ರತಿನಿಧಿಗಳ ವಿರುದ್ಧ ಜನರ ಆಕ್ರೋಶ.

ರೋಗ ಬಂದ್ರೆ ಸಾಯಬೇಕು ಅಷ್ಟೇ, ಗ್ರಾಮಗಳಲ್ಲಿ ಜನರ ಸಮಸ್ಯೆ ಕೇಳದ ಗ್ರಾಮ ಪಂಚಾಯ್ತಿ ಅಧಿಕಾರಿಗಳು.

05/08/2026

ಒಬ್ಬರ ಹೆಸರಿನಲ್ಲಿ 100 ಸೈಟ್ ಗಳಿವೆ ಯಾರು ಮನೆ ಕಟ್ಟಿಲ್ಲ
ಅಂತಹ ಸೈಟ್ ಗಳನ್ನು ಸರ್ಕಾರ ಹಿಂಪಡೆಯುವ ನಿರ್ಧಾರ ಒಳ್ಳೆಯದು.

HD ಕುಮಾರಸ್ವಾಮಿ ಪರ ಎಸ್.ಆರ್ ಶ್ರೀನಿವಾಸ್‌ ಬ್ಯಾಟಿಂಗ್.
05/08/2026

HD ಕುಮಾರಸ್ವಾಮಿ ಪರ ಎಸ್.ಆರ್ ಶ್ರೀನಿವಾಸ್‌ ಬ್ಯಾಟಿಂಗ್.

05/08/2026

ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಉತ್ತರ ಕರ್ನಾಟಕ ಕುರುಬರಿಗೆ ಮಂತ್ರಿಗಿರಿ ಕೊಟ್ಟಿಲ್ಲ.

Address

Mysore

Opening Hours

Monday 11am - 7pm
Tuesday 11am - 7pm
Wednesday 11am - 7pm
Thursday 11am - 7pm
Friday 11am - 7pm

Website

Alerts

Be the first to know and let us send you an email when Namma TV Mysuru posts news and promotions. Your email address will not be used for any other purpose, and you can unsubscribe at any time.

Contact The Business

Send a message to Namma TV Mysuru:

Shortcuts

Share

Category