08/06/2026
ಸರಳತೆ ಮತ್ತು ಸೇವೆಯೊಂದಿಗೆ ಹುಟ್ಟುಹಬ್ಬ ಆಚರಣೆ: ಸುರೇಶ್ ಮಾದರಿ | INDIAN TV
ಸಂಭ್ರಮಕ್ಕಿಂತ ಸಮಾಜ ಸೇವೆಗೆ ಆದ್ಯತೆ ನೀಡಿದ ಒಕ್ಕಲಿಗರ ಸಂಘ ಜನತಾ ನಗರ ಅಧ್ಯಕ್ಷ ಸುರೇಶ್ ಅವರು ತಮ್ಮ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡರು. ಈ ಸಂದರ್ಭದಲ್ಲಿ ಸಮಾಜಮುಖಿ ಕಾರ್ಯಗಳ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು.