Akashavani Mysore

Akashavani Mysore Contact information, map and directions, contact form, opening hours, services, ratings, photos, videos and announcements from Akashavani Mysore, Radio Station, Yadavagiri, Mysore.

ಲೋಕೋ ಬಿನ್ನರುಚಿಃ. ಹಾಗೆಂದೇ ನಿಮ್ಮ ಮೆಚ್ಚಿನ ಆಕಾಶವಾಣಿಯಲ್ಲಿದೆ ಎಲ್ಲ ಬಗೆಯ ರುಚಿ- ಪರಮಾನ್ನದಿಂದ ಪಾರಮಾರ್ಥದವರೆಗೆ. ಒಂದಿಷ್ಟು ಮನರಂಜನೆ, ಬಹಳಷ್ಟು ಕಲಿಕೆ, ನಿತ್ಯ ವಿಷಯಗಳ ಗ್ರಹಿಕೆ, ಹೊಸ ವಿಷಯಗಳ ಮನವರಿಕೆ, ಅರಿತವರಿಂದ ಮಾಹಿತಿ, ಅರಿಯದವರಲ್ಲಿ ಜಾಗೃತಿ. ಭಿನ್ನ ಅಭಿರುಚಿಯ, ಸಂಪನ್ನ ಸಂಸ್ಕೃತಿಯ ಅನಾವರಣ, ಮಧುರ ಗೀತೆಗಳ, ಮನೋಜ್ಞ ನಾಟಕಗಳ ಹೂರಣ... ಕೇಳಿದವರು ಹೇಳ್ತಾರೆ, ಇಷ್ಟೇ ಅಲ್ಲ- ಇನ್ನೂ ಬಹಳಷ್ಟು! ನೀವೂ ಕೇಳಿ FM 100.6 ರಲ್ಲಿ ಆಕಾಶವಾಣಿ ಮೈಸೂರು

26/05/2025

ದಿನಾಂಕ 27-05-2025 ರಂದು ಮಂಗಳವಾರ ಮೈಸೂರು ಆಕಾಶವಾಣಿಯಿಂದ ಪ್ರಸಾರವಾಗಲಿರುವ ಕಾರ್ಯಕ್ರಮಗಳು
ಬೆಳಿಗ್ಗೆ
6:05:- ಇಂಗ್ಲೀಷ್ ವಾರ್ತಾಪ್ರಸಾರ
6:10:- (ರಾಜ್ಯವ್ಯಾಪಿ) ಚಿಂತನ - ಡಾ.ಯು.ಪಿ.ಉಪಾಧ್ಯಾಯ (ಆಕಾಶವಾಣಿ ಮಂಗಳೂರು ಕೇಂದ್ರದ ಕೊಡುಗೆ)
6:15:- ಗೀತಾರಾಧನ
6:35:- ಶ್ರದ್ಧೆಯ ಶಿಲ್ಪ” – ಕರ್ನಾಟಕದ ಪ್ರಾಚೀನ ದೇವಾಲಯಗಳ ಪರಿಚಯ ಮಾಲಿಕೆ - ಲೇಖನ ಮತ್ತು ಪ್ರಸ್ತುತಿ: ಟಿ. ಎಸ್. ಗೋಪಾಲ್ ಪ್ರಾಯೋಜಕರು: ಆದಮ್ಯ ಚೇತನ ಫೌಂಡೇಶನ್, ಬೆಂಗಳೂರು
6:40:- ಅರಿವಿನ ಶಿಖರ – ಸರ್ವಜ್ಞನ ತ್ರಿಪದಿಗಳನ್ನಾಧರಿಸಿದ ಬಾನುಲಿ ಸರಣಿ - ಗಾಯನ –ಎನ್.ಹೇಮಾ, ಸಿ.ವಿಶ್ವನಾಥ್, ಕೆ.ಬಿ.ಸುನಿತಾ ಆಚಾರ್ಯ - ವ್ಯಾಖ್ಯಾನ – ಡಾ. ಸಿ. ನಾಗಣ್ಣ
6:50:- ರೈತರಿಗೆ ಸಲಹೆ
6:55:- ಸಂಸ್ಕೃತ ವಾರ್ತಾಪ್ರಸಾರ
7:05:- ಪ್ರದೇಶ ಸಮಾಚಾರ
7:15:- ಕಾದಂಬರಿ ವಿಹಾರ: ಎಂ. ಆರ್. ಶ್ರೀನಿವಾಸಮೂರ್ತಿಯವರ ’ರಂಗಣ್ಣನ ಕನಸಿನ ದಿನಗಳು’ ಕಾದಂಬರಿಯ ಬಾನುಲಿ ಓದು. ಪ್ರಸ್ತುತಿ : ಉಮೇಶ್. ಎಸ್. ಎಸ್
7:30:- ಸೇವಾವಾಹಿನಿ
7:35:- ಕನ್ನಡ ವಾರ್ತಾಪ್ರಸಾರ
7:45:- ಕನ್ನಡ ಚಿತ್ರಗೀತೆಗಳು
8:30:- ಯೋಗ ಕುರಿತ ವಿಶೇಷ ಸರಣಿ – “ಮಹಾಯೋಗ” ವಿಷಯ – ಕೆಲಸದ ಸ್ಥಳದಲ್ಲಿ ಯೋಗ
ಭಾಗವಹಿಸುತ್ತಾರೆ: ಡಾ.ವಿನಯ್ ಕುಮಾರ್ ಎಸ್ - ನಿರ್ಮಾಣ- ನಂದನ್ ಕುಮಾರ್ ಎಲ್. ಒ
8:35:- ಕರೆಗೊಂದು ಗೀತೆ – ಶ್ರೋತೃಗಳ ಮೆಚ್ಚಿನ ಚಿತ್ರಗೀತೆಗಳ ನೇರ ಫೋನ್ ಇನ್ ಕಾರ್ಯಕ್ರಮ
9:05:- ಆರೋಗ್ಯಧಾರೆ - ಪ್ರಾಯೋಜಿತ ಕಾರ್ಯಕ್ರಮ - ಪ್ರಾಯೋಜಕರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆ, ಕರ್ನಾಟಕ ಸರ್ಕಾರ
9:35:- ಕರೆಗೊಂದು ಗೀತೆ – ಶ್ರೋತೃಗಳ ಮೆಚ್ಚಿನ ಚಿತ್ರಗೀತೆಗಳ ನೇರ ಫೋನ್ ಇನ್ ಕಾರ್ಯಕ್ರಮ
10:00:- ಕರ್ನಾಟಕ ಶಾಸ್ತ್ರೀಯ ಸಂಗೀತ : “ನಾದ ಲಯ ಲಹರಿ“ ವಾದ್ಯವೃಂದ - ನಿರ್ದೇಶನ - ತುಮಕೂರು.ಬಿ.ರವಿಶಂಕರ್
10:30:- ಕಥೆಯಲ್ಲಿದೆ ಉತ್ತರ ಕಾರ್ಯಕ್ರಮ ಒಂದು ವರ್ಷ ಪೂರೈಸಿದ ಸಂದರ್ಭದಲ್ಲಿ ಕೇಳುಗರೊಂದಿಗೆ ನೇರ ಸಂವಾದ. ಪ್ರಸ್ತುತಿ : ಪ್ರಭುಸ್ವಾಮಿ ಮಳಿಮಠ, ಚೈತ್ರಿಕಾ. ಎಸ್ ಹಾಗೂ ಕಾರ್ತಿಕ್.ಎಂ.ಎಸ್
12:05:- (ರಾಜ್ಯವ್ಯಾಪಿ) ವನಿತಾ ವಿಹಾರ: ಮೈಸೂರಿನ ಅರ್ಥಶಾಸ್ತ್ರ ಉಪನ್ಯಾಸಕಿ ಹಾಗೂ ಕವಯಿತ್ರಿ ಎನ್.ಆರ್ ರೂಪಶ್ರೀ ಅವರಿಂದ ಕಥೆ" ಪರಿವರ್ತನೆ ಜಗದ ನಿಯಮ".(ಆಕಾಶವಾಣಿ ಮೈಸೂರು ಕೇಂದ್ರದ ಕೊಡುಗೆ)
12:35:- ದೇವರನಾಮಗಳು
12:45:- ದಿಲೀಪ್ ಎನ್ಕೆ ಅವರಿಂದ ಸಣ್ಣಕಥೆ ’ಕುಂಟು ಸೇತುವೆ’
1:00:- ಪ್ರಗತಿ ಪಥ – ಕೇಂದ್ರ ಸರ್ಕಾರದ ವಿವಿಧ ಅಭಿವೃದ್ಧಿ ಯೋಜನೆಗಳ ಸರಣಿ – PMFME ಯೋಜನೆ (ಆಕಾಶವಾಣಿ ಧಾರವಾಡ ಕೇಂದ್ರದ ಕೊಡುಗೆ)
1:10:- ಕನ್ನಡ ವಾರ್ತಾಪ್ರಸಾರ
1:20:- ಭಾವಗೀತೆಗಳು - ಎಂ.ಎಸ್.ಶೀಲಾ
1:30:- ಸಂದೇಶ ಆಧಾರಿತ ಶ್ರೋತೃಗಳ ಮೆಚ್ಚಿನ ಚಿತ್ರಗೀತೆಗಳ ಕಾರ್ಯಕ್ರಮ
2:00:- ಮಿಡ್ ಡೇ ನ್ಯೂಸ್
2:15:- ದೋ ಪೆಹರ್ ಕಿ ಸಮಾಚಾರ್
2:30:- ಪ್ರದೇಶ ಸಮಾಚಾರ
2:40:- ಚಿತ್ರಗೀತೆಗಳು
3:00:- ಕರ್ನಾಟಕ ಶಾಸ್ತ್ರೀಯ ಸಂಗೀತ: ಡಾ.ಎಂ.ಬಾಲಮುರಳಿಕೃಷ್ಣ - ಹಾಡುಗಾರಿಕೆ
3:30:- ರಾಷ್ಟ್ರೀಯ ಶೈಕ್ಷಣಿಕ ಕಾರ್ಯಕ್ರಮ “ಉಮಂಗ್” ಪ್ರಾಯೋಜಕರು : CIET & NCERT New Delhi
4:00:- ಕಥಾಕಾಲಕ್ಷೇಪ – ರಾಮಾಯಣ ಶಿಷ್ಕಿಂದಾ ಕಾಂಡ ಮತ್ತು ಸುಂದರಕಾಂಡ - ಪ್ರಸ್ತುತಿ – ವಿದ್ವಾನ್. ಆರ್. ಗುರುರಾಜುಲು ನಾಯ್ಡು
5:05:- ಸಂದೇಶ ಆಧಾರಿತ ಶ್ರೋತೃಗಳ ಮೆಚ್ಚಿನ ಚಿತ್ರಗೀತೆಗಳ ಕಾರ್ಯಕ್ರಮ
6:05:- ಇಂಗ್ಲೀಷ್ ವಾರ್ತಾಪ್ರಸಾರ
6:10:- ಶ್ರದ್ಧೆಯ ಶಿಲ್ಪ” – ಕರ್ನಾಟಕದ ಪ್ರಾಚೀನ ದೇವಾಲಯಗಳ ಪರಿಚಯ ಮಾಲಿಕೆ ಲೇಖನ ಮತ್ತು ಪ್ರಸ್ತುತಿ: ಟಿ. ಎಸ್. ಗೋಪಾಲ್ ಪ್ರಾಯೋಜಕರು: ಆದಮ್ಯ ಚೇತನ ಫೌಂಡೇಶನ್, ಬೆಂಗಳೂರು
6:20:- ಸಂಸ್ಕೃತ ವಾರ್ತಾಪ್ರಸಾರ
6:30:- ಜಿಲ್ಲಾ ವಾರ್ತಾಪತ್ರ
6:40:- ಪ್ರದೇಶ ಸಮಾಚಾರ
6:50:- ಕೃಷಿರಂಗ - ಭಾರತ ಸರ್ಕಾರದ ಕೃಷಿ ಹಾಗೂ ರೈತ ಕಲ್ಯಾಣ ಸಚಿವಾಲಯ ಪ್ರಾಯೋಜಿತ ಕಾರ್ಯಕ್ರಮ ಕಿಸಾನ್ ವಾಣಿ - ಅಡಿಕೆ ತೋಟದ ನಿರ್ವಹಣೆ ಕುರಿತು ಮೈಸೂರು ತಾಲ್ಲೂಕು ಯಲಚನಹಳ್ಳಿಯ ತೋಟಗಾರಿಕಾ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ.ಆರ್.ಸಿದ್ಧಪ್ಪ ಅವರೊಂದಿಗೆ ಸಂದರ್ಶನ
ಸಂದರ್ಶಕರು : ಎನ್. ಕೇಶವಮೂರ್ತಿ
7:35:- ಕನ್ನಡ ವಾರ್ತಾಪ್ರಸಾರ
7:45:- ಮೈಸೂರು ಜಂಕ್ಷನ್ – ಸಾಪ್ತಾಹಿಕ ಸಂಚಿಕೆ - ಪ್ರಸ್ತುತಿ : ದಿಗ್ವಿಜಯ್ .ಬಿ
8:00:- ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ – ಲಾಲ್ ಗುಡಿ.ಜಿ.ಜಯರಾಮನ್ ಮತ್ತು ಉಸ್ತಾದ್ ಅಮ್ಜದ್ ಅಲಿ ಖಾನ್ ಅವರ ವೈಯೋಲಿನ್ ಹಾಗೂ ಸರೋದ್ ವಾದನದ ಜುಗಲ್ ಬಂಧಿ
8:30:- ಹಿಂದಿ ಚಿತ್ರಗೀತೆಗಳು
8:45:- ಸಮಾಚಾರ್ ಸಂಧ್ಯಾ
9:00:- ನ್ಯೂಸ್ ಅಟ್ ನೈನ್
9:15:- ಸ್ಪಾಟ್ ಲೈಟ್ ಕಾರ್ಯಕ್ರಮದ ಕನ್ನಡ ಅವತರಣಿಕೆ
9:30:- ಕರ್ನಾಟಕ ಶಾಸ್ತ್ರೀಯ ಸಂಗೀತ : ಎ.ಕೆ.ಸಿ.ನಟರಾಜನ್ –ಕ್ಲ್ಯಾರಿಯೋನೆಟ್ ವಾದನ
10:00:- ಚೈತ್ರವನ – ಲಕ್ಷ್ಮೀಶನ ಜೈಮಿನಿ ಭಾರತದ ಸಮಗ್ರ ವಾಚನ ಹಾಗೂ ವ್ಯಾಖ್ಯಾನ - ಪ್ರಸ್ತುತಿ : ಡಾ. ಎ. ಎಸ್. ಶಂಕರನಾರಾಯಣ
10:30:- ಸವಿನೆನಪು - ಹಳೆಯ ಕನ್ನಡ ಚಿತ್ರಗೀತೆಗಳು
11:05:- ಇಂಗ್ಲೀಷ್ ವಾರ್ತಾಪ್ರಸಾರ

25/05/2025

ದಿನಾಂಕ 26-05-2025 ರಂದು ಸೋಮವಾರ ಮೈಸೂರು ಆಕಾಶವಾಣಿಯಿಂದ ಪ್ರಸಾರವಾಗಲಿರುವ ಕಾರ್ಯಕ್ರಮಗಳು
ಬೆಳಿಗ್ಗೆ
6:05:- ಇಂಗ್ಲೀಷ್ ವಾರ್ತಾಪ್ರಸಾರ
6:10:- (ರಾಜ್ಯವ್ಯಾಪಿ) ಚಿಂತನ - ಎಲ್.ಶೋಭಾ ಆನಂದ್ (ಆಕಾಶವಾಣಿ ಮೈಸೂರು ಕೇಂದ್ರದ ಕೊಡುಗೆ)
6:15:- ಗೀತಾರಾಧನ
6:35:- “ಸಸ್ಯ ಸಿರಿ” – ಮನೆಯಂಗಳದಲ್ಲಿರುವ ಔಷಧೀಯ ಸಸ್ಯಗಳು - ಪ್ರಸ್ತುತಿ : ಡಾ.ಟಿ.ಶಿವಕುಮಾರ್
6:40:- ಅರಿವಿನ ಶಿಖರ – ಸರ್ವಜ್ಞನ ತ್ರಿಪದಿಗಳನ್ನಾಧರಿಸಿದ ಬಾನುಲಿ ಸರಣಿ - ಗಾಯನ – ಎಂ.ರಾಘವೇಂದ್ರ, ಅಮೃತ ನಿತಿನ್ ಶಾಸ್ತ್ರೀ - ವ್ಯಾಖ್ಯಾನ – ಕೆ. ಎಲ್. ಪದ್ಮಿನಿ ಹೆಗಡೆ
6:50:- ರೈತರಿಗೆ ಸಲಹೆ
6:55:- ಸಂಸ್ಕೃತ ವಾರ್ತಾಪ್ರಸಾರ
7:05:- ಪ್ರದೇಶ ಸಮಾಚಾರ
7:15:- “ಭರವಸೆ ಹೊನಲು – ವೈದ್ಯರ ಕಿವಿಮಾತು” ಪ್ರಾಯೋಜಿತ ಕಾರ್ಯಕ್ರಮ - ಪ್ರಾಯೋಜಕರು – ಟ್ರಸ್ಟ್‌ವೆಲ್ ಆಸ್ಪತ್ರೆ, ಜೆ. ಸಿ. ರಸ್ತೆ, ಬೆಂಗಳೂರು - ಜಂಕ್ ಫುಡ್ ನಿಂದ ಮಕ್ಕಳಲ್ಲಿ ಅರೋಗ್ಯ ಸಮಸ್ಯೆ. ಈ ಕುರಿತು
TrustWell hospital ನ ವೈದ್ಯರಾದ ಡಾ ಚಂದ್ರಶೇಖರ್ ಅವರೊಡನೆ ಸಂದರ್ಶನ -ಸಂದರ್ಶಕರು : ನಿರ್ಮಲ .ಎಸ್
7:30:- ಸೇವಾವಾಹಿನಿ
7:35:- ಕನ್ನಡ ವಾರ್ತಾಪ್ರಸಾರ
7:45:- ಚಿತ್ರಗೀತೆಗಳು
8:00:- ಸಮಾಚಾರ್ ಪ್ರಭಾತ್
8:15:- ಮಾರ್ನಿಂಗ್ ನ್ಯೂಸ್
8:30:- ಯೋಗ ಕುರಿತ ವಿಶೇಷ ಸರಣಿ – “ಮಹಾಯೋಗ” ಯೋಗ ಚಿಕಿತ್ಸೆಯ ಸಿದ್ಧಾಂತಗಳು
ಭಾಗವಹಿಸುತ್ತಾರೆ – ರಾಜಶ್ರೀ ಪ್ರಸಾದ್ - ನಿರ್ಮಾಣ – ನಂದನ್ ಕುಮಾರ್. ಎಲ್. ಒ
8:35:- ಚಿತ್ರಗೀತೆಗಳು
9:00:- ನೆನಪಿನಗಳ (ಧ್ವನಿ ಭಂಡಾರದಿಂದ) ಹಿರಿಯ ಸಂಗೀತ ವಿದ್ವಾಂಸರಾದ ಪಂಡಿತ್ ಪುಟ್ಟರಾಜ ಗವಾಯಿ ಅವರೊಂದಿಗೆ ಆರ್.ಎನ್.ತ್ಯಾಗರಾಜನ್ ನಡೆಸಿದ್ದ ಸಂವಾದ
ನಂತರ ಚಿತ್ರಗೀತೆಗಳು
10:00:- ಕರ್ನಾಟಕ ಶಾಸ್ತ್ರೀಯ ಸಂಗೀತ : ಯು.ಶ್ರೀನಿವಾಸ್ – ಮ್ಯಾಂಡೋಲಿನ್ ವಾದನ
10:30:- ಹಿಂದಿ ಚಿತ್ರಗೀತೆಗಳು
11:00:- ನಿಮ್ಮೊಂದಿಗೆ ಮೈಸೂರು ಆಕಾಶವಾಣಿ – ಗೇಮ್ ಷೋ - ಪ್ರಸ್ತುತಿ : ಬಿ. ದಿಗ್ವಿಜಯ್ ಮತ್ತು ಆರ್. ಲೋಕೇಶ್ವರಿ
12:00:- ಪ್ರದೇಶ ಸಮಾಚಾರ
12:05:- (ರಾಜ್ಯವ್ಯಾಪಿ) ವನಿತಾ ವಿಹಾರ – ಧಾರವಾಡದ ತೇಜಸ್ವಿನಿ ಮಹಿಳಾ ಮಂಡಲದ ಸದಸ್ಯೆಯರಿಂದ ಕಾರ್ಯಕ್ರಮ ವೈವಿಧ್ಯ - ಪ್ರಸ್ತುತಿ - ಮಂಜುಳಾ ಪುರಾಣಿಕ (ಆಕಾಶವಾಣಿ ಧಾರವಾಡ ಕೇಂದ್ರದ ಕೊಡುಗೆ)
12:35:- ದೇವರನಾಮಗಳು
12:45:- ನಮ್ಮ ಆರೋಗ್ಯ : ವಿಶ್ವ ತಂಬಾಕು ರಹಿತ ದಿನಾಚರಣೆಯ ಸಂಬಂಧವಾಗಿ ’ಧೂಮಪಾನ – ಆರೋಗ್ಯಕ್ಕೆ ಹಾನಿಕರ’ ಕುರಿತು ಶ್ವಾಸಕೋಶ ತಜ್ಞರಾದ ಡಾ.ಆರ್.ಲಕ್ಷ್ಮೀನರಸಿಂಹನ್ ಅವರೊಂದಿಗೆ ಮಾತುಕತೆ ಇವರೊಂದಿಗೆ ಭಾಗವಹಿಸುತ್ತಾರೆ – ಬೇದ್ರೆ ಮಂಜುನಾಥ್
1:00:- ಪ್ರಗತಿಪಥ - ಕೇಂದ್ರ ಸರ್ಕಾರದ ಅಭಿವೃದ್ಧಿ ಯೋಜನೆಗಳ ಕುರಿತ ಕಾರ್ಯಕ್ರಮ ಸರಣಿ - ಪ್ರಧಾನಮಂತ್ರಿ ಬೀದಿ ಬದಿಯ ವ್ಯಾಪಾರಿಗಳ ಆತ್ಮ ನಿರ್ಭರ ಯೋಜನೆ ನಿಧಿ ಕುರಿತು ಮಾತನಾಡುತ್ತಾರೆ ಪತ್ರಕರ್ತರಾದ ಎಂ.ಟಿ.ಯೋಗೇಶ್ ಕುಮಾರ್ (ಆಕಾಶವಾಣಿ ಮೈಸೂರು ಕೇಂದ್ರದ ಕೊಡುಗೆ)
1:10:- ಕನ್ನಡ ವಾರ್ತಾಪ್ರಸಾರ
1:20:- ಭಾವಗೀತೆಗಳು - ರೂಪ ಮತ್ತು ದೀಪ
1:30:- ಸಂದೇಶ ಆಧಾರಿತ ಶ್ರೋತೃಗಳ ಮೆಚ್ಚಿನ ಚಿತ್ರಗೀತೆಗಳ ಕಾರ್ಯಕ್ರಮ
2:00:- ಮಿಡ್ ಡೇ ನ್ಯೂಸ್
2:15:- ದೊ ಪೆಹರ್ ಕೆ ಸಮಾಚಾರ್
2:30:- ಪ್ರದೇಶ ಸಮಾಚಾರ
2:40:- ಚಿತ್ರಗೀತೆಗಳು
3:00:- ಕರ್ನಾಟಕ ಶಾಸ್ತ್ರೀಯ ಸಂಗೀತ: ಇ. ಗಾಯಿತ್ರಿ – ವೀಣಾವಾದನ
3:30:- ರಾಷ್ಠ್ರೀಯ ಶೈಕ್ಷಣಿಕ ಕಾರ್ಯಕ್ರಮ ಸರಣಿ – ಉಮಂಗ್ - ಪ್ರಾಯೋಜಕರು: ಸಿ ಐ ಇ ಟಿ, ಎನ್ ಸಿ ಇ ಆರ್ ಟಿ, ನವದೆಹಲಿ
4:00:- ಮಹಿಳಾರಂಗ - “ಅಕ್ಕಾ ಕೇಳವ್ವ” – ಮಹಿಳೆಯರ ಕೋರಿಕೆಯ ಚಿತ್ರಗಳನ್ನಾಧರಿಸಿದ ಕಾರ್ಯಕ್ರಮ. ಪ್ರಸ್ತುತಿ : ಜಾಂಪಣ್ಣ ಆಶೀಹಾಳ್
4:30:- ಹಿಂದಿ ಚಿತ್ರಗೀತೆಗಳು
4:45:- ಹಿಂದಿ ಪಾಠ – ಪ್ರಸ್ತುತಿ : ಮಾಧವಿ ಭಂಡಾರಿ
ಸಂಜೆ
5:05:- ಸಂದೇಶ ಆಧಾರಿತ ಶ್ರೋತೃಗಳ ಮೆಚ್ಚಿನ ಚಿತ್ರಗೀತೆಗಳ ಕಾರ್ಯಕ್ರಮ
6:05:- ಇಂಗ್ಲೀಷ್ ವಾರ್ತಾಪ್ರಸಾರ
6:10:- “ಸಸ್ಯ ಸಿರಿ” – ಮನೆಯಂಗಳದಲ್ಲಿರುವ ಔಷಧೀಯ ಸಸ್ಯಗಳು - ಪ್ರಸ್ತುತಿ : ಡಾ.ಟಿ.ಶಿವಕುಮಾರ್
6:20:- ಸಂಸ್ಕೃತ ವಾರ್ತಾಪ್ರಸಾರ
6:30:- ಜಿಲ್ಲಾ ವಾರ್ತಾಪತ್ರ
6:50:- ಕೃಷಿರಂಗ - ಮುಂಗಾರಿಗೆ ತೋಟಗಾರಿಕೆ ಇಲಾಖೆ ಅಭಿವೃದ್ಧಿ ಯೋಜನೆಗಳನ್ನು ಕುರಿತು ಮೈಸೂರು ಜಿಲ್ಲಾ ತೋಟಗಾರಿಕಾ ಇಲಾಖೆಯ ಉಪನಿರ್ದೇಶಕರಾದ ಮಂಜುನಾಥ್ ಅಂಗಡಿ ಅವರೊಂದಿಗೆ ಸಂದರ್ಶನ
ಪ್ರಸ್ತುತಿ : ಎನ್. ಕೇಶವಮೂರ್ತಿ
7:35:- ಕನ್ನಡ ವಾರ್ತಾಪ್ರಸಾರ
7:45:- ಚಿತ್ರಗೀತೆಗಳು
8:00:- ಯುವವಾಣಿ – ಯುವಪ್ರತಿಭೆ – ಶಾಸ್ತ್ರೀಯ ಸಂಗೀತ ಕಲಾವಿದೆ ಮೈಸೂರಿನ ಶ್ರೀರಂಜನಿ ಎಸ್.ಎಲ್. ಅವರೊಂದಿಗೆ ಮಾತುಕತೆ - ಇವರೊಂದಿಗೆ ಭಾಗವಹಿಸುತ್ತಾರೆ : ಬೇದ್ರೆ ಮಂಜುನಾಥ
8:30:- ಹಿಂದಿ ಚಿತ್ರಗೀತೆಗಳು
8:45:- ಸಮಾಚಾರ್ ಸಂಧ್ಯಾ
9:00:- ನ್ಯೂಸ್ ಅಟ್ ನೈನ್
9:15:- ಸ್ಪಾಟ್ ಲೈಟ್ ಕಾರ್ಯಕ್ರಮ
9:30:- ಕರ್ನಾಟಕ ಶಾಸ್ತ್ರೀಯ ಸಂಗೀತ : ಲಾಲ್ಗುಡಿ.ಜಿ.ಜಯರಾಮನ್ ಮತ್ತು ಜಿ.ಜೆ.ಆರ್.ಕೃಷ್ಣನ್ – ಯುಗಳ ವೈಯೋಲಿನ್ ವಾದನ
10:00:- ಯಕ್ಷ ಸಂಪದ - ಬಡಗುತಿಟ್ಟಿನ ಯಕ್ಷಗಾನ ಮಟ್ಟುಗಳ ರೇಡಿಯೋ ಪ್ರಾತ್ಯಕ್ಷಿಕೆ - ಪ್ರಸ್ತುತಿ: ದಿವಾಕರ ಹೆಗಡೆ
10:30:- ಸವಿನೆನಪು – ಹಳೆಯ ಕನ್ನಡ ಚಿತ್ರಗೀತೆಗಳು
11:05:- ಇಂಗ್ಲಿಷ್ ವಾರ್ತಾಪ್ರಸಾರ

24/05/2025

ದಿನಾಂಕ 25-05-2025 ರಂದು ಭಾನುವಾರ ಮೈಸೂರು ಆಕಾಶವಾಣಿಯಿಂದ ಪ್ರಸಾರವಾಗಲಿರುವ ಕಾರ್ಯಕ್ರಮಗಳು
ಬೆಳಿಗ್ಗೆ
6:05:- (ರಾಜ್ಯವ್ಯಾಪಿ) ಚಿಂತನ - ಡಾ.ಶ್ರೀರಾಂಭಟ್ (ಆಕಾಶವಾಣಿ ಧಾರವಾಡ ಕೇಂದ್ರದ ಕೊಡುಗೆ)
6:10:- ಇಂಗ್ಲೀಷ್ ವಾರ್ತಾಪ್ರಸಾರ
6:20:- ಗೀತಾರಾಧನ
6:35:- ಸಿನೆಮಾ ಯಾನ – ಕನ್ನಡ ಕಲಾತ್ಮಕ ಚಿತ್ರಗಳ ಪರಿಚಯ ಮಾಲಿಕೆ - ಪ್ರಸ್ತುತಿ : ಶ್ರೀನಿವಾಸ್ ಪ್ರಸಾದ್
6:40:- ಅರಿವಿನ ಶಿಖರ – ಸರ್ವಜ್ಞನ ತ್ರಿಪದಿಗಳನ್ನಾಧರಿಸಿದ ಬಾನುಲಿ ಸರಣಿ - ಗಾಯನ – ಟಿ ಎಸ್.ಸ್ನೇಹ, ಅಮೃತಾ ನಿತಿನ್ ಶಾಸ್ತ್ರೀ - ವ್ಯಾಖ್ಯಾನ – ಡಾ.ಬೋರೇಗೌಡ ಚಿಕ್ಕಮರಳಿ
6:50:- ರೈತರಿಗೆ ಸಲಹೆ
6:55:- ಸಂಸ್ಕೃತ ವಾರ್ತಾಪ್ರಸಾರ
7:05:- ಪ್ರದೇಶ ಸಮಾಚಾರ
7:15:- ಭಾವಗೀತೆಗಳು - ರಮೇಶ್ ಚಂದ್ರ
7:30:- ಸೇವಾವಾಹಿನಿ
7:35:- ಕನ್ನಡ ವಾರ್ತಾಪ್ರಸಾರ
7:45:- ಚಿತ್ರಗೀತೆಗಳು
8:00:- ಸಮಾಚಾರ್ ಪ್ರಭಾತ್
8:15:- ಮಾರ್ನಿಂಗ್ ನ್ಯೂಸ್
8:30:- ಯೋಗ ಕುರಿತ ವಿಶೇಷ ಸರಣಿ – “ಮಹಾಯೋಗ” ವಿಷಯ : ಯೋಗ ಮತ್ತು ಒತ್ತಡ ನಿರ್ವಹಣೆ
ಭಾಗವಹಿಸುತ್ತಾರೆ – ಡಾ.ಧನ್ವಂತರಿ.ಎಸ್.ಒಡೆಯರ್ - ನಿರ್ಮಾಣ – ನಂದನ್ ಕುಮಾರ್. ಎಲ್. ಒ
8:35:- ಚಿತ್ರಗೀತೆಗಳು
9:00:- ವಿಶೇಷ ಹಿಂದಿ ವಾರ್ತಾಪ್ರಸಾರ
9:10:- ವಿಶೇಷ ಇಂಗ್ಲೀಷ್ ವಾರ್ತಾಪ್ರಸಾರ
8:20:- ಹಿಂದಿ ಚಿತ್ರಗೀತೆಗಳು
9:40:- ನಮ್ಮ ಆರೋಗ್ಯ – ವಿಶ್ವ ಥೈರಾಯ್ಡ್ ದಿನಾಚರಣೆಯ ಸಂದರ್ಭದಲ್ಲಿ ’ಮಕ್ಕಳಲ್ಲಿ ಥೈರಾಯ್ಡ್ ತೊಂದರೆಗಳು – ಲಕ್ಷಣಗಳು ಮತ್ತು ಚಿಕಿತ್ಸೆ’ ಕುರಿತು ಮಕ್ಕಳ ಮತ್ತು ಹದಿಹರೆಯದವರ ಎಂಡೋಕ್ರೈನಾಲಜಿಸ್ಟ್ ಡಾ.ತೃಪ್ತಿ ಎಸ್. ಅವರೊಂದಿಗೆ ಮಾತುಕತೆ ಇವರೊಂದಿಗೆ ಇವರೊಂದಿಗೆ ಭಾಗವಹಿಸುತ್ತಾರೆ : ಬೇದ್ರೆ ಮಂಜುನಾಥ್
10:00:- ಕೇಳಿ ಗಿಳಿಗಳೇ : ವಿವಿಧ ಶಾಲೆಯ ಮಕ್ಕಳಿಂದ ಕಾರ್ಯಕ್ರಮ
10:15:- ಕನ್ನಡ ಚಿತ್ರಗೀತೆಗಳು
10:30:- KRISH – TRISH and Balty boy – ನಾವು ಭಾರತೀಯರು “ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ತೆರೆಮರೆಯ ನಾಯಕರ ಬಗ್ಗೆ ಬೆಳಕ ಚೆಲ್ಲುವ ಬಾನುಲಿ ಸರಣಿ”
10:45:- ಚಿತ್ರಗೀತೆಗಳು
11:00:- ಭಾರತದ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ರಾಷ್ಟ್ರದ ಜನತೆಯೊಡನೆ ಹಂಚಿಕೊಳ್ಳುವ ಮನದ ಮಾತು ನಂತರ ಮನದ ಮಾತಿನ ಕನ್ನಡ ಅನುವಾದ
12:00:- ಪ್ರದೇಶ ಸಮಾಚಾರ
12:05:- (ರಾಜ್ಯವ್ಯಾಪಿ) ವನಿತಾ ವಿಹಾರ – ಮಹಿಳಾ ಉದ್ಯಮಿ ಶಾರದಾ ಎಲ್ ಭಾರಧ್ವಾಜ್
ಅವರೊಂದಿಗೆ ಸಂದರ್ಶನ - ಸಂದರ್ಶಕರು - ಹೆಚ್.ಜಿ.ಶೋಭಾ (ಆಕಾಶವಾಣಿ ಬೆಂಗಳೂರು ಕೇಂದ್ರದ ಕೊಡುಗೆ)
12:35:- ಭಕ್ತಿಗೀತೆಗಳು - ದೇವರದಾಸೀಮಯ್ಯ ಅವರ ವಚನಗಳು
12:45:- ಜನಪದ ಸಂಗೀತ - ಟಿ.ನರಸೀಪುರ ತಾಲ್ಲೂಕು ಸೋಸಲೆ ಹೋಬಳಿ ಕೈಯಂಬಳ್ಳಿ ಗ್ರಾಮದವರಾದ ಇಂದ್ರಮ್ಮ ಮತ್ತು ಸಂಗಡಿಗರಿಂದ ಬಿಸಿಲು ಮಾರಮ್ಮನ ಹಾಡು
1:00:- (ರಾಜ್ಯವ್ಯಾಪಿ) ಪ್ರಗತಿ ಪಥ - ಕೇಂದ್ರ ಸರ್ಕಾರದ ವಿವಿಧ ಅಭಿವೃದ್ಧಿ ಯೋಜನೆ ಕುರಿತ ಬಾನುಲಿ ಸರಣಿ - "ಗುಣಮಟ್ಟದ ಆರೋಗ್ಯ ಮತ್ತು ಶಿಕ್ಷಣ" ಈ ಕುರಿತು ಮಾಹಿತಿ ನೀಡುತ್ತಾರೆ ಭವ್ಯ N (ಆಕಾಶವಾಣಿ ಬೆಂಗಳೂರು ಕೇಂದ್ರದ ಕೊಡುಗೆ)
1:10:- ಕನ್ನಡ ವಾರ್ತಾಪ್ರಸಾರ
1:20:- ಭಾವಗೀತೆಗಳು ರೇಣುಕಾ ನಾಕೋಡ್
1:30:- ಸಂದೇಶ ಆಧಾರಿತ ಶ್ರೋತೃಗಳ ಮೆಚ್ಚಿನ ಚಿತ್ರಗೀತೆಗಳ ಕಾರ್ಯಕ್ರಮ
2:00:- ಮಿಡ್ ಡೇ ನ್ಯೂಸ್
2:15:- ದೊ ಪೆಹರ್ ಕೆ ಸಮಾಚಾರ್
2:30:- ಪ್ರದೇಶ ಸಮಾಚಾರ
2:40:- ಕನ್ನಡ ಚಲನಚಿತ್ರ ಧ್ವನಿವಾಹಿನಿ - ಬೆಂಗಳೂರು ರಾತ್ರಿಯಲಿ
3:40:- ಸಿರಿಗನ್ನಡಂ ಗೆಲ್ಗೆ, ಪ್ರಸ್ತುತಿ : ಜಿ. ಕೆ. ರವೀಂದ್ರಕುಮಾರ್
3:45:- ಕರ್ನಾಟಕ ಶಾಸ್ತ್ರೀಯ ಸಂಗೀತ – ಡಾ.ಎನ್.ರಮಣಿ – ಕೊಳಲು ವಾದನ
4:45:- ಚಿತ್ರಗೀತೆಗಳು
5:05:- ಸಂದೇಶ ಆಧಾರಿತ ಶ್ರೋತೃಗಳ ಮೆಚ್ಚಿನ ಚಿತ್ರಗೀತೆಗಳ ಕಾರ್ಯಕ್ರಮ
6:05- ಇಂಗ್ಲೀಷ್ ವಾರ್ತಾಪ್ರಸಾರ
6:10:- ಸಿನೆಮಾ ಯಾನ – ಕನ್ನಡ ಕಲಾತ್ಮಕ ಚಿತ್ರಗಳ ಪರಿಚಯ ಮಾಲಿಕೆ ಪ್ರಸ್ತುತಿ : ಶ್ರೀನಿವಾಸ್ ಪ್ರಸಾದ್
6:20:- ಸಂಸ್ಕೃತ ವಾರ್ತಾಪ್ರಸಾರ
6:30:- ವಿಜ್ಞಾನದ ಮುನ್ನಡೆ
6:40:- ಪ್ರದೇಶ ಸಮಾಚಾರ
6:50:- ಕೃಷಿರಂಗ : 1.ತೋರಣ ಹೂರಣ – ಸಾಪ್ತಾಹಿಕ ಸರಣಿ ಕಾರ್ಯಕ್ರಮ ಪ್ರಸ್ತುತಿ:- ಎನ್. ಕೇಶವಮೂರ್ತಿ, ಆರ್. ಲೋಕೇಶ್ವರಿ, ಡಾ. ಮೈಸೂರು ಉಮೇಶ್ 2. ಕೃಷಿ ಲೋಕ 3.ಕೃಷಿ ದರ್ಪಣ – ವಾರದ ಕೃಷಿರಂಗ / ಕಿಸಾನ್ ವಾಣಿ ಕಾರ್ಯಕ್ರಮಗಳ ಮುನ್ನೋಟ
7:35:- ಕನ್ನಡ ವಾರ್ತಾಪ್ರಸಾರ
7:45:- (ರಾಜ್ಯವ್ಯಾಪಿ) ಕನ್ನಡದಲ್ಲಿ ಭಾಷಣ - "ಪಂಜೆ ಮಂಗೇಶರಾಯರ ಬದುಕು ಮತ್ತು ಬರಹ"- ಈ ವಿಷಯವಾಗಿ ಮಾತನಾಡುತ್ತಾರೆ: ಡಾ. ಕೋರನ ಸರಸ್ವತಿ ಪ್ರಕಾಶ್ (ಆಕಾಶವಾಣಿ ಹಾಸನ ಕೇಂದ್ರದ ಕೊಡುಗೆ)
8:00:- ಭಾರತದ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರು ರಾಷ್ಟ್ರದ ಜನತೆಯೊಡನೆ ಹಂಚಿಕೊಂಡ ಮನದ ಮಾತಿನ ಕನ್ನಡ ಅನುವಾದದ ಮರುಪ್ರಸಾರ
8:30:- ಹಿಂದಿ ಚಿತ್ರಗೀತೆಗಳು
8:45:- ಸಮಾಚಾರ್ ಸಂಧ್ಯಾ
9:00:- ನ್ಯೂಸ್ ಅಟ್ ನೈನ್
9:15:- ರಂಗಗೀತೆಗಳು – ರಾಜಪ್ಪ
9:30:- ರಾಷ್ಟ್ರೀಯ ವಿಜ್ಞಾನ ಸಂಚಿಕೆ - ರೇಡಿಯೊ ಸ್ಕೋಪ್
10:00:- ರವಿವಾಸರೀಯ ಅಖಿಲ ಭಾರತೀಯ ಸಂಗೀತ ಸಭಾ - 1) ನಿಶಾಂತ್ ಶರ್ಮ ಅವರ ತಬಲಾ ವಾದನ (ಆಕಾಶವಾಣಿ ಇಂದೋರ್ ಕೇಂದ್ರದ ಕೊಡುಗೆ) 2) ದಿನಕರ್ ಶರ್ಮ ಅವರ ಹಾರ್ಮೋನಿಯಂ ವಾದನ (ಆಕಾಶವಾಣಿ ದೆಹಲಿ ಕೇಂದ್ರದ ಕೊಡುಗೆ
11:05:- ಇಂಗ್ಲೀಷ್ ವಾರ್ತಾಪ್ರಸಾರ

23/05/2025

ದಿನಾಂಕ 24-05-2025 ರಂದು ಶನಿವಾರ ಮೈಸೂರು ಆಕಾಶವಾಣಿಯಿಂದ ಪ್ರಸಾರವಾಗಲಿರುವ ಕಾರ್ಯಕ್ರಮಗಳು
ಬೆಳಿಗ್ಗೆ
6:05:- ಇಂಗ್ಲೀಷ್ ವಾರ್ತಾಪ್ರಸಾರ
6:10:- (ರಾಜ್ಯವ್ಯಾಪಿ) ಚಿಂತನ - ಬೇಲೂರು ರಾಮಮೂರ್ತಿ (ಆಕಾಶವಾಣಿ ಬೆಂಗಳೂರು ಕೇಂದ್ರದ ಕೊಡುಗೆ)
6:15:- ಗೀತಾರಾಧನ
6:35:- “ನಖ ಶಿಖಾಂತ” – ಅಂದ ಆರೋಗ್ಯಗಳ ಆಪ್ತ ಮಾಹಿತಿ - ಪ್ರಸ್ತುತಿ : ಡಾ. ಕೇಶವ ಕೊರಸೆ
6:40:- ಅರಿವಿನ ಶಿಖರ – ಸರ್ವಜ್ಞನ ತ್ರಿಪದಿಗಳನ್ನಾಧರಿಸಿದ ಬಾನುಲಿ ಸರಣಿ - ಗಾಯನ – ಸಿ. ವಿಶ್ವನಾಥ್, ಬಿ ಶ್ರೀರಾಂಭಟ್ - ವ್ಯಾಖ್ಯಾನ – ಡಾ. ಮ. ರಾಮಕೃಷ್ಣ
6:50:- ರೈತರಿಗೆ ಸಲಹೆ
6:55:- ಸಂಸ್ಕೃತ ವಾರ್ತಾಪ್ರಸಾರ
7:05:- ಪ್ರದೇಶ ಸಮಾಚಾರ
7:15:- (ರಾಜ್ಯವ್ಯಾಪಿ) ಮನೆಮನೆಯ ಹಣತೆ – ಪ್ರಾಯೋಜಿತ ಸರಣಿ ಕಾರ್ಯಕ್ರಮ -:ಪ್ರಾಯೋಜಕರು – ಡಾ. ಬಿ. ಆರ್. ಅಂಬೇಡ್ಕರ್ ಸಂಶೋಧನಾ ಸಂಸ್ಥೆ, ಬೆಂಗಳೂರು ಡಾ.ಬಿ.ಆರ್.ಅಂಬೇಡ್ಕರ್ ಅವರ ಮೇಲೆ ಪ್ರಭಾವ ಬೀರಿದ ಚೇತನಗಳು ಕುರಿತು ಫ್ರೊ.ರಹಮತ್ ತರೀಕೆರೆ ಅವರೊಡನೆ ಸಂದರ್ಶನ - ಸಂದರ್ಶಕರು : ಪ್ರೊ.ತ್ರಿವೇಣಿ
ಪ್ರಸ್ತುತಿ : ಡಾ. ಮೈಸೂರು ಉಮೇಶ್ (ಆಕಾಶವಾಣಿ ಮೈಸೂರು ಕೇಂದ್ರದ ಕೊಡುಗೆ)
7:30:- ಸೇವಾವಾಹಿನಿ
7:35:- ಕನ್ನಡ ವಾರ್ತಾಪ್ರಸಾರ
7:45:- ಚಿತ್ರಗೀತೆಗಳು
8:00:- ಸಮಾಚಾರ್ ಪ್ರಭಾತ್
8:15:- ಮಾರ್ನಿಂಗ್ ನ್ಯೂಸ್
8:30:- ಯೋಗ ಕುರಿತ ವಿಶೇಷ ಸರಣಿ – “ಮಹಾಯೋಗ” - ವಿಷಯ : ಯೋಗ ಮತ್ತು ಮನಸ್ಸು ಭಾಗವಹಿಸುತ್ತಾರೆ – ಡಾ. ವಿಶ್ವಾನಾಥ್ - ನಿರ್ಮಾಣ – ನಂದನ್ ಕುಮಾರ್. ಎಲ್. ಒ
8:35:- ಚಿತ್ರಗೀತೆಗಳು
9:00:- ಅಗ್ನಿಶಾಮಕ ದಳದ ಕಾರ್ಯಚಟುವಟಿಕೆಗಳನ್ನು ಕುರಿತು ಮೈಸೂರು ವಲಯದ ಪ್ರಾದೇಶಿಕ ಅಗ್ನಿಶಾಮಕದಳ ಅಧಿಕಾರಿ ಪಿ.ಚಂದನ್ ಅವರೊಂದಿಗೆ ಸಂದರ್ಶನ - ಸಂದರ್ಶಕರು : ಶಾಂತಕುಮಾರ್.ಜಿ
9:30:- ಚಿತ್ರಗೀತೆಗಳು
10:00:- ಕರ್ನಾಟಕ ಶಾಸ್ತ್ರೀಯ ಸಂಗೀತ : ಶೇಕ್ ಚಿನ್ನ ಮೌಲಾನಾ – ನಾಗಸ್ವರ ವಾದನ - ನಾದಸ್ವರ ಸಹಕಾರ - ಎಸ್.ಖಾಸಿಂ ಕೆ.ಎ.ಟಿ.ಸ್ವಾಮಿನಾಥನ್ ಮತ್ತು ಎಸ್.ಸುಬ್ರಹ್ಮಣ್ಯನ್ – ಡೋಲು
10:30:- ಹಿಂದಿ ಚಿತ್ರಗೀತೆಗಳು
11:00:- ನಿಮ್ಮೊಂದಿಗೆ ಮೈಸೂರು ಆಕಾಶವಾಣಿ – “ನಮ್ಮೂರ್ ಹೆಸರು” ಪ್ರಸ್ತುತಿ : ಡಾ. ಮೈಸೂರು ಉಮೇಶ್
12:00:- ಪ್ರದೇಶ ಸಮಾಚಾರ
12:05:- ವನಿತಾ ವಿಹಾರ - ಕರಕುಶಲ ಕಲೆಯಿಂದ ಸ್ವಾವಲಂಬಿ ಜೀವನಕ್ಕೆ ಮಾದರಿಯಾಗಿರುವ ಚಿತ್ರದುರ್ಗದ ವಸಂತ ಅವರೊಂದಿಗೆ ಸಂದರ್ಶನ. ಸಂದರ್ಶಕರು : ಸುಮ ಆರ್. (ಆಕಾಶವಾಣಿ ಚಿತ್ರದುರ್ಗ ಕೇಂದ್ರದ ಕೊಡುಗೆ)
12:35:- ದೇವರನಾಮ - ಕೆ. ಯತಿರಾಜ್
12:45:- ಜನಪದ ಸಂಗೀತ : ಟಿ.ನರಸೀಪುರ ತಾಲ್ಲೂಕು ಬನ್ನೂರು ಹೋಬಳಿ ಮಾದಗಳ್ಳಿ ಗ್ರಾಮದ ಚಿಕ್ಕತಾಯಮ್ಮ ಮತ್ತು ಸಂಗಡಿಗರಿಂದ ಶನಿದೇವರ ಹಾಡು
1:00:- ಪ್ರಗತಿ ಪಥ – ಕೇಂದ್ರ ಸರ್ಕಾರದ ವಿವಿಧ ಅಭಿವೃದ್ಧಿ ಯೋಜನೆಗಳ ಕುರಿತ ಸರಣಿ - ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಕುರಿತು ಮಾಹಿತಿ ಬಿ.ಎಮ್.ಪ್ರಭುದೇವ ಅವರಿಂದ (ಆಕಾಶವಾಣಿ ಹೊಸಪೇಟೆ ಕೇಂದ್ರದ ಕೊಡುಗೆ)
1:10:- ಕನ್ನಡ ವಾರ್ತಾಪ್ರಸಾರ
1:20:- ಭಾವಗೀತೆಗಳು - ನಾಗಚಂದ್ರಿಕಾ
1:30:- ಸಂದೇಶ ಆಧಾರಿತ ಶ್ರೋತೃಗಳ ಮೆಚ್ಚಿನ ಚಿತ್ರಗೀತೆಗಳ ಕಾರ್ಯಕ್ರಮ
2:00:- ಮಿಡ್ ಡೇ ನ್ಯೂಸ್
2:15:- ದೊ ಪೆಹರ್ ಕೆ ಸಮಾಚಾರ್
2:30:- ಪ್ರದೇಶ ಸಮಾಚಾರ
2:40:- ಹಿಂದಿ ಚಿತ್ರಗೀತೆಗಳು
3:00:- ಹಳ್ಳಿಹಾಡು - ಭಾಗವಹಿಸುತ್ತಾರೆ – ಮಂಡ್ಯ ಜಿಲ್ಲೆ ಬಿ. ಗೌಡಗೆರೆಯ ನವೀನ್ ಕುಮಾರ್
ಪ್ರಸ್ತುತಿ : ಡಾ. ಮೈಸೂರು ಉಮೇಶ್
3:30:- ಮಕ್ಕಳ ಮಂಟಪ : ಹೊಳೆಮತ್ತಿ Nature Foundation ಶಿಬಿರದ ಮಕ್ಕಳೊಂದಿಗೆ ಮಾತುಕತೆ ಪ್ರಸ್ತುತಿ : ಎಂ.ಎಸ್.ಭಾರತಿ
4:00:- ನಾಟಕ: “ಒಂದು ಬಹುಮಾನದ ಕಥೆ - ರಚನೆ – ಆರ್. ಪವನಕುಮಾರ - ನಿರ್ಮಾಣ – ಪ್ರಭುಸ್ವಾಮಿ ಮಳಿಮಠ್
4:30:- ನೆನಪಿನಂಗಳ (ಧ್ವನಿ ಭಂಡಾರದಿಂದ) - ಹಿರಿಯ ಸಂಗೀತ ವಿದ್ವಾಂಸರಾದ ಪಂಡಿತ್ ಪುಟ್ಟರಾಜ ಗವಾಯಿ ಅವರೊಂದಿಗೆ ಆರ್.ಎನ್.ತ್ಯಾಗರಾಜನ್ ನಡೆಸಿದ್ದ ಸಂವಾದ
ಸಂಜೆ
5:05:- ಸಂದೇಶ ಆಧಾರಿತ ಶ್ರೋತೃಗಳ ಮೆಚ್ಚಿನ ಚಿತ್ರಗೀತೆಗಳ ಕಾರ್ಯಕ್ರಮ
6:05:- ಇಂಗ್ಲೀಷ್ ವಾರ್ತಾಪ್ರಸಾರ
6:10:- ನಖ ಶಿಖಾಂತ” – ಅಂದ ಆರೋಗ್ಯಗಳ ಆಪ್ತ ಮಾಹಿತಿ - ಪ್ರಸ್ತುತಿ : ಡಾ. ಕೇಶವ ಕೊರಸೆ
6:20:- ಸಂಸ್ಕೃತ ವಾರ್ತೆಗಳು
6:30:- ವಿಜ್ಞಾನದ ಮುನ್ನಡೆ
6:40:- ಪ್ರದೇಶ ಸಮಾಚಾರ
6:50:- ಕೃಷಿರಂಗ : ಕಿಸಾನ್ ವಾಣಿ – ಭಾರತ ಸರ್ಕಾರದ ಕೃಷಿ ಹಾಗೂ ರೈತ ಕಲ್ಯಾಣ ಸಚಿವಾಲಯ ಪ್ರಾಯೋಜಿತ ಕಾರ್ಯಕ್ರಮ - ಜೈವಿಕ ಶಿಲೀಂಧ್ರ ನಾಶಕ ಮತ್ತು ಜಂತುನಾಶಕ ಬಳಕೆ ಕುರಿತು ಸಂವಾದ. ಭಾಗವಹಿಸುತ್ತಾರೆ : ಮಂಡ್ಯದ ವಿ.ಸಿ.ಫಾರಂ ವಲಯ ಕೃಷಿ ಸಂಶೋಧನಾ ಕೇಂದ್ರದ ಪ್ರಾಧ್ಯಾಪಕರಾದ ಡಾ.ವಿ.ಬಿ.ಸನತ್ ಕುಮಾರ್ ಮತ್ತು ಮೈಸೂರು ತಾಲ್ಲೂಕು ನಾಗನಹಳ್ಳಿಯ ವಿಸ್ತರಣಾ ಶಿಕ್ಷಣ ಘಟಕದ ಸಹಾಯಕ ಪ್ರಾಧ್ಯಾಪಕರಾದ ಡಾ.ಆರ್.ಎನ್.ಪುಷ್ಪ - ಪ್ರಸ್ತುತಿ : ಎನ್. ಕೇಶವಮೂರ್ತಿ
7:35:- ಕನ್ನಡ ವಾರ್ತಾಪ್ರಸಾರ
7:45:- ಸಮಾಚಾರ ದರ್ಶನ
8:00:- ಜನಪದ ಸೊಗಡಿನ ಗ್ರಾಫಿಕ್ಸ್ ಕಲಾವಿದ ಪ್ರಕಾಶ್ ಚಿಕ್ಕಪಾಳ್ಯ ಅವರೊಂದಿಗೆ ಸಂದರ್ಶನ
ಸಂದರ್ಶಕರು: ಡಾ.ಮೈಸೂರು ಉಮೇಶ್
8:30:- ಹಿಂದಿ ಚಿತ್ರಗೀತೆಗಳು
8:45:- ಸಮಾಚಾರ್ ಸಂಧ್ಯಾ
9:00:- ನ್ಯೂಸ್ ಅಟ್ ನೈನ್
9:15:- ಸ್ಪಾಟ್ ಲೈಟ್ ಕಾರ್ಯಕ್ರಮ
9:30:- (ರಾಜ್ಯವ್ಯಾಪಿ) ಯುವವಾಣಿ - (ಆಕಾಶವಾಣಿ ಧಾರವಾಡ ಕೇಂದ್ರದ ಕೊಡುಗೆ)
10:00:- ರಾಷ್ಟ್ರೀಯ ಸಂಗೀತ ಕಾರ್ಯಕ್ರಮ - ಅನಹಿತ ರವೀಂದ್ರನ್ ಮತ್ತು ಅಪೂರ್ವ ರವೀಂದ್ರನ್ – ಯುಗಳ ಹಾಡುಗಾರಿಕೆ (ಆಕಾಶವಾಣಿ ಚೆನೈ ಕೇಂದ್ರದ ಕೊಡುಗೆ)
11:05:- ಇಂಗ್ಲಿಷ್ ವಾರ್ತಾಪ್ರಸಾರ

22/05/2025

ದಿನಾಂಕ 23-05-2025 ರಂದು ಶುಕ್ರವಾರ ಮೈಸೂರು ಆಕಾಶವಾಣಿಯಿಂದ ಪ್ರಸಾರವಾಗಲಿರುವ ಕಾರ್ಯಕ್ರಮಗಳು
ಬೆಳಿಗ್ಗೆ
6:05:- ಇಂಗ್ಲೀಷ್ ವಾರ್ತಾಪ್ರಸಾರ
6:10:- (ರಾಜ್ಯವ್ಯಾಪಿ) ಚಿಂತನ - ಡಾ ವಿಜಯಲಕ್ಷ್ಮೀ ಬಾಳೆಕುಂದ್ರಿ (ಆಕಾಶವಾಣಿ ಬೆಂಗಳೂರು ಕೇಂದ್ರದ ಕೊಡುಗೆ)
6:15:- ಗೀತಾರಾಧನ
6:35:- “ಸಾಧನ - ಶೋಧನ” – ಗ್ರಾಮೀಣ ಪರಿಸರದ ಉಪಕರಣಗಳ ಪರಿಚಯ ಮಾಲಿಕೆ - ಲೇಖನ : ಡಾ. ಎಂ. ಎನ್. ಚಿಕ್ಕಮಾಧು - ಪ್ರಸ್ತುತಿ : ಡಾ. ಮೈಸೂರು ಉಮೇಶ್
6:40:- ಅರಿವಿನ ಶಿಖರ – ಸರ್ವಜ್ಞನ ತ್ರಿಪದಿಗಳನ್ನಾಧರಿಸಿದ ಬಾನುಲಿ ಸರಣಿ ಗಾಯನ – ಕೆ.ಬಿ.ಸುನಿತಾ ಆಚಾರ್ಯ, ಬಿ ಶ್ರೀರಾಂಭಟ್ - ವ್ಯಾಖ್ಯಾನ – ಮೊರಬದ ಮಲ್ಲಿಕಾರ್ಜುನ
6:55:- ಸಂಸ್ಕೃತ ವಾರ್ತಾಪ್ರಸಾರ
7:05:- ಪ್ರದೇಶ ಸಮಾಚಾರ
7:15:- ಭಾವಗೀತೆಗಳು - ಹೇಮಂತ್ ಮತು ಶ್ರೀಕೃಪ
7:30:- ಸೇವಾವಾಹಿನಿ
7:35:- ಕನ್ನಡ ವಾರ್ತಾಪ್ರಸಾರ
7:45:- ಚಿತ್ರಗೀತೆಗಳು
8:00:- ಸಮಾಚಾರ್ ಪ್ರಭಾತ್
8:15:- ಮಾರ್ನಿಂಗ್ ನ್ಯೂಸ್
8:30:- ಯೋಗ ಕುರಿತ ವಿಶೇಷ ಸರಣಿ – “ಮಹಾಯೋಗ” ವಿಷಯ – ಯೋಗ ಮಕ್ಕಳಿಗಾಗಿ ಯೋಗ
ಭಾಗವಹಿಸುತ್ತಾರೆ – ಪ್ರತಿಮ.ಜಿ - ನಿರ್ಮಾಣ – ನಂದನ್ ಕುಮಾರ್. ಎಲ್. ಒ
8:35:- ಚಿತ್ರಗೀತೆಗಳು
9:00:- ನಮ್ಮ ಆರೋಗ್ಯ – ’ಕ್ರಾನಿಕ್ ಕಿಡ್ನಿ ಡಿಸೀಸ್ – ಸಿ.ಕೆ.ಡಿ. ಕುರಿತು ಡಾ.ಶಶಿಕಿರಣ್.ಕೆ.ಬಿ. ಅವರೊಂದಿಗೆ ಮಾತುಕತೆ ಮತ್ತು ’ಸೋರಿಯಾಟಿಕ್ ಆರ್ ಥೈಟಿಸ್ – ಲಕ್ಷಣಗಳು ಮತ್ತು ಚಿಕಿತ್ಸೆ’ ಕುರಿತು ಡಾ.ಸಂಗೀತಾ.ಕೆ.ಎನ್ ಇವರೊಂದಿಗೆ ಭಾಗವಹಿಸುತ್ತಾರೆ – ಬೇದ್ರೆ ಮಂಜುನಾಥ್
9:30: ಗಾಂಧಿಸೃತಿ
9:35:- ಚಿತ್ರಗೀತೆಗಳು
10:00:- ಕರ್ನಾಟಕ ಶಾಸ್ತ್ರೀಯ ಸಂಗೀತ : ಎಂ.ಎಸ್.ಗೋಪಾಲಕೃಷ್ಣನ್, ಎಂ.ಎಸ್.ಜಿ.ಸುರೇಶ್ ಮತ್ತು ಡಾ.ಎಂ.ನರ್ಮದಾ – ವೈಯೋಲಿನ್ ತ್ರಯಾ
11:00:- ನಿಮ್ಮೊಂದಿಗೆ ಮೈಸೂರು ಆಕಾಶವಾಣಿ –ವಿಶೇಷ ಸಂಚಿಕೆ ಲಯಾಂತರಂಗ ಭಾಗವಹಿಸುತ್ತಾರೆ : ಪ್ರಭುಸ್ವಾಮಿ ಮಳಿಮಠ್ - ಪ್ರಸ್ತುತಿ : ಹೆಚ್.ಎಲ್.ಶಿವಶಂಕರಸ್ವಾಮಿ
12:00:- ಪ್ರದೇಶ ಸಮಾಚಾರ
12:05:- (ರಾಜ್ಯವ್ಯಾಪಿ) ವನಿತಾ ವಿಹಾರ –ಋತುಸ್ರಾವದ ಸಂದರ್ಭದಲ್ಲಿ ಶುಚಿತ್ವ ಕುರಿತು ಡಾ.ಗಿರೀಜಾ ಬಿ.ಎಸ್ ಅವರೊಂದಿಗೆ ಸಂದರ್ಶನ - ಸಂದರ್ಶಕರು : ಸುಜಾತ.ಎಫ್.ತಳವಾರ್ (ಆಕಾಶವಾಣಿ ಹಾಸನ ಕೇಂದ್ರದ ಕೊಡುಗೆ)
12:35:- ದೇವರನಾಮ - ಶ್ರೀ ಹರ್ಷ
12:45:- ಕಾದಂಬರಿ ವಿಹಾರ: ಎಂ. ಆರ್. ಶ್ರೀನಿವಾಸಮೂರ್ತಿಯವರ ’ರಂಗಣ್ಣನ ಕನಸಿನ ದಿನಗಳು’ ಕಾದಂಬರಿಯ ಬಾನುಲಿ ಓದು. ಪ್ರಸ್ತುತಿ : ಅಂಬುಜಾ ಶ್ರೀಧರ್
1:00:- (ರಾಜ್ಯವ್ಯಾಪಿ) ಪ್ರಗತಿ ಪಥ – ಕೇಂದ್ರ ಸರ್ಕಾರದ ಅಭಿವೃದ್ಧಿ ಯೋಜನೆಗಳನ್ನು ಕುರಿತ ಸರಣಿ - ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ (ಆಕಾಶವಾಣಿ ಹಾಸನ ಕೇಂದ್ರದ ಕೊಡುಗೆ)
1:10:- ಕನ್ನಡ ವಾರ್ತಾಪ್ರಸಾರ
1:20:- ಭಾವಗೀತೆಗಳು: ಜ್ಯೋತಿ ರವಿಪ್ರಕಾಶ್
1:30:- ಸಂದೇಶ ಆಧಾರಿತ ಶ್ರೋತೃಗಳ ಮೆಚ್ಚಿನ ಚಿತ್ರಗೀತೆಗಳ ಕಾರ್ಯಕ್ರಮ
2:00:- ಮಿಡ್ ಡೇ ನ್ಯೂಸ್
2:15:- ದೋ ಪೆಹರ್ ಕಿ ಸಮಾಚಾರ್
2:30:- ಪ್ರದೇಶ ಸಮಾಚಾರ
2:40:- ದಾರಿ ದೀಪ – ಪ್ರಾಯೋಜಿತ ಕಾರ್ಯಕ್ರಮ - ಪ್ರಾಯೋಜಕರು – FEBA India
2:55:- ಸಿರಿಗನ್ನಡಂ ಗೆಲ್ಗೆ, ಪ್ರಸ್ತುತಿ : ಜಿ ಕೆ ರವೀಂದ್ರಕುಮಾರ್
3:00:- ಕರ್ನಾಟಕ ಶಾಸ್ತ್ರೀಯ ಸಂಗೀತ – ಜಾನ್ ಬಿ.ಹಿಗ್ಗಿನ್ಸ್ - ಹಾಡುಗಾರಿಕೆ
3:30:- ರಾಷ್ಟ್ರೀಯ ಶೈಕ್ಷಣಿಕ ಕಾರ್ಯಕ್ರಮ “ಉಮಂಗ್” ಪ್ರಾಯೋಜಕರು CIET & NCERT, New Delhi
4:00:- ಮಹಿಳಾರಂಗ: “ಜನಪ್ರಿಯ ವಿಜ್ಞಾನ ಬರಹಗಾರ್ತಿ ಶ್ರೀಮತಿ ಹರಿಪ್ರಸಾದ್ ಅವರೊಂದಿಗೆ ಸಂದರ್ಶನ ಸಂದರ್ಶಕರು : ಮೀನಾ ಮೈಸೂರು
4:30:- ವೃತ್ತಿ ಮಾರ್ಗದರ್ಶನ – ’‘ಮ್ಯಾನೇಜ್ ಮೆಂಟ್ ಸ್ಟಡೀಸ್ ವಿಷಯದಲ್ಲಿ ಇರುವ ಅಧ್ಯಯನ ಮತ್ತು ವೃತ್ತಿಪರ ಅವಕಾಶಗಳು ಕುರಿತು ಮಂಡ್ಯ ಜಿಲ್ಲೆ ಚಿನಕುರುಳಿಯ ಎಸ್.ಟಿ.ಜಿ. ಪಥಮದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ನಿಶಾಂತ್.ಎ ನಾಯ್ಡು ಅವರೊಂದಿಗೆ ಮಾತುಕತೆ. ಇವರೊಂದಿಗೆ ಭಾಗವಹಿಸುತ್ತಾರೆ – ಬೇದ್ರೆ ಮಂಜುನಾಥ್
ಸಂಜೆ
5:05:- ಸಂದೇಶ ಆಧಾರಿತ ಶ್ರೋತೃಗಳ ಮೆಚ್ಚಿನ ಚಿತ್ರಗೀತೆಗಳ ಕಾರ್ಯಕ್ರಮ
6:05:- ಇಂಗ್ಲೀಷ್ ವಾರ್ತಾಪ್ರಸಾರ
6:10:- “ಸಾಧನ - ಶೋಧನ” – ಗ್ರಾಮೀಣ ಪರಿಸರದ ಉಪಕರಣಗಳ ಪರಿಚಯ ಮಾಲಿಕೆ - ಲೇಖನ : ಡಾ. ಎಂ. ಎನ್. ಚಿಕ್ಕಮಾಧು - ಪ್ರಸ್ತುತಿ : ಡಾ. ಮೈಸೂರು ಉಮೇಶ್
6:20:- ಸಂಸ್ಕೃತ ವಾರ್ತಾಪ್ರಸಾರ
6:30:- ಅವಲೋಕನ
6:50:- (ರಾಜ್ಯವ್ಯಾಪಿ) “ಹವಾಮಾನ ಮಿತ್ರ” – ಪ್ರಾಯೋಜಿತ ಕಾರ್ಯಕ್ರಮ - ಪ್ರಾಯೋಜಕರು – ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ, ಬೆಂಗಳೂರು - ಪ್ರಸ್ತುತಿ ; ತಿಮ್ಮಪ್ಪ. ಎಚ್. ಗೌಡ
7:20:- ಕೃಷಿರಂಗ: “ಸಂಶೋಧನಾ ಸಾರ” – ಕೃಷಿ ಕ್ಷೇತ್ರದ ಹೊಸ ಆವಿಷ್ಕಾರ
ಪ್ರಸ್ತುತಿ: ಆರ್. ಲೋಕೇಶ್ವರಿ
7:35:- ಕನ್ನಡ ವಾರ್ತಾಪ್ರಸಾರ
7:45:- ದಿಲೀಪ್ ಎನ್ಕೆ ಅವರಿಂದ ಸಣ್ಣಕಥೆ ’ಕುಂಟು ಸೇತುವೆ
8:00:- ಸಂಧ್ಯಾರಾಗ – ಮಡಿಕೆ ವೃತ್ತಿಯ ಬೂಕನಕೆರೆ ಸಣ್ಣಶೆಟ್ಟಿ ಮತ್ತು ಅವರ ಮಡದಿ ಪುಟ್ಟರಾಜಮ್ಮ ಅವರೊಂದಿಗೆ ಸಂದರ್ಶನ - ಸಂದರ್ಶಕರು: ಜಾಂಪಣ್ಣ ಆಶೀಹಾಳ್
8:30:- ಹಿಂದಿ ಚಿತ್ರಗೀತೆಗಳು
8:45:- ಸಮಾಚಾರ್ ಸಂಧ್ಯಾ
9:00:- ನ್ಯೂಸ್ ಅಟ್ ನೈನ್
9:15:- Spot Light ಕಾರ್ಯಕ್ರಮ
9:30:- ಕರ್ನಾಟಕ ಶಾಸ್ತ್ರೀಯ ಸಂಗೀತ: ಮಧುರೈ ಟಿ.ಎನ್.ಶೇಶಗೋಪಾಲನ್ ಅವರ ಹಾಡುಗಾರಿಕೆಯಲ್ಲಿ ಹರಿಕೇಶನಲ್ಲೂರ್ ಮುತ್ತಯ್ಯ ಭಾಗವತರ್ ಅವರ ಕೃತಿಗಳು
10:00:- ತತ್ವ ಸಂಚಾರ - ಜನಪದ ಗಾಯಕರ ತತ್ವಗಾಯನ - ಭಾಗವಹಿಸುತ್ತಾರೆ : ಪಾಂಡವಪುರ ತಾಲ್ಲೂಕು ಹಳೇಬೀಡು ಗ್ರಾಮದ ಶಂಕರೇಗೌಡ ಮತ್ತು ಸಂಗಡಿಗರು - ಪ್ರಸ್ತುತಿ : ಡಾ. ಮೈಸೂರು ಉಮೇಶ್
10:30:- ಸವಿನೆನಪು – ಹಳೆಯ ಕನ್ನಡ ಚಿತ್ರಗೀತೆಗಳು
11:05:- ಇಂಗ್ಲೀಷ್ ವಾರ್ತಾಪ್ರಸಾರ

21/05/2025

ದಿನಾಂಕ 22-05-2025 ರಂದು ಗುರುವಾರ ಮೈಸೂರು ಆಕಾಶವಾಣಿಯಿಂದ ಪ್ರಸಾರವಾಗಲಿರುವ ಕಾರ್ಯಕ್ರಮಗಳು
ಬೆಳಿಗ್ಗೆ
6:05:- ಇಂಗ್ಲೀಷ್ ವಾರ್ತಾಪ್ರಸಾರ
6:10:- (ರಾಜ್ಯವ್ಯಾಪಿ) ಚಿಂತನ - ಯು.ಎಂ. ರವಿ (ಆಕಾಶವಾಣಿ ಬೆಂಗಳೂರು ಕೇಂದ್ರದ ಕೊಡುಗೆ)
6:15:- ಗೀತಾರಾಧನ
6:35:- “ಹೆಣ್ಣು ಮನಸು ಮಾಡಿದರೆ” – ಸಾಧಕ ಮಹಿಳೆಯರ ಪರಿಚಯ ಮಾಲಿಕೆ - ಪ್ರಸ್ತುತಿ : ಪ್ರೊಫೆಸರ್. ಸಿ. ನಾಗಣ್ಣ - ನಿರ್ಮಾಣ – ಜಾಂಪಣ್ಣ ಆಶೀಹಾಳ್
6:40:- ಅರಿವಿನ ಶಿಖರ – ಸರ್ವಜ್ಞನ ತ್ರಿಪದಿಗಳನ್ನಾಧರಿಸಿದ ಬಾನುಲಿ ಸರಣಿ ಗಾಯನ – ಸದಾಶಿವ ಪಾಟೀಲ್
ವ್ಯಾಖ್ಯಾನ – ಡಾ. ಲತಾ, ಮೈಸೂರು
6:55:- ಸಂಸ್ಕೃತ ವಾರ್ತಾಪ್ರಸಾರ
7:05:- ಪ್ರದೇಶ ಸಮಾಚಾರ
7:15:- ಭಾವಗೀತೆಗಳು – ಎಂ.ಎಸ್.ಶೀಲಾ
7:30:- ಸೇವಾವಾಹಿನಿ
7:35:- ಕನ್ನಡ ವಾರ್ತಾಪ್ರಸಾರ
7:45:- ಚಿತ್ರಗೀತೆಗಳು
8:00:- ಸಮಾಚಾರ್ ಪ್ರಭಾತ್
8:15:- ಮಾರ್ನಿಂಗ್ ನ್ಯೂಸ್
8:30:- ಯೋಗ ಕುರಿತ ವಿಶೇಷ ಸರಣಿ – “ಮಹಾಯೋಗ” ವಿಷಯ: ಯೋಗ ಮತ್ತು ಕ್ರಿಯಾ
ಭಾಗವಹಿಸುತ್ತಾರೆ – ಡಾ.ವಿನಯ್ ಕುಮಾರ್ ಎಸ್ - ನಿರ್ಮಾಣ – ನಂದನ್ ಕುಮಾರ್. ಎಲ್. ಒ
8:35:- ಚಿತ್ರಗೀತೆಗಳು
10:00:- ಕರ್ನಾಟಕ ಶಾಸ್ತ್ರೀಯ ಸಂಗೀತ : ಸುಧಾ ರಘುನಾಥನ್ - ಹಾಡುಗಾರಿಕೆ
10:30:- ಹಿಂದಿ ಚಿತ್ರಗೀತೆಗಳು
11:00:- ನಿಮ್ಮೊಂದಿಗೆ ಮೈಸೂರು ಆಕಾಶವಾಣಿ – ಕಾಡಿನಲ್ಲಿನ ಕಥೆಗಳು ಭಾಗವಹಿಸುತ್ತಾರೆ – ನಂಜನಗೂಡಿನ ಸಾಮಾಜಿಕ ಅರಣ್ಯ ವಿಭಾಗದ ವಲಯ ಅರಣ್ಯಾಧಿಕಾರಿ ರಾಜೇಶ್.ಎಸ್.ಡಿ ಪ್ರಸ್ತುತಿ : ಶಾಂತಕುಮಾರ್. ಜಿ
12:00:- ಪ್ರದೇಶ ಸಮಾಚಾರ
12:05:- (ರಾಜ್ಯವ್ಯಾಪಿ) ವನಿತಾ ವಿಹಾರ – ಕುಶಾಲನಗರದ ದಿನಮಣಿ ಹೇಮರಾಜ್ ಅವರಿಂದ ಸಣ್ಣ ಕಥೆಗಳು - "ದೌರ್ಬಲ್ಯ ತಂದ ಭಾಗ್ಯ" ಹಾಗೂ " ಫಲಿಸಿದ ಪ್ರಾರ್ಥನೆ" ಬಳಿಕ ಮಡಿಕೇರಿಯ "ಶೃತಿ -ಲಯ" ತಂಡದ ಸದಸ್ಯೆಯರಿಂದ ಭಕ್ತಿ ಸಂಗೀತ (ಆಕಾಶವಾಣಿ ಮಡಿಕೇರಿ ಕೇಂದ್ರದ ಕೊಡುಗೆ)
12:35:- ದೇವರನಾಮ - ವಂದನಾ. ವಿ
12:45:- ಚಿತ್ರಗೀತೆಗಳು
1:00:- (ರಾಜ್ಯವ್ಯಾಪಿ) ಪ್ರಗತಿ ಪಥ – ಕೇಂದ್ರ ಸರ್ಕಾರದ ಅಭಿವೃದ್ಧಿ ಯೋಜನೆಗಳನ್ನು ಕುರಿತ ಸರಣಿ - ಮಹಾತ್ಮ ಗಾಂಧಿ ನರೇಗಾ ಯೋಜನೆ ಕುರಿತು ಮಾಹಿತಿ (ಆಕಾಶವಾಣಿ ವಿಜಯಪುರ ಕೇಂದ್ರದ ಕೊಡುಗೆ)
1:10:- ಕನ್ನಡ ವಾರ್ತಾಪ್ರಸಾರ
1:20:- ಭಾವಗೀತೆಗಳು: ಅಪರ್ಣ. ಎನ್
1:30:- ಸಂದೇಶ ಆಧಾರಿತ ಶ್ರೋತೃಗಳ ಮೆಚ್ಚಿನ ಚಿತ್ರಗೀತೆಗಳ ಕಾರ್ಯಕ್ರಮ
2:00:- ಮಿಡ್ ಡೇ ನ್ಯೂಸ್
2:15:- ದೋ ಪೆಹರ್ ಕಿ ಸಮಾಚಾರ್
2:30:- ಪ್ರದೇಶ ಸಮಾಚಾರ
2:40:- ಚಿತ್ರಗೀತೆಗಳು
3:00:- ಹಿಂದಿ ಚಿತ್ರಗೀತೆಗಳು
3:30:- ರಾಷ್ಟ್ರೀಯ ಶೈಕ್ಷಣಿಕ ಕಾರ್ಯಕ್ರಮ “ಉಮಂಗ್” ಪ್ರಾಯೋಜಕರು CIET & NCERT, New Delhi
4:00:- ಹಳ್ಳಿಹಾಡು : ಭಾಗವಹಿಸುತ್ತಾರೆ ಬನ್ನೂರು ಬಸವನ ಹಳ್ಳಿಯ ದೊಡ್ಡರಾಚಪ್ಪ ಮತ್ತು ನಾಗರಾಜು - ಪ್ರಸ್ತುತಿ : ಡಾ. ಮೈಸೂರು ಉಮೇಶ್
4:30:- ಕನ್ನಡ ಭಾರತಿ

ಸಂಜೆ
5:05:- ಸಂದೇಶ ಆಧಾರಿತ ಶ್ರೋತೃಗಳ ಮೆಚ್ಚಿನ ಚಿತ್ರಗೀತೆಗಳ ಕಾರ್ಯಕ್ರಮ
6:05:- ಇಂಗ್ಲೀಷ್ ವಾರ್ತಾಪ್ರಸಾರ
6:10:- ಹೆಣ್ಣು ಮನಸು ಮಾಡಿದರೆ” – ಸಾಧಕ ಮಹಿಳೆಯರ ಪರಿಚಯ ಮಾಲಿಕೆ - ಪ್ರಸ್ತುತಿ : ಪ್ರೊಫೆಸರ್. ಸಿ. ನಾಗಣ್ಣ ನಿರ್ಮಾಣ – ಜಾಂಪಣ್ಣ ಆಶೀಹಾಳ್
6:20:- ಸಂಸ್ಕೃತ ವಾರ್ತಾಪ್ರಸಾರ
6:30:- ಅವಲೋಕನ
6:50:- ಕೃಷಿರಂಗ: ಕಿಸಾನ್ ವಾಣಿ – ಪ್ರಾಯೋಜಕರು: ಭಾರತ ಸರ್ಕಾರದ ಕೃಷಿ ಹಾಗೂ ರೈತ ಕಲ್ಯಾಣ ಸಚಿವಾಲಯ. “ನಂ ಕಂಪನಿ” - ರೈತ ಉತ್ಪಾದಕ ಸಂಸ್ಥೆಗಳ ಸಬಲೀಕರಣ ಕುರಿತ ಬಾನುಲಿ ಸರಣಿ. ರೈತ ಉತ್ಪಾದಕ ಕಂಪನಿ ನಿರ್ವಹಣೆ ಕುರಿತು ಸಂವಾದ. ಭಾಗವಹಿಸುತ್ತಾರೆ: ಕೊಳ್ಳೇಗಾಲ ತಾಲ್ಲೂಕು ಕಾಮನಗೆರೆಯಲ್ಲಿರುವ ಕೊಳ್ಳೇಗಾಲ ರೈತ ಉತ್ಪಾದಕ ಕಂಪನಿಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಎನ್.ಲಲಿತಾ ಹಾಗೂ ಅಧ್ಯಕ್ಷರಾದ ಪಿ.ಮಹದೇವಪ್ಪ. ಪ್ರಸ್ತುತಿ : ಎನ್. ಕೇಶವಮೂರ್ತಿ
7:35:- ಕನ್ನಡ ವಾರ್ತಾಪ್ರಸಾರ
7:45:- ಚಿತ್ರಗೀತೆಗಳು
8:00:- ಯುವವಾಣಿ – ಯುವಪ್ರತಿಭೆ – ಕಂಪನಿ ಸೆಕ್ರೆಟರಿ ಕೋರ್ಸ್ ನ ಎಕ್ಸಿಕ್ಯೂಟಿವ್ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ Rank ಗಳಿಸಿದ ಮಂಡ್ಯ ಜಿಲ್ಲೆ ಹಾಲಹಳ್ಳಿಯ ಮೊನಿಷ.ಕೆ ಮತ್ತು ಮೈಸೂರಿನ ಚಂದನ್ ಕುಮಾರ್.ಎಸ್ ಅವರೊಂದಿಗೆ ಮಾತುಕತೆ ಇವರೊಂದಿಗೆ ಭಾಗವಹಿಸುತ್ತಾರೆ : ದಿಗ್ವಿಜಯ್. ಬಿ
8:30:- ಹಿಂದಿ ಚಿತ್ರಗೀತೆಗಳು
8:45:- ಸಮಾಚಾರ್ ಸಂಧ್ಯಾ
9:00:- ನ್ಯೂಸ್ ಅಟ್ ನೈನ್
9:15:- Spot Light ಕಾರ್ಯಕ್ರಮದ ಕನ್ನಡ ಅವತರಣಿಕೆ
9:30:- ಕರ್ನಾಟಕ ಶಾಸ್ತ್ರೀಯ ಸಂಗೀತ - ಎಂ.ಎಸ್.ಸುಬ್ಬಲಕ್ಷ್ಮೀ - ಹಾಡುಗಾರಿಕೆ
10:00:- ಶಿವ ಜಲಂಧರ – ರಂಗನಾಟಕದ ಬಾನುಲಿ ರೂಪ - ಪ್ರಸ್ತುತಪಡಿಸುತ್ತಾರೆ : ಮೈಸೂರಿನ ಶ್ರೀ ರಾಜೇಶ್ವರಿ ವಸ್ತ್ರಾಲಂಕಾರ ರಂಗ ತಂಡದ ಕಲಾವಿದರು
11:05:- ಇಂಗ್ಲೀಷ್ ವಾರ್ತಾಪ್ರಸಾರ

20/05/2025

ದಿನಾಂಕ 21-05-2025 ರಂದು ಬುಧವಾರ ಮೈಸೂರು ಆಕಾಶವಾಣಿಯಿಂದ ಪ್ರಸಾರವಾಗಲಿರುವ ಕಾರ್ಯಕ್ರಮಗಳು
ಬೆಳಿಗ್ಗೆ
6:05:- ಇಂಗ್ಲೀಷ್ ವಾರ್ತಾಪ್ರಸಾರ
6:10:- (ರಾಜ್ಯವ್ಯಾಪಿ) ಚಿಂತನ - ಹೆಚ್.ವಿ ರಾಮಚಂದ್ರರಾವ್ (ಆಕಾಶವಾಣಿ ಬೆಂಗಳೂರು ಕೇಂದ್ರದ ಕೊಡುಗೆ)
6:15:- ಗೀತಾರಾಧನ
6:35:- ಜೈ ಹಿಂದ್ – ದೇಶ ರಕ್ಷಣೆಯ ವೀರರಿಗೆ ಬಾನುಲಿಯ ನಮನ. ಪ್ರಸ್ತುತಿ : ಎಸ್.ಲಕ್ಷ್ಮೀನಾರಾಯಣ
6:40:- ಅರಿವಿನ ಶಿಖರ – ಸರ್ವಜ್ಞನ ತ್ರಿಪದಿಗಳನ್ನಾಧರಿಸಿದ ಬಾನುಲಿ ಸರಣಿ - ಗಾಯನ: ಸಿ. ವಿಶ್ವನಾಥ್ , ಕೆ.ಬಿ.ಸುನಿತಾ ಆಚಾರ್ಯ - ವ್ಯಾಖ್ಯಾನ : ಡಾ. ಹೆಚ್. ಎನ್. ಮಂಜುರಾಜ್
6:50:- ರೈತರಿಗೆ ಸಲಹೆ
6:55:- ಸಂಸ್ಕೃತ ವಾರ್ತಾಪ್ರಸಾರ
7:05:- ಪ್ರದೇಶ ಸಮಾಚಾರ
7:15:- ಭಾವಗೀತೆಗಳು - ಪು.ತಿ.ನರಸಿಂಹಾಚಾರ್ ಅವರ ರಚನೆಗಳು
7:30:- ಸೇವಾವಾಹಿನಿ
7:35:- ಕನ್ನಡ ವಾರ್ತಾಪ್ರಸಾರ
7:45:- ಚಿತ್ರಗೀತೆಗಳು
8:00:- ಸಮಾಚಾರ್ ಪ್ರಭಾತ್
8:15:- ಮಾರ್ನಿಂಗ್ ನ್ಯೂಸ್
8:30:- ಯೋಗ ಕುರಿತ ವಿಶೇಷ ಸರಣಿ – “ಮಹಾಯೋಗ” ವಿಷಯ : ಯೋಗ ಮತ್ತು ಕ್ಯಾನ್ಸರ್
ಭಾಗವಹಿಸುತ್ತಾರೆ – ಸ್ಮಿತಾ ಎಸ್ - ನಿರ್ಮಾಣ – ನಂದನ್ ಕುಮಾರ್. ಎಲ್. ಒ
8:35:- ಚಿತ್ರಗೀತೆಗಳು
9:00:- ವೃತ್ತಿ ಮಾರ್ಗದರ್ಶನ : “ಕ್ವೀನ್ಸ್ ಸ್ಕೂಲ್ ಆಫ್ ಡಿಸೈನ್ – ಪ್ರವೇಶ ಪ್ರಕ್ರಿಯೆ” ಪ್ರಾಯೋಜಿತ ಕಾರ್ಯಕ್ರಮ - ಪ್ರಾಯೋಜಕರು : ಕ್ವೀನ್ಸ್ ಸ್ಕೂಲ್ ಆಫ್ ಡಿಸೈನ್, ಉದಯರವಿ ರಸ್ತೆ, ಕುವೆಂಪುನಗರ, ಮೈಸೂರು - ಕ್ವೀನ್ಸ್ ಸ್ಕೂಲ್ ಆಫ್ ಡಿಸೈನ್ ನಲ್ಲಿ ಲಭ್ಯವಿರುವ ಕೋರ್ಸ್ ಗಳು ಮತ್ತು ಪ್ರವೇಶ ಪ್ರಕ್ರಿಯೆ ಕುರಿತು ಮಾಹಿತಿ ನೀಡುತ್ತಾರೆ ಸಂಸ್ಥೆಯ ಅಕಾಡೆಮಿಕ್ ಇನ್ ಛಾರ್ಜ್ ಶಂಕರ್ ಪ್ರಸಾದ್.ಕೆ.ಎಸ್. ಮತ್ತು ಅಡ್ಮಿನಿಸ್ಟ್ರೇಟಿವ್ ಇನ್ ಛಾರ್ಜ್ ಗುರುನಂದನ್. ಇವರೊಂದಿಗೆ ಭಾಗವಹಿಸುತ್ತಾರೆ – ಬೇದ್ರೆ ಮಂಜುನಾಥ್
9:30:- ಚಿತ್ರಗೀತೆಗಳು
10:00:- ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ – ಪ್ರಹ್ಲಾದ್ ವಿ.ದೇಶಪಾಂಡೆ – ಬಾನ್ಸುರಿ ವಾದನ
10:30:- ಹಿಂದಿ ಚಿತ್ರಗೀತೆಗಳು
11:00:- ನಿಮ್ಮೊಂದಿಗೆ ಮೈಸೂರು ಆಕಾಶವಾಣಿ ಹಾಗೂ ಪತ್ರೋತ್ತರ
12:05:- (ರಾಜ್ಯವ್ಯಾಪಿ) ವನಿತಾ ವಿಹಾರ – ಸುಜಾತ ಸದಾರಾಮ ಅವರಿಂದ ಕಥೆ ಆಸರೆ ನಂತರ ಪ್ರಮೀಳಾ
ಚುಳ್ಳಿಕಾನ ಅವರಿಂದ ಸ್ವರಚಿತ ಕವನ ವಾಚನ (ಆಕಾಶವಾಣಿ ಮಂಗಳೂರು ಕೇಂದ್ರದ ಕೊಡುಗೆ)
12:35:- ದೇವರನಾಮಗಳು - ನಿತಿನ್ ರಾಜಾರಾಂ ಶಾಸ್ತ್ರಿ
12:45:- ಜನಪದ ಸಂಗೀತ: ಟಿ.ನರಸೀಪುರ ಬನ್ನೂರು ಹೋಬಳಿ ಯಾಚೇನಹಳ್ಳಿಯ ಚೆನ್ನಾಜಮ್ಮ ಮತ್ತು ಸಂಗಡಿಗರಿಂದ ದಂಡಿನ ಮಾರಮ್ಮನ ಹಾಡು
1:00:- ಪ್ರಗತಿ ಪಥ - ಕೇಂದ್ರ ಸರ್ಕಾರದ ವಿವಿಧ ಅಭಿವೃದ್ಧಿ ಯೋಜನೆ ಕುರಿತ ಕಾರ್ಯಕ್ರಮ ಸರಣಿ - ರಾಷ್ಟ್ರೀಯ ನೈಸರ್ಗಿಕ ಕೃಷಿ ಮಿಷನ್ ಯೋಜನೆ ಕುರಿತು ಮಾತನಾಡುತ್ತಾರೆ ಭವ್ಯ ಎನ್ (ಆಕಾಶವಾಣಿ ಬೆಂಗಳೂರು ಕೇಂದ್ರದ ಕೊಡುಗೆ)
1:10:- ಕನ್ನಡ ವಾರ್ತಾಪ್ರಸಾರ
1:20:- ಭಾವಗೀತೆಗಳು - ಶಾಂತಲ ವಟ್ಟಂ
1:30:- ಸಂದೇಶ ಆಧಾರಿತ ಶ್ರೋತೃಗಳ ಮೆಚ್ಚಿನ ಚಿತ್ರಗೀತೆಗಳ ಕಾರ್ಯಕ್ರಮ
2:00:- ಮಿಡ್ ಡೇ ನ್ಯೂಸ್
2:15:- ದೋ ಪೆಹರ್ ಕಿ ಸಮಾಚಾರ್
2:30:- ಪ್ರದೇಶ ಸಮಾಚಾರ
2:40:- ಚಿತ್ರಗೀತೆಗಳು
3:00:- ಕರ್ನಾಟಕ ಶಾಸ್ತ್ರೀಯ ಸಂಗೀತ : ವಿ.ಕೆ.ರಾಮನ್ – ವೇಣುವಾದನ
3:30:- ರಾಷ್ಠ್ರೀಯ ಶೈಕ್ಷಣಿಕ ಕಾರ್ಯಕ್ರಮ ಸರಣಿ –“ ಉಮಂಗ್ “ - ಪ್ರಾಯೋಜಕರು: CIET – NCERT, New Delhi
4:00:- ಮಹಿಳಾರಂಗ - ಬದುಕು ಜಟಕಾಬಂಡಿ – ಸ್ವಯಂ ಉದ್ಯೋಗಿ ಉಮಾ ಹಾಗೂ ಮನೆಯ ಸದಸ್ಯರೊಂದಿಗೆ ಮಾತುಕತೆ - ಪ್ರಸ್ತುತಿ: ಜಾಂಪಣ್ಣ ಹಾಶೀಹಾಳ್
4:30:- ಹಿಂದಿ ಚಿತ್ರಗೀತೆಗಳು
4:45:- ಹಿಂದಿ ಪಾಠ – ಪ್ರಸ್ತುತಿ : ಶಾಂತಾ ಡಿ ಕಿಣಿ
5:05:- ಸಂದೇಶ ಆಧಾರಿತ ಶ್ರೋತೃಗಳ ಮೆಚ್ಚಿನ ಚಿತ್ರಗೀತೆಗಳ ಕಾರ್ಯಕ್ರಮ
6:05:- ಇಂಗ್ಲೀಷ್ ವಾರ್ತಾಪ್ರಸಾರ
6:10:- ಜೈ ಹಿಂದ್ – ದೇಶ ರಕ್ಷಣೆಯ ವೀರರಿಗೆ ಬಾನುಲಿಯ ನಮನ - ಪ್ರಸ್ತುತಿ : ಎಸ್.ಲಕ್ಷ್ಮೀನಾರಾಯಣ
6:20:- ಸಂಸ್ಕೃತ ವಾರ್ತಾಪ್ರಸಾರ
6:30:- ರಸವಾರ್ತೆ
6:40:- ಪ್ರದೇಶ ಸಮಾಚಾರ
6:50:- ಕೃಷಿರಂಗ : “ಮೇವು ಮೆಲುಕು” – ಮೇವಿನ ಬೆಳೆಗಳ ಬೇಸಾಯ ತಾಂತ್ರಿಕತೆಗಳನ್ನು ಕುರಿತ ಬಾನುಲಿ ಸರಣಿ. ಮೇವಿನ ಬೆಳೆಗಳ ಬೇಸಾಯ ಕುರಿತ ಸಂವಾದ. ಭಾಗವಹಿಸುತ್ತಾರೆ :ಮಂಡ್ಯದ ವಿ.ಚಿ.ಫಾರಂ ವಲಯ ಕೃಷಿ ಸಂಶೋಧನಾ ಕೇಂದ್ರದ ಪ್ರಾಧ್ಯಾಪಕರಾದ ಡಾ.ಪಿ.ಮಹದೇವು ಹಾಗೂ ಮಂಡ್ಯ ತಾಲ್ಲೂಕು ಹುಲಿಕೆರೆ ಗ್ರಾಮದ ಎನ್.ನಿತ್ಯಾನಂದ. ಸಂದರ್ಶಕರು : ಎನ್. ಕೇಶವಮೂರ್ತಿ
7:35:- ಕನ್ನಡ ವಾರ್ತಾಪ್ರಸಾರ
7:45:- ಚಿತ್ರಗೀತೆಗಳು
8:00:- ಕರ್ನಾಟಕ ಶಾಸ್ತ್ರೀಯ ಸಂಗೀತ – ಪದ್ಮಾ ಶಂಕರ್ – ವೈಯೋಲಿನ್ ವಾದನ
8:30:- ಹಿಂದಿ ಚಿತ್ರಗೀತೆಗಳು
8:45:- ಸಮಾಚಾರ್ ಸಂಧ್ಯಾ
9:00:- ನ್ಯೂಸ್ ಅಟ್ ನೈನ್
9:15:- ಸ್ಪಾಟ್ ಲೈಟ್ ಕಾರ್ಯಕ್ರಮ
9:30:- ಕ್ರೀಡಾಲೋಕ ಮುದ್ದಂಡ ಹಾಕಿ ಕಪ್ ವರ್ಲ್ಡ್ ಬುಕ್ ಆಫ್ ರೇಕಾರ್ಡ್ ಗೆ ಆಯ್ಕೆಯಾದ ಹಿನ್ನಲೆಯಲ್ಲಿ ಸಂಫಟಕರಾದ ಮುದ್ದಂಡ ಸುಬ್ಬಯ್ಯ ಅವರೊಂದಿಗೆ ಸಂವಾದ ಪ್ರಸ್ತುತಿ : ಭಾರತಿ ನಾಗರಮಠ್ (ಆಕಾಶವಾಣಿ ಬೆಂಗಳೂರು ಕೇಂದ್ರದ ಕೊಡುಗೆ)
10:00:- ಹಳ್ಳಿಹಾಡು - ಭಾಗವಹಿಸುತ್ತಾರೆ: ಜನಪದ ವಿದ್ವಾಂಸರಾದ ಡಾ.ಪಿ.ಕೆ.ರಾಜಶೇಖರ್ ಮತ್ತು ಸಂಗಡಿಗರು (ಕೊನೆಯ ಭಾಗ) ಪ್ರಸ್ತುತಿ : ಡಾ.ಮೈಸೂರು ಉಮೇಶ್
10:30:- ಸವಿನೆನಪು - ಹಳೆಯ ಕನ್ನಡ ಚಿತ್ರಗೀತೆಗಳು
11:05:- ಇಂಗ್ಲೀಷ್ ವಾರ್ತಾಪ್ರಸಾರ

19/05/2025

ದಿನಾಂಕ 20-05-2025 ರಂದು ಮಂಗಳವಾರ ಮೈಸೂರು ಆಕಾಶವಾಣಿಯಿಂದ ಪ್ರಸಾರವಾಗಲಿರುವ ಕಾರ್ಯಕ್ರಮಗಳು
ಬೆಳಿಗ್ಗೆ
6:05:- ಇಂಗ್ಲೀಷ್ ವಾರ್ತಾಪ್ರಸಾರ
6:10:- (ರಾಜ್ಯವ್ಯಾಪಿ) ಚಿಂತನ - (ಆಕಾಶವಾಣಿ ರಾಯಚೂರು ಕೇಂದ್ರದ ಕೊಡುಗೆ)
6:15:- ಗೀತಾರಾಧನ
6:35:- ಶ್ರದ್ಧೆಯ ಶಿಲ್ಪ” – ಕರ್ನಾಟಕದ ಪ್ರಾಚೀನ ದೇವಾಲಯಗಳ ಪರಿಚಯ ಮಾಲಿಕೆ - ಲೇಖನ ಮತ್ತು ಪ್ರಸ್ತುತಿ: ಟಿ. ಎಸ್. ಗೋಪಾಲ್ ಪ್ರಾಯೋಜಕರು: ಆದಮ್ಯ ಚೇತನ ಫೌಂಡೇಶನ್, ಬೆಂಗಳೂರು
6:40:- ಅರಿವಿನ ಶಿಖರ – ಸರ್ವಜ್ಞನ ತ್ರಿಪದಿಗಳನ್ನಾಧರಿಸಿದ ಬಾನುಲಿ ಸರಣಿ - ಗಾಯನ –ನಿತಿನ್ ರಾಜಾರಾಮ್ ಶಾಸ್ತ್ರೀ, ಬಿ.ಶ್ರೀರಾಂಭಟ್, ಕೆ.ಟಿ.ಉದಯಕಿರಣ್, ವ್ಯಾಖ್ಯಾನ – ಡಾ. ಜಿ. ಆರ್. ತಿಪ್ಪೇಸ್ವಾಮಿ
6:50:- ರೈತರಿಗೆ ಸಲಹೆ
6:55:- ಸಂಸ್ಕೃತ ವಾರ್ತಾಪ್ರಸಾರ
7:05:- ಪ್ರದೇಶ ಸಮಾಚಾರ
7:15:- ಕಾದಂಬರಿ ವಿಹಾರ: ಎಂ. ಆರ್. ಶ್ರೀನಿವಾಸಮೂರ್ತಿಯವರ ’ರಂಗಣ್ಣನ ಕನಸಿನ ದಿನಗಳು’ ಕಾದಂಬರಿಯ ಬಾನುಲಿ ಓದು. ಪ್ರಸ್ತುತಿ : ಉಮೇಶ್. ಎಸ್. ಎಸ್
7:30:- ಸೇವಾವಾಹಿನಿ
7:35:- ಕನ್ನಡ ವಾರ್ತಾಪ್ರಸಾರ
7:45:- ಕನ್ನಡ ಚಿತ್ರಗೀತೆಗಳು
8:30:- ಯೋಗ ಕುರಿತ ವಿಶೇಷ ಸರಣಿ – “ಮಹಾಯೋಗ” ವಿಷಯ – ಯೋಗ ಮತ್ತು ಮಾನಸಿಕ ಆರೋಗ್ಯ
ಭಾಗವಹಿಸುತ್ತಾರೆ: ಸಂಗೀತ ಪ್ರಸಾದ್ - ನಿರ್ಮಾಣ- ನಂದನ್ ಕುಮಾರ್ ಎಲ್. ಒ
8:35:- ಕರೆಗೊಂದು ಗೀತೆ – ಶ್ರೋತೃಗಳ ಮೆಚ್ಚಿನ ಚಿತ್ರಗೀತೆಗಳ ನೇರ ಫೋನ್ ಇನ್ ಕಾರ್ಯಕ್ರಮ
10:00:- ಕರ್ನಾಟಕ ಶಾಸ್ತ್ರೀಯ ಸಂಗೀತ : ಕಲಾವತಿ ಅವಧೂತ್ - ಹಾಡುಗಾರಿಕೆ
10:30:- ಅಪೋಲೋ ಬಿ.ಜಿ.ಎಸ್ ಆಸ್ಪತ್ರೆ ಆರೋಗ್ಯ ಕಾರ್ಯಕ್ರಮ - ವಿಷಯ : ವಿಶ್ವ ತಂಬಾಕು ರೈತ ದಿನ – ತಂಬಾಕು ಸೇವನೆಯಿಂದ ಆರೋಗ್ಯದ ಮೇಲೆ ಆಗುವ ದುಷ್ಪರಿಣಾಮಗಳು ಮತ್ತು ಚಿಕಿತ್ಸೆ - ಭಾಗವಹಿಸುವ ತಜ್ಞರು ಡಾ.ಅವಿನಾಶ್.ಆರ್, ಕನ್ಸಲ್ಟೆಂಟ್ ಪಲ್ಮನಾಲಜಿಸ್ಟ್ - ನಡೆಸಿಕೊಡುತ್ತಾರೆ: ಬೇದ್ರೆ ಮಂಜುನಾಥ್ - ಪ್ರಾಯೋಜಕರು: ಅಪೋಲೋ ಬಿ.ಜಿ.ಎಸ್ ಆಸ್ಪತ್ರೆ, ಕುವೆಂಪುನಗರ ಮೈಸೂರು
11:00:- ನಿಮ್ಮೊಂದಿಗೆ ಮೈಸೂರು ಆಕಾಶವಾಣಿ – ಕಥೆಯಲ್ಲಿದೆ ಉತ್ತರ - ಪ್ರಸ್ತುತಿ : ಪ್ರಭುಸ್ವಾಮಿ ಮಳೀಮಠ್ ಹಾಗೂ ಕಾರ್ತಿಕ್. ಎಂ. ಎಸ್
12:05:- (ರಾಜ್ಯವ್ಯಾಪಿ) ವನಿತಾ ವಿಹಾರ: ನಾನು ನನ್ನ ಕಂಪನಿ – ಯೋಗ ತರಬೇತಿ ಸಂಸ್ಥೆ ನಡೆಸುತ್ತಿರುವ ಕಾಂಚನಗಂಗಾ ಅವರೊಂದಿಗೆ ಮಾತುಕತೆ. ಪ್ರಸ್ತುತಿ : ಸಹನ (ಆಕಾಶವಾಣಿ ಮೈಸೂರು ಕೇಂದ್ರದ ಕೊಡುಗೆ)
12:35:- ದೇವರನಾಮಗಳು - ವಾಣಿ ಅರವಿಂದ್
12:45:- ಕನ್ನಡದಲ್ಲಿ ಭಾಷಣ -
1:00:- ಪ್ರಗತಿ ಪಥ – ಕೇಂದ್ರ ಸರ್ಕಾರದ ವಿವಿಧ ಅಭಿವೃದ್ಧಿ ಯೋಜನೆಗಳ ಸರಣಿ – ಪ್ರಧಾನಮಂತ್ರಿ ಸಾವರಿನ್ ಗೋಲ್ಡ್ ಬಾಂಡ್ ಯೋಜನೆ ಕುರಿತು ಮಾಹಿತಿ (ಆಕಾಶವಾಣಿ ಧಾರವಾಡ ಕೇಂದ್ರದ ಕೊಡುಗೆ)
1:10:- ಕನ್ನಡ ವಾರ್ತಾಪ್ರಸಾರ
1:20:- ಭಾವಗೀತೆಗಳು - ಸುನೀತಾ. ಎಸ್
1:30:- ಸಂದೇಶ ಆಧಾರಿತ ಶ್ರೋತೃಗಳ ಮೆಚ್ಚಿನ ಚಿತ್ರಗೀತೆಗಳ ಕಾರ್ಯಕ್ರಮ
2:00:- ಮಿಡ್ ಡೇ ನ್ಯೂಸ್
2:15:- ದೋ ಪೆಹರ್ ಕಿ ಸಮಾಚಾರ್
2:30:- ಪ್ರದೇಶ ಸಮಾಚಾರ
2:40:- ಚಿತ್ರಗೀತೆಗಳು
3:00:- ಕರ್ನಾಟಕ ಶಾಸ್ತ್ರೀಯ ಸಂಗೀತ: ಎ.ಕೆ.ಸಿ.ನಟರಾಜನ್ – ಕ್ಲ್ಯಾರಿಯೋನೆಟ್ ವಾದನ
3:30:- ರಾಷ್ಟ್ರೀಯ ಶೈಕ್ಷಣಿಕ ಕಾರ್ಯಕ್ರಮ “ಉಮಂಗ್” ಪ್ರಾಯೋಜಕರು : CIET & NCERT New Delhi
4:00:- ಕಥಾಕಾಲಕ್ಷೇಪ – ರಾಮಾಯಣ ಅರಣ್ಯಕಾಂಡ - ಪ್ರಸ್ತುತಿ – ವಿದ್ವಾನ್. ಆರ್. ಗುರುರಾಜುಲು ನಾಯ್ಡು
5:05:- ಸಂದೇಶ ಆಧಾರಿತ ಶ್ರೋತೃಗಳ ಮೆಚ್ಚಿನ ಚಿತ್ರಗೀತೆಗಳ ಕಾರ್ಯಕ್ರಮ
6:05:- ಇಂಗ್ಲೀಷ್ ವಾರ್ತಾಪ್ರಸಾರ
6:10:- ಶ್ರದ್ಧೆಯ ಶಿಲ್ಪ” – ಕರ್ನಾಟಕದ ಪ್ರಾಚೀನ ದೇವಾಲಯಗಳ ಪರಿಚಯ ಮಾಲಿಕೆ ಲೇಖನ ಮತ್ತು ಪ್ರಸ್ತುತಿ: ಟಿ. ಎಸ್. ಗೋಪಾಲ್ ಪ್ರಾಯೋಜಕರು: ಆದಮ್ಯ ಚೇತನ ಫೌಂಡೇಶನ್, ಬೆಂಗಳೂರು
6:20:- ಸಂಸ್ಕೃತ ವಾರ್ತಾಪ್ರಸಾರ
6:30:- ಜಿಲ್ಲಾ ವಾರ್ತಾಪತ್ರ
6:40:- ಪ್ರದೇಶ ಸಮಾಚಾರ
6:50:- ಕೃಷಿರಂಗ - ಭಾರತ ಸರ್ಕಾರದ ಕೃಷಿ ಹಾಗೂ ರೈತ ಕಲ್ಯಾಣ ಸಚಿವಾಲಯ ಪ್ರಾಯೋಜಿತ ಕಾರ್ಯಕ್ರಮ ಕಿಸಾನ್ ವಾಣಿ - ಸುಧಾರಿತ ಹಿಪ್ಪುನೇರಳೆ ತಳಿಗಳು – ಈ ಕುರಿತು ಮೈಸೂರಿನ ಕೇಂದ್ರ ರೇಷ್ಮೆ ಸಂಶೋಧನೆ ಹಾಗೂ ತರಬೇತಿ ಸಂಸ್ಥೆಯ ವಿಜ್ಞಾನಿ ಡಾ.ಎಂ.ಕೆ.ರಘುನಾಥ್ ಅವರೊಂದಿಗೆ ಸಂದರ್ಶನ ಸಂದರ್ಶಕರು: ಎನ್. ಕೇಶವಮೂರ್ತಿ
7:35:- ಕನ್ನಡ ವಾರ್ತಾಪ್ರಸಾರ
7:45:- ಮೈಸೂರು ಜಂಕ್ಷನ್ – ಸಾಪ್ತಾಹಿಕ ಸಂಚಿಕೆ - ಪ್ರಸ್ತುತಿ : ದಿಗ್ವಿಜಯ್ .ಬಿ
8:00:- ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ – ಪಂಡಿತ್ ರಘುನಾಥ್ ಸೇಠ್ – ಬಾನ್ಸುರಿ ವಾದನ
8:30:- ಹಿಂದಿ ಚಿತ್ರಗೀತೆಗಳು
8:45:- ಸಮಾಚಾರ್ ಸಂಧ್ಯಾ
9:00:- ನ್ಯೂಸ್ ಅಟ್ ನೈನ್
9:15:- ಸ್ಪಾಟ್ ಲೈಟ್ ಕಾರ್ಯಕ್ರಮದ ಕನ್ನಡ ಅವತರಣಿಕೆ
9:30:- ಕರ್ನಾಟಕ ಶಾಸ್ತ್ರೀಯ ಸಂಗೀತ : ವಿ.ಕೃಷ್ಣಮೂರ್ತಿ – ನಾಗಸ್ವರ ವಾದನ - ಎಂ.ವಿ. ಗುರುರಾಜ್ - ಡೋಲು
10:00:- ಚೈತ್ರವನ – ಲಕ್ಷ್ಮೀಶನ ಜೈಮಿನಿ ಭಾರತದ ಸಮಗ್ರ ವಾಚನ ಹಾಗೂ ವ್ಯಾಖ್ಯಾನ - ಪ್ರಸ್ತುತಿ : ಡಾ. ಎ. ಎಸ್. ಶಂಕರನಾರಾಯಣ
10:30:- ಸವಿನೆನಪು - ಹಳೆಯ ಕನ್ನಡ ಚಿತ್ರಗೀತೆಗಳು
11:05:- ಇಂಗ್ಲೀಷ್ ವಾರ್ತಾಪ್ರಸಾರ

18/05/2025

ದಿನಾಂಕ 19-05-2025 ರಂದು ಸೋಮವಾರ ಮೈಸೂರು ಆಕಾಶವಾಣಿಯಿಂದ ಪ್ರಸಾರವಾಗಲಿರುವ ಕಾರ್ಯಕ್ರಮಗಳು
ಬೆಳಿಗ್ಗೆ
6:05:- ಇಂಗ್ಲೀಷ್ ವಾರ್ತಾಪ್ರಸಾರ
6:10:- (ರಾಜ್ಯವ್ಯಾಪಿ) ಚಿಂತನ - ವೀರಣ್ಣ ಸಿ ಹುರಕಡ್ಲಿ (ಆಕಾಶವಾಣಿ ಹೊಸಪೇಟೆ ಕೇಂದ್ರದ ಕೊಡುಗೆ)
6:15:- ಗೀತಾರಾಧನ
6:35:- “ಆಧಾರ ಶಿಲೆ” – ಮೈಸೂರಿನ ಸುತ್ತಲಿನ ಪ್ರಾಗೈತಿಹಾಸಿಕ ತಾಣಗಳ ಪರಿಚಯ ಸರಣಿ - ಪ್ರಸ್ತುತಿ : ಡಾ. ರಾಮದಾಸ್ ರೆಡ್ಡಿ
6:40:- ಅರಿವಿನ ಶಿಖರ – ಸರ್ವಜ್ಞನ ತ್ರಿಪದಿಗಳನ್ನಾಧರಿಸಿದ ಬಾನುಲಿ ಸರಣಿ - ಗಾಯನ – ಅಂಬಯ್ಯ ನುಲಿ, ದೀಪಿಕಾ ಪಾಂಡುರಂಗಿ ಮತ್ತು ಅಮೃತ ನಿತಿನ್ ಶಾಸ್ತ್ರೀ - ವ್ಯಾಖ್ಯಾನ – ಕೆ. ಎಲ್. ಪದ್ಮಿನಿ ಹೆಗಡೆ
6:50:- ರೈತರಿಗೆ ಸಲಹೆ
6:55:- ಸಂಸ್ಕೃತ ವಾರ್ತಾಪ್ರಸಾರ
7:05:- ಪ್ರದೇಶ ಸಮಾಚಾರ
7:15:- “ಭರವಸೆ ಹೊನಲು – ವೈದ್ಯರ ಕಿವಿಮಾತು” ಪ್ರಾಯೋಜಿತ ಕಾರ್ಯಕ್ರಮ - ಪ್ರಾಯೋಜಕರು – ಟ್ರಸ್ಟ್‌ವೆಲ್ ಆಸ್ಪತ್ರೆ, ಜೆ. ಸಿ. ರಸ್ತೆ, ಬೆಂಗಳೂರು - ಮಕ್ಕಳಲ್ಲಿ ಉಸಿರಾಟದ ತೊಂದರೆಗಳು ಕುರಿತು ಬೆಂಗಳೂರಿನ Trust well hospital ನ ವೈದ್ಯರಾದ ಡಾ.ಚಂದ್ರಶೇಖರ್ ಅವರೊಡನೆ ಸಂದರ್ಶನ -ಸಂದರ್ಶಕರು : ನಿರ್ಮಲ .ಎಸ್
7:30:- ಸೇವಾವಾಹಿನಿ
7:35:- ಕನ್ನಡ ವಾರ್ತಾಪ್ರಸಾರ
7:45:- ಚಿತ್ರಗೀತೆಗಳು
8:00:- ಸಮಾಚಾರ್ ಪ್ರಭಾತ್
8:15:- ಮಾರ್ನಿಂಗ್ ನ್ಯೂಸ್
8:30:- ಯೋಗ ಕುರಿತ ವಿಶೇಷ ಸರಣಿ – “ಮಹಾಯೋಗ” ಯೋಗ ಮತ್ತು ಆಸ್ತಮಾ
ಭಾಗವಹಿಸುತ್ತಾರೆ – ಸಂಗೀತ ನಾಯಕ್ ನಿರ್ಮಾಣ – ನಂದನ್ ಕುಮಾರ್. ಎಲ್. ಒ
8:35:- ಚಿತ್ರಗೀತೆಗಳು
9:00:- ನೆನಪಿನಗಳ (ಧ್ವನಿ ಭಂಡಾರದಿಂದ) ಖ್ಯಾತ ಆಂಗ್ಲ ಬರಹಗಾರರಾದ ಡಾ.ಜಿ.ಕೆ.ನಾರಾಯಣ್ ಅವರೊಂದಿಗೆ
ಡಾ.ಯು.ಜಿ.ಅನಂತಮೂರ್ತಿ ಅವರು ಇಂಗ್ಲೀಷ್ ನಲ್ಲಿ ನಡೆಸಿದ್ದ ಸಂವಾದ
ನಂತರ ಚಿತ್ರಗೀತೆಗಳು
10:00:- ಕರ್ನಾಟಕ ಶಾಸ್ತ್ರೀಯ ಸಂಗೀತ : ಕೆ.ಸುಧಾ – ಹಾಡುಗಾರಿಕೆ
10:30:- ಹಿಂದಿ ಚಿತ್ರಗೀತೆಗಳು
11:00:- ನಿಮ್ಮೊಂದಿಗೆ ಮೈಸೂರು ಆಕಾಶವಾಣಿ – ಗೇಮ್ ಷೋ - ಪ್ರಸ್ತುತಿ : ಬಿ. ದಿಗ್ವಿಜಯ್ ಮತ್ತು ಚಿನ್ಮಯಿ. ಕೆ. ಎಸ್
12:00:- ಪ್ರದೇಶ ಸಮಾಚಾರ
12:05:- (ರಾಜ್ಯವ್ಯಾಪಿ) ವನಿತಾ ವಿಹಾರ – ಮಗಳು ನಮ್ಮ ಮನೆಯವಳು “ಮಾಲತಿ ಹೆಗಡೆ ಅವರಿಂದ ಭಾಷಣ ನಂತರ ಅತ್ತೆ ಮನೆಯಲ್ಲಿ ಹೇಗಿರಬೇಕು? ಕುರಿತು ಮಾತನಾಡುತ್ತಾರೆ ಲಲಿತಾ ಬೆಟಗೇರಿ (ಆಕಾಶವಾಣಿ ಧಾರವಾಡ ಕೇಂದ್ರದ ಕೊಡುಗೆ)
12:35:- ದೇವರನಾಮಗಳು
12:45:- ನಮ್ಮ ಆರೋಗ್ಯ : ಸೋರಿಯಾಟಿಕ್ ಆರ್ ಥ್ರೈಟಿಸ್ – ಲಕ್ಷಣಗಳು ಮತ್ತು ಚಿಕಿತ್ಸೆ ಕುರಿತು ಮೈಸೂರಿನ ರ್ಹುಮೆಟಾಲಜಿಸ್ಟ್ ಡಾ.ಕೆ.ಎನ್.ಸಂಗೀತಾ ಅವರೊಂದಿಗೆ ಮಾತುಕತೆ ಇವರೊಂದಿಗೆ ಭಾಗವಹಿಸುತ್ತಾರೆ – ಬೇದ್ರೆ ಮಂಜುನಾಥ್
1:00:- ಪ್ರಗತಿಪಥ - ಕೇಂದ್ರ ಸರ್ಕಾರದ ಅಭಿವೃದ್ಧಿ ಯೋಜನೆಗಳ ಕುರಿತ ಕಾರ್ಯಕ್ರಮ ಸರಣಿ - ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ಕುರಿತು ಮಾತನಾಡುತ್ತಾರೆ ಪತ್ರಕರ್ತರಾದ ಎಮ್.ಟಿ.ಯೋಗೇಶ್ ಕುಮಾರ್
(ಆಕಾಶವಾಣಿ ಮೈಸೂರು ಕೇಂದ್ರದ ಕೊಡುಗೆ)
1:10:- ಕನ್ನಡ ವಾರ್ತಾಪ್ರಸಾರ
1:20:- ಭಾವಗೀತೆಗಳು - ಟಿ.ಎಸ್.ಸ್ನೇಹ
1:30:- ಸಂದೇಶ ಆಧಾರಿತ ಶ್ರೋತೃಗಳ ಮೆಚ್ಚಿನ ಚಿತ್ರಗೀತೆಗಳ ಕಾರ್ಯಕ್ರಮ
2:00:- ಮಿಡ್ ಡೇ ನ್ಯೂಸ್
2:15:- ದೊ ಪೆಹರ್ ಕೆ ಸಮಾಚಾರ್
2:30:- ಪ್ರದೇಶ ಸಮಾಚಾರ
2:40:- ಚಿತ್ರಗೀತೆಗಳು
3:00:- ಕರ್ನಾಟಕ ಶಾಸ್ತ್ರೀಯ ಸಂಗೀತ: ಎ ಪದ್ಮಾವತಿ – ವೀಣಾ ವಾದನ
3:30:- ರಾಷ್ಠ್ರೀಯ ಶೈಕ್ಷಣಿಕ ಕಾರ್ಯಕ್ರಮ ಸರಣಿ – ಉಮಂಗ್ - ಪ್ರಾಯೋಜಕರು: ಸಿ ಐ ಇ ಟಿ, ಎನ್ ಸಿ ಇ ಆರ್ ಟಿ, ನವದೆಹಲಿ
4:00:- ಮಹಿಳಾರಂಗ - “ಅಕ್ಕಾ ಕೇಳವ್ವ” – ಮಹಿಳೆಯರ ಕೋರಿಕೆಯ ಚಿತ್ರಗಳನ್ನಾಧರಿಸಿದ ಕಾರ್ಯಕ್ರಮ. ಪ್ರಸ್ತುತಿ : ಜಾಂಪಣ್ಣ ಆಶೀಹಾಳ್
4:30:- ಹಿಂದಿ ಚಿತ್ರಗೀತೆಗಳು
4:45:- ಹಿಂದಿ ಪಾಠ – ಡಾ.ಜಯಂತಿಪ್ರಸಾದ್ ನೌಟಿಯಾಲ್
ಸಂಜೆ
5:05:- ಸಂದೇಶ ಆಧಾರಿತ ಶ್ರೋತೃಗಳ ಮೆಚ್ಚಿನ ಚಿತ್ರಗೀತೆಗಳ ಕಾರ್ಯಕ್ರಮ
6:05:- ಇಂಗ್ಲೀಷ್ ವಾರ್ತಾಪ್ರಸಾರ
6:10:- “ಆಧಾರ ಶಿಲೆ” – ಮೈಸೂರಿನ ಸುತ್ತಲಿನ ಪ್ರಾಗೈತಿಹಾಸಿಕ ತಾಣಗಳ ಪರಿಚಯ ಸರಣಿ - ಪ್ರಸ್ತುತಿ : ಡಾ. ರಾಮದಾಸ್ ರೆಡ್ಡಿ
6:20:- ಸಂಸ್ಕೃತ ವಾರ್ತಾಪ್ರಸಾರ
6:30:- ಜಿಲ್ಲಾ ವಾರ್ತಾಪತ್ರ
6:50:- ಕೃಷಿರಂಗ - ಮುಂಗಾರಿಗೆ ಕೃಷಿ ಇಲಾಖೆ ಯೋಜನೆಗಳನ್ನು ಕುರಿತ ನೇರ ಫೋನ್ ಇನ್ ಕಾರ್ಯಕ್ರಮ. ಭಾಗವಹಿಸುತ್ತಾರೆ – ಮೈಸೂರು ಜಿಲ್ಲಾ ಜಂಟಿ ಕೃಷಿ ನಿರ್ದೇಶಕರಾದ ಕೆ.ಹೆಚ್.ರವಿ - ಪ್ರಸ್ತುತಿ : ಎನ್. ಕೇಶವಮೂರ್ತಿ
7:35:- ಕನ್ನಡ ವಾರ್ತಾಪ್ರಸಾರ
7:45:- ಚಿತ್ರಗೀತೆಗಳು
8:00:- ಯುವವಾಣಿ –
8:30:- ಹಿಂದಿ ಚಿತ್ರಗೀತೆಗಳು
8:45:- ಸಮಾಚಾರ್ ಸಂಧ್ಯಾ
9:00:- ನ್ಯೂಸ್ ಅಟ್ ನೈನ್
9:15:- ಸ್ಪಾಟ್ ಲೈಟ್ ಕಾರ್ಯಕ್ರಮ
9:30:- ಕರ್ನಾಟಕ ಶಾಸ್ತ್ರೀಯ ಸಂಗೀತ : ಮಹತಿ.ಎಸ್ - ಹಾಡುಗಾರಿಕೆ
10:00:- ಗದಾಯುದ್ಧ : ರಂಗನಾಟಕದ ಬಾನುಲಿ ರೂಪ - ಪ್ರಸ್ತುತಿ : ಮಂಡ್ಯದ, ರಂಗಕಲಾ ಟ್ರಸ್ಟಿನ ಕಲಾವಿದರು
10:30:- ಸವಿನೆನಪು – ಹಳೆಯ ಕನ್ನಡ ಚಿತ್ರಗೀತೆಗಳು
11:05:- ಇಂಗ್ಲಿಷ್ ವಾರ್ತಾಪ್ರಸಾರ

Address

Yadavagiri
Mysore
570020

Alerts

Be the first to know and let us send you an email when Akashavani Mysore posts news and promotions. Your email address will not be used for any other purpose, and you can unsubscribe at any time.

Contact The Business

Send a message to Akashavani Mysore:

Share

Category