Akashavani Mysore

Akashavani Mysore Contact information, map and directions, contact form, opening hours, services, ratings, photos, videos and announcements from Akashavani Mysore, Radio Station, Mysore.

ಲೋಕೋ ಬಿನ್ನರುಚಿಃ. ಹಾಗೆಂದೇ ನಿಮ್ಮ ಮೆಚ್ಚಿನ ಆಕಾಶವಾಣಿಯಲ್ಲಿದೆ ಎಲ್ಲ ಬಗೆಯ ರುಚಿ- ಪರಮಾನ್ನದಿಂದ ಪಾರಮಾರ್ಥದವರೆಗೆ. ಒಂದಿಷ್ಟು ಮನರಂಜನೆ, ಬಹಳಷ್ಟು ಕಲಿಕೆ, ನಿತ್ಯ ವಿಷಯಗಳ ಗ್ರಹಿಕೆ, ಹೊಸ ವಿಷಯಗಳ ಮನವರಿಕೆ, ಅರಿತವರಿಂದ ಮಾಹಿತಿ, ಅರಿಯದವರಲ್ಲಿ ಜಾಗೃತಿ. ಭಿನ್ನ ಅಭಿರುಚಿಯ, ಸಂಪನ್ನ ಸಂಸ್ಕೃತಿಯ ಅನಾವರಣ, ಮಧುರ ಗೀತೆಗಳ, ಮನೋಜ್ಞ ನಾಟಕಗಳ ಹೂರಣ... ಕೇಳಿದವರು ಹೇಳ್ತಾರೆ, ಇಷ್ಟೇ ಅಲ್ಲ- ಇನ್ನೂ ಬಹಳಷ್ಟು! ನೀವೂ ಕೇಳಿ FM 100.6 ರಲ್ಲಿ ಆಕಾಶವಾಣಿ ಮೈಸೂರು

17/07/2025

ದಿನಾಂಕ 18-07-2025 ರಂದು ಶುಕ್ರವಾರ ಮೈಸೂರು ಆಕಾಶವಾಣಿಯಿಂದ ಪ್ರಸಾರವಾಗಲಿರುವ ಕಾರ್ಯಕ್ರಮಗಳು
ಬೆಳಿಗ್ಗೆ
6:05:- ಇಂಗ್ಲೀಷ್ ವಾರ್ತಾಪ್ರಸಾರ
6:10:- (ರಾಜ್ಯವ್ಯಾಪಿ) ಚಿಂತನ - ಬಾಲಸುಬ್ರಹ್ಮಣ್ಯ ಕಂಜರ್ಪಣೆ (ಆಕಾಶವಾಣಿ ಮಡಿಕೇರಿ ಕೇಂದ್ರದ ಕೊಡುಗೆ)
6:15:- ಗೀತಾರಾಧನ
6:35:- “ಸಾಧನ - ಶೋಧನ” – ಗ್ರಾಮೀಣ ಪರಿಸರದ ಉಪಕರಣಗಳ ಪರಿಚಯ ಮಾಲಿಕೆ - ಲೇಖನ : ಡಾ. ಎಂ. . ಚಿಕ್ಕಮಾಧು - ಪ್ರಸ್ತುತಿ : ಡಾ. ಮೈಸೂರು ಉಮೇಶ್ಎನ್
6:40:- ಅರಿವಿನ ಶಿಖರ – ಸರ್ವಜ್ಞನ ತ್ರಿಪದಿಗಳನ್ನಾಧರಿಸಿದ ಬಾನುಲಿ ಸರಣಿ ಗಾಯನ – ನಿತಿನ್ ರಾಜಾರಾಂಶಾಸ್ತ್ರಿ, ಸದಾಶಿವ ಪಾಟೀಲ್ - ವ್ಯಾಖ್ಯಾನ – ಮೊರಬರ ಮಲ್ಲಿಕಾರ್ಜುನ
6:55:- ಸಂಸ್ಕೃತ ವಾರ್ತಾಪ್ರಸಾರ
7:05:- ಪ್ರದೇಶ ಸಮಾಚಾರ
7:15:- ಭಾವಗೀತೆಗಳು
7:30:- ಸೇವಾವಾಹಿನಿ
7:35:- ಕನ್ನಡ ವಾರ್ತಾಪ್ರಸಾರ
7:45:- ಚಿತ್ರಗೀತೆಗಳು
8:00:- ಸಮಾಚಾರ್ ಪ್ರಭಾತ್
8:15:- ಮಾರ್ನಿಂಗ್ ನ್ಯೂಸ್
8:30:- ಚಿತ್ರಗೀತೆಗಳು
9:05:- SARCOMA ಜಾಗೃತಿ – ಪ್ರಾಯೋಜಿತ ಕಾರ್ಯಕ್ರಮ - ಪ್ರಾಯೋಜಕರು: ಇಂಡಿಯನ್ ಕ್ಯಾನ್ಸರ್ ಸೊಸೈಟಿ, ಕರ್ನಾಟಕ ಚಾಪ್ಟರ್
9:10:- ನಮ್ಮ ಆರೋಗ್ಯ – ’’ಸ್ಥೂಲಕಾಯದವರನ್ನು ಕಾಡುವ ಶ್ವಾಸಕೋಶದ ತೊಂದರೆಗಳು, ಪರಿಹಾರ ಮತ್ತು ಚಿಕಿತ್ಸೆ’ ಕುರಿತು ಶ್ವಾಸಕೋಶ ತಜ್ಞರಾದ ಡಾ.ಆರ್.ಲಕ್ಷ್ಮೀನರಸಿಂಹನ್ ಅವರೊಂದಿಗೆ ಮಾತುಕತೆ ಮತ್ತು ’ಫೆಬ್ರಾಯ್ಲ್ ಸೀಜರ್ಸ್ ಅಂದರೆ ಅತಿಯಾದ ಜ್ವರದಿಂದ ಕಾಣಿಸಿಕೊಳ್ಳುವ ಫಿಟ್ಸ್’ ಕುರಿತು ಮೈಸೂರಿನ ಮಕ್ಕಳ ನರರೋಗ ತಜ್ಞರಾದ ಡಾ.ಅನುಷಾ ರಾಜ್.ಕೆ ಅವರೊಂದಿಗೆ ಮಾತುಕತೆ. ಇವರೊಂದಿಗೆ ಭಾಗವಹಿಸುತ್ತಾರೆ :ಬೇದ್ರೆ ಮಂಜುನಾಥ್
9:40:- ಗಾಂಧಿಸ್ಮೃತಿ
9:45:- ಚಿತ್ರಗೀತೆಗಳು
10:00:- ಕರ್ನಾಟಕ ಶಾಸ್ತ್ರೀಯ ಸಂಗೀತ : ಎಲ್.ಅರ್ಚನಾ – ಹಾಡುಗಾರಿಕೆ - ಸಿ.ವಿ.ಶೃತಿ – ವೈಯೋಲಿನ್ - ಜಿ.ಎಸ್.ರಾಮನುಜಂ – ಮೃದಂಗ - ಟಿ.ಎ.ರಾಮಾನುಜನ್ - ಮೋರ್ಚಿಂಗ್
11:00:- ನಿಮ್ಮೊಂದಿಗೆ ಮೈಸೂರು ಆಕಾಶವಾಣಿ – “ಕಾಮನ ಬಿಲ್ಲು” – ಬದುಕಿನ ಬಣ್ಣಗಳ ಚಿತ್ತಾರ.
ಪ್ರಸ್ತುತಿ : ಜಿ.ಎನ್.ಮಂಜುನಾಥ್
12:00:- ಪ್ರದೇಶ ಸಮಾಚಾರ
12:05:- (ರಾಜ್ಯವ್ಯಾಪಿ) ವನಿತಾ ವಿಹಾರ – ಕಲಬುರಗಿಯ ಗಾಜಿಪುರದ ಶ್ರೀ ಪಂಚಾಕ್ಷರಿ ಬೀದಿ ಬಸವೇಶ್ವರ ಅಕ್ಕನ ಬಳಗದ ಸದಸ್ಯೆಯರಿಂದ ಕಾರ್ಯಕ್ರಮ ವೈವಿದ್ಯ (ಆಕಾಶವಾಣಿ ಕಲ್ಬುರ್ಗಿ ಕೇಂದ್ರದ ಕೊಡುಗೆ)
12:35:- ದೇವರನಾಮಗಳು
12:45:- ಕಾದಂಬರಿ ವಿಹಾರ: ಎಂ. ಆರ್. ಶ್ರೀನಿವಾಸಮೂರ್ತಿಯವರ ’ರಂಗಣ್ಣನ ಕನಸಿನ ದಿನಗಳು’ ಕಾದಂಬರಿಯ ಬಾನುಲಿ ಓದು. ಪ್ರಸ್ತುತಿ : ಉಮೇಶ್. ಎಸ್. ಎಸ್
1:00:- (ರಾಜ್ಯವ್ಯಾಪಿ) ಪ್ರಗತಿ ಪಥ – ಕೇಂದ್ರ ಸರ್ಕಾರದ ಅಭಿವೃದ್ಧಿ ಯೋಜನೆಗಳನ್ನು ಕುರಿತ ಸರಣಿ - ಪಾರಂಪಾರಿಕ ಕೃಷಿ ವಿಕಾಸ ಯೋಜನೆ ಕುರಿತು ಮಾಹಿತಿ (PKVY).(ಆಕಾಶವಾಣಿ ಕಲ್ಬುರ್ಗಿ ಕೇಂದ್ರದ ಕೊಡುಗೆ)
1:10:- ಕನ್ನಡ ವಾರ್ತಾಪ್ರಸಾರ
1:20:- ಭಾವಗೀತೆಗಳು: ಸಿಂಚನ.ಎನ್
1:30:- ಸಂದೇಶ ಆಧಾರಿತ ಶ್ರೋತೃಗಳ ಮೆಚ್ಚಿನ ಚಿತ್ರಗೀತೆಗಳ ಕಾರ್ಯಕ್ರಮ
2:00:- ಮಿಡ್ ಡೇ ನ್ಯೂಸ್
2:15:- ದೋ ಪೆಹರ್ ಕಿ ಸಮಾಚಾರ್
2:30:- ಪ್ರದೇಶ ಸಮಾಚಾರ
2:40:- ದಾರಿ ದೀಪ – ಪ್ರಾಯೋಜಿತ ಕಾರ್ಯಕ್ರಮ - ಪ್ರಾಯೋಜಕರು – FEBA India
2:55:- ಸಿರಿಗನ್ನಡಂ ಗೆಲ್ಗೆ, ಪ್ರಸ್ತುತಿ : ಜಿ ಕೆ ರವೀಂದ್ರಕುಮಾರ್
3:00:- ಕರ್ನಾಟಕ ಶಾಸ್ತ್ರೀಯ ಸಂಗೀತ – ಶ್ರೀವಲ್ಸನ್.ಜೆ. ಮೆನನ್ - ಹಾಡುಗಾರಿಕೆ - ಎಸ್.ಈಶ್ವರ ವರ್ಮ – ವೈಯೋಲಿನ್ - ತಿರುವನಂತಪುರಂ.ವಿ.ಸುರೇಂದ್ರನ್ – ಮೃದಂಗ - ಉಡುಪಿ ಬಾಲಕೃಷ್ಣನ್ – ಘಟ - ಗೋವಿಂದ ಪ್ರಸಾದ್ - ಮೋರ್ಚಿಂಗ್
3:30:- ರಾಷ್ಟ್ರೀಯ ಶೈಕ್ಷಣಿಕ ಕಾರ್ಯಕ್ರಮ “ಉಮಂಗ್” ಪ್ರಾಯೋಜಕರು CIET & NCERT, New Delhi
4:00:- ಮಹಿಳಾರಂಗ: ಸಖೀ ಸಾಹಿತ್ಯ - ಭಾಗವಹಿಸುತ್ತಾರೆ : ಮೈಸೂರಿನ ಮಾನಸ ಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಉಪನ್ಯಾಸಕಿಯಾಗಿರುವ ಡಾ.ಶೈಲಾ.ಹೆಚ್.ಎಲ್ ಅವರೊಡನೆ ಸಂದರ್ಶನ - ಪ್ರಸ್ತುತಿ: ನೇತ್ರಾ.ಕೆ
4:30:- ಆಕಾಶವಾಣಿ ಕಿಸಾನ್ - ಬದಲಾಗುತ್ತಿರುವ ಭಾರತದ ಹೆಮ್ಮೆಯ - ಪ್ರಾಯೋಜಿತ ಕೃಷಿ ಸರಣಿ
ಸಂಜೆ
5:05:- ಸಂದೇಶ ಆಧಾರಿತ ಶ್ರೋತೃಗಳ ಮೆಚ್ಚಿನ ಚಿತ್ರಗೀತೆಗಳ ಕಾರ್ಯಕ್ರಮ
6:05:- ಇಂಗ್ಲೀಷ್ ವಾರ್ತಾಪ್ರಸಾರ
6:10:- “ಸಾಧನ - ಶೋಧನ” – ಗ್ರಾಮೀಣ ಪರಿಸರದ ಉಪಕರಣಗೌಳ ಪರಿಚಯ ಮಾಲಿಕೆ - ಲೇಖನ : ಡಾ. ಎಂ. ಎನ್. ಚಿಕ್ಕಮಾಧು - ಪ್ರಸ್ತುತಿ : ಡಾ. ಮೈಸೂರು ಉಮೇಶ್
6:20:- ಸಂಸ್ಕೃತ ವಾರ್ತಾಪ್ರಸಾರ
6:30:- ಅವಲೋಕನ
6:50:- (ರಾಜ್ಯವ್ಯಾಪಿ) ಕೃಷಿರಂಗ: ಹಲೋ ಕೃಷಿರಂಗ – ಪ್ರಾಯೋಜಿತ ನೇರ ಫೋನ್ ಇನ್ ಕಾರ್ಯಕ್ರಮ - ಪ್ರಾಯೋಜಕರು – ಕೃಷಿ ಇಲಾಖೆ, ಕರ್ನಾಟಕ ಸರ್ಕಾರ - ವಿಷಯ : ಕೃಷಿ ಹಾಗೂ ತೋಟಗಾರಿಕಾ ಬೆಳೆಗಳಲ್ಲಿ ಪೋಷಕಾಂಶಗಳ ಮಹತ್ವ - ಭಾಗವಹಿಸುತ್ತಾರೆ : ಬೆಂಗಳೂರಿನ ಗಾಂಧಿ ಕೃಷಿ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾದ ಡಾ.ಬಿ.ಬೋರಯ್ಯ. (ಆಕಾಶವಾಣಿ ಬೆಂಗಳೂರು ಕೇಂದ್ರದ ಕೊಡುಗೆ)
7:20:- ಕೃಷಿರಂಗ: ಪರಾಗ – ಬೇಸಾಯದ ಬದುಕು ಸರಾಗ - ಪ್ರಸ್ತುತಿ : ಆರ್ ಲೋಕೇಶ್ವರಿ
7:35:- ಕನ್ನಡ ವಾರ್ತಾಪ್ರಸಾರ
7:45:- ಆಲೂರು ದೊಡ್ಡ ನಿಂಗಪ್ಪ ಅವರಿಂದ ಸಣ್ಣಕಥೆ ’ಶಿವನ ಸಿನೆಮಾ ಕನಸು
8:00:- ರಸಮಂಜರಿ : “ಸಂಸ್ಕೃತ ಚಿತ್ರಮಂಜರಿ” ಪ್ರಸ್ತುತಿ: ದಿವಾಕರ ಹೆಗಡೆ
8:30:- ಹಿಂದಿ ಚಿತ್ರಗೀತೆಗಳು
8:45:- ಸಮಾಚಾರ್ ಸಂಧ್ಯಾ
9:00:- ನ್ಯೂಸ್ ಅಟ್ ನೈನ್
9:15:- Spot Light ಕಾರ್ಯಕ್ರಮ
9:30:- ಕರ್ನಾಟಕ ಶಾಸ್ತ್ರೀಯ ಸಂಗೀತ – ಎ.ಅನಂತಪದ್ಮನಾಭನ್ - ವೀಣಾವಾದನ
ಆಲ್ಹಪುರ.ಜಿ.ಚಂದ್ರಶೇಖರ ನಾಯರ್ – ಮೃದಂಗ - ಆದಿಚನಲ್ಲೂರ್.ಎನ್.ಅನಿಲ್ ಕುಮಾರ್ - ಘಟ
10:00:- ಜನಪದ ಸಂಗೀತ : ಮಳವಳ್ಳಿ ಮತ್ತು ಮಹದೇವಸ್ವಾಮಿ ಸಂಗಡಿಗರಿಂದ ಮಹದೇಶ್ವರನ ಕಥೆ
10:30:- ಸವಿನೆನಪು – ಹಳೆಯ ಕನ್ನಡ ಚಿತ್ರಗೀತೆಗಳು
11:05:- ಇಂಗ್ಲೀಷ್ ವಾರ್ತಾಪ್ರಸಾರ

16/07/2025

ದಿನಾಂಕ 17-07-2025 ರಂದು ಗುರುವಾರ ಮೈಸೂರು ಆಕಾಶವಾಣಿಯಿಂದ ಪ್ರಸಾರವಾಗಲಿರುವ ಕಾರ್ಯಕ್ರಮಗಳು
ಬೆಳಿಗ್ಗೆ
6:05:- ಇಂಗ್ಲೀಷ್ ವಾರ್ತಾಪ್ರಸಾರ
6:10:- (ರಾಜ್ಯವ್ಯಾಪಿ) ಚಿಂತನ - ಲಕ್ಷ್ಮಿ.ವಿ.ಭಟ್ (ಆಕಾಶವಾಣಿ ಮಂಗಳೂರು ಕೇಂದ್ರದ ಕೊಡುಗೆ)
6:15:- ಗೀತಾರಾಧನ
6:35:- “ಹೆಣ್ಣು ಮನಸು ಮಾಡಿದರೆ” – ಸಾಧಕ ಮಹಿಳೆಯರ ಪರಿಚಯ ಮಾಲಿಕೆ - ಪ್ರಸ್ತುತಿ : ಪ್ರೊಫೆಸರ್. ಸಿ. ನಾಗಣ್ಣ
6:40:- ಅರಿವಿನ ಶಿಖರ – ಸರ್ವಜ್ಞನ ತ್ರಿಪದಿಗಳನ್ನಾಧರಿಸಿದ ಬಾನುಲಿ ಸರಣಿ - ಗಾಯನ – ಎಂ.ರಾಘವೇಂದ್ರ, ಪಿ.ಸುರಭಿ - ವ್ಯಾಖ್ಯಾನ – ಡಾ. ಲತಾ ಮೈಸೂರು
6:55:- ಸಂಸ್ಕೃತ ವಾರ್ತಾಪ್ರಸಾರ
7:05:- ಪ್ರದೇಶ ಸಮಾಚಾರ
7:15:- ಹಸಿರು ಹೊನ್ನು ಪ್ರಾಯೋಜಿತ ಕಾರ್ಯಕ್ರಮ - ಪ್ರಾಯೋಜಕರು : ಅರಣ್ಯ ಇಲಾಖೆ ಕರ್ನಾಟಕ ಸರ್ಕಾರ
7:30:- ಸೇವಾವಾಹಿನಿ
7:35:- ಕನ್ನಡ ವಾರ್ತಾಪ್ರಸಾರ
7:45:- ಚಿತ್ರಗೀತೆಗಳು
8:00:- ಸಮಾಚಾರ್ ಪ್ರಭಾತ್
8:15:- ಮಾರ್ನಿಂಗ್ ನ್ಯೂಸ್
8:30:- ಚಿತ್ರಗೀತೆಗಳು
10:00:- ಕರ್ನಾಟಕ ಶಾಸ್ತ್ರೀಯ ಸಂಗೀತ : ಹೆಚ್.ಎನ್.ಭಾಸ್ಕರ್ ಅವರ ನಿರ್ದೇಶನದ ವಾದ್ಯವೃಂದ
10:30:- ನಮ್ಮ ಆರೋಗ್ಯ : ’ಮಕ್ಕಳಲ್ಲಿ ರಕ್ತನಷ್ಟಕ್ಕೆ ಕಾರಣಗಳು – ಲಕ್ಷಣಗಳು ಮತ್ತು ಚಿಕಿತ್ಸೆ’ ಕುರಿತು ತಿಳಿಸಿಕೊಡಲಿದ್ದಾರೆ ಮಕ್ಕಳ ಹೆಮೆಟಾಲಜಿಸ್ಟ್ ಮತ್ತು ಆಂಕಾಲಜಿಸ್ಟ್ ಡಾ.ವಸುಧಾ.ಎನ್.ಆರ್
ನಡೆಸಿಕೊಡುತ್ತಾರೆ : ತೇಜಸ್ವಿನಿ ಗಿರೀಶ್ ಈ ಕಾರ್ಯಕ್ರಮದ ಪ್ರಾಯೋಜಕರು : ರೈನಬೋ ಮಕ್ಕಳ ಆಸ್ಪತ್ರೆ,
ಮಾರತ್ ಹಳ್ಳಿ, ಬೆಂಗಳೂರು
11:00:- ನಿಮ್ಮೊಂದಿಗೆ ಮೈಸೂರು ಆಕಾಶವಾಣಿ – ಕಾಡಿನಲ್ಲಿನ ಕಥೆಗಳು - ಭಾಗವಹಿಸುತ್ತಾರೆ : ಧಾರವಾಡ ಜಿಲ್ಲೆಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಿ.ಯತೀಶ್ ಕುಮಾರ್ ಪ್ರಸ್ತುತಿ : ಶಾಂತಕುಮಾರ್. ಜಿ
12:00:- ಪ್ರದೇಶ ಸಮಾಚಾರ
12:05:- (ರಾಜ್ಯವ್ಯಾಪಿ) ವನಿತಾ ವಿಹಾರ – ಭದ್ರಾವತಿಯ ಮಿಲನ ಸಾಂಸ್ಕೃತಿಕ ಮಹಿಳಾ ವೇದಿಕೆಯ
ಸದಸ್ಯರಿಂದ ಕಾರ್ಯಕ್ರಮ ವೈವಿಧ್ಯ. (ಆಕಾಶವಾಣಿ ಭದ್ರಾವತಿ ಕೇಂದ್ರದ ಕೊಡುಗೆ)
12:35:- ದೇವರನಾಮ - ಕೆ.ಎಲ್.ಯತಿರಾಜ್
12:45:- ಚಿತ್ರಗೀತೆಗಳು
1:00:- (ರಾಜ್ಯವ್ಯಾಪಿ) ಪ್ರಗತಿ ಪಥ – ಕೇಂದ್ರ ಸರ್ಕಾರದ ಅಭಿವೃದ್ಧಿ ಯೋಜನೆಗಳನ್ನು ಕುರಿತ ಸರಣಿ - ಯುವ ಲೇಖಕರಿಗೆ ಇರುವ ಯೋಜನೆಗಳ ಕುರಿತು ಮಾಹಿತಿ (ಆಕಾಶವಾಣಿ ಧಾರವಾಡ ಕೇಂದ್ರದ ಕೊಡುಗೆ)
1:10:- ಕನ್ನಡ ವಾರ್ತಾಪ್ರಸಾರ
1:20:- ಭಾವಗೀತೆಗಳು: ಸಂಧ್ಯಾ.ಎಂ.ಎ
1:30:- ಸಂದೇಶ ಆಧಾರಿತ ಶ್ರೋತೃಗಳ ಮೆಚ್ಚಿನ ಚಿತ್ರಗೀತೆಗಳ ಕಾರ್ಯಕ್ರಮ
2:00:- ಮಿಡ್ ಡೇ ನ್ಯೂಸ್
2:15:- ದೋ ಪೆಹರ್ ಕಿ ಸಮಾಚಾರ್
2:30:- ಪ್ರದೇಶ ಸಮಾಚಾರ
2:40:- ಚಿತ್ರಗೀತೆಗಳು
3:00:- ಹಿಂದಿ ಚಿತ್ರಗೀತೆಗಳು
3:30:- ರಾಷ್ಟ್ರೀಯ ಶೈಕ್ಷಣಿಕ ಕಾರ್ಯಕ್ರಮ “ಉಮಂಗ್” ಪ್ರಾಯೋಜಕರು CIET & NCERT, New Delhi
4:00:- ಜನಪದ ಸಂಗೀತ: ಮೈಸೂರು ಗುರುರಾಜ್ ಮತ್ತು ಸಂಗಡಿಗರಿಂದ ಮೇಲುಕೋಟೆ ಚೆಲುವನಾರಾಯಣಸ್ವಾಮಿ ಹಾಡು
4:30:- ವಿಜ್ಞಾನ ಭಾರತಿ : 1) ಜೀವ ವಿಕಾಸದಗುಂಟ – ಈ ಬಗ್ಗೆ ಭಾಷಣ ಸಿಂಧೂಜಾ.ಜಿ.ಎಸ್ ಅವರಿಂದ. 2) ಪರ್ಯಾಯ ಇಂಧನ ಮೂಲಗಳು ಈ ಕುರಿತು ಮಾತನಾಡುತ್ತಾರೆ ನಂದಿನಿ.ಎಂ.ಎಸ್
ಸಂಜೆ
5:05:- ಸಂದೇಶ ಆಧಾರಿತ ಶ್ರೋತೃಗಳ ಮೆಚ್ಚಿನ ಚಿತ್ರಗೀತೆಗಳ ಕಾರ್ಯಕ್ರಮ
6:05:- ಇಂಗ್ಲೀಷ್ ವಾರ್ತಾಪ್ರಸಾರ
6:10:- ಹೆಣ್ಣು ಮನಸು ಮಾಡಿದರೆ” – ಸಾಧಕ ಮಹಿಳೆಯರ ಪರಿಚಯ ಮಾಲಿಕೆ - ಪ್ರಸ್ತುತಿ : ಪ್ರೊಫೆಸರ್. ಸಿ. ನಾಗಣ್ಣ ನಿರ್ಮಾಣ – ಜಾಂಪಣ್ಣ ಆಶೀಹಾಳ್
6:20:- ಸಂಸ್ಕೃತ ವಾರ್ತಾಪ್ರಸಾರ
6:30:- ಜಿಲ್ಲಾ ವಾರ್ತಾಪತ್ರ
6:50:- ಕೃಷಿರಂಗ: ಕಿಸಾನ್ ವಾಣಿ – ಪ್ರಾಯೋಜಕರು: ಭಾರತ ಸರ್ಕಾರದ ಕೃಷಿ ಹಾಗೂ ರೈತ ಕಲ್ಯಾಣ ಸಚಿವಾಲಯ. “ನಂ ಕಂಪನಿ” - ರೈತ ಉತ್ಪಾದಕ ಸಂಸ್ಥೆಗಳ ಸಬಲೀಕರಣ ಕುರಿತ ಬಾನುಲಿ ಸರಣಿ. ನಂ ಕಂಪನಿ ಬಾನುಲಿ ಸರಣಿಯ ಅವಲೋಕನ. ಭಾಗವಹಿಸುತ್ತಾರೆ : ಮೈಸೂರು ವಿಶ್ವವಿದ್ಯಾನಿಲಯದ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕರಾದ ಡಾ.ಎಂ.ಎಸ್.ಸಪ್ನಾ, ಮೈಸೂರಿನ ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾಲಯದ ಹಿರಿಯ ತಾಂತ್ರಿಕ ಅಧಿಕಾರಿ ಎಸ್.ವಿ.ರಾಘವೇಂದ್ರ ಮತ್ತು ಮಂಡ್ಯದ ವಿಕಸನ ಗ್ರಾಮೀಣ ಹಾಗೂ ನಗರಾಭಿವೃದ್ಧಿ ಸಂಸ್ಥೆಯ ನಿರ್ದೇಶಕರಾದ ಮಹೇಶ್ ಚಂದ್ರ ಗುರು. ಪ್ರಸ್ತುತಿ: ಎನ್. ಕೇಶವಮೂರ್ತಿ
7:35:- ಕನ್ನಡ ವಾರ್ತಾಪ್ರಸಾರ
7:45:- ಚಿತ್ರಗೀತೆಗಳು
8:00- ಯುವವಾಣಿ – ‘ಸಂಬಂಧಗಳ ನಿರ್ವಹಣೆ, ಆಧುನಿಕ ತಂತ್ರಜ್ಞಾನ ಮತ್ತು ಸಾಮಾಜಿಕ ಮಾಧ್ಯಮಗಳ ಬಳಕೆಯಲ್ಲಿ ಯುವಜನತೆಯ ಪಾತ್ರ’ ಕುರಿತು ಮಾತುಕತೆ. ಭಾಗವಹಿಸುತ್ತಾರೆ : ಮೈಸೂರು ವಿಶ್ವವಿದ್ಯಾಲಯದ ಮಾನಸಗಂಗೋತ್ರಿಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನ ವಿಭಾಗದ ವಿದ್ಯಾರ್ಥಿನಿಯರಾದ ಸಹನಾ.ಡಿ.ಎಂ, ಪ್ರಿಯಾಂಕ.ವೈ.ಕೆ., ಪ್ರಿಯದರ್ಶಿನಿ.ಎಂ ಮತ್ತು ಕೀರ್ತಿ.ಎಂ.ಪಿ - ನಡೆಸಿಕೊಡುತ್ತಾರೆ: ಅನುಷಾ.ಡಿ.ಎಂ ನಂತರ ಭಾವಗೀತೆ
8:30:- ಹಿಂದಿ ಚಿತ್ರಗೀತೆಗಳು
8:45:- ಸಮಾಚಾರ್ ಸಂಧ್ಯಾ
9:00:- ನ್ಯೂಸ್ ಅಟ್ ನೈನ್
9:15:- Spot Light ಕಾರ್ಯಕ್ರಮ
9:30:- ಕನ್ನಡ ಭಾರತಿ: (ಆಕಾಶವಾಣಿ ಧಾರವಾಡ ಕೇಂದ್ರದ ಕೊಡುಗೆ)
10:00:- ನಾಟಕ : ಕಾಶಿಯಾತ್ರೆ - ರಚನೆ : ಮಂಜುನಾಥ್ ಬೆಳೆಕೆರೆ - ನಿರ್ಮಾಣ : ಉಮೇಶ್.ಎಸ್.ಎಸ್
10:30:- ಸವಿನೆನಪು - ಹಳೆಯ ಕನ್ನಡ ಚಿತ್ರಗೀತೆಗಳು
11:05:- ಇಂಗ್ಲೀಷ್ ವಾರ್ತಾಪ್ರಸಾರ

15/07/2025

ದಿನಾಂಕ 16-07-2025 ರಂದು ಬುಧವಾರ ಮೈಸೂರು ಆಕಾಶವಾಣಿಯಿಂದ ಪ್ರಸಾರವಾಗಲಿರುವ ಕಾರ್ಯಕ್ರಮಗಳು
ಬೆಳಿಗ್ಗೆ
6:05:- ಇಂಗ್ಲೀಷ್ ವಾರ್ತಾಪ್ರಸಾರ
6:10:- (ರಾಜ್ಯವ್ಯಾಪಿ) ಚಿಂತನ - ಎನ್.ಆರ್.ವಿಶುಕುಮಾರ್ (ಆಕಾಶವಾಣಿ ಮೈಸೂರು ಕೇಂದ್ರದ ಕೊಡುಗೆ)
6:15:- ಗೀತಾರಾಧನ
6:35:- “ಭಾವಸೇತು” – ಭಾಷೆ ಬದಲಾದರು ಭಾವ ಬದಲಾಗದಿರಲಿ ಬಾನುಲಿ ಸರಣಿ - ಪ್ರಸ್ತುತಿ : ಸಿ.ಎಸ್.ಪೂರ್ಣಿಮಾ
6:40:- ಅರಿವಿನ ಶಿಖರ – ಸರ್ವಜ್ಞನ ತ್ರಿಪದಿಗಳನ್ನಾಧರಿಸಿದ ಬಾನುಲಿ ಸರಣಿ - ಗಾಯನ: ನಿತಿನ್ ರಾಜಾರಾಮ್ ಶಾಸ್ತ್ರಿ, ಪಿ.ಎಸ್.ರಂಜನಿ - ವ್ಯಾಖ್ಯಾನ : ಡಾ.ಹೆಚ್.ಎನ್.ಮಂಜುರಾಜ್
6:50:- ರೈತರಿಗೆ ಸಲಹೆ
6:55:- ಸಂಸ್ಕೃತ ವಾರ್ತಾಪ್ರಸಾರ
7:05:- ಪ್ರದೇಶ ಸಮಾಚಾರ
7:15:- ಭಾವಗೀತೆಗಳು - ಕೆ.ಎಸ್.ಸುರೇಖಾ
7:30:- ಸೇವಾವಾಹಿನಿ
7:35:- ಕನ್ನಡ ವಾರ್ತಾಪ್ರಸಾರ
7:45:- ಚಿತ್ರಗೀತೆಗಳು
8:00:- ಸಮಾಚಾರ್ ಪ್ರಭಾತ್
8:15:- ಮಾರ್ನಿಂಗ್ ನ್ಯೂಸ್
8:30:- ಚಿತ್ರಗೀತೆಗಳು
9:00:- ’ಹಲೋ ಆಕಾಶವಾಣಿ – ನೇರ ಫೊನ್ –ಇನ್ ಕಾರ್ಯಕ್ರಮ” ಆದಾಯ ತೆರಿಗೆ ಅಂದರೆ ಇನ್ಕಂ ಟ್ಯಾಕ್ಸ್ ರಿಟರ್ನ್ಸ್ ಸಲ್ಲಿಸುವಲ್ಲಿ ಎದುರಿಸುವ ಸಮಸ್ಯೆಗಳು ಮತ್ತು ಪರಿಹಾರ” ಕುರಿತ ಕೇಳುಗರ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ ಛಾರ್ಟರ್ಡ್ ಅಕೌಂಟೆಂಟ್ ಗಳಾದ ಮಹೇಶ್ ಬಿ.ವಿ, ತರುಣ್ ಕೊಠಾರಿ ಮತ್ತು ತೇಜಸ್ವಿನಿ.ಪಿ.ಆರ್. ಇವರೊಂದಿಗೆ ಭಾಗವಹಿಸುತ್ತಾರೆ : ಬೇದ್ರೆ ಮಂಜುನಾಥ
10:00:- ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ – ಲಾಲ್ಗುಡಿ.ಜಿ.ಜಯರಾಮನ್ ಹಾಗೂ ಅಮ್ಜದ್ ಅಲಿ ಖಾನ್ ಅವರ ವೈಯೋಲಿನ್ – ಸರೋದ್ ಜುಗಲ್ ಬಂಧಿ
10:30:- ಹಿಂದಿ ಚಿತ್ರಗೀತೆಗಳು
11:00:- ನಿಮ್ಮೊಂದಿಗೆ ಮೈಸೂರು ಆಕಾಶವಾಣಿ ಹಾಗೂ ಪತ್ರೋತ್ತರ
12:05:- (ರಾಜ್ಯವ್ಯಾಪಿ) ವನಿತಾ ವಿಹಾರ –ಹಳ್ಳಿಹೊಳೆ ಮಹಿಳಾ ಸಂಘದ ಸದಸ್ಯರಿಂದ ಕಾರ್ಯಕ್ರಮ ವೈವಿಧ್ಯ (ಆಕಾಶವಾಣಿ ಮಂಗಳೂರು ಕೇಂದ್ರದ ಕೊಡುಗೆ)
12:35:- ದೇವರನಾಮಗಳು
12:45:- ತತ್ವಪದಗಳು – ಸುಮಿತ್ರಾ.ಎಂ ಮತ್ತು ಸಂಗಡಿಗರಿಂದ ಗುರುಶೇಖರನ ಹಾಡು
1:00:- ಪ್ರಗತಿ ಪಥ - ಕೇಂದ್ರ ಸರ್ಕಾರದ ವಿವಿಧ ಅಭಿವೃದ್ಧಿ ಯೋಜನೆ ಕುರಿತ ಕಾರ್ಯಕ್ರಮ ಸರಣಿ - ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ' ಈ ಕುರಿತು ಮಾಹಿತಿ ನೀಡುತ್ತಾರೆ ಮಹಾಬಲೇಶ್ವರ ಶಾಸ್ತ್ರಿ. (ಆಕಾಶವಾಣಿ ಬೆಂಗಳೂರು ಕೇಂದ್ರದ ಕೊಡುಗೆ)
1:10:- ಕನ್ನಡ ವಾರ್ತಾಪ್ರಸಾರ
1:20:- ಭಾವಗೀತೆಗಳು - ಕೆ.ಎಂ.ಕುಸುಮಾ
1:30:- ಸಂದೇಶ ಆಧಾರಿತ ಶ್ರೋತೃಗಳ ಮೆಚ್ಚಿನ ಚಿತ್ರಗೀತೆಗಳ ಕಾರ್ಯಕ್ರಮ
2:00:- ಮಿಡ್ ಡೇ ನ್ಯೂಸ್
2:15:- ದೋ ಪೆಹರ್ ಕಿ ಸಮಾಚಾರ್
2:30:- ಪ್ರದೇಶ ಸಮಾಚಾರ
2:40:- ಚಿತ್ರಗೀತೆಗಳು
3:00:- ಕರ್ನಾಟಕ ಶಾಸ್ತ್ರೀಯ ಸಂಗೀತ : ಟಿ.ಎನ್.ಕೃಷ್ಣನ್ – ವೈಯೋಲಿನ್ ವಾದನ, ವಿ ಜಿ ಕೃಷ್ಣನ್ – ವೈಯೋಲಿನ್ ಸಹವಾದನ - ಗುರುವಾಯೂರು ದೊರೈ - ಮೃದಂಗ - ಪಾಲ್ ಘಾಟ್.ಎಸ್.ಎಂ.ಸುಂದರಮ್ - ಘಟ - ಪುದುಕೊಟ್ಟೈ ಎಸ್.ಮಹಾದೇವನ್ - ಮೋರ್ಚಿಂಗ್
3:30:- ರಾಷ್ಠ್ರೀಯ ಶೈಕ್ಷಣಿಕ ಕಾರ್ಯಕ್ರಮ ಸರಣಿ –“ ಉಮಂಗ್ “ - ಪ್ರಾಯೋಜಕರು: CIET – NCERT, New Delhi
4:00:- ಮಹಿಳಾರಂಗ - ಸಾಧನಾ ಶಿಖರ - ವಿಶೇಷ ಚೇತನ ಮಕ್ಕಳ ಆಸ್ಪತ್ರೆಯಲ್ಲಿ ಪೋಷಕರ ಜವಾಬ್ದಾರಿ ಕುರಿತು ಆಶಾಕಿರಣ ಟ್ರಸ್ಟ್ ನ ಡಾ. ಶಶಿಕಲಾ ರಾಮನಾಥ್ ಅವರೊಂದಿಗೆ ಸಂದರ್ಶನ - ಪ್ರಸ್ತುತಿ : ದಿಗ್ವಿಜಯ್.ಬಿ
4:30:- ಹಿಂದಿ ಚಿತ್ರಗೀತೆಗಳು
4:45:- ಹಿಂದಿ ಪಾಠ – ಪ್ರಸ್ತುತಿ : ಶಾಂತಾ.ಡಿ.ಕಿಣಿ
5:05:- ಸಂದೇಶ ಆಧಾರಿತ ಶ್ರೋತೃಗಳ ಮೆಚ್ಚಿನ ಚಿತ್ರಗೀತೆಗಳ ಕಾರ್ಯಕ್ರಮ
6:05:- ಇಂಗ್ಲೀಷ್ ವಾರ್ತಾಪ್ರಸಾರ
6:10:- ಭಾವಸೇತು” – ಭಾಷೆ ಬದಲಾದರು ಭಾವ ಬದಲಾಗದಿರಲಿ ಬಾನುಲಿ ಸರಣಿ - ಪ್ರಸ್ತುತಿ : ಸಿ.ಎಸ್.ಪೂರ್ಣಿಮಾ
6:20:- ಸಂಸ್ಕೃತ ವಾರ್ತಾಪ್ರಸಾರ
6:30:- ರಸವಾರ್ತೆ
6:40:- ಪ್ರದೇಶ ಸಮಾಚಾರ
6:50:- ಕೃಷಿರಂಗ : ಬಸವನ ಹುಳುಗಳ ಸಮಗ್ರ ಹತೋಟಿ ಈ ಕುರಿತು ಮೈಸೂರು ತಾಲೂಕು ಎಲಚನ ಹಳ್ಳಿಯ ತೋಟಗಾರಿಕಾ ಮಹಾ ವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ.ಜಿ.ಕೆ.ರಾಮೇಗೌಡ ಅವರೊಂದಿಗೆ ಸಂದರ್ಶನ. ಸಂದರ್ಶಕರು : ಎನ್.ಕೇಶವಮೂರ್ತಿ
7:35:- ಕನ್ನಡ ವಾರ್ತಾಪ್ರಸಾರ
7:45:- ಚಿತ್ರಗೀತೆಗಳು
8:00:- ಮೈಸೂರು ಆಕಾಶವಾಣಿ ತೊಂಬತ್ತು – ನೆನಪುಗಳ ಹೊತ್ತು” - ವಿಶೇಷ ಕಾರ್ಯಕ್ರಮ ಸರಣಿ
ವೈದ್ಯಕೀಯ ಕ್ಷೇತ್ರದ ಸಾಧನೆಗಾಗಿ ಮೈಸೂರು ಆಕಾಶವಾಣಿಯಿಂದ ಸನ್ಮಾನಿತರಾದ ಮಂಡ್ಯ ಜಿಲ್ಲೆ ಪಾಂಡವಪುರದ ನೇತ್ರತಜ್ಞರು ಹಾಗೂ ಸಮಾಜಸೇವಕರೂ ಆದ ಡಾ.ಮಣಿಕರ್ಣಿಕಾ.ಎಚ್.ಆರ್ ಅವರೊಂದಿಗೆ ಮಾತುಕತೆ.
ಇವರೊಂದಿಗೆ ಭಾಗವಹಿಸುತ್ತಾರೆ : ಬೇದ್ರೆ ಮಂಜುನಾಥ
8:30:- ಹಿಂದಿ ಚಿತ್ರಗೀತೆಗಳು
8:45:- ಸಮಾಚಾರ್ ಸಂಧ್ಯಾ
9:00:- ನ್ಯೂಸ್ ಅಟ್ ನೈನ್
9:15:- ಸ್ಪಾಟ್ ಲೈಟ್ ಕಾರ್ಯಕ್ರಮ
9:30:- ಕ್ರೀಡಾಲೋಕ: (ಆಕಾಶವಾಣಿ ಬೆಂಗಳೂರು ಕೇಂದ್ರದ ಕೊಡುಗೆ)
10:00:-ಜನಪದ ಸಂಗೀತ : ಪುಟ್ಟೇಗೌಡ ಮತ್ತು ಸಂಗಡಿಗರಿಂದ ಭಜನೆ ಪದಗಳು
10:30:- ಸವಿನೆನಪು - ಹಳೆಯ ಕನ್ನಡ ಚಿತ್ರಗೀತೆಗಳು
11:05:- ಇಂಗ್ಲೀಷ್ ವಾರ್ತಾಪ್ರಸಾರ

ಇದೇ ಬುಧವಾರ ಸಂಜೆ 4 ಗಂಟೆಗೆ ಮೈಸೂರು ಆಕಾಶವಾಣಿಯ ಮಹಿಳಾರಂಗಾ ಕಾರ್ಯಕ್ರಮದಲ್ಲಿ ವಿಶೇಷ ಚೇತನ ಮಕ್ಕಳ ಆರೈಕೆಯಲ್ಲಿ ಪೋಷಕರ ಜವಾಬ್ದಾರಿ ಕುರಿತು ಆಶ...
15/07/2025

ಇದೇ ಬುಧವಾರ ಸಂಜೆ 4 ಗಂಟೆಗೆ ಮೈಸೂರು ಆಕಾಶವಾಣಿಯ ಮಹಿಳಾರಂಗಾ ಕಾರ್ಯಕ್ರಮದಲ್ಲಿ ವಿಶೇಷ ಚೇತನ ಮಕ್ಕಳ ಆರೈಕೆಯಲ್ಲಿ ಪೋಷಕರ ಜವಾಬ್ದಾರಿ ಕುರಿತು ಆಶಾಕಿರಣ ಟ್ರಸ್ಟ್ ನ ಡಾ. ಶಶಿಕಲಾ ರಾಮನಾಥ್ ಅವರೊಂದಿಗೆ ಮಾತುಕತೆ ಕೇಳಬಹುದು. ಇವರೊಂದಿಗೆ ಭಾಗವಹಿಸುತ್ತಾರೆ ದಿಗ್ವಿಜಯ್. ಬಿ.

14/07/2025 ರಂದು ಗೇಮ್ ಶೋ ವಿನ್ನರ್ ಆಗಿದ್ದ ಮೈಸೂರಿನ ಕೆ ಸಿ ರಸ್ತೆಯ ಕೇಶವ ಅವರು ಕುಟುಂಬದೊಂದಿಗೆ ಮೈಸೂರು ಆಕಾಶವಾಣಿಗೆ ಭೇಟಿ ನೀಡಿದ್ದರು.
15/07/2025

14/07/2025 ರಂದು ಗೇಮ್ ಶೋ ವಿನ್ನರ್ ಆಗಿದ್ದ ಮೈಸೂರಿನ ಕೆ ಸಿ ರಸ್ತೆಯ ಕೇಶವ ಅವರು ಕುಟುಂಬದೊಂದಿಗೆ ಮೈಸೂರು ಆಕಾಶವಾಣಿಗೆ ಭೇಟಿ ನೀಡಿದ್ದರು.

14/07/2025

ದಿನಾಂಕ 15-07-2025 ರಂದು ಮಂಗಳವಾರ ಮೈಸೂರು ಆಕಾಶವಾಣಿಯಿಂದ ಪ್ರಸಾರವಾಗಲಿರುವ ಕಾರ್ಯಕ್ರಮಗಳು
ಬೆಳಿಗ್ಗೆ
6:05:- ಇಂಗ್ಲೀಷ್ ವಾರ್ತಾಪ್ರಸಾರ
6:10:- (ರಾಜ್ಯವ್ಯಾಪಿ) ಚಿಂತನ - ಡಾ.ಅನುರಾಧ ಕಟ್ಟಿ (ಆಕಾಶವಾಣಿ ಧಾರವಾಡ ಕೇಂದ್ರದ ಕೊಡುಗೆ)
6:15:- ಗೀತಾರಾಧನ
6:35:- ಶ್ರದ್ಧೆಯ ಶಿಲ್ಪ” – ಕರ್ನಾಟಕದ ಪ್ರಾಚೀನ ದೇವಾಲಯಗಳ ಪರಿಚಯ ಮಾಲಿಕೆ - ಲೇಖನ ಮತ್ತು ಪ್ರಸ್ತುತಿ: ಟಿ. ಎಸ್. ಗೋಪಾಲ್ ಪ್ರಾಯೋಜಕರು: ಆದಮ್ಯ ಚೇತನ ಫೌಂಡೇಶನ್, ಬೆಂಗಳೂರು
6:40:- ಅರಿವಿನ ಶಿಖರ – ಸರ್ವಜ್ಞನ ತ್ರಿಪದಿಗಳನ್ನಾಧರಿಸಿದ ಬಾನುಲಿ ಸರಣಿ - ಗಾಯನ –ಮತ್ತೂರು ಕುಮಾರಸ್ವಾಮಿ, ಎನ್.ಹೇಮ ಹಾಗೂ ಅಂಬಯ್ಯನುಲಿ - ವ್ಯಾಖ್ಯಾನ – ಕೆ.ಎಲ್.ಪದ್ಮಿನಿಹೆಗಡೆ
6:50:- ರೈತರಿಗೆ ಸಲಹೆ
6:55:- ಸಂಸ್ಕೃತ ವಾರ್ತಾಪ್ರಸಾರ
7:05:- ಪ್ರದೇಶ ಸಮಾಚಾರ
7:15:- ಕಾದಂಬರಿ ವಿಹಾರ: ಎಂ. ಆರ್. ಶ್ರೀನಿವಾಸಮೂರ್ತಿಯವರ ’ರಂಗಣ್ಣನ ಕನಸಿನ ದಿನಗಳು’ ಕಾದಂಬರಿಯ ಬಾನುಲಿ ಓದು. ಪ್ರಸ್ತುತಿ : ಉಮೇಶ್. ಎಸ್. ಎಸ್
7:30:- ಸೇವಾವಾಹಿನಿ
7:35:- ಕನ್ನಡ ವಾರ್ತಾಪ್ರಸಾರ
7:45:- ಕನ್ನಡ ಚಿತ್ರಗೀತೆಗಳು
8:30:- “ಮೈಸೂರು ಆಕಾಶವಾಣಿ ತೊಂಬತ್ತು – ನೆನಪುಗಳ ಹೊತ್ತು” - ವಿಶೇಷ ಕಾರ್ಯಕ್ರಮ ಸರಣಿ
ವೈದ್ಯಕೀಯ ಕ್ಷೇತ್ರದ ಸಾಧನೆಗಾಗಿ ಮೈಸೂರು ಆಕಾಶವಾಣಿಯಿಂದ ಸನ್ಮಾನಿತರಾದ ಮಂಡ್ಯ ಜಿಲ್ಲೆ ಪಾಂಡವಪುರದ ನೇತ್ರತಜ್ಞರು ಹಾಗೂ ಸಮಾಜಸೇವಕರೂ ಆದ ಡಾ.ಮಣಿಕರ್ಣಿಕಾ.ಎಚ್.ಆರ್ ಅವರೊಂದಿಗೆ ಮಾತುಕತೆ.
ಇವರೊಂದಿಗೆ ಭಾಗವಹಿಸುತ್ತಾರೆ : ಬೇದ್ರೆ ಮಂಜುನಾಥ
9:05:- ಆರೋಗ್ಯಾಧಾರೆ - ಪ್ರಾಯೋಜಿತ ಕಾರ್ಯಕ್ರಮ - ಪ್ರಾಯೋಜಕರು : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆ ಕರ್ನಾಟಕ ಸರ್ಕಾರ
9:35:- ಕರೆಗೊಂದು ಗೀತೆ – ಶ್ರೋತೃಗಳ ಮೆಚ್ಚಿನ ಚಿತ್ರಗೀತೆಗಳ ನೇರ ಫೋನ್ ಇನ್ ಕಾರ್ಯಕ್ರಮ
10:30:- ಕರ್ನಾಟಕ ಶಾಸ್ತ್ರೀಯ ಸಂಗೀತ : ಬಾಂಬೆ ಜಯಶ್ರೀ - ಹಾಡುಗಾರಿಕೆ
11:00:- ನಿಮ್ಮೊಂದಿಗೆ ಮೈಸೂರು ಆಕಾಶವಾಣಿ – ಹೊಂಗಿರಣ - ವಿಕಸಿತ ಹಾದಿಗೊಂದು ಸೋಪಾನ - ಪ್ರಸ್ತುತಿ: ಎಸ್.ಲಕ್ಷ್ಮೀನಾರಾಯಣ, ಆರ್ ಲೋಕೇಶ್ವರಿ ಹಾಗೂ ಬಿ.ಜಿ.ಕವಿತಾ
12:05:- (ರಾಜ್ಯವ್ಯಾಪಿ) ವನಿತಾ ವಿಹಾರ: ಮೆಹಂದಿ ಉದ್ಯಮ ನಡೆಸುತ್ತಿರುವ ಯುಕ್ತಾ ಅವರೊಂದಿಗೆ ಮಾತುಕತೆ.
ನಡೆಸಿಕೊಡುತ್ತಾರೆ: ಸಹನಾ (ಆಕಾಶವಾಣಿ ಮೈಸೂರು ಕೇಂದ್ರದ ಕೊಡುಗೆ)
12:35:- ದೇವರನಾಮಗಳು - ಬಸವರಾಜ ರಾಜಗುರು
12:45:- ಪ್ರಕಾಶ್ ಪುಟ್ಟಪ್ಪ ಅವರಿಂದ ಸಣ್ಣಕಥೆ – “ಕಂದೀಲು”
1:00:- ಪ್ರಗತಿ ಪಥ – ಕೇಂದ್ರ ಸರ್ಕಾರದ ವಿವಿಧ ಅಭಿವೃದ್ಧಿ ಯೋಜನೆಗಳ ಸರಣಿ – ಪ್ರಧಾನಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆ ಕುರಿತು ಪಿ.ಕೆ.ರವಿಕುಮಾರ್ ಅವರಿಂದ ಮಾಹಿತಿ (ಆಕಾಶವಾಣಿ ಮೈಸೂರು ಕೇಂದ್ರದ ಕೊಡುಗೆ)
1:10:- ಕನ್ನಡ ವಾರ್ತಾಪ್ರಸಾರ
1:20:- ಭಾವಗೀತೆಗಳು - ವೀಣಾ ಶ್ರೀನಿವಾಸ್
1:30:- ಸಂದೇಶ ಆಧಾರಿತ ಶ್ರೋತೃಗಳ ಮೆಚ್ಚಿನ ಚಿತ್ರಗೀತೆಗಳ ಕಾರ್ಯಕ್ರಮ
2:00:- ಮಿಡ್ ಡೇ ನ್ಯೂಸ್
2:15:- ದೋ ಪೆಹರ್ ಕಿ ಸಮಾಚಾರ್
2:30:- ಪ್ರದೇಶ ಸಮಾಚಾರ
2:40:- ಚಿತ್ರಗೀತೆಗಳು
3:00:- ಕರ್ನಾಟಕ ಶಾಸ್ತ್ರೀಯ ಸಂಗೀತ: ಅರುಣ ಸಾಯಿರಾಮ್ - ಹಾಡುಗಾರಿಕೆ
3:30:- ರಾಷ್ಟ್ರೀಯ ಶೈಕ್ಷಣಿಕ ಕಾರ್ಯಕ್ರಮ “ಉಮಂಗ್” ಪ್ರಾಯೋಜಕರು : CIET & NCERT New Delhi
4:00:- ಕಥಾಕಾಲಕ್ಷೇಪ – ಭಕ್ತಭೀಷ್ಮ - ಪ್ರಸ್ತುತಿ: ಸಂತ ಶ್ರೀಭದ್ರಗಿರಿ ಅಚ್ಯುತದಾಸರು
5:00:- ಸಂದೇಶ ಆಧಾರಿತ ಶ್ರೋತೃಗಳ ಮೆಚ್ಚಿನ ಚಿತ್ರಗೀತೆಗಳ ಕಾರ್ಯಕ್ರಮ
6:05:- ಇಂಗ್ಲೀಷ್ ವಾರ್ತಾಪ್ರಸಾರ
6:10:- ಶ್ರದ್ಧೆಯ ಶಿಲ್ಪ” – ಕರ್ನಾಟಕದ ಪ್ರಾಚೀನ ದೇವಾಲಯಗಳ ಪರಿಚಯ ಮಾಲಿಕೆ ಲೇಖನ ಮತ್ತು ಪ್ರಸ್ತುತಿ: ಟಿ. ಎಸ್. ಗೋಪಾಲ್ ಪ್ರಾಯೋಜಕರು: ಆದಮ್ಯ ಚೇತನ ಫೌಂಡೇಶನ್, ಬೆಂಗಳೂರು
6:20:- ಸಂಸ್ಕೃತ ವಾರ್ತಾಪ್ರಸಾರ
6:30:- ಅವಲೋಕನ
6:40:- ಪ್ರದೇಶ ಸಮಾಚಾರ
6:50:- ಕೃಷಿರಂಗ - ಭಾರತ ಸರ್ಕಾರದ ಕೃಷಿ ಹಾಗೂ ರೈತ ಕಲ್ಯಾಣ ಸಚಿವಾಲಯ ಪ್ರಾಯೋಜಿತ ಕಾರ್ಯಕ್ರಮ ಕಿಸಾನ್ ವಾಣಿ - “ಮತ್ಸತರಂಗ” – ಮೀನು ಸಾಕಾಣಿಕೆ ತಾಂತ್ರಿಕತೆಗಳನ್ನು ಕುರಿತ ಬಾನುಲಿ ಸರಣಿ - ಮೀನುಮರಿ ಸಾಗಾಣಿಕೆ ಮತ್ತು ದಾಸ್ತಾನು ಕ್ರಮಗಳು ಈ ಕುರಿತು ಹಾಸನ ಜಿಲ್ಲಾ ಮೀನುಗಾರಿಕಾ ಉಪನಿರ್ದೇಶಕರಾದ ಎನ್.ಎಸ್.ಪ್ರೀತಾ ಅವರೊಂದಿಗೆ ಸಂದರ್ಶನ. ಸಂದರ್ಶಕರು : ಎನ್. ಕೇಶವಮೂರ್ತಿ
7:35:- ಕನ್ನಡ ವಾರ್ತಾಪ್ರಸಾರ
7:45:- ಮೈಸೂರು ಜಂಕ್ಷನ್ – ಸಾಪ್ತಾಹಿಕ ಸಂಚಿಕೆ - ಪ್ರಸ್ತುತಿ : ದಿಗ್ವಿಜಯ್ .ಬಿ
8:00:- ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ – ಉಸ್ತಾದ್ ರಫೀಕ್ ಖಾನ್ – ಸಿತಾರ್ ವಾದನ
8:30:- ಹಿಂದಿ ಚಿತ್ರಗೀತೆಗಳು
8:45:- ಸಮಾಚಾರ್ ಸಂಧ್ಯಾ
9:00:- ನ್ಯೂಸ್ ಅಟ್ ನೈನ್
9:15:- ಸ್ಪಾಟ್ ಲೈಟ್ ಕಾರ್ಯಕ್ರಮ
9:30:- ಕರ್ನಾಟಕ ಶಾಸ್ತ್ರೀಯ ಸಂಗೀತ – ಡಾ.ಕೆ.ಓಮನಕುಟ್ಟಿ - ಹಾಡುಗಾರಿಕೆ
10:00:- ಚೈತ್ರವನ – ಲಕ್ಷ್ಮೀಶನ ಜೈಮಿನಿ ಭಾರತದ ಸಮಗ್ರ ವಾಚನ ಹಾಗೂ ವ್ಯಾಖ್ಯಾನ - ಪ್ರಸ್ತುತಿ : ಡಾ. ಎ. ಎಸ್. ಶಂಕರನಾರಾಯಣ
10:30:- ಸವಿನೆನಪು - ಹಳೆಯ ಕನ್ನಡ ಚಿತ್ರಗೀತೆಗಳು
11:05:- ಇಂಗ್ಲೀಷ್ ವಾರ್ತಾಪ್ರಸಾರ

14/07/2025
13/07/2025

ದಿನಾಂಕ 14-07-2025 ರಂದು ಸೋಮವಾರ ಮೈಸೂರು ಆಕಾಶವಾಣಿಯಿಂದ ಪ್ರಸಾರವಾಗಲಿರುವ ಕಾರ್ಯಕ್ರಮಗಳು
ಬೆಳಿಗ್ಗೆ
6:05:- ಇಂಗ್ಲೀಷ್ ವಾರ್ತಾಪ್ರಸಾರ
6:10:- (ರಾಜ್ಯವ್ಯಾಪಿ) ಚಿಂತನ - ಮಹಾಬಲಮೂರ್ತಿ ಕೊಡ್ಲೆಕೆರೆ (ಆಕಾಶವಾಣಿ ಬೆಂಗಳೂರು ಕೇಂದ್ರದ ಕೊಡುಗೆ)
6:15:- ಗೀತಾರಾಧನ
6:35:- “ಸಸ್ಯ ಸಿರಿ” – ಮನೆಯಂಗಳದಲ್ಲಿರುವ ಔಷಧೀಯ ಸಸ್ಯಗಳು - ಪ್ರಸ್ತುತಿ : ಡಾ.ಟಿ.ಶಿವಕುಮಾರ್
6:40:- ಅರಿವಿನ ಶಿಖರ – ಸರ್ವಜ್ಞನ ತ್ರಿಪದಿಗಳನ್ನಾಧರಿಸಿದ ಬಾನುಲಿ ಸರಣಿ - ಗಾಯನ – ದೀಪಿಕಾ ಪಾಂಡುರಂಗಿ, ಬಿ.ಶ್ರೀರಾಂಭಟ್ - ವ್ಯಾಖ್ಯಾನ – ಡಾ.ಜ್ಯೋತಿಶಂಕರ್
6:50:- ರೈತರಿಗೆ ಸಲಹೆ
6:55:- ಸಂಸ್ಕೃತ ವಾರ್ತಾಪ್ರಸಾರ
7:05:- ಪ್ರದೇಶ ಸಮಾಚಾರ
7:15:- “ಭರವಸೆ ಹೊನಲು – ವೈದ್ಯರ ಕಿವಿಮಾತು” ಪ್ರಾಯೋಜಿತ ಕಾರ್ಯಕ್ರಮ - ಪ್ರಾಯೋಜಕರು ಟ್ರಸ್ಟ್ ವೆಲ್ ಆಸ್ಪತ್ರೆ, ಜೆ. ಸಿ. ರಸ್ತೆ, ಬೆಂಗಳೂರು - ಮೂತ್ರಪಿಂಡ ಕಸಿ (KIDNEY TRANSPLANTATION) ಕುರಿತು ಬೆಂಗಳೂರಿನ ಟ್ರಸ್ಟ್ ವೆಲ್ ಆಸ್ಪತ್ರೆಯ ಮೂತ್ರಪಿಂಡ ತಜ್ಞರಾದ ಡಾ. ವಿನೋದ್ ಎಸ್. ದಿಬ್ಬುರ್ ಅವರೊಂದಿಗೆ ಸಂದರ್ಶನ - ಸಂದರ್ಶಕರು ನಿರ್ಮಲ.ಎಸ್
7:30:- ಸೇವಾವಾಹಿನಿ
7:35:- ಕನ್ನಡ ವಾರ್ತಾಪ್ರಸಾರ
7:45:- ಚಿತ್ರಗೀತೆಗಳು
8:00:- ಸಮಾಚಾರ್ ಪ್ರಭಾತ್
8:15:- ಮಾರ್ನಿಂಗ್ ನ್ಯೂಸ್
8:30:- ಚಿತ್ರಗೀತೆಗಳು
9:00:- ನೆನಪಿನಂಗಳ (ಧ್ವನಿ ಭಂಡಾರದಿಂದ ಆಯ್ದ ಕಾರ್ಯಕ್ರಮ) - ವೈದಿಕ ಸಾಹಿತ್ಯ ಕ್ಷೇತ್ರದ ಹಿರಿಯ ವಿದ್ವಾಂಸರಾದ ಪ್ರೊ.ಬಿ.ಆರ್.ಶರ್ಮ ಅವರೊಂದಿಗೆ ಬಿ.ಆರ್.ರಾಜಪುರೋಹಿತ್ ಅವರು ನಡೆಸಿದ್ದ ಸಂವಾದ
ನಂತರ ಚಿತ್ರಗೀತೆಗಳು
10:00:- ಕರ್ನಾಟಕ ಶಾಸ್ತ್ರೀಯ ಸಂಗೀತ : ಮಲ್ಲಾಡಿ ಸಹೋದರರ ಯುಗಳ ಹಾಡುಗಾರಿಕೆಯಲ್ಲಿ ದೇವಿ ಕೃತಿಗಳು
10:30:- ಹಿಂದಿ ಚಿತ್ರಗೀತೆಗಳು
11:00:- ನಿಮ್ಮೊಂದಿಗೆ ಮೈಸೂರು ಆಕಾಶವಾಣಿ – ಗೇಮ್ ಷೋ - ಪ್ರಸ್ತುತಿ : ಬಿ. ದಿಗ್ವಿಜಯ್, ಕೀರ್ತನಾ ವಿ, ಆರ್ ಲೋಕೇಶ್ವರಿ
12:00:- ಪ್ರದೇಶ ಸಮಾಚಾರ
12:05:- (ರಾಜ್ಯವ್ಯಾಪಿ) ವನಿತಾ ವಿಹಾರ – (ಆಕಾಶವಾಣಿ ಧಾರವಾಡ ಕೇಂದ್ರದ ಕೊಡುಗೆ)
12:35:- ದೇವರನಾಮಗಳು - ಡಿ.ಪುರುಷೋತ್ತಮ್
12:45:- ನಮ್ಮ ಆರೋಗ್ಯ : ಫೆಬ್ರಾಯ್ಡ್ ಸೀಜರ್ಸ್ ಅಂದರೆ ಅತಿಯಾದ ಜ್ವರದಿಂದ ಕಾಣಿಸಿಕೊಳ್ಳುವ ಫಿಟ್ಸ್’ ಕುರಿತು ಮೈಸೂರಿನ ಮಕ್ಕಳ ನರರೋಗ ತಜ್ಞರಾದ ಡಾ.ಅನುಷಾ.ರಾಜ್.ಕೆ ಅವರೊಂದಿಗೆ ಮಾತುಕತೆ - ಇವರೊಂದಿಗೆ ಭಾಗವಹಿಸುತ್ತಾರೆ: ಬೇದ್ರೆ ಮಂಜುನಾಥ್
1:00:- ಪ್ರಗತಿಪಥ - ಕೇಂದ್ರ ಸರ್ಕಾರದ ಅಭಿವೃದ್ಧಿ ಯೋಜನೆಗಳ ಕುರಿತ ಕಾರ್ಯಕ್ರಮ ಸರಣಿ - ಪ್ರಧಾನಮಂತ್ರಿ ಕಿಸಾನ್ ಯೋಜನೆ ಕುರಿತು ಮಾಹಿತಿ. (ಆಕಾಶವಾಣಿ ಹಾಸನ ಕೇಂದ್ರದ ಕೊಡುಗೆ)
1:10:- ಕನ್ನಡ ವಾರ್ತಾಪ್ರಸಾರ
1:20:- ಭಾವಗೀತೆಗಳು - ಸಂಗೀತ.ಎಸ್
1:30:- ಸಂದೇಶ ಆಧಾರಿತ ಶ್ರೋತೃಗಳ ಮೆಚ್ಚಿನ ಚಿತ್ರಗೀತೆಗಳ ಕಾರ್ಯಕ್ರಮ
2:00:- ಮಿಡ್ ಡೇ ನ್ಯೂಸ್
2:15:- ದೊ ಪೆಹರ್ ಕೆ ಸಮಾಚಾರ್
2:30:- ಪ್ರದೇಶ ಸಮಾಚಾರ
2:40:- ಚಿತ್ರಗೀತೆಗಳು
3:00:- ಕರ್ನಾಟಕ ಶಾಸ್ತ್ರೀಯ ಸಂಗೀತ: ಎಂ.ಎಸ್.ಗೋಪಾಲಕೃಷ್ಣನ್ – ವೈಯೋಲಿನ್ ವಾದನ
3:30:- ರಾಷ್ಠ್ರೀಯ ಶೈಕ್ಷಣಿಕ ಕಾರ್ಯಕ್ರಮ ಸರಣಿ – ಉಮಂಗ್ - ಪ್ರಾಯೋಜಕರು: ಸಿ ಐ ಇ ಟಿ, ಎನ್ ಸಿ ಇ ಆರ್ ಟಿ, ನವದೆಹಲಿ
4:00:- ಮಹಿಳಾರಂಗ - ಮಹಿಳಾ ಆರೋಗ್ಯ ಕಾರ್ಯಕ್ರಮ - ಭಾಗವಹಿಸುತ್ತಾರೆ: ಡಾ.ಪ್ರಫುಲ್ಲ.ಕೆ ಮೈಸೂರಿನ ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯಾಧಿಕಾರಿ. ಪ್ರಸ್ತುತಿ : ನೇತ್ರಾವತಿ.ಕೆ
4:30:- ಹಿಂದಿ ಚಿತ್ರಗೀತೆಗಳು
4:45:- ಹಿಂದಿ ಪಾಠ – ಪ್ರಸ್ತುತಿ : ಡಾ.ಮಾಧವಿ ಭಂಡಾರಿ
ಸಂಜೆ
5:05:- ಸಂದೇಶ ಆಧಾರಿತ ಶ್ರೋತೃಗಳ ಮೆಚ್ಚಿನ ಚಿತ್ರಗೀತೆಗಳ ಕಾರ್ಯಕ್ರಮ
6:05:- ಇಂಗ್ಲೀಷ್ ವಾರ್ತಾಪ್ರಸಾರ
6:10:- “ಸಸ್ಯ ಸಿರಿ” – ಮನೆಯಂಗಳದಲ್ಲಿರುವ ಔಷಧೀಯ ಸಸ್ಯಗಳು - ಪ್ರಸ್ತುತಿ : ಡಾ.ಟಿ.ಶಿವಕುಮಾರ್
6:20:- ಸಂಸ್ಕೃತ ವಾರ್ತಾಪ್ರಸಾರ
6:30:- ಜಿಲ್ಲಾ ವಾರ್ತಾಪತ್ರ
6:50:- ಕೃಷಿರಂಗ - ಮೈಸೂರು ತಾಲೂಕು ಶುಂಠಿ ರೋಗಗಳ ಸಮಗ್ರ ನಿರ್ವಹಣೆ ಈ ಕುರಿತು ನಾಗನಹಳ್ಳಿಯ ವಿಸ್ತರಣಾ ಶಿಕ್ಷಣ ಘಟಕದ ಸಹಪ್ರಾಧ್ಯಪಕರಾದ ಡಾ.ಎನ್.ಉಮಾಶಂಕರ್ ಕುಮಾರ್ ಅವರೊಂದಿಗೆ ಸಂದರ್ಶನ.
ಸಂದರ್ಶಕರು - ಎನ್. ಕೇಶವಮೂರ್ತಿ
7:35:- ಕನ್ನಡ ವಾರ್ತಾಪ್ರಸಾರ
7:45:- ಚಿತ್ರಗೀತೆಗಳು
8:00:- ಯುವವಾಣಿ – ಯುವ ಪ್ರತಿಭೆ – ಸುಗಮ ಸಂಗೀತ ಕಲಾವಿದೆ ಮೈಸೂರಿನ ಭವತಾರಿಣಿ.ಕೆ.ಎಸ್ ಅವರೊಂದಿಗೆ ಮಾತುಕತೆ. ಇವರೊಂದಿಗೆ ಭಾಗವಹಿಸುತ್ತಾರೆ – ಬೇದ್ರೆ ಮಂಜುನಾಥ
8:30:- ಹಿಂದಿ ಚಿತ್ರಗೀತೆಗಳು
8:45:- ಸಮಾಚಾರ್ ಸಂಧ್ಯಾ
9:00:- ನ್ಯೂಸ್ ಅಟ್ ನೈನ್
9:15:- ಸ್ಪಾಟ್ ಲೈಟ್ ಕಾರ್ಯಕ್ರಮ
9:30:- ಕರ್ನಾಟಕ ಶಾಸ್ತ್ರೀಯ ಸಂಗೀತ : ಎಂ.ಜೆ.ಶ್ರೀನಿವಾಸ ಅಯ್ಯಂಗಾರ್ - ವೀಣಾವಾದನ
10:00:- ಯಕ್ಷ ಸಂಪದ - ಬಡಗುತಿಟ್ಟಿನ ಯಕ್ಷಗಾನ ಮಟ್ಟುಗಳ ರೇಡಿಯೋ ಪ್ರಾತ್ಯಕ್ಷಿಕೆ - ಪ್ರಸ್ತುತಿ: ದಿವಾಕರ ಹೆಗಡೆ
10:30:- ಸವಿನೆನಪು – ಹಳೆಯ ಕನ್ನಡ ಚಿತ್ರಗೀತೆಗಳು
11:05:- ಇಂಗ್ಲಿಷ್ ವಾರ್ತಾಪ್ರಸಾರ

12/07/2025

ದಿನಾಂಕ 13-07-2025 ರಂದು ಭಾನುವಾರ ಮೈಸೂರು ಆಕಾಶವಾಣಿಯಿಂದ ಪ್ರಸಾರವಾಗಲಿರುವ ಕಾರ್ಯಕ್ರಮಗಳು
ಬೆಳಿಗ್ಗೆ
6:05:- ಇಂಗ್ಲೀಷ್ ವಾರ್ತಾಪ್ರಸಾರ
6:10:- (ರಾಜ್ಯವ್ಯಾಪಿ) ಚಿಂತನ - ಬಿ.ಎಂ.ಜಗದೀಶ್ (ಆಕಾಶವಾಣಿ ಬೆಂಗಳೂರು ಕೇಂದ್ರದ ಕೊಡುಗೆ)
6:15:- ಗೀತಾರಾಧನ
6:35:- ಸಿನೆಮಾ ಯಾನ – ಕನ್ನಡ ಕಲಾತ್ಮಕ ಚಿತ್ರಗಳ ಪರಿಚಯ ಮಾಲಿಕೆ - ಪ್ರಸ್ತುತಿ : ಶ್ರೀನಿವಾಸ್ ಪ್ರಸಾದ್
6:40:- ಅರಿವಿನ ಶಿಖರ – ಸರ್ವಜ್ಞನ ತ್ರಿಪದಿಗಳನ್ನಾಧರಿಸಿದ ಬಾನುಲಿ ಸರಣಿ - ಗಾಯನ – ಪಿ.ಎಸ್. ರಂಜನಿ, ಸದಾಶಿವಪಾಟೀಲ್ - ವ್ಯಾಖ್ಯಾನ – ಪ್ರೊ.ಮೈಸೂರು ಕೃಷ್ಣಮೂರ್ತಿ
6:50:- ರೈತರಿಗೆ ಸಲಹೆ
6:55:- ಸಂಸ್ಕೃತ ವಾರ್ತಾಪ್ರಸಾರ
7:05:- ಪ್ರದೇಶ ಸಮಾಚಾರ
7:15:- ಭಾವಗೀತೆಗಳು - ಡಾ.ರಾಜ್ ಕುಮಾರ್
7:30:- ಸೇವಾವಾಹಿನಿ
7:35:- ಕನ್ನಡ ವಾರ್ತಾಪ್ರಸಾರ
7:45:- ಚಿತ್ರಗೀತೆಗಳು
8:00:- ಸಮಾಚಾರ್ ಪ್ರಭಾತ್
8:15:- ಮಾರ್ನಿಂಗ್ ನ್ಯೂಸ್
8:30:- ಚಿತ್ರಗೀತೆಗಳು
9:40:- ನಮ್ಮ ಆರೋಗ್ಯ – ಸ್ಥೂಲಕಾಯದವರನ್ನು ಕಾಡುವ ಶ್ವಾಸಕೋಶದ ತೊಂದರೆಗಳು, ಪರಿಹಾರ ಮತ್ತು ಚಿಕಿತ್ಸೆ’ ಕುರಿತು ಶ್ವಾಸಕೋಶ ತಜ್ಞರಾದ ಡಾ.ಆರ್.ಲಕ್ಷ್ಮೀನರಸಿಂಹನ್ ಅವರೊಂದಿಗೆ ಮಾತುಕತೆ ಇವರೊಂದಿಗೆ ಭಾಗವಹಿಸುತ್ತಾರೆ : ಬೇದ್ರೆ ಮಂಜುನಾಥ್
10:00:- ಕೇಳಿಗಿಳಿಗಳೇ - ಕಥೆ ಕೇಳು ಪುಟ್ಟ - ಪ್ರಸ್ತುತಿ : ಬಿ.ಜಿ.ಕವಿತಾ
10:15:- ಕನ್ನಡ ಚಿತ್ರಗೀತೆಗಳು
10:30:- KRISH – TRISH and Balty boy – ನಾವು ಭಾರತೀಯರು “ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ತೆರೆಮರೆಯ ನಾಯಕರ ಬಗ್ಗೆ ಬೆಳಕ ಚೆಲ್ಲುವ ಬಾನುಲಿ ಸರಣಿ”
10:45:- ಮಕ್ಕಳ ಮಂಟಪ : ಚೈತನ್ಯ ಚಿಲುಮೆ –ಅಂತಾರಾಷ್ಟ್ರೀಯ ಲಾನ್ ಟೆನ್ನಿಸ್ ನ ಉದಯೋನ್ಮಖ ಆಟಗಾರ್ತಿ ಪದ್ಮಪ್ರಿಯಾ ರಮೇಶ್ ಕುಮಾರ್ ಅವರೊಂದಿಗೆ ಮಾತುಕತೆ. ಪ್ರಸ್ತುತಿ : ದಿಗ್ವಿಜಯ್.ಬಿ
11:15:- ಮಿಶ್ರಮಾಧುರ್ಯ
12:00:- ಪ್ರದೇಶ ಸಮಾಚಾರ
12:05:- (ರಾಜ್ಯವ್ಯಾಪಿ) ವನಿತಾ ವಿಹಾರ – ವಾಗ್ದೇವಿ ಕಲಾ ಸಂಘದ ಸದಸ್ಯರಿಂದ ಕಾರ್ಯಕ್ರಮ ವೈವಿಧ್ಯ - ಪ್ರಸ್ತುತಿ - ಕೆ.ಎಲ್.ರಾಜೇಶ್ವರಿ (ಆಕಾಶವಾಣಿ ಬೆಂಗಳೂರು ಕೇಂದ್ರದ ಕೊಡುಗೆ)
12:35:- ಭಕ್ತಿಗೀತೆಗಳು
12:45:- ಜನಪದ ಸಂಗೀತ - ಪುಟ್ಟಸಿದ್ಧಯ್ಯ ಮತ್ತು ಸಂಗಡಿಗರಿಂದ ಮಂಟೇಸ್ವಾಮಿ ಪದ
1:00:- (ರಾಜ್ಯವ್ಯಾಪಿ) ಪ್ರಗತಿ ಪಥ - ಕೇಂದ್ರ ಸರ್ಕಾರದ ವಿವಿಧ ಅಭಿವೃದ್ಧಿ ಯೋಜನೆ ಕುರಿತ ಬಾನುಲಿ ಸರಣಿ - ರಾಷ್ಟೀಯ ಗೋಕುಲ್ ಮಿಷನ್ ಯೋಜನೆ ' ಈ ಕುರಿತು ಮಾಹಿತಿ ನೀಡುತ್ತಾರೆ. ಪತ್ರಕರ್ತ ಕಿರಣ್ ಆರಾಧ್ಯ (ಆಕಾಶವಾಣಿ ಬೆಂಗಳೂರು ಕೇಂದ್ರದ ಕೊಡುಗೆ)
1:10:- ಕನ್ನಡ ವಾರ್ತಾಪ್ರಸಾರ
1:20:- ಭಾವಗೀತೆಗಳು - ರೇಣುಕ ನಾಕೋಡ್
1:30:- ಸಂದೇಶ ಆಧಾರಿತ ಶ್ರೋತೃಗಳ ಮೆಚ್ಚಿನ ಚಿತ್ರಗೀತೆಗಳ ಕಾರ್ಯಕ್ರಮ
2:00:- ಮಿಡ್ ಡೇ ನ್ಯೂಸ್
2:15:- ದೊ ಪೆಹರ್ ಕೆ ಸಮಾಚಾರ್
2:30:- ಪ್ರದೇಶ ಸಮಾಚಾರ
2:40:- ನಕ್ಷತ್ರಲೋಕ – ಖ್ಯಾತ ಚಿತ್ರ ಸಾಹಿತಿ ಕವಿರಾಜ್ ಅವರೊಂದಿಗೆ ನಡೆಸಿದ ಸಂದರ್ಶನದ ಮರುಪ್ರಸಾರ.
ಭಾಗವಹಿಸಿದವರು : ಪ್ರಭುಸ್ವಾಮಿ ಮಳಿಮಠ ಹಾಗೂ ಶ್ರೀಮಾನ್.ಎಸ್
3:40:- ಸಿರಿಗನ್ನಡಂ ಗೆಲ್ಗೆ, ಪ್ರಸ್ತುತಿ : ಜಿ. ಕೆ. ರವೀಂದ್ರಕುಮಾರ್
3:45:- ಕರ್ನಾಟಕ ಶಾಸ್ತ್ರೀಯ ಸಂಗೀತ : ಆಲತ್ತೂರು ಸಹೋದರರ ಹಾಡುಗಾರಿಕೆಯಲ್ಲಿ ಸ್ವಾತಿ ತಿರುನಾಳ್ ಅವರ ರಚನೆಗಳು
4:45:- ಚಿತ್ರಗೀತೆಗಳು
5:05:- ಸಂದೇಶ ಆಧಾರಿತ ಶ್ರೋತೃಗಳ ಮೆಚ್ಚಿನ ಚಿತ್ರಗೀತೆಗಳ ಕಾರ್ಯಕ್ರಮ
6:05- ಇಂಗ್ಲೀಷ್ ವಾರ್ತಾಪ್ರಸಾರ
6:10:- ಸಿನೆಮಾ ಯಾನ – ಕನ್ನಡ ಕಲಾತ್ಮಕ ಚಿತ್ರಗಳ ಪರಿಚಯ ಮಾಲಿಕೆ ಪ್ರಸ್ತುತಿ : ಶ್ರೀನಿವಾಸ್ ಪ್ರಸಾದ್
6:20:- ಸಂಸ್ಕೃತ ವಾರ್ತಾಪ್ರಸಾರ
6:30:- ವಿಜ್ಞಾನದ ಮುನ್ನಡೆ
6:40:- ಪ್ರದೇಶ ಸಮಾಚಾರ
6:50:- ಕೃಷಿರಂಗ : 1.ತೋರಣ ಹೂರಣ – ಸಾಪ್ತಾಹಿಕ ಸರಣಿ ಕಾರ್ಯಕ್ರಮ ಪ್ರಸ್ತುತಿ:- ಎನ್. ಕೇಶವಮೂರ್ತಿ, ಆರ್. ಲೋಕೇಶ್ವರಿ, ಡಾ.ಮೈಸೂರು ಉಮೇಶ್ 2. ಕೃಷಿ ಲೋಕ 3.ಕೃಷಿ ದರ್ಪಣ – ವಾರದ ಕೃಷಿರಂಗ / ಕಿಸಾನ್ ವಾಣಿ ಕಾರ್ಯಕ್ರಮಗಳ ಮುನ್ನೋಟ
7:35:- ಕನ್ನಡ ವಾರ್ತಾಪ್ರಸಾರ
7:45:- (ರಾಜ್ಯವ್ಯಾಪಿ) ಕನ್ನಡದಲ್ಲಿ ಭಾಷಣ - (ಆಕಾಶವಾಣಿ ಧಾರವಾಡ ಕೇಂದ್ರದ ಕೊಡುಗೆ)
8:00:- ನಾದಮೀಮಾಸೆ” – ಕರ್ನಾಟಕ ಶಾಸ್ತ್ರೀಯ ಸಂಗೀತದ ರೂಪು ರೇಷೆ ಕುರಿತ ಸರಣಿ ಸಂಶೋಧನೆ ಹಾಗೂ ಸಾಹಿತ್ಯ – ಡಾ.ಸಿ.ಎ.ಶ್ರೀಧರ್ - ಪ್ರಸ್ತುತಿ : ಜಿ.ಕೆ.ರವೀಂದ್ರಕುಮಾರ್
8:30:- ಹಿಂದಿ ಚಿತ್ರಗೀತೆಗಳು
8:45:- ಸಮಾಚಾರ್ ಸಂಧ್ಯಾ
9:00:- ನ್ಯೂಸ್ ಅಟ್ ನೈನ್
9:15:- ರಂಗಗೀತೆಗಳು – ಎಂ.ಎಸ್.ವೆಂಕಟರಾಮ್ ಕುಪ್ಯ
9:30:- ರಾಷ್ಟ್ರೀಯ ಕಾರ್ಯಕ್ರಮದಲ್ಲಿ ರೂಪಕ
10:00:- ರವಿವಾಸರೀಯ ಅಖಿಲ ಭಾರತೀಯ ಸಂಗೀತ ಸಭಾ - ಶ್ರೀ ಪೊಪುರಿ ಗೌರಿನಾಥ್ - ಕರ್ನಾಟಕ ಶಾಸ್ತ್ರೀಯ ಹಾಡುಗಾರಿಕೆ (ಆಕಾಶವಾಣಿ ವಿಜಯವಾಡ ಕೇಂದ್ರದ ಕೊಡುಗೆ)
11:05:- ಇಂಗ್ಲೀಷ್ ವಾರ್ತಾಪ್ರಸಾರ

11/07/2025

ದಿನಾಂಕ 12-07-2025 ರಂದು ಶನಿವಾರ ಮೈಸೂರು ಆಕಾಶವಾಣಿಯಿಂದ ಪ್ರಸಾರವಾಗಲಿರುವ ಕಾರ್ಯಕ್ರಮಗಳು
ಬೆಳಿಗ್ಗೆ
6:05:- ಇಂಗ್ಲೀಷ್ ವಾರ್ತಾಪ್ರಸಾರ
6:10:- (ರಾಜ್ಯವ್ಯಾಪಿ) ಚಿಂತನ - ಅರುಣ ಉದಯ ಭಾಸ್ಕರ್ (ಆಕಾಶವಾಣಿ ಬೆಂಗಳೂರು ಕೇಂದ್ರದ ಕೊಡುಗೆ)
6:15:- ಗೀತಾರಾಧನ
6:35:- "ತತ್ವ ದರ್ಪಣ” – ಕೊರಡು ಕೊನರಿಸಿದ ಪಾಶ್ವಾತ್ಯ ತತ್ವಜ್ಞಾನಿಗಳ ಪರಿಚಯ ಮಾಲಿಕೆ
ಪ್ರಸ್ತುತಿ: ಪ್ರೊ.ವಿ.ಎನ್.ಶೇಷಗಿರಿರಾವ್
6:40:- ಅರಿವಿನ ಶಿಖರ – ಸರ್ವಜ್ಞನ ತ್ರಿಪದಿಗಳನ್ನಾಧರಿಸಿದ ಬಾನುಲಿ ಸರಣಿ - ಗಾಯನ – ಸಿ.ವಿಶ್ವನಾಥ್, ಟಿ.ಎಸ್.ಸ್ನೇಹಾ - ವ್ಯಾಖ್ಯಾನ – ಡಾ.ಹೆಚ್.ಎಂ.ಕಲಾಶ್ರೀ
6:50:- ರೈತರಿಗೆ ಸಲಹೆ
6:55:- ಸಂಸ್ಕೃತ ವಾರ್ತೆಗಳು
7:05:- ಪ್ರದೇಶ ಸಮಾಚಾರ
7:15:- (ರಾಜ್ಯವ್ಯಾಪಿ) ಮನೆಮನೆಯ ಹಣತೆ – ಡಾ. ಬಿ. ಆರ್. ಅಂಬೇಡ್ಕರ್ ಅವರ ಚಿಂತನೆಗಳ ಸರಣಿ
ಪ್ರಾಯೋಜಕರು – ಡಾ. ಬಿ. ಆರ್. ಅಂಬೇಡ್ಕರ್ ಸಂಶೋಧನಾ ಸಂಸ್ಥೆ, ಬೆಂಗಳೂರು. ರೂಪಕ : ಅಂಬೇಡ್ಕರ್ ಅವರ ಹೋರಾಟದ ಆ ದಿನಗಳು - ರಚನೆ : ಡಾ.ಲಿಂಗಣ್ಣ ಜಂಗಮರಹಳ್ಳಿ ಪ್ರಸ್ತುತಿ : ಡಾ.ಮೈಸೂರು ಉಮೇಶ್ (ಆಕಾಶವಾಣಿ ಮೈಸೂರು ಕೇಂದ್ರದ ಕೊಡುಗೆ)
7:30:- ಸೇವಾವಾಹಿನಿ
7:35:- ಕನ್ನಡ ವಾರ್ತಾಪ್ರಸಾರ
7:45:- ಚಿತ್ರಗೀತೆಗಳು
8:00:- ಸಮಾಚಾರ್ ಪ್ರಭಾತ್
8:15:- ಮಾರ್ನಿಂಗ್ ನ್ಯೂಸ್
8:30:- ಚಿತ್ರಗೀತೆಗಳು
10:00:- ಕರ್ನಾಟಕ ಶಾಸ್ತ್ರೀಯ ಸಂಗೀತ : ಬಾಂಬೆ ಎಸ್.ಜಯಶ್ರೀ ಅವರ ಹಾಡುಗಾರಿಕೆಯಲ್ಲಿ ಮುತ್ತುಸ್ವಾಮಿ ದೀಕ್ಷಿತರ ಕೃತಿಗಳು
10:30:- ಹಿಂದಿ ಚಿತ್ರಗೀತೆಗಳು
11:00:- ನಿಮ್ಮೊಂದಿಗೆ ಮೈಸೂರು ಆಕಾಶವಾಣಿ – “ನಮ್ಮೂರ್ ಹೆಸರು” ಪ್ರಸ್ತುತಿ : ಡಾ. ಮೈಸೂರು ಉಮೇಶ್
12:00:- ಪ್ರದೇಶ ಸಮಾಚಾರ
12:05:- ವನಿತಾ ವಿಹಾರ - ಚಿತ್ರದುರ್ಗದ ರಾಘವೇಂದ್ರ ಭಜನಾ ಮಂಡಳಿಯ ಸದಸ್ಯೆಯರಿಂದ ದೇವಾನುದೇವತೆಗಳನ್ನು ಕುರಿತ ಲಾಲಿ ಹಾಡುಗಳು. ನಿರೂಪಣೆ ಹಾಗೂ ಸಹಕಾರ : ಜಿ.ಆರ್ ರಜನಿ (ಆಕಾಶವಾಣಿ ಚಿತ್ರದುರ್ಗ ಕೇಂದ್ರದ ಕೊಡುಗೆ)
12:35:- ದೇವರನಾಮಗಳು
12:45:- ಜನಪದ ಸಂಗೀತ : ಜಯಲಕ್ಷ್ಮಮ್ಮ ಮತ್ತು ಸಂಗಡಿಗರಿಂದ ಗಿರಿಜೆ ಹಾಡು
1:00:- ಪ್ರಗತಿ ಪಥ – ಕೇಂದ್ರ ಸರ್ಕಾರದ ವಿವಿಧ ಅಭಿವೃದ್ಧಿ ಯೋಜನೆಗಳ ಕುರಿತ ಸರಣಿ - "ಅಟಲ್ ಭೂಜಲ್ ಯೋಜನೆ" - ಈ ಕುರಿತು ಸಂಭಾಷಣೆ. ಭಾಗವಹಿಸಿದವರು: ಪಿ.ಎಂ.ಜಗದೀಶ್ ಹಾಗೂ ಪಂಕಜ್. ಡಿ. ಕುಡ್ತರ್ಕರ್ (ಆಕಾಶವಾಣಿ ಮಡಿಕೇರಿ ಕೇಂದ್ರದ ಕೊಡುಗೆ)
1:10:- ಕನ್ನಡ ವಾರ್ತಾಪ್ರಸಾರ
1:20:- ಭಾವಗೀತೆಗಳು - ಪುಷ್ಪಲತಾ ಚಂದ್ರಹಾಸ್
1:30:- ಸಂದೇಶ ಆಧಾರಿತ ಶ್ರೋತೃಗಳ ಮೆಚ್ಚಿನ ಚಿತ್ರಗೀತೆಗಳ ಕಾರ್ಯಕ್ರಮ
2:00:- ಮಿಡ್ ಡೇ ನ್ಯೂಸ್
2:15:- ದೊ ಪೆಹರ್ ಕೆ ಸಮಾಚಾರ್
2:30:- ಪ್ರದೇಶ ಸಮಾಚಾರ
2:40:- ಹಿಂದಿ ಚಿತ್ರಗೀತೆಗಳು
3:00:- ಹಳ್ಳಿಹಾಡು - ಭಾಗವಹಿಸುತ್ತಾರೆ – ಬನ್ನೂರು ಯಾಚೇನಹಳ್ಳಿಯ ಚೆನ್ನಾಜಮ್ಮ ಮತ್ತು ಸಂಗಡಿಗರು - ಪ್ರಸ್ತುತಿ : ಡಾ. ಮೈಸೂರು ಉಮೇಶ್
3:30:- ಮಕ್ಕಳ ಮಂಟಪ : ಡಿ.ಎ.ವಿ ಪಬ್ಲಿಕ್ ಶಾಲೆಯ ಮಕ್ಕಳಿಂದ ಕಾರ್ಯಕ್ರಮ ವೈವಿಧ್ಯ
4:00:- ನಾಟಕ : ಗೋವಿನ ಹಾಡು ಮೂಲಕಥೆ – ಎಂ.ಚಂದ್ರಶೇಖರಯ್ಯ ಬಾನುಲಿಗೆ ಅಳವಡಿಸಿ ನಿರ್ದೇಶಿಸಿದವರು ಜಿ.ಶಾಂತಕುಮಾರ್ ನಿರ್ಮಾಣ : ಉಮೇಶ್.ಎಸ್.ಎಸ್
4:30:- ನೆನಪಿನಂಗಳ (ಧ್ವನಿ ಭಂಡಾರದಿಂದ) – ವೈದಿಕ ಸಾಹಿತ್ಯ ಕ್ಷೇತ್ರದ ಹಿರಿಯ ವಿದ್ವಾಂಸರಾದ ಪ್ರೊ.ಬಿ.ಆರ್.ಶರ್ಮ ಅವರೊಂದಿಗೆ ಬಿ.ಆರ್.ರಾಜಪುರೋಹಿತ್ ಅವರು ನಡೆಸಿದ್ದ ಸಂವಾದ
ಸಂಜೆ
5:05:- ಸಂದೇಶ ಆಧಾರಿತ ಶ್ರೋತೃಗಳ ಮೆಚ್ಚಿನ ಚಿತ್ರಗೀತೆಗಳ ಕಾರ್ಯಕ್ರಮ
6:05:- ಇಂಗ್ಲೀಷ್ ವಾರ್ತಾಪ್ರಸಾರ
6:10:- “ತತ್ವ ದರ್ಪಣ” – ಕೊರಡು ಕೊನರಿಸಿದ ಪಾಶ್ಚಾತ್ಯ ತತ್ವಜ್ಞಾನಿಗಳು - ಪ್ರಸ್ತುತಿ: ಫ್ರೊ.ವಿ.ಎನ್.ಶೇಷಗಿರಿರಾವ್
6:20:- ಸಂಸ್ಕೃತ ವಾರ್ತೆಗಳು
6:30:- ವಿಜ್ಞಾನದ ಮುನ್ನಡೆ
6:40:- ಪ್ರದೇಶ ಸಮಾಚಾರ
6:50:- ಕೃಷಿರಂಗ : ಕಿಸಾನ್ ವಾಣಿ – ಭಾರತ ಸರ್ಕಾರದ ಕೃಷಿ ಹಾಗೂ ರೈತ ಕಲ್ಯಾಣ ಸಚಿವಾಲಯ ಪ್ರಾಯೋಜಿತ ಕಾರ್ಯಕ್ರಮ - ಮೌಲ್ಯವರ್ಧನೆಯ ಪ್ರಾಮುಖ್ಯತೆ ಕುರಿತು ಸಂವಾದ. ಭಾಗವಹಿಸುತ್ತಾರೆ: ಚಾಮರಾಜನಗರದ ಮೀನಾಕ್ಷಿ ಹಾಗೂ ಅವರ ಮಗ ಸಿ.ವಿ.ಶ್ರೀನಿಧಿ. ಪ್ರಸ್ತುತಿ : ಎನ್.ಕೇಶವಮೂರ್ತಿ
7:35:- ಕನ್ನಡ ವಾರ್ತಾಪ್ರಸಾರ
7:45:- ಸಮಾಚಾರ ದರ್ಶನ
8:00:- ಸವಿನೆನಪು
8:30:- ಹಿಂದಿ ಚಿತ್ರಗೀತೆಗಳು
8:45:- ಸಮಾಚಾರ್ ಸಂಧ್ಯಾ
9:00:- ನ್ಯೂಸ್ ಅಟ್ ನೈನ್
9:15:- ಸ್ಪಾಟ್ ಲೈಟ್ ಕಾರ್ಯಕ್ರಮ
9:30:- (ರಾಜ್ಯವ್ಯಾಪಿ) ಯುವವಾಣಿ: (ಆಕಾಶವಾಣಿ ಮಡಿಕೇರಿ ಕೇಂದ್ರದ ಕೊಡುಗೆ)
10:00:- ರಾಷ್ಟ್ರೀಯ ಸಂಗೀತ ಕಾರ್ಯಕ್ರಮ - ಮೊಹಮ್ಮದ್ ಸಮಿ – ತಬಲ ವಾದನ (ಆಕಾಶವಾಣಿ ಭೋಪಾಲ್ ಕೇಂದ್ರದ ಕೊಡುಗೆ) ನಂತರ ಮನ್ ಮೋಹನ್ ನಾಯಕ್ – ಪಖವಾಜ್ (ಆಕಾಶವಾಣಿ ದೆಹಲಿ ಕೇಂದ್ರದ ಕೊಡುಗೆ)
11:05:- ಇಂಗ್ಲಿಷ್ ವಾರ್ತಾಪ್ರಸಾರ

ಭಾನುವಾರ ಬೆಳಿಗ್ಗೆ 10.45ಕ್ಕೆ ಮಕ್ಕಳ ಮಂಟಪದಲ್ಲಿ  - ಚೈತನ್ಯ ಚಿಲುಮೆ - ಅಂತಾರಾಷ್ಟ್ರೀಯ ಮಟ್ಟದ ಉದಯೋನ್ಮುಖ ಲಾನ್ ಟೆನ್ನಿಸ್ ಆಟಗಾರ್ತಿ ಪದ್ಮಪ...
11/07/2025

ಭಾನುವಾರ ಬೆಳಿಗ್ಗೆ 10.45ಕ್ಕೆ ಮಕ್ಕಳ ಮಂಟಪದಲ್ಲಿ - ಚೈತನ್ಯ ಚಿಲುಮೆ - ಅಂತಾರಾಷ್ಟ್ರೀಯ ಮಟ್ಟದ ಉದಯೋನ್ಮುಖ
ಲಾನ್ ಟೆನ್ನಿಸ್ ಆಟಗಾರ್ತಿ ಪದ್ಮಪ್ರಿಯಾ ರಮೇಶ್ ಕುಮಾರ್ ಅವರೊಂದಿಗೆ ಮಾತುಕತೆ.
ಇವರೊಂದಿಗೆ ಭಾಗವಹಿಸುತ್ತಾರೆ ದಿಗ್ವಿಜಯ್ ಬಿ

Address

Mysore

Alerts

Be the first to know and let us send you an email when Akashavani Mysore posts news and promotions. Your email address will not be used for any other purpose, and you can unsubscribe at any time.

Contact The Business

Send a message to Akashavani Mysore:

Share

Category