17/07/2025
ದಿನಾಂಕ 18-07-2025 ರಂದು ಶುಕ್ರವಾರ ಮೈಸೂರು ಆಕಾಶವಾಣಿಯಿಂದ ಪ್ರಸಾರವಾಗಲಿರುವ ಕಾರ್ಯಕ್ರಮಗಳು
ಬೆಳಿಗ್ಗೆ
6:05:- ಇಂಗ್ಲೀಷ್ ವಾರ್ತಾಪ್ರಸಾರ
6:10:- (ರಾಜ್ಯವ್ಯಾಪಿ) ಚಿಂತನ - ಬಾಲಸುಬ್ರಹ್ಮಣ್ಯ ಕಂಜರ್ಪಣೆ (ಆಕಾಶವಾಣಿ ಮಡಿಕೇರಿ ಕೇಂದ್ರದ ಕೊಡುಗೆ)
6:15:- ಗೀತಾರಾಧನ
6:35:- “ಸಾಧನ - ಶೋಧನ” – ಗ್ರಾಮೀಣ ಪರಿಸರದ ಉಪಕರಣಗಳ ಪರಿಚಯ ಮಾಲಿಕೆ - ಲೇಖನ : ಡಾ. ಎಂ. . ಚಿಕ್ಕಮಾಧು - ಪ್ರಸ್ತುತಿ : ಡಾ. ಮೈಸೂರು ಉಮೇಶ್ಎನ್
6:40:- ಅರಿವಿನ ಶಿಖರ – ಸರ್ವಜ್ಞನ ತ್ರಿಪದಿಗಳನ್ನಾಧರಿಸಿದ ಬಾನುಲಿ ಸರಣಿ ಗಾಯನ – ನಿತಿನ್ ರಾಜಾರಾಂಶಾಸ್ತ್ರಿ, ಸದಾಶಿವ ಪಾಟೀಲ್ - ವ್ಯಾಖ್ಯಾನ – ಮೊರಬರ ಮಲ್ಲಿಕಾರ್ಜುನ
6:55:- ಸಂಸ್ಕೃತ ವಾರ್ತಾಪ್ರಸಾರ
7:05:- ಪ್ರದೇಶ ಸಮಾಚಾರ
7:15:- ಭಾವಗೀತೆಗಳು
7:30:- ಸೇವಾವಾಹಿನಿ
7:35:- ಕನ್ನಡ ವಾರ್ತಾಪ್ರಸಾರ
7:45:- ಚಿತ್ರಗೀತೆಗಳು
8:00:- ಸಮಾಚಾರ್ ಪ್ರಭಾತ್
8:15:- ಮಾರ್ನಿಂಗ್ ನ್ಯೂಸ್
8:30:- ಚಿತ್ರಗೀತೆಗಳು
9:05:- SARCOMA ಜಾಗೃತಿ – ಪ್ರಾಯೋಜಿತ ಕಾರ್ಯಕ್ರಮ - ಪ್ರಾಯೋಜಕರು: ಇಂಡಿಯನ್ ಕ್ಯಾನ್ಸರ್ ಸೊಸೈಟಿ, ಕರ್ನಾಟಕ ಚಾಪ್ಟರ್
9:10:- ನಮ್ಮ ಆರೋಗ್ಯ – ’’ಸ್ಥೂಲಕಾಯದವರನ್ನು ಕಾಡುವ ಶ್ವಾಸಕೋಶದ ತೊಂದರೆಗಳು, ಪರಿಹಾರ ಮತ್ತು ಚಿಕಿತ್ಸೆ’ ಕುರಿತು ಶ್ವಾಸಕೋಶ ತಜ್ಞರಾದ ಡಾ.ಆರ್.ಲಕ್ಷ್ಮೀನರಸಿಂಹನ್ ಅವರೊಂದಿಗೆ ಮಾತುಕತೆ ಮತ್ತು ’ಫೆಬ್ರಾಯ್ಲ್ ಸೀಜರ್ಸ್ ಅಂದರೆ ಅತಿಯಾದ ಜ್ವರದಿಂದ ಕಾಣಿಸಿಕೊಳ್ಳುವ ಫಿಟ್ಸ್’ ಕುರಿತು ಮೈಸೂರಿನ ಮಕ್ಕಳ ನರರೋಗ ತಜ್ಞರಾದ ಡಾ.ಅನುಷಾ ರಾಜ್.ಕೆ ಅವರೊಂದಿಗೆ ಮಾತುಕತೆ. ಇವರೊಂದಿಗೆ ಭಾಗವಹಿಸುತ್ತಾರೆ :ಬೇದ್ರೆ ಮಂಜುನಾಥ್
9:40:- ಗಾಂಧಿಸ್ಮೃತಿ
9:45:- ಚಿತ್ರಗೀತೆಗಳು
10:00:- ಕರ್ನಾಟಕ ಶಾಸ್ತ್ರೀಯ ಸಂಗೀತ : ಎಲ್.ಅರ್ಚನಾ – ಹಾಡುಗಾರಿಕೆ - ಸಿ.ವಿ.ಶೃತಿ – ವೈಯೋಲಿನ್ - ಜಿ.ಎಸ್.ರಾಮನುಜಂ – ಮೃದಂಗ - ಟಿ.ಎ.ರಾಮಾನುಜನ್ - ಮೋರ್ಚಿಂಗ್
11:00:- ನಿಮ್ಮೊಂದಿಗೆ ಮೈಸೂರು ಆಕಾಶವಾಣಿ – “ಕಾಮನ ಬಿಲ್ಲು” – ಬದುಕಿನ ಬಣ್ಣಗಳ ಚಿತ್ತಾರ.
ಪ್ರಸ್ತುತಿ : ಜಿ.ಎನ್.ಮಂಜುನಾಥ್
12:00:- ಪ್ರದೇಶ ಸಮಾಚಾರ
12:05:- (ರಾಜ್ಯವ್ಯಾಪಿ) ವನಿತಾ ವಿಹಾರ – ಕಲಬುರಗಿಯ ಗಾಜಿಪುರದ ಶ್ರೀ ಪಂಚಾಕ್ಷರಿ ಬೀದಿ ಬಸವೇಶ್ವರ ಅಕ್ಕನ ಬಳಗದ ಸದಸ್ಯೆಯರಿಂದ ಕಾರ್ಯಕ್ರಮ ವೈವಿದ್ಯ (ಆಕಾಶವಾಣಿ ಕಲ್ಬುರ್ಗಿ ಕೇಂದ್ರದ ಕೊಡುಗೆ)
12:35:- ದೇವರನಾಮಗಳು
12:45:- ಕಾದಂಬರಿ ವಿಹಾರ: ಎಂ. ಆರ್. ಶ್ರೀನಿವಾಸಮೂರ್ತಿಯವರ ’ರಂಗಣ್ಣನ ಕನಸಿನ ದಿನಗಳು’ ಕಾದಂಬರಿಯ ಬಾನುಲಿ ಓದು. ಪ್ರಸ್ತುತಿ : ಉಮೇಶ್. ಎಸ್. ಎಸ್
1:00:- (ರಾಜ್ಯವ್ಯಾಪಿ) ಪ್ರಗತಿ ಪಥ – ಕೇಂದ್ರ ಸರ್ಕಾರದ ಅಭಿವೃದ್ಧಿ ಯೋಜನೆಗಳನ್ನು ಕುರಿತ ಸರಣಿ - ಪಾರಂಪಾರಿಕ ಕೃಷಿ ವಿಕಾಸ ಯೋಜನೆ ಕುರಿತು ಮಾಹಿತಿ (PKVY).(ಆಕಾಶವಾಣಿ ಕಲ್ಬುರ್ಗಿ ಕೇಂದ್ರದ ಕೊಡುಗೆ)
1:10:- ಕನ್ನಡ ವಾರ್ತಾಪ್ರಸಾರ
1:20:- ಭಾವಗೀತೆಗಳು: ಸಿಂಚನ.ಎನ್
1:30:- ಸಂದೇಶ ಆಧಾರಿತ ಶ್ರೋತೃಗಳ ಮೆಚ್ಚಿನ ಚಿತ್ರಗೀತೆಗಳ ಕಾರ್ಯಕ್ರಮ
2:00:- ಮಿಡ್ ಡೇ ನ್ಯೂಸ್
2:15:- ದೋ ಪೆಹರ್ ಕಿ ಸಮಾಚಾರ್
2:30:- ಪ್ರದೇಶ ಸಮಾಚಾರ
2:40:- ದಾರಿ ದೀಪ – ಪ್ರಾಯೋಜಿತ ಕಾರ್ಯಕ್ರಮ - ಪ್ರಾಯೋಜಕರು – FEBA India
2:55:- ಸಿರಿಗನ್ನಡಂ ಗೆಲ್ಗೆ, ಪ್ರಸ್ತುತಿ : ಜಿ ಕೆ ರವೀಂದ್ರಕುಮಾರ್
3:00:- ಕರ್ನಾಟಕ ಶಾಸ್ತ್ರೀಯ ಸಂಗೀತ – ಶ್ರೀವಲ್ಸನ್.ಜೆ. ಮೆನನ್ - ಹಾಡುಗಾರಿಕೆ - ಎಸ್.ಈಶ್ವರ ವರ್ಮ – ವೈಯೋಲಿನ್ - ತಿರುವನಂತಪುರಂ.ವಿ.ಸುರೇಂದ್ರನ್ – ಮೃದಂಗ - ಉಡುಪಿ ಬಾಲಕೃಷ್ಣನ್ – ಘಟ - ಗೋವಿಂದ ಪ್ರಸಾದ್ - ಮೋರ್ಚಿಂಗ್
3:30:- ರಾಷ್ಟ್ರೀಯ ಶೈಕ್ಷಣಿಕ ಕಾರ್ಯಕ್ರಮ “ಉಮಂಗ್” ಪ್ರಾಯೋಜಕರು CIET & NCERT, New Delhi
4:00:- ಮಹಿಳಾರಂಗ: ಸಖೀ ಸಾಹಿತ್ಯ - ಭಾಗವಹಿಸುತ್ತಾರೆ : ಮೈಸೂರಿನ ಮಾನಸ ಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಉಪನ್ಯಾಸಕಿಯಾಗಿರುವ ಡಾ.ಶೈಲಾ.ಹೆಚ್.ಎಲ್ ಅವರೊಡನೆ ಸಂದರ್ಶನ - ಪ್ರಸ್ತುತಿ: ನೇತ್ರಾ.ಕೆ
4:30:- ಆಕಾಶವಾಣಿ ಕಿಸಾನ್ - ಬದಲಾಗುತ್ತಿರುವ ಭಾರತದ ಹೆಮ್ಮೆಯ - ಪ್ರಾಯೋಜಿತ ಕೃಷಿ ಸರಣಿ
ಸಂಜೆ
5:05:- ಸಂದೇಶ ಆಧಾರಿತ ಶ್ರೋತೃಗಳ ಮೆಚ್ಚಿನ ಚಿತ್ರಗೀತೆಗಳ ಕಾರ್ಯಕ್ರಮ
6:05:- ಇಂಗ್ಲೀಷ್ ವಾರ್ತಾಪ್ರಸಾರ
6:10:- “ಸಾಧನ - ಶೋಧನ” – ಗ್ರಾಮೀಣ ಪರಿಸರದ ಉಪಕರಣಗೌಳ ಪರಿಚಯ ಮಾಲಿಕೆ - ಲೇಖನ : ಡಾ. ಎಂ. ಎನ್. ಚಿಕ್ಕಮಾಧು - ಪ್ರಸ್ತುತಿ : ಡಾ. ಮೈಸೂರು ಉಮೇಶ್
6:20:- ಸಂಸ್ಕೃತ ವಾರ್ತಾಪ್ರಸಾರ
6:30:- ಅವಲೋಕನ
6:50:- (ರಾಜ್ಯವ್ಯಾಪಿ) ಕೃಷಿರಂಗ: ಹಲೋ ಕೃಷಿರಂಗ – ಪ್ರಾಯೋಜಿತ ನೇರ ಫೋನ್ ಇನ್ ಕಾರ್ಯಕ್ರಮ - ಪ್ರಾಯೋಜಕರು – ಕೃಷಿ ಇಲಾಖೆ, ಕರ್ನಾಟಕ ಸರ್ಕಾರ - ವಿಷಯ : ಕೃಷಿ ಹಾಗೂ ತೋಟಗಾರಿಕಾ ಬೆಳೆಗಳಲ್ಲಿ ಪೋಷಕಾಂಶಗಳ ಮಹತ್ವ - ಭಾಗವಹಿಸುತ್ತಾರೆ : ಬೆಂಗಳೂರಿನ ಗಾಂಧಿ ಕೃಷಿ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾದ ಡಾ.ಬಿ.ಬೋರಯ್ಯ. (ಆಕಾಶವಾಣಿ ಬೆಂಗಳೂರು ಕೇಂದ್ರದ ಕೊಡುಗೆ)
7:20:- ಕೃಷಿರಂಗ: ಪರಾಗ – ಬೇಸಾಯದ ಬದುಕು ಸರಾಗ - ಪ್ರಸ್ತುತಿ : ಆರ್ ಲೋಕೇಶ್ವರಿ
7:35:- ಕನ್ನಡ ವಾರ್ತಾಪ್ರಸಾರ
7:45:- ಆಲೂರು ದೊಡ್ಡ ನಿಂಗಪ್ಪ ಅವರಿಂದ ಸಣ್ಣಕಥೆ ’ಶಿವನ ಸಿನೆಮಾ ಕನಸು
8:00:- ರಸಮಂಜರಿ : “ಸಂಸ್ಕೃತ ಚಿತ್ರಮಂಜರಿ” ಪ್ರಸ್ತುತಿ: ದಿವಾಕರ ಹೆಗಡೆ
8:30:- ಹಿಂದಿ ಚಿತ್ರಗೀತೆಗಳು
8:45:- ಸಮಾಚಾರ್ ಸಂಧ್ಯಾ
9:00:- ನ್ಯೂಸ್ ಅಟ್ ನೈನ್
9:15:- Spot Light ಕಾರ್ಯಕ್ರಮ
9:30:- ಕರ್ನಾಟಕ ಶಾಸ್ತ್ರೀಯ ಸಂಗೀತ – ಎ.ಅನಂತಪದ್ಮನಾಭನ್ - ವೀಣಾವಾದನ
ಆಲ್ಹಪುರ.ಜಿ.ಚಂದ್ರಶೇಖರ ನಾಯರ್ – ಮೃದಂಗ - ಆದಿಚನಲ್ಲೂರ್.ಎನ್.ಅನಿಲ್ ಕುಮಾರ್ - ಘಟ
10:00:- ಜನಪದ ಸಂಗೀತ : ಮಳವಳ್ಳಿ ಮತ್ತು ಮಹದೇವಸ್ವಾಮಿ ಸಂಗಡಿಗರಿಂದ ಮಹದೇಶ್ವರನ ಕಥೆ
10:30:- ಸವಿನೆನಪು – ಹಳೆಯ ಕನ್ನಡ ಚಿತ್ರಗೀತೆಗಳು
11:05:- ಇಂಗ್ಲೀಷ್ ವಾರ್ತಾಪ್ರಸಾರ