26/05/2025
ದಿನಾಂಕ 27-05-2025 ರಂದು ಮಂಗಳವಾರ ಮೈಸೂರು ಆಕಾಶವಾಣಿಯಿಂದ ಪ್ರಸಾರವಾಗಲಿರುವ ಕಾರ್ಯಕ್ರಮಗಳು
ಬೆಳಿಗ್ಗೆ
6:05:- ಇಂಗ್ಲೀಷ್ ವಾರ್ತಾಪ್ರಸಾರ
6:10:- (ರಾಜ್ಯವ್ಯಾಪಿ) ಚಿಂತನ - ಡಾ.ಯು.ಪಿ.ಉಪಾಧ್ಯಾಯ (ಆಕಾಶವಾಣಿ ಮಂಗಳೂರು ಕೇಂದ್ರದ ಕೊಡುಗೆ)
6:15:- ಗೀತಾರಾಧನ
6:35:- ಶ್ರದ್ಧೆಯ ಶಿಲ್ಪ” – ಕರ್ನಾಟಕದ ಪ್ರಾಚೀನ ದೇವಾಲಯಗಳ ಪರಿಚಯ ಮಾಲಿಕೆ - ಲೇಖನ ಮತ್ತು ಪ್ರಸ್ತುತಿ: ಟಿ. ಎಸ್. ಗೋಪಾಲ್ ಪ್ರಾಯೋಜಕರು: ಆದಮ್ಯ ಚೇತನ ಫೌಂಡೇಶನ್, ಬೆಂಗಳೂರು
6:40:- ಅರಿವಿನ ಶಿಖರ – ಸರ್ವಜ್ಞನ ತ್ರಿಪದಿಗಳನ್ನಾಧರಿಸಿದ ಬಾನುಲಿ ಸರಣಿ - ಗಾಯನ –ಎನ್.ಹೇಮಾ, ಸಿ.ವಿಶ್ವನಾಥ್, ಕೆ.ಬಿ.ಸುನಿತಾ ಆಚಾರ್ಯ - ವ್ಯಾಖ್ಯಾನ – ಡಾ. ಸಿ. ನಾಗಣ್ಣ
6:50:- ರೈತರಿಗೆ ಸಲಹೆ
6:55:- ಸಂಸ್ಕೃತ ವಾರ್ತಾಪ್ರಸಾರ
7:05:- ಪ್ರದೇಶ ಸಮಾಚಾರ
7:15:- ಕಾದಂಬರಿ ವಿಹಾರ: ಎಂ. ಆರ್. ಶ್ರೀನಿವಾಸಮೂರ್ತಿಯವರ ’ರಂಗಣ್ಣನ ಕನಸಿನ ದಿನಗಳು’ ಕಾದಂಬರಿಯ ಬಾನುಲಿ ಓದು. ಪ್ರಸ್ತುತಿ : ಉಮೇಶ್. ಎಸ್. ಎಸ್
7:30:- ಸೇವಾವಾಹಿನಿ
7:35:- ಕನ್ನಡ ವಾರ್ತಾಪ್ರಸಾರ
7:45:- ಕನ್ನಡ ಚಿತ್ರಗೀತೆಗಳು
8:30:- ಯೋಗ ಕುರಿತ ವಿಶೇಷ ಸರಣಿ – “ಮಹಾಯೋಗ” ವಿಷಯ – ಕೆಲಸದ ಸ್ಥಳದಲ್ಲಿ ಯೋಗ
ಭಾಗವಹಿಸುತ್ತಾರೆ: ಡಾ.ವಿನಯ್ ಕುಮಾರ್ ಎಸ್ - ನಿರ್ಮಾಣ- ನಂದನ್ ಕುಮಾರ್ ಎಲ್. ಒ
8:35:- ಕರೆಗೊಂದು ಗೀತೆ – ಶ್ರೋತೃಗಳ ಮೆಚ್ಚಿನ ಚಿತ್ರಗೀತೆಗಳ ನೇರ ಫೋನ್ ಇನ್ ಕಾರ್ಯಕ್ರಮ
9:05:- ಆರೋಗ್ಯಧಾರೆ - ಪ್ರಾಯೋಜಿತ ಕಾರ್ಯಕ್ರಮ - ಪ್ರಾಯೋಜಕರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆ, ಕರ್ನಾಟಕ ಸರ್ಕಾರ
9:35:- ಕರೆಗೊಂದು ಗೀತೆ – ಶ್ರೋತೃಗಳ ಮೆಚ್ಚಿನ ಚಿತ್ರಗೀತೆಗಳ ನೇರ ಫೋನ್ ಇನ್ ಕಾರ್ಯಕ್ರಮ
10:00:- ಕರ್ನಾಟಕ ಶಾಸ್ತ್ರೀಯ ಸಂಗೀತ : “ನಾದ ಲಯ ಲಹರಿ“ ವಾದ್ಯವೃಂದ - ನಿರ್ದೇಶನ - ತುಮಕೂರು.ಬಿ.ರವಿಶಂಕರ್
10:30:- ಕಥೆಯಲ್ಲಿದೆ ಉತ್ತರ ಕಾರ್ಯಕ್ರಮ ಒಂದು ವರ್ಷ ಪೂರೈಸಿದ ಸಂದರ್ಭದಲ್ಲಿ ಕೇಳುಗರೊಂದಿಗೆ ನೇರ ಸಂವಾದ. ಪ್ರಸ್ತುತಿ : ಪ್ರಭುಸ್ವಾಮಿ ಮಳಿಮಠ, ಚೈತ್ರಿಕಾ. ಎಸ್ ಹಾಗೂ ಕಾರ್ತಿಕ್.ಎಂ.ಎಸ್
12:05:- (ರಾಜ್ಯವ್ಯಾಪಿ) ವನಿತಾ ವಿಹಾರ: ಮೈಸೂರಿನ ಅರ್ಥಶಾಸ್ತ್ರ ಉಪನ್ಯಾಸಕಿ ಹಾಗೂ ಕವಯಿತ್ರಿ ಎನ್.ಆರ್ ರೂಪಶ್ರೀ ಅವರಿಂದ ಕಥೆ" ಪರಿವರ್ತನೆ ಜಗದ ನಿಯಮ".(ಆಕಾಶವಾಣಿ ಮೈಸೂರು ಕೇಂದ್ರದ ಕೊಡುಗೆ)
12:35:- ದೇವರನಾಮಗಳು
12:45:- ದಿಲೀಪ್ ಎನ್ಕೆ ಅವರಿಂದ ಸಣ್ಣಕಥೆ ’ಕುಂಟು ಸೇತುವೆ’
1:00:- ಪ್ರಗತಿ ಪಥ – ಕೇಂದ್ರ ಸರ್ಕಾರದ ವಿವಿಧ ಅಭಿವೃದ್ಧಿ ಯೋಜನೆಗಳ ಸರಣಿ – PMFME ಯೋಜನೆ (ಆಕಾಶವಾಣಿ ಧಾರವಾಡ ಕೇಂದ್ರದ ಕೊಡುಗೆ)
1:10:- ಕನ್ನಡ ವಾರ್ತಾಪ್ರಸಾರ
1:20:- ಭಾವಗೀತೆಗಳು - ಎಂ.ಎಸ್.ಶೀಲಾ
1:30:- ಸಂದೇಶ ಆಧಾರಿತ ಶ್ರೋತೃಗಳ ಮೆಚ್ಚಿನ ಚಿತ್ರಗೀತೆಗಳ ಕಾರ್ಯಕ್ರಮ
2:00:- ಮಿಡ್ ಡೇ ನ್ಯೂಸ್
2:15:- ದೋ ಪೆಹರ್ ಕಿ ಸಮಾಚಾರ್
2:30:- ಪ್ರದೇಶ ಸಮಾಚಾರ
2:40:- ಚಿತ್ರಗೀತೆಗಳು
3:00:- ಕರ್ನಾಟಕ ಶಾಸ್ತ್ರೀಯ ಸಂಗೀತ: ಡಾ.ಎಂ.ಬಾಲಮುರಳಿಕೃಷ್ಣ - ಹಾಡುಗಾರಿಕೆ
3:30:- ರಾಷ್ಟ್ರೀಯ ಶೈಕ್ಷಣಿಕ ಕಾರ್ಯಕ್ರಮ “ಉಮಂಗ್” ಪ್ರಾಯೋಜಕರು : CIET & NCERT New Delhi
4:00:- ಕಥಾಕಾಲಕ್ಷೇಪ – ರಾಮಾಯಣ ಶಿಷ್ಕಿಂದಾ ಕಾಂಡ ಮತ್ತು ಸುಂದರಕಾಂಡ - ಪ್ರಸ್ತುತಿ – ವಿದ್ವಾನ್. ಆರ್. ಗುರುರಾಜುಲು ನಾಯ್ಡು
5:05:- ಸಂದೇಶ ಆಧಾರಿತ ಶ್ರೋತೃಗಳ ಮೆಚ್ಚಿನ ಚಿತ್ರಗೀತೆಗಳ ಕಾರ್ಯಕ್ರಮ
6:05:- ಇಂಗ್ಲೀಷ್ ವಾರ್ತಾಪ್ರಸಾರ
6:10:- ಶ್ರದ್ಧೆಯ ಶಿಲ್ಪ” – ಕರ್ನಾಟಕದ ಪ್ರಾಚೀನ ದೇವಾಲಯಗಳ ಪರಿಚಯ ಮಾಲಿಕೆ ಲೇಖನ ಮತ್ತು ಪ್ರಸ್ತುತಿ: ಟಿ. ಎಸ್. ಗೋಪಾಲ್ ಪ್ರಾಯೋಜಕರು: ಆದಮ್ಯ ಚೇತನ ಫೌಂಡೇಶನ್, ಬೆಂಗಳೂರು
6:20:- ಸಂಸ್ಕೃತ ವಾರ್ತಾಪ್ರಸಾರ
6:30:- ಜಿಲ್ಲಾ ವಾರ್ತಾಪತ್ರ
6:40:- ಪ್ರದೇಶ ಸಮಾಚಾರ
6:50:- ಕೃಷಿರಂಗ - ಭಾರತ ಸರ್ಕಾರದ ಕೃಷಿ ಹಾಗೂ ರೈತ ಕಲ್ಯಾಣ ಸಚಿವಾಲಯ ಪ್ರಾಯೋಜಿತ ಕಾರ್ಯಕ್ರಮ ಕಿಸಾನ್ ವಾಣಿ - ಅಡಿಕೆ ತೋಟದ ನಿರ್ವಹಣೆ ಕುರಿತು ಮೈಸೂರು ತಾಲ್ಲೂಕು ಯಲಚನಹಳ್ಳಿಯ ತೋಟಗಾರಿಕಾ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ.ಆರ್.ಸಿದ್ಧಪ್ಪ ಅವರೊಂದಿಗೆ ಸಂದರ್ಶನ
ಸಂದರ್ಶಕರು : ಎನ್. ಕೇಶವಮೂರ್ತಿ
7:35:- ಕನ್ನಡ ವಾರ್ತಾಪ್ರಸಾರ
7:45:- ಮೈಸೂರು ಜಂಕ್ಷನ್ – ಸಾಪ್ತಾಹಿಕ ಸಂಚಿಕೆ - ಪ್ರಸ್ತುತಿ : ದಿಗ್ವಿಜಯ್ .ಬಿ
8:00:- ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ – ಲಾಲ್ ಗುಡಿ.ಜಿ.ಜಯರಾಮನ್ ಮತ್ತು ಉಸ್ತಾದ್ ಅಮ್ಜದ್ ಅಲಿ ಖಾನ್ ಅವರ ವೈಯೋಲಿನ್ ಹಾಗೂ ಸರೋದ್ ವಾದನದ ಜುಗಲ್ ಬಂಧಿ
8:30:- ಹಿಂದಿ ಚಿತ್ರಗೀತೆಗಳು
8:45:- ಸಮಾಚಾರ್ ಸಂಧ್ಯಾ
9:00:- ನ್ಯೂಸ್ ಅಟ್ ನೈನ್
9:15:- ಸ್ಪಾಟ್ ಲೈಟ್ ಕಾರ್ಯಕ್ರಮದ ಕನ್ನಡ ಅವತರಣಿಕೆ
9:30:- ಕರ್ನಾಟಕ ಶಾಸ್ತ್ರೀಯ ಸಂಗೀತ : ಎ.ಕೆ.ಸಿ.ನಟರಾಜನ್ –ಕ್ಲ್ಯಾರಿಯೋನೆಟ್ ವಾದನ
10:00:- ಚೈತ್ರವನ – ಲಕ್ಷ್ಮೀಶನ ಜೈಮಿನಿ ಭಾರತದ ಸಮಗ್ರ ವಾಚನ ಹಾಗೂ ವ್ಯಾಖ್ಯಾನ - ಪ್ರಸ್ತುತಿ : ಡಾ. ಎ. ಎಸ್. ಶಂಕರನಾರಾಯಣ
10:30:- ಸವಿನೆನಪು - ಹಳೆಯ ಕನ್ನಡ ಚಿತ್ರಗೀತೆಗಳು
11:05:- ಇಂಗ್ಲೀಷ್ ವಾರ್ತಾಪ್ರಸಾರ