Akashavani Mysore

Akashavani Mysore Contact information, map and directions, contact form, opening hours, services, ratings, photos, videos and announcements from Akashavani Mysore, Radio Station, Yadavagiri, Mysore.

ಲೋಕೋ ಬಿನ್ನರುಚಿಃ. ಹಾಗೆಂದೇ ನಿಮ್ಮ ಮೆಚ್ಚಿನ ಆಕಾಶವಾಣಿಯಲ್ಲಿದೆ ಎಲ್ಲ ಬಗೆಯ ರುಚಿ- ಪರಮಾನ್ನದಿಂದ ಪಾರಮಾರ್ಥದವರೆಗೆ. ಒಂದಿಷ್ಟು ಮನರಂಜನೆ, ಬಹಳಷ್ಟು ಕಲಿಕೆ, ನಿತ್ಯ ವಿಷಯಗಳ ಗ್ರಹಿಕೆ, ಹೊಸ ವಿಷಯಗಳ ಮನವರಿಕೆ, ಅರಿತವರಿಂದ ಮಾಹಿತಿ, ಅರಿಯದವರಲ್ಲಿ ಜಾಗೃತಿ. ಭಿನ್ನ ಅಭಿರುಚಿಯ, ಸಂಪನ್ನ ಸಂಸ್ಕೃತಿಯ ಅನಾವರಣ, ಮಧುರ ಗೀತೆಗಳ, ಮನೋಜ್ಞ ನಾಟಕಗಳ ಹೂರಣ... ಕೇಳಿದವರು ಹೇಳ್ತಾರೆ, ಇಷ್ಟೇ ಅಲ್ಲ- ಇನ್ನೂ ಬಹಳಷ್ಟು! ನೀವೂ ಕೇಳಿ FM 100.6 ರಲ್ಲಿ ಆಕಾಶವಾಣಿ ಮೈಸೂರು

09/06/2026

10.06.2026, Wednesday - Akashvani Mysuru Schedule
5.55 "ವಂದೇ ಮಾತರಂ, ಆರಂಭಿಕ ಉದ್ಘೋಷಣೆ, ಕಾಯೌ ಶ್ರೀ ಗೌರಿ, ಮಂಗಳಧ್ವನಿ
6.00 ಕಾರ್ಯಕ್ರಮ ವಿವರಣೆ/ Programme Summary
6.05 ಇಂಗ್ಲೀಷ್ ವಾರ್ತೆಗಳು / News in English
6.10 ಗೀತಾರಾಧನ
6.30 ಚಿಂತನ – ಬಿ.ಎಂ.ಭಾರತಿ (ಆಕಾಶವಾಣಿ ಹಾಸನ ಕೇಂದ್ರದ ಕೊಡುಗೆ)
6.35 “ವಚನ ಬಾನುಲಿ” – ಬಾನುಲಿ ಸರಣಿ.,ಪ್ರಸ್ತುತಿ : ಪ್ರೊ. ಓ. ಎಲ್. ನಾಗಭೂಷಣಸ್ವಾಮಿ
6.40 ಪದಸಂಸ್ಕೃತಿ – ಕನ್ನಡ ಪದಗಳ ಬಳಕೆ ಕಲಿಕೆಯ ವಿಶಿಷ್ಟ ಬಾನುಲಿ ಸರಣಿ.
6.50 ರೈತರಿಗೆ ಸಲಹೆ
6.55 ಸಂಸ್ಕೃತ ವಾರ್ತೆಗಳು / News in Sanskrit
7.05 ಪ್ರದೇಶ ಸಮಾಚಾರ
7.15 ಪ್ರಾಯೋಜಿತ ಕಾರ್ಯಕ್ರಮ – ತಂತ್ರಜ್ಞಾನ ತರಂಗ – CDAC ಜೊತೆ,"ಪ್ರಾಯೋಜಕರು – Center for Development of Advanced Computing, Bengaluru
7.30 ಸೇವಾವಾಹಿನಿ
7.35 ಕನ್ನಡ ವಾರ್ತೆಗಳು / News in Kannada
7.45 ಕನ್ನಡ ಚಿತ್ರಗೀತೆಗಳು
8.00 Samachar Prabhath
8.15 Morning News
8.30 ಯೋಗದತ್ತ ಜಗತ್ತು – ಅಂತಾರಾಷ್ಟ್ರೀಯ ಯೋಗ ದಿನದ ಸಂದರ್ಭದಲ್ಲಿ ವಿಶೇಷ ಕಾರ್ಯಕ್ರಮ ಸರಣಿ – 10
ನಂತರ ಚಿತ್ರಗೀತೆಗಳು
10.00 ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ – ಪ್ರವೀಣ್ ಗೋಡ್ಖಿಂಡಿ ಅವರ ಬಾನ್ಸುರಿ ವಾದನ ಹಾಗೂ ಪ್ರಕಾಶ್ ಸೋಂಟಾಕೆ ಅವರ ಹವಾಯಿನ್ ಗಿಟಾರ್ ವಾದನದ ಜುಗಲ್ ಬಂದಿ
10.30 ಹಿಂದಿ ಚಿತ್ರಗೀತೆಗಳು
11.00 Live – ನಿಮ್ಮೊಂದಿಗೆ ಮೈಸೂರು ಆಕಾಶವಾಣಿ ಹಾಗೂ ಪತ್ರೋತ್ತರ.
12.00 ಪ್ರದೇಶ ಸಮಾಚಾರ
12.05 ವನಿತಾ ವಿಹಾರ : ಕಾವಿಕಲೆ ಕಲಾವಿದರಾದ ಮಂಗಳೂರಿನ ವೀಣಾ ಶ್ರೀನಿವಾಸ್‌ ಭಂಡಾರಿ ಅವರೊಂದಿಗೆ ಸಂದಶನ.,ಸಂದರ್ಶಕರು - ಮಮತಾ ನವೀನ್‌ ಶೆಟ್ಟಿ,(ಆಕಾಶವಾಣಿ ಮಂಗಳೂರು ಕೇಂದ್ರದ ಕೊಡುಗೆ),
12.35 Devotional songs – ಸ್ನೇಹಾ.ಟಿ.ಎಸ್
12.45 "ಜನಪದ ಸಂಗೀತ – ಚಾಮರಾಜನಗರ ಜಿಲ್ಲೆ, ಜ್ಯೋತಿಗೌಡನಪುರದ ರಾಜಮ್ಮ ಮತ್ತು ಸಂಗಡಿಗರಿಂದ ಚಾಮುಂಡಿ ಹಾಡು
1.00 ಪ್ರಗತಿ ಪಥ (Co ordinated) – ಕೇಂದ್ರ ಸರ್ಕಾರದ ವಿವಿಧ ಅಭಿವೃದ್ಧಿ ಯೋಜನೆಗಳ ಕುರಿತು ಸರಣಿ – ಪ್ರಧಾನಮಂತ್ರಿ ಆಟಿಕೆಗಳ ನವೋದ್ಯಮ ಯೋಜನೆ ಕುರಿತು ಮಾಹಿತಿ.,(ಆಕಾಶವಾಣಿ ಬೆಂಗಳೂರು ಕೇಂದ್ರದ ಕೊಡುಗೆ)
1.10 News in Kannada
1.20 ಭಾವಗೀತೆಗಳು – ಭೂಮಿಕಾ ಅರುಣ್
1.30 ಸಂದೇಶ ಆಧಾರಿತ ಶ್ರೋತೃಗಳ ಮೆಚ್ಚಿನ ಚಿತ್ರಗೀತೆಗಳ ಕಾರ್ಯಕ್ರಮ
2.00 Mid day news in English
2.15 Mid day News in Hindi
2.30 ಪ್ರದೇಶ ಸಮಾಚಾರ
2.40 ಚಿತ್ರಗೀತೆಗಳು
3.00 ಕರ್ನಾಟಕ ಶಾಸ್ತ್ರೀಯ ಸಂಗೀತ – ಮೈಸೂರು.ಎ.ಚಂದನ್ ಕುಮಾರ್ ಅವರ ವೇಣು ವಾದನದಲ್ಲಿ - ತ್ಯಾಗರಾಜರ ಕೃತಿಗಳು.,ಮೈಸೂರು ಎಂ.ನಾಗರಾಜ್ – ವಯೋಲಿನ್,ತುಮಕೂರು.ಬಿ.ರವಿಶಂಕರ್ – ಮೃದಂಗ,ಗಿರಿರಾಜಸುತ – ಶುದ್ಧಬಂಗಾಳ - ಆದಿತಾಳ,ಮಾರವೈರಿ ರಮಣಿ – ನಾಸಿಕಭೂಷಣಿ – ರೂಪಕತಾಳ
3.30 ರಾಷ್ಟ್ರೀಯ ಶೈಕ್ಷಣಿಕ ಕಾರ್ಯಕ್ರಮ ಸರಣಿ “ಉಮಂಗ್” Episode –1303,"ಪ್ರಾಯೋಜಕರು: CIET & NCERT, New Delhi
4.00 ಮಹಿಳಾರಂಗ – ವಿಶ್ವ ಪರಿಸರ ದಿನಾಚರಣೆ ಸಂದರ್ಭದಲ್ಲಿ ವಿಶೇಷ ಕಾರ್ಯಕ್ರಮ ವೈವಿಧ್ಯ.,ಪ್ರಸ್ತುತಿ – ಮೈಸೂರಿನ ಚಂದ್ರಕಲಾ ಸ್ವರಸಂಗೀತ ಬಳಗದ ಸದಸ್ಯರು
4.30 ಹಿಂದಿ ಚಿತ್ರಗೀತೆಗಳು
4.45 ಹಿಂದಿ ಪಾಠ – ಪ್ರಸ್ತುತಿ :
5.00 ಸಂದೇಶ ಆಧಾರಿತ ಶ್ರೋತೃಗಳ ಮೆಚ್ಚಿನ ಚಿತ್ರಗೀತೆಗಳ ಕಾರ್ಯಕ್ರಮ
6.00 Programme Summary
6.05 News in English
6.10 “ವಚನ ಬಾನುಲಿ” – ಬಾನುಲಿ ಸರಣಿ.,ಪ್ರಸ್ತುತಿ : ಪ್ರೊ. ಓ. ಎಲ್. ನಾಗಭೂಷಣಸ್ವಾಮಿ
6.20 ಸಂಸ್ಕೃತ ವಾರ್ತೆಗಳು / News in Sanskrit
6.30 ರಸವಾರ್ತೆ
6.40 ಪ್ರದೇಶ ಸಮಾಚಾರ
6.50 ಕೃಷಿರಂಗ – ರೇಷ್ಮೆರಂಗ – ರೇಷ್ಮೆ ತಂತ್ರಜ್ಞಾನಗಳ ಕುರಿತ ಬಾನುಲಿ ಸರಣಿ.,ಪೊದೆ ಮಾದರಿಯಲ್ಲಿ ಹಿಪ್ಪುನೆರೆಳೆ ತೋಟದ ಸ್ಥಾಪನೆ ಹಾಗೂ ನಿರ್ವಹಣೆ ಈ ಕುರಿತು ಮೈಸೂರಿನ ಕೇಂದ್ರೀಯ ರೇಷ್ಮೆ ಸಂಶೋಧನೆ ಹಾಗೂ ತರಬೇತಿ ಸಂಸ್ಥೆಯ ವಿಜ್ಞಾನಿ ಡಾ.ಕೆ.ಸುರೇಶ್ ಅವರೊಂದಿಗೆ ಸಂದರ್ಶನ.,ಸಂದರ್ಶಕರು – ಎನ್.ಕೇಶವಮೂರ್ತಿ
7.35 ಕನ್ನಡ ವಾರ್ತೆಗಳು / News in Kannada
7.45 ಚಿತ್ರಗೀತೆಗಳು
8.00 ಕರ್ನಾಟಕ ಶಾಸ್ತ್ರೀಯ ಸಂಗೀತ – ಡಾ.ಬಿ.ದೇವೇಂದ್ರಪ್ಪ ಅವರ ಜಲತರಂಗ್ ವಾದನ
8.30 ಹಿಂದಿ ಚಿತ್ರಗೀತೆಗಳು
8.45 Samachar sandhya
9.00 News at Nine
9.15 Spot light programme
9.30 ಕ್ರೀಡಾಲೋಕ – ಅಂತರರಾಷ್ಟ್ರೀಯ ಜಿಮ್ನಾಸ್ಟಿಕ್ಸ್ ಆಟಗಾರ್ತಿ ಸೋನಿಕಾ ಗೌಡ ಅವರೊಂದಿಗೆ ಸಂದರ್ಶನ.,(ಆಕಾಶವಾಣಿ ಬೆಂಗಳೂರು ಕೇಂದ್ರದ ಕೊಡುಗೆ)
10.00 ಜನಪದ ಸಂಗೀತ – ಕೊಳ್ಳೇಗಾಲ ತಾಲೂಕು ಸಿದ್ಧಯ್ಯನಪುರದ ಕೈಲಾಸಮೂರ್ತಿ ಮತ್ತು ಸಂಗಡಿಗರಿಂದ ಮಂಟೇಸ್ವಾಮಿ ಕಾವ್ಯದ ಕೆಂಪಾಚಾರಿ ಸಾಲು. (Rpt)
10.30 ಕೇಂದ್ರ ಸರ್ಕಾರ 12 ವರ್ಷಗಳನ್ನು ಪೂರ್ಣಗೊಳಿಸಿದ ಸಂದರ್ಭದಲ್ಲಿ ಮೂಲಸೌಕರ್ಯ ವಿಷಯದ ಕುರಿತು ವಿಶೇಷ ದ್ವಿಭಾಷಾ ಕಾರ್ಯಕ್ರಮ.,
11.05 News in English

ಇದೇ ಬುಧವಾರ ಜೂನ್ 10 ನೇ ತಾರೀಖು ಸಂಜೆ 4 ಗಂಟೆಗೆ ಮಹಿಳಾರಂಗದಲ್ಲಿ ವಿಶ್ವ ಪರಿಸರ ದಿನಾಚರಣೆಯ ಸಂದರ್ಭದಲ್ಲಿ ವಿಶೇಷ ಕಾರ್ಯಕ್ರಮ ವೈವಿಧ್ಯ.ಭಾಗವಹ...
09/06/2026

ಇದೇ ಬುಧವಾರ ಜೂನ್ 10 ನೇ ತಾರೀಖು ಸಂಜೆ 4 ಗಂಟೆಗೆ ಮಹಿಳಾರಂಗದಲ್ಲಿ ವಿಶ್ವ ಪರಿಸರ ದಿನಾಚರಣೆಯ ಸಂದರ್ಭದಲ್ಲಿ ವಿಶೇಷ ಕಾರ್ಯಕ್ರಮ ವೈವಿಧ್ಯ.
ಭಾಗವಹಿಸುತ್ತಾರೆ, ಮೈಸೂರಿನ ಚಂದ್ರಕಲಾ ಸ್ವರ ಸಂಗೀತ ಬಳಗದ ಸದಸ್ಯೆಯರು.

08/06/2026

09.06.2026, ,Tuesday - Akashvani Mysuru Schedule
5.55 "ವಂದೇ ಮಾತರಂ, ಆರಂಭಿಕ ಉದ್ಘೋಷಣೆ, ಕಾಯೌ ಶ್ರೀ ಗೌರಿ, ಮಂಗಳಧ್ವನಿ."
6.00 ಕಾರ್ಯಕ್ರಮ ವಿವರಣೆ / Programme Summary
6.05 ಇಂಗ್ಲಿಷ್ ವಾರ್ತೆಗಳು / News in English
6.10 ಗೀತಾರಾಧನ
6.30 ಚಿಂತನ – ಡಾ.ಬಸವರಾಜ ನೆಲ್ಲಿಸರ,(ಆಕಾಶವಾಣಿ ಭದ್ರಾವತಿ ಕೇಂದ್ರದ ಕೊಡುಗೆ)
6.35 “ಸಾಧಕರ ಸೋಪಾನ” – ಲೇಖನ ಮತ್ತು ಪ್ರಸ್ತುತಿ.ಟಿ.ಎಸ್.ಗೋಪಾಲ್ FB,"ಪ್ರಾಯೋಜಕರು: ಸಹಬಾಳ್ವೆ, ಬೆಂಗಳೂರು.
6.40 ಪದಸಂಸ್ಕೃತಿ – ಕನ್ನಡ ಪದಗಳ ಬಳಕೆ ಕಲಿಕೆಯ ವಿಶಿಷ್ಟ ಬಾನುಲಿ ಸರಣಿ.
6.50 ರೈತರಿಗೆ ಸಲಹೆ
6.55 ಸಂಸ್ಕೃತ ವಾರ್ತೆಗಳು / News in Sanskrit
7.05 ಪ್ರದೇಶ ಸಮಾಚಾರ
7.15 ಪ್ರಾಯೋಜಿತ ಕಾರ್ಯಕ್ರಮ ಕೆ.ಎಸ್.ಓ.ಯು ಮುಕ್ತವಾಣಿ.,"ಪ್ರಾಯೋಜಕರು : ಪ್ರಸಾರಾಂಗ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಮೈಸೂರು.",ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಹಿಂದಿ ಅಧ್ಯಯನ ಮತ್ತು ಸಂಶೋಧನಾ ವಿಭಾಗದಲ್ಲಿರುವ ಅಧ್ಯಯನ ಅವಕಾಶಗಳನ್ನು ಕುರಿತು ವಿಭಾಗದ ಮುಖ್ಯಸ್ಥರಾದ ಡಾ.ಡಿ.ಪ್ರಭುಸೇನ ಅವರೊಂದಿಗಿನ ಸಂದರ್ಶನದ ಮೊದಲ ಭಾಗ. ,"ಸಂದರ್ಶಕರು – ಲಕ್ಷ್ಮೀನಾರಾಯಣ .ಎಸ್., ನಿರ್ಮಾಣ : ಎನ್.ಕೇಶವಮೂರ್ತಿ
7.30 ಸೇವಾವಾಹಿನಿ
7.35 ಕನ್ನಡ ವಾರ್ತೆಗಳು / News in Kannada
7.45 ಕನ್ನಡ ಚಿತ್ರಗೀತೆಗಳು
8.00 Samachar Prabhath
8.15 Morning news
8.30 ಯೋಗದತ್ತ ಜಗತ್ತು – ಅಂತಾರಾಷ್ಟ್ರೀಯ ಯೋಗ ದಿನದ ಸಂದರ್ಭದಲ್ಲಿ ವಿಶೇಷ ಕಾರ್ಯಕ್ರಮ ಸರಣಿ – 09
ನಂತರ ಕರೆಗೊಂದು ಗೀತೆ – ಶ್ರೋತೃಗಳ ಮೆಚ್ಚಿನ ಚಿತ್ರಗೀತೆಗಳ ನೇರ ಫೋನ್ ಇನ್ ಕಾರ್ಯಕ್ರಮ.
10.00 ಕರ್ನಾಟಕ ಶಾಸ್ತ್ರೀಯ ಸಂಗೀತ – ಉಷಾಚಾರ್ -ಹಾಡುಗಾರಿಕೆ
10.30 ಹಿಂದಿ ಚಿತ್ರಗೀತೆಗಳು
11.00 ನಿಮ್ಮೊಂದಿಗೆ ಮೈಸೂರು ಆಕಾಶವಾಣಿ –”ಹೊಂಗಿರಣ’’ – ವಿಕಸಿತ ಹಾದಿಗೊಂದು ಸೋಪಾನ.,ಪ್ರಸ್ತುತಿ: ಎಸ್.ಲಕ್ಷ್ಮೀನಾರಾಯಣ ಹಾಗೂ ಬಿ.ಜಿ. ಕವಿತಾ
12.00 ಪ್ರದೇಶ ಸಮಾಚಾರ
12.05 ವನಿತಾ ವಿಹಾರ : ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ವಿಶೇಷ ಸಂಗೀತ ರೂಪಕ “ ಪ್ರಕೃತಿ ಮಾತೆ ಪ್ರಾಣ ದ್ರಾತೆ“,ಪ್ರಸ್ತುತಿ : ಮೈಸೂರಿನ ಕುವೆಂಪು ನಗರದ ಶಾರದ ಕಲಾ ಕೇಂದ್ರದ ಸದಸ್ಯರು.,(ಆಕಾಶವಾಣಿ ಮೈಸೂರು ಕೇಂದ್ರದ ಕೊಡುಗೆ)
12.35 ಭಕ್ತಿಗೀತೆ: ಸುನಿತಾ ಹಿರೇಮಠ್
12.45 Talk in Kannada – ಸ್ವಾಮಿ ಪೊನ್ನಾಚಿ ಅವರಿಂದ ಸಣ್ಣಕತೆ ’ಕೀ ಚೇಂಜ್’.,(Rpt)
1.00 ಪ್ರಗತಿ ಪಥ (Co ordinated)– ಕೇಂದ್ರ ಸರ್ಕಾರದ ವಿವಿಧ ಅಭಿವೃದ್ಧಿ ಯೋಜನೆಗಳ ಕುರಿತು ಸರಣಿ – ಪ್ರಧಾನಮಂತ್ರಿ ಕಲಾ ಉತ್ಸವ ಯೋಜನೆ ಕುರಿತು ಮಾಹಿತಿ.,(ಆಕಾಶವಾಣಿ ಮೈಸೂರು ಕೇಂದ್ರದ ಕೊಡುಗೆ)
1.10 ಕನ್ನಡ ವಾರ್ತೆಗಳು / News in Kannada
1.20 ಭಾವಗೀತೆಗಳು – ಸಿಂಚನಾ
1.30 ಸಂದೇಶ ಆಧಾರಿತ ಶ್ರೋತೃಗಳ ಮೆಚ್ಚಿನ ಚಿತ್ರಗೀತೆಗಳ ಕಾರ್ಯಕ್ರಮ
2.00 Mid day News in English
2.15 Mid day News in Hindi
2.30 ಪ್ರದೇಶ ಸಮಾಚಾರ
2.40 ಚಿತ್ರಗೀತೆಗಳು
3.00 ಕರ್ನಾಟಕ ಶಾಸ್ತ್ರೀಯ ಸಂಗೀತ: - ಟಿ.ಆ.ಮಹಾಲಿಂಗಂ ಅವರ ವೇಣು ವಾದನ
3.30 ರಾಷ್ಟ್ರೀಯ ಶೈಕ್ಷಣಿಕ ಕಾರ್ಯಕ್ರಮ “ಉಮಂಗ್” episode – 1302,ಪ್ರಾಯೋಜಕರು : CIET & NCERT New Delhi
4.00 ಕಥಾಕಾಲಕ್ಷೇಪ – ಪಾದುಕಾ ಪಟ್ಟಾಭಿಷೇಕ,ಪ್ರಸ್ತುತಿ – ವಿದ್ವಾನ್ ಭದ್ರಗಿರಿ ಅಚ್ಯುತದಾಸರು
5.05 ಸಂದೇಶ ಆಧಾರಿತ ಶ್ರೋತೃಗಳ ಮೆಚ್ಚಿನ ಚಿತ್ರಗೀತೆಗಳ ಕಾರ್ಯಕ್ರಮ
5.40 ಪ್ರಾಯೋಜಿತ ಕಾರ್ಯಕ್ರಮ ಕೆ.ಎಸ್.ಓ.ಯು ಮುಕ್ತವಾಣಿ.,"ಪ್ರಾಯೋಜಕರು : ಪ್ರಸಾರಾಂಗ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಮೈಸೂರು.",ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಹಿಂದಿ ಅಧ್ಯಯನ ಮತ್ತು ಸಂಶೋಧನಾ ವಿಭಾಗದಲ್ಲಿರುವ ಅಧ್ಯಯನ ಅವಕಾಶಗಳನ್ನು ಕುರಿತು ವಿಭಾಗದ ಮುಖ್ಯಸ್ಥರಾದ ಡಾ.ಡಿ.ಪ್ರಭುಸೇನ ಅವರೊಂದಿಗಿನ ಸಂದರ್ಶನದ ಎರಡನೇ ಭಾಗ,"ಸಂದರ್ಶಕರು – ಲಕ್ಷ್ಮೀನಾರಾಯಣ .ಎಸ್., ನಿರ್ಮಾಣ : ಎನ್.ಕೇಶವಮೂರ್ತಿ"
6.00 ಕಾರ್ಯಕ್ರಮ ವಿವರಣೆ / Programme Summary
6.05 ಇಂಗ್ಲಿಷ್ ವಾರ್ತೆಗಳು / News in English
6.10 “ಸಾಧಕರ ಸೋಪಾನ” – ಲೇಖನ ಮತ್ತು ಪ್ರಸ್ತುತಿ.ಟಿ.ಎಸ್.ಗೋಪಾಲ್ "ಪ್ರಾಯೋಜಕರು: ಸಹಬಾಳ್ವೆ, ಬೆಂಗಳೂರು.
6.20 ಸಂಸ್ಕೃತ ವಾರ್ತೆಗಳು / News in Sanskrit
6.30 ಅವಲೋಕನ
6.40 ಪ್ರದೇಶ ಸಮಾಚಾರ
6.50 ಕೃಷಿರಂಗ- ಕಿಸಾನ್ ವಾಣಿ – ಭಾರತ ಸರ್ಕಾರದ ಕೃಷಿ ಹಾಗೂ ರೈತ ಕಲ್ಯಾಣ ಸಚಿವಾಲಯ ಪ್ರಾಯೋಜಿತ ಕಾರ್ಯಕ್ರಮ. ,ಹೈಬ್ರಿಡ್ ಭತ್ತದ ಬೇಸಾಯ ಈ ಕುರಿತು ಮಂಡ್ಯದ ವಿ.ಸಿ.ಫಾರಂ ಕೃಷಿ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಶಿಕ್ಷಣ ನಿರ್ದೇಶಕರಾದ ಡಾ.ಎನ್.ಶಿವಕುಮಾರ್ ಅವರೊಂದಿಗೆ ಸಂದರ್ಶನ.,ಸಂದರ್ಶಕರು – ಎನ್.ಕೇಶವಮೂರ್ತಿ
7.35 ಕನ್ನಡ ವಾರ್ತೆಗಳು / News in Kannada
7.45 ಚಿತ್ರಗೀತೆಗಳು
8.00 ಶಾಸ್ತ್ರೀಯ ಸಂಗೀತ – ಮೈಸೂರು.ಎಂ.ನಾಗರಾಜ್ ಅವರ ವಯೋಲಿನ್ ವಾದನ ಹಾಗೂ ರಫಿಕ್ ಖಾನ್ ಅವರ ಸಿತಾರ್ ವಾದನದ ಜುಗಲ್ ಬಂದಿ.
8.30 ರಂಗಗೀತೆಗಳು
8.45 Samachar Sandhya
9.00 News at Nine
9.15 Spot light programme
9.30 ಕರ್ನಾಟಕ ಶಾಸ್ತ್ರೀಯ ಸಂಗೀತ – ಸುಧಾ ರಘುನಾಥನ್ – ಹಾಡುಗಾರಿಕೆ
10.00 ಚೈತ್ರವನ – ಲಕ್ಷ್ಮೀಶನ ಜೈಮಿನಿ ಭಾರತದ ಸಮಗ್ರ ವಾಚನ ಹಾಗೂ ವ್ಯಾಖ್ಯಾನ, ಪ್ರಸ್ತುತಿ – ಡಾ.ಎ.ಎಸ್.ಶಂಕರನಾರಾಯಣ,
10.30 ಕೇಂದ್ರ ಸರ್ಕಾರ 12 ವರ್ಷಗಳನ್ನು ಪೂರ್ಣಗೊಳಿಸಿದ ಸಂದರ್ಭದಲ್ಲಿ ಆರ್ಥಿಕ ವಿಕಾಸ ವಿಷಯದ ಕುರಿತು ವಿಶೇಷ ದ್ವಿಭಾಷಾ ಕಾರ್ಯಕ್ರಮ.,
11.05 ಇಂಗ್ಲೀಷ್ ವಾರ್ತೆಗಳು / News in English

ಆಕಾಶವಾಣಿ ಮೈಸೂರು FM 100.6ನಾಟಕ - ಕಂಬಳಿ ರಚನೆ - ಎಂ ಪಿ ಮಾಲ ನಿರ್ದೇಶನ ಹಾಗೂ ನಿರ್ಮಾಣ - ಜಿ ಶಾಂತಕುಮಾರ್
07/06/2026

ಆಕಾಶವಾಣಿ ಮೈಸೂರು FM 100.6

ನಾಟಕ - ಕಂಬಳಿ

ರಚನೆ - ಎಂ ಪಿ ಮಾಲ

ನಿರ್ದೇಶನ ಹಾಗೂ ನಿರ್ಮಾಣ - ಜಿ ಶಾಂತಕುಮಾರ್

ಆಕಾಶವಾಣಿ ಮೈಸೂರು FM 100.6ನಾಟಕ - ಕಂಬಳಿ ರಚನೆ - ಎಂ ಪಿ ಮಾಲ ನಿರ್ದೇಶ...

ಆಕಾಶವಾಣಿ ಮೈಸೂರು FM 100.6ನಾಟಕ - ಕಂಬಳಿರಚನೆ - ಎಂ ಪಿ ಮಾಲ ನಿರ್ದೇಶನ ಹಾಗೂ ನಿರ್ಮಾಣ - ಜಿ ಶಾಂತಕುಮಾರ್
07/06/2026

ಆಕಾಶವಾಣಿ ಮೈಸೂರು FM 100.6

ನಾಟಕ - ಕಂಬಳಿ

ರಚನೆ - ಎಂ ಪಿ ಮಾಲ

ನಿರ್ದೇಶನ ಹಾಗೂ ನಿರ್ಮಾಣ - ಜಿ ಶಾಂತಕುಮಾರ್

ಆಕಾಶವಾಣಿ ಮೈಸೂರು FM 100.6ನಾಟಕ - ಕಂಬಳಿ ರಚನೆ - ಎಂ ಪಿ ಮಾಲ ನಿರ್ದೇಶ...

07/06/2026

ಆಕಾಶವಾಣಿ ಮೈಸೂರು FM 100.6

ನಾಟಕ - ಕಂಬಳಿ

ರಚನೆ - ಎಂ ಪಿ ಮಾಲ

ನಿರ್ದೇಶನ ಹಾಗೂ ನಿರ್ಮಾಣ - ಜಿ ಶಾಂತಕುಮಾರ್

07/06/2026

08.06.2026, Monday - Akashvani Mysuru Schedule
5.55 ವಂದೇ ಮಾತರಂ, ಆರಂಭಿಕ ಉದ್ಘೋಷಣೆ, ಕಾಯೌ ಶ್ರೀ ಗೌರಿ, ಮಂಗಳಧ್ವನಿ.
6.00 ಕಾರ್ಯಕ್ರಮ ವಿವರಣೆ / Programme Summary
6.05 ಇಂಗ್ಲಿಷ್ ವಾರ್ತೆಗಳು / News in English
6.10 ಗೀತಾರಾಧನ
6.30 ಚಿಂತನ (Co ordinated) – (ಆಕಾಶವಾಣಿ ಕಲ್ಬುರ್ಗಿ ಕೇಂದ್ರದ ಕೊಡುಗೆ)
6.35 “ಸಸ್ಯ ಸಿರಿ” – ಆಹಾರವಾಗಿ ಔಷಧೀಯ ಸಸ್ಯಗಳುಪ್ರಸ್ತುತಿ : ಡಾ.ಟಿ.ಶಿವಕುಮಾರ್
6.40 ಪದಸಂಸ್ಕೃತಿ – ಕನ್ನಡ ಪದಗಳ ಬಳಕೆ ಕಲಿಕೆಯ ವಿಶಿಷ್ಟ ಬಾನುಲಿ ಸರಣಿ.
6.50 ರೈತರಿಗೆ ಸಲಹೆ
6.55 ಸಂಸ್ಕೃತ ವಾರ್ತೆಗಳು / News in Sanskrit
7.05 ಪ್ರದೇಶ ಸಮಾಚಾರ
7.15 ‘ಭಾಷಾ ಭಾರತಿ’ – ವಿಶೇಷ ಹಿಂದಿ ಬಾನುಲಿ ಪಾಠ ಸರಣಿ ಕುರಿತು ಸಂವಾದ.ಭಾಗವಹಿಸುತ್ತಾರೆ – ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದ ನಿರ್ದೇಶಕರಾದ ಪ್ರೊ.ಬಸವರಾಜ ಕೊಡಗುಂಟಿ, ಸಹಾಯಕ ನಿರ್ದೇಶಕರಾದ ಡಾ.ಪಂಕಜ್ ದ್ವಿವೇದಿ.ನಡೆಸಿಕೊಡುತ್ತಾರೆ – ಹಿರಿಯ ಸಂಪನ್ಮೂಲ ಅಧಿಕಾರಿ ವಿಜಯಲಕ್ಷ್ಮಿ ಎಫ್.ಪಾಟೀಲ್
7.30 ಸೇವಾವಾಹಿನಿ
7.35 ಕನ್ನಡ ವಾರ್ತೆಗಳು / News in Kannada
7.45 ಕನ್ನಡ ಚಿತ್ರಗೀತೆಗಳು
8.00 Samachar Prabhath
8.15 Morning news
8.30 ಯೋಗದತ್ತ ಜಗತ್ತು – ಅಂತಾರಾಷ್ಟ್ರೀಯ ಯೋಗ ದಿನದ ಸಂದರ್ಭದಲ್ಲಿ ವಿಶೇಷ ಕಾರ್ಯಕ್ರಮ ಸರಣಿ – 08

ನಂತರ ಚಿತ್ರಗೀತೆಗಳು
9.05 ಪ್ರಾಯೋಜಿತ ಕಾರ್ಯಕ್ರಮ – ಆಕಾಶವಾಣಿಗೆ 90 ಸಂದರ್ಭದಲ್ಲಿ ಬೆಂಗಳೂರು ಆಕಾಶವಾಣಿ ಕೇಂದ್ರ ಮೇ 30 ರಂದು ಆಹ್ವಾನಿತ ಶ್ರೋತೃಗಳ ಸಮ್ಮುಖದಲ್ಲಿ ಬೆಂಗಳೂರು ಗಾಯನ ಸಮಾಜದ ಸಹಯೋಗದೊಂದಿಗೆ ಏರ್ಪಡಿಸಿದ್ದ "ಸ್ವರಸ್ಮೃತಿ" ಸಂಗೀತ ಸಂಚಯ ಕಾರ್ಯಕ್ರಮದ ಧ್ವನಿ ಮುದ್ರಣದ ಪ್ರಸಾರ. ಪ್ರಾಯೋಜಕರು – ನಾರಾಯಣ ನೇತ್ರಾಲಯ, ಬೆಂಗಳೂರು. ವಿದ್ವಾನ್ ರಮಣ ಬಾಲಚಂದ್ರನ್ ಅವರ ವೀಣಾವಾದನ - ಅರ್ಜುನ್ ಕುಮಾರ್ ಅವರಿಂದ ಮೃದಂಗ - ಜಿ.ಗುರುಪ್ರಸನ್ನ ಅವರಿಂದ ಖಂಜಿರ (ಆಕಾಶವಾಣಿ ಬೆಂಗಳೂರು ಕೇಂದ್ರದ ಕೊಡುಗೆ)
10.05 ಕರ್ನಾಟಕ ಶಾಸ್ತ್ರೀಯ ಸಂಗೀತ – ಪುತ್ತೂರು ಗಣೇಶ್ ಅವರ ಸ್ಯಾಕ್ಸೋಫೋನ್ ವಾದನದಲ್ಲಿ ತ್ಯಾಗರಾಜರ ಕೃತಿಗಳು
10.35 ಹಿಂದಿ ಚಿತ್ರಗೀತೆಗಳು
11.00 ನಿಮ್ಮೊಂದಿಗೆ ಮೈಸೂರು ಆಕಾಶವಾಣಿ – ಗೇಮ್ ಷೋಪ್ರಸ್ತುತಿ – ದಿಗ್ವಿಜಯ್.ಬಿ
12.00 ಪ್ರದೇಶ ಸಮಾಚಾರ
12.05 ವನಿತಾ ವಿಹಾರ (Coordinated) – ಲೇಖಕಿ ಹಾಗು ಅನುವಾದಕಿ ಸಪ್ನಾ ಕಟ್ಟಿ ಅವರೊಂದಿಗೆ ಸಂದರ್ಶನ.ಸಂದರ್ಶಕರು : ಮಂಜುಳಾ ಪುರಾಣಿಕ್(ಆಕಾಶವಾಣಿ ಧಾರವಾಡ ಕೇಂದ್ರದ ಕೊಡುಗೆ)
12.35 ದೇವರನಾಮಗಳು
12.45 ನಮ್ಮ ಆರೋಗ್ಯ – ಬ್ರೈನ್ ಟ್ಯೂಮರ್ ಅಂದರೆ ಮಿದುಳಿನ ಗೆಡ್ಡೆ - ಲಕ್ಷಣಗಳು, ಕಾರಣಗಳು ಹಾಗೂ ಚಿಕಿತ್ಸೆ ಈ ಕುರಿತು ನರರೋಗ ಶಸ್ತ್ರಚಿಕಿತ್ಸಾ ತಜ್ಞರಾದ ಡಾ.ರಾಜೇಶ್ ಅವರೊಂದಿಗೆ ಮಾತುಕತೆ.ಇವರೊಂದಿಗೆ भागವಹಿಸುತ್ತಾರೆ – ತೇಜಸ್ವಿನಿ ಗಿರೀಶ್
1.00 ಪ್ರಗತಿ ಪಥ (Co ordinated) – ಕೇಂದ್ರ ಸರ್ಕಾರದ ವಿವಿಧ ಅಭಿವೃದ್ಧಿ ಯೋಜನೆಗಳ ಸರಣಿ - ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆ ಕುರಿತು ಮಾಹಿತಿ.(ಆಕಾಶವಾಣಿ ಧಾರವಾಡ ಕೇಂದ್ರದ ಕೊಡುಗೆ)

1.10 ಕನ್ನಡ ವಾರ್ತೆಗಳು / News in Kannada
1.20 ಭಾವಗೀತೆಗಳು – ಸುಶ್ಮಿತಾ.ಎಲ್.ಎನ್
1.30 ಸಂದೇಶ ಆಧಾರಿತ ಶ್ರೋತೃಗಳ ಮೆಚ್ಚಿನ ಚಿತ್ರಗೀತೆಗಳ ಕಾರ್ಯಕ್ರಮ
2.00 Mid day News in English
2.15 Mid day News in Hindi
2.30 ಪ್ರದೇಶ ಸಮಾಚಾರ
2.40 ಚಿತ್ರಗೀತೆಗಳು
3.00 ಕರ್ನಾಟಕ ಶಾಸ್ತ್ರೀಯ ಸಂಗೀತ: ಆರ್.ಮೋಹನ್ ಅವರ ಕ್ಲ್ಯಾರಿಯೋನೆಟ್ ವಾದನ
3.30 ರಾಷ್ಟ್ರೀಯ ಶೈಕ್ಷಣಿಕ ಕಾರ್ಯಕ್ರಮ “ಉಮಂಗ್” episode – 1301ಪ್ರಾಯೋಜಕರು : CIET & NCERT New Delhi(09.06.2025 to 08.06.2026)
4.00 ಮಹಿಳಾರಂಗ – ಡಾಕ್ಟರ್ ಸಮಯ – ವಿಶ್ವ ರಕ್ತದಾನಿಗಳ ದಿನದ ಅಂಗವಾಗಿ ಮಹಿಳೆಯರಲ್ಲಿ ರಕ್ತಹೀನತೆ ಕುರಿತು ಹೆಮಟಾಲಜಿಸ್ಟ್ ಡಾ.ಶ್ರೀರಕ್ಷಾ ಗಾಣಿಗಾ ಅವರೊಂದಿಗೆ ಸಂದರ್ಶನ.ಪ್ರಸ್ತುತಿ – ಕೀರ್ತನಾ.ವಿ
4.30 ಹಿಂದಿ ಚಿತ್ರಗೀತೆಗಳು
4.45 ‘ಭಾಷಾ ಭಾರತಿ’ – ವಿಶೇಷ ಹಿಂದಿ ಬಾನುಲಿ ಪಾಠ ಸರಣಿ ಕುರಿತು ಸಂವಾದ.ಭಾಗವಹಿಸುತ್ತಾರೆ – ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದ ನಿರ್ದೇಶಕರಾದ ಪ್ರೊ.ಬಸವರಾಜ ಕೊಡಗುಂಟಿ, ಸಹಾಯಕ ನಿರ್ದೇಶಕರಾದ ಡಾ.ಪಂಕಜ್ ದ್ವಿವೇದಿ.ನಡೆಸಿಕೊಡುತ್ತಾರೆ – ಹಿರಿಯ ಸಂಪನ್ಮೂಲ ಅಧಿಕಾರಿ ವಿಜಯಲಕ್ಷ್ಮಿ ಎಫ್.ಪಾಟೀಲ್
5.05 ಸಂದೇಶ ಆಧಾರಿತ ಶ್ರೋತೃಗಳ ಮೆಚ್ಚಿನ ಚಿತ್ರಗೀತೆಗಳ ಕಾರ್ಯಕ್ರಮ
6.00 ಕಾರ್ಯಕ್ರಮ ವಿವರಣೆ
6.05 ಇಂಗ್ಲಿಷ್ ವาร์ತೆಗಳು / News in English
6.10 “ಸಸ್ಯ ಸಿರಿ” – ಆಹಾರವಾಗಿ ಔಷಧೀಯ ಸಸ್ಯಗಳುಪ್ರಸ್ತುತಿ : ಡಾ.ಟಿ.ಶಿವಕುಮಾರ್

6.20 ಸಂಸ್ಕೃತ ವಾರ್ತೆಗಳು / News in Sanskrit
6.30 ಜಿಲ್ಲಾ ವಾರ್ತಾ ಪತ್ರ
6.40 ಪ್ರದೇಶ ಸಮಾಚಾರ
6.51 ಕೃಷಿರಂಗ: - ಕೃಷಿ ದೀವಿಗೆ – ಸಂಶೋಧನಾ ಸಂಸ್ಥೆಯೊಂದಿಗೆ ಕೃಷಿ ಕಲಿಕೆ ಕುರಿತ ಬಾನುಲಿ ಸರಣಿ ಕಾರ್ಯಕ್ರಮ.ಭತ್ತದ ತಳಿಗಳು ಹಾಗೂ ಸಸಿಮಡಿ ಸಿದ್ಧತೆ.ಈ ಕುರಿತು ಮಂಡ್ಯದ ವಿ.ಸಿ.ಫಾರಂ, ವಲಯ ಕೃಷಿ ಸಂಶೋಧನಾ ಕೇಂದ್ರದ ಸಹಪ್ರಾಧ್ಯಾಪಕರಾದ ಡಾ.ಸಿ.ಎ.ದೀಪಕ್ ಅವರೊಂದಿಗೆ ಸಂದರ್ಶನ.ಸಂದರ್ಶಕರು – ಎನ್.ಕೇಶವಮೂರ್ತಿ
7.35 ಕನ್ನಡ ವಾರ್ತೆಗಳು / News in Kannada
7.45 ಕನ್ನಡ ಚಿತ್ರಗೀತೆಗಳು
8.00 ಯುವವಾಣಿ : ಭಾರತದ ಪ್ರಮುಖ 4 ಮ್ಯಾರಥಾನ್ ಗಳಲ್ಲಿ ಭಾಗವಹಿಸಿರುವ ಮೈಸೂರು ಜಿಲ್ಲೆ, ನಂಜನಗೂಡಿನ ಹರ್ಷಿತಾ.ಎನ್.ಕೆ ಅವರೊಂದಿಗೆ ಮಾತುಕತೆ.ಇವರೊಂದಿಗೆ ಭಾಗವಹಿಸುತ್ತಾರೆ – ದಿಗ್ವಿಜಯ್.ಬಿ
8.30 ಹಿಂದಿ ಚಿತ್ರಗೀತೆಗಳು
8.45 Samachar Sandhya
9.00 News at Nine
9.15 Spot light programme
9.30 ಕರ್ನಾಟಕ ಶಾಸ್ತ್ರೀಯ ಸಂಗೀತ – ವಿ.ವಿಜಯಲಕ್ಷ್ಮೀ ಅವರ ಹಾಡುಗಾರಿಕೆ
10.00 ’ಶ್ರೀ ವಿದ್ಯಾವಿಶಾರದ’ ಶ್ರೀ ಜಯಚಾಮರಾಜ ಒಡೆಯರ್ ವಿರಚಿತದೇವಿಕೃತಿಗಳನ್ನು ಆಧರಿಸಿದ ಬಾನುಲಿ ಸರಣಿ.ಪ್ರಸ್ತುತಿ – ವಿದ್ವಾನ್ ವಿ.ನಂಜುಂಡಸ್ವಾಮಿ
10.30 ಕೇಂದ್ರ ಸರ್ಕಾರ 12 ವರ್ಷಗಳನ್ನು ಪೂರ್ಣಗೊಳಿಸಿದ ಸಂದರ್ಭದಲ್ಲಿ ಕೃಷಿಕರ ಸಶಕ್ತೀರಣ ವಿಷಯದ ಕುರಿತು ವಿಶೇಷ ದ್ವಿಭಾಷಾ ಕಾರ್ಯಕ್ರಮ.
11.05 ಇಂಗ್ಲೀಷ್ ವาร์ತೆಗಳು / News in English

ಜೂನ್ 8 ಸೋಮವಾರ ರಾತ್ರಿ 8 ಗಂಟೆಗೆ ಪ್ರಸಾರವಾಗುವ ಯುವವಾಣಿಯಲ್ಲಿ ಭಾರತದ ಪ್ರಮುಖ ನಾಲ್ಕು ಮ್ಯಾರಥಾನ್ ಗಳಲ್ಲಿ ಭಾಗವಹಿಸಿರುವ ಮೈಸೂರು ಜಿಲ್ಲೆ, ನ...
06/06/2026

ಜೂನ್ 8 ಸೋಮವಾರ ರಾತ್ರಿ 8 ಗಂಟೆಗೆ ಪ್ರಸಾರವಾಗುವ ಯುವವಾಣಿಯಲ್ಲಿ ಭಾರತದ ಪ್ರಮುಖ ನಾಲ್ಕು ಮ್ಯಾರಥಾನ್ ಗಳಲ್ಲಿ ಭಾಗವಹಿಸಿರುವ ಮೈಸೂರು ಜಿಲ್ಲೆ, ನಂಜನಗೂಡು ತಾಲೂಕಿನ ಹರ್ಷಿತ. ಎನ್. ಕೆ ಅವರೊಂದಿಗೆ ಮಾತುಕತೆ. ಇವರೊಂದಿಗೆ ಭಾಗವಹಿಸುತ್ತಾರೆ ದಿಗ್ವಿಜಯ್ . ಬಿ

ಇದೇ ಸೋಮವಾರ ಜೂನ್ 8 ರಂದು ಸಂಜೆ 4 ಗಂಟೆಗೆ ಮಹಿಳಾರಂಗದ ಡಾಕ್ಟರ್ ಸಮಯ ಕಾರ್ಯಕ್ರಮದಲ್ಲಿ “ಮಹಿಳೆಯರಲ್ಲಿ ರಕ್ತಹೀನತೆ “ ಈ ಕುರಿತು ಹೆಮಟಾಲಜಿಸ್ಟ್...
06/06/2026

ಇದೇ ಸೋಮವಾರ ಜೂನ್ 8 ರಂದು ಸಂಜೆ 4 ಗಂಟೆಗೆ ಮಹಿಳಾರಂಗದ ಡಾಕ್ಟರ್ ಸಮಯ ಕಾರ್ಯಕ್ರಮದಲ್ಲಿ “ಮಹಿಳೆಯರಲ್ಲಿ ರಕ್ತಹೀನತೆ “ ಈ ಕುರಿತು ಹೆಮಟಾಲಜಿಸ್ಟ್ ಡಾ. ಶ್ರೀರಕ್ಷಾ ಗಾಣಿಗ ಅವರೊಂದಿಗೆ ಸಂದರ್ಶನ.
ಪ್ರಸ್ತುತಿ : ಕೀರ್ತನಾ ವಿ

06/06/2026

07.06.2026, Sunday - Akashvani Mysuru Schedule
5.55 ವಂದೇ ಮಾತರಂ, ಆರಂಭಿಕ ಉದ್ಘೋಷಣೆ, ಕಾಯೌ ಶ್ರೀ ಗೌರಿ, ಮಂಗಳಧ್ವನಿ.
6.00 ಕಾರ್ಯಕ್ರಮ ವಿವರಣೆ / Programme Summary
6.05 ಇಂಗ್ಲಿಷ್ ವಾರ್ತೆಗಳು / News in English
6.10 ಗೀತಾರಾಧನ
6.30 ಚಿಂತನ : ನರೇಂದ್ರ ರೈ ದೇರ್ಲಾ(ಆಕಾಶವಾಣಿ ಮಂಗಳೂರು ಕೇಂದ್ರದ ಕೊಡುಗೆ)
6.35 ಸಿನೆಮಾ ಯಾನ – ಜನ ಮೆಚ್ಚಿದ ಕನ್ನಡ ಚಿತ್ರಗಳ ನೆನಪಿನ ಮಾಲೆ ಪ್ರಸ್ತುತಿ : ಶ್ರೀನಿವಾಸ್ ಪ್ರಸಾದ
6.40 ಪದಸಂಸ್ಕೃತಿ – ಕನ್ನಡ ಪದಗಳ ಬಳಕೆ ಕಲಿಕೆಯ ವಿಶಿಷ್ಟ ಬಾನುಲಿ ಸರಣಿ.
6.50 ರೈತರಿಗೆ ಸಲಹೆ
6.55 ಸಂಸ್ಕೃತ ವಾರ್ತೆಗಳು / News in Sanskrit
7.05 ಪ್ರದೇಶ ಸಮಾಚಾರ
7.15 ಕಾದಂಬರಿ ವಿಹಾರ – ಕೃಪಾಕರ ಸೇನಾನಿ ಅವರ “ಕೆನ್ನಾಯಿಯ ಜಾಡಿನಲಿ” ಕೃತಿಯ ಬಾನುಲಿ ಓದು. ಪ್ರಸ್ತುತಿ: ಜಿ ಶಾಂತಕುಮಾರ್ (DOR:12-03-2026 No Payment)
7.30 ಸೇವಾವಾಹಿನಿ
7.35 ಕನ್ನಡ ವಾರ್ತೆಗಳು / News in Kannada
7.45 ಚಿತ್ರಗೀತೆಗಳು
8.00 Samachar Prabhath
8.15 Morning News
8.30 ಯೋಗದತ್ತ ಜಗತ್ತು – ಅಂತಾರಾಷ್ಟ್ರೀಯ ಯೋಗ ದಿನದ ಸಂದರ್ಭದಲ್ಲಿ ವಿಶೇಷ ಕಾರ್ಯಕ್ರಮ ಸರಣಿ
ನಂತರ ಚಿತ್ರಗೀತೆಗಳು
9.40 ನಮ್ಮ ಆರೋಗ್ಯ – ಪೂರಕ ಆಹಾರ ದಿನದ ಸಂದರ್ಭದಲ್ಲಿ ಮಕ್ಕಳಿಗೆ ಪೂರಕ ಆಹಾರದ ಮಹತ್ವ ಅಗತ್ಯ ಕುರಿತು ಇಂಡಿಯನ್ ಅಕಾಡೆಮಿ ಆಫ್ ಪೀಡೀಯಾಟ್ರಿಕ್ಸ್ ನ ಮಕ್ಕಳ ತಜ್ಞರಾದ ಡಾ.ಮಲ್ಲಿಕಾರ್ಜುನ ಸ್ವಾಮಿ ಹಾಗೂ ಅನುಷಾ ರಾಜ್.ಕೆ ಅವರೊಂದಿಗೆ ಮಾತುಕತೆ
10.00 ಕೇಳಿಗಿಳಿಗಳೇ – ಕಥೆ ಹೇಳ್ತಿಯೋ ಹಾಡು ಹೇಳ್ತಿಯೋ – ನೇರ ಫೋನ್ ಇನ್ ಕಾರ್ಯಕ್ರಮ. ಪ್ರಸ್ತುತಿ - AOD
10.25 Jingles / Promos
10.30 ಮಕ್ಕಳ ಮಂಟಪ – ಚೈತನ್ಯ ಚಿಲುಮೆ ಮಾಲಿಕೆಯಲ್ಲಿ ಬಹುಮುಖ ಪ್ರತಿಭೆ ಸ್ಫಟಿಕಾ.ಎಸ್.ಭಾರದ್ವಾಜ ಹಾಗೂ ಅವರ ಗೀತಾ.ಎಂ.ವೈ ಅವರೊಂದಿಗೆ ಮಾತುಕತೆ. ಇವರೊಂದಿಗೆ ಭಾಗವಹಿಸುತ್ತಾರೆ – ದಿಗ್ವಿಜಯ್.ಬಿ(DR- 02.06.2026 Online Payment)
10.55 Commercials
11.00 ಮಿಶ್ರಮಾಧುರ್ಯ
12.00 ಪ್ರದೇಶ ಸಮಾಚಾರ
12.05 ವನಿತಾ ವಿಹಾರ - ಶಿಕ್ಷಣ ಅಂದು ಇಂದು, ಜೀವನ ಮೌಲ್ಯಗಳನ್ನು ಒಳಗೊಂಡ ಶಿಕ್ಷಣ ಈ ಕುರಿತು ಲೇಖಕಿ ಆಧ್ಯಾತ್ಮ ಚಿಂತಕಿ ಅರುಣಾ ಉದಯಭಾಸ್ಕರ್ ಅವರೊಂದಿಗೆ ಸಂದರ್ಶನ. (ಆಕಾಶವಾಣಿ ಬೆಂಗಳೂರು ಕೇಂದ್ರದ ಕೊಡುಗೆ)
12.35 ಭಕ್ತಿಗೀತೆಗಳು : ವೈಷ್ಣವಿ ದತ್ತ
12.45 ಜನಪದ ಸಂಗೀತ : - ನಾಗಮಂಗಲ ತಾಲೂಕು, ಎಲೆಕೊಪ್ಪಗ್ರಾಮದ ರುಕ್ಮಿಣಿ ಮತ್ತು ಸಂಗಡಿಗರಿಂದ ಸೋಬಾನೆ ಪದ
1.00 ಪ್ರಗತಿ ಪಥ (Co ordinated) - ಕೇಂದ್ರ ಸರ್ಕಾರದ ವಿವಿಧ ಅಭಿವೃದ್ಧಿ ಯೋಜನೆಗಳ ಸರಣಿ – ಪ್ರಧಾನ ಮಂತ್ರಿ ಅಟಲ್ ಭೂಜಲ ಯೋಜನೆ ಕುರಿತು ಮಾಹಿತಿ. (ಆಕಾಶವಾಣಿ ಬೆಂಗಳೂರು ಕೇಂದ್ರದ ಕೊಡುಗೆ)
1.10 ಕನ್ನಡ ವಾರ್ತೆಗಳು / News in Kannada
1.20 ಭಾವಗೀತೆಗಳು – ತನು ಶ್ರೀ
1.30 ಸಂದೇಶ ಆಧಾರಿತ ಶ್ರೋತೃಗಳ ಮೆಚ್ಚಿನ ಚಿತ್ರಗೀತೆಗಳ ಕಾರ್ಯಕ್ರಮ
2.00 Mid day News in English
2.15 Mid day News in Hindi
2.30 ಪ್ರದೇಶ ಸಮಾಚಾರ
2.40 ನಕ್ಷತ್ರಲೋಕ – ಸಿನಿಸೆಲೆಬ್ರಿಟಿಗಳೊಂದಿಗೆ ಮಾತುಕಥೆಖ್ಯಾತ ಚಲನಚಿತ್ರ ನಟ ಹಾಗೂ ರಂಗಭೂಮಿ ಕಲಾವಿದರಾದ ಮಂಡ್ಯ ರಮೇಶ್ ಅವರೊಂದಿಗೆ ಸಂವಾದ. ಪ್ರಸ್ತುತಿ – ಜಿ.ಶಾಂತಕುಮಾರ್ ಹಾಗೂ ಶ್ರೀಮಾನ್.ಎಸ್ (FB-DR-01.06.2026 Online payment)
3.40 ಸಿರಿಗನ್ನಡಂ ಗೆಲ್ಗೆ. ಪ್ರಸ್ತುತಿ: ಜಿ.ಕೆ.ರವೀಂದ್ರಕುಮಾರ್
3.45 ಯಕ್ಷಗಾನ – ತಾಳಮದ್ದಲೆಪ್ರಸಂಗ – ಮೋಕ್ಷ ಸಂಗ್ರಾಮಪ್ರಸ್ತುತಿ – ಬಿ ಭುಜಬಲಿ ಮತ್ತು ಸಂಗಡಿಗರು
4.45 ಚಿತ್ರಗೀತೆಗಳು
5.05 ಸಂದೇಶ ಆಧಾರಿತ ಶ್ರೋತೃಗಳ ಮೆಚ್ಚಿನ ಚಿತ್ರಗೀತೆಗಳ ಕಾರ್ಯಕ್ರಮ
6.00 ಕಾರ್ಯಕ್ರಮ ವಿವರಣೆ / Programme Summary
6.05 ಇಂಗ್ಲಿಷ್ ವಾರ್ತೆಗಳು / News in English
6.10 ಸಿನೆಮಾ ಯಾನ – ಜನ ಮೆಚ್ಚಿದ ಕನ್ನಡ ಚಿತ್ರಗಳ ನೆನಪಿನ ಮಾಲೆ ಪ್ರಸ್ತುತಿ : ಶ್ರೀನಿವಾಸ್ ಪ್ರಸಾದ್
6.20 News in Sanskrit
6.30 ವಿಜ್ಞಾನದ ಮುನ್ನಡೆ
6.40 ಪ್ರದೇಶ ಸಮಾಚಾರ
6.51 ಕೃಷಿರಂಗ :1.ಹಟ್ಟಿಹರಟೆ – ವಾರದ ಗ್ರಾಮೀಣ ಚರ್ಚೆ - ಪ್ರಸ್ತುತಿ:- ಎನ್. ಕೇಶವಮೂರ್ತಿ, ಡಾ.ಮೈಸೂರು ಉಮೇಶ್ ಬಿ.ಜಿ.ಕವಿತಾ.2. ಕೃಷಿ ಲೋಕ 3.ಕೃಷಿ ದರ್ಪಣ – ವಾರದ ಕೃಷಿರಂಗ / ಕಿಸಾನ್ ವಾಣಿ ಕಾರ್ಯಕ್ರಮಗಳ ಮುನ್ನೋಟ - ಪ್ರಸ್ತುತಿ:- ಜಿ. ಎನ್. ಮಂಜುನಾಥ್
7.35 ಕನ್ನಡ ವಾರ್ತೆಗಳು / News in Kannada
7.45 Talk in Kannada (Coordinated) – ಮಹಿಳೆಯರ ಮಾನಸಿಕ ಆರೋಗ್ಯ ಈ ಕುರಿತು ಮಾತನಾಡುತ್ತಾರೆ ವಿದ್ಯಾ ಕಲ್ಯಾಣಶೆಟ್ಟಿ. (ಆಕಾಶವಾಣಿ ವಿಜಯಪುರ ಕೇಂದ್ರದ ಕೊಡುಗೆ)
8.00 ಕೇಂದ್ರ ಸರ್ಕಾರ 12 ವರ್ಷಗಳನ್ನು ಪೂರ್ಣಗೊಳಿಸಿದ ಸಂದರ್ಭದಲ್ಲಿ ಹಿಂದುಳಿದವರಿಗೆ ಆದ್ಯತೆ ವಿಷಯದ ಕುರಿತು ವಿಶೇಷ ದ್ವಿಭಾಷಾ ಕಾರ್ಯಕ್ರಮ.
8.30 ಹಿಂದಿ ಚಿತ್ರಗೀತೆಗಳು
8.45 Samachar Sandhya
9.00 News at Nine
9.15 Spto Light programme.
9.30 ಸವಿನೆನಪು
10.00 ರವಿವಾಸರೀಯ ಅಖಿಲ ಭಾರತೀಯ ಸಂಗೀತ ಸಭಾ. ವಿದುಷಿ ಡಾ.ಮಂದ ಸುಧಾರಾಣಿ - ಹಾಡುಗಾರಿಕೆ (ಆಕಾಶವಾಣಿ ವಿಶಾಖಪಟ್ನಂ ಕೇಂದ್ರದ ಕೊಡುಗೆ)
11.00 ಕಾರ್ಯಕ್ರಮ ವಿವರಣೆ / Programme Summary
11.05 ಇಂಗ್ಲೀಷ್ ವಾರ್ತೆಗಳು / News in English

Address

Yadavagiri
Mysore
570020

Alerts

Be the first to know and let us send you an email when Akashavani Mysore posts news and promotions. Your email address will not be used for any other purpose, and you can unsubscribe at any time.

Contact The Business

Send a message to Akashavani Mysore:

Share

Category