09/06/2026
10.06.2026, Wednesday - Akashvani Mysuru Schedule
5.55 "ವಂದೇ ಮಾತರಂ, ಆರಂಭಿಕ ಉದ್ಘೋಷಣೆ, ಕಾಯೌ ಶ್ರೀ ಗೌರಿ, ಮಂಗಳಧ್ವನಿ
6.00 ಕಾರ್ಯಕ್ರಮ ವಿವರಣೆ/ Programme Summary
6.05 ಇಂಗ್ಲೀಷ್ ವಾರ್ತೆಗಳು / News in English
6.10 ಗೀತಾರಾಧನ
6.30 ಚಿಂತನ – ಬಿ.ಎಂ.ಭಾರತಿ (ಆಕಾಶವಾಣಿ ಹಾಸನ ಕೇಂದ್ರದ ಕೊಡುಗೆ)
6.35 “ವಚನ ಬಾನುಲಿ” – ಬಾನುಲಿ ಸರಣಿ.,ಪ್ರಸ್ತುತಿ : ಪ್ರೊ. ಓ. ಎಲ್. ನಾಗಭೂಷಣಸ್ವಾಮಿ
6.40 ಪದಸಂಸ್ಕೃತಿ – ಕನ್ನಡ ಪದಗಳ ಬಳಕೆ ಕಲಿಕೆಯ ವಿಶಿಷ್ಟ ಬಾನುಲಿ ಸರಣಿ.
6.50 ರೈತರಿಗೆ ಸಲಹೆ
6.55 ಸಂಸ್ಕೃತ ವಾರ್ತೆಗಳು / News in Sanskrit
7.05 ಪ್ರದೇಶ ಸಮಾಚಾರ
7.15 ಪ್ರಾಯೋಜಿತ ಕಾರ್ಯಕ್ರಮ – ತಂತ್ರಜ್ಞಾನ ತರಂಗ – CDAC ಜೊತೆ,"ಪ್ರಾಯೋಜಕರು – Center for Development of Advanced Computing, Bengaluru
7.30 ಸೇವಾವಾಹಿನಿ
7.35 ಕನ್ನಡ ವಾರ್ತೆಗಳು / News in Kannada
7.45 ಕನ್ನಡ ಚಿತ್ರಗೀತೆಗಳು
8.00 Samachar Prabhath
8.15 Morning News
8.30 ಯೋಗದತ್ತ ಜಗತ್ತು – ಅಂತಾರಾಷ್ಟ್ರೀಯ ಯೋಗ ದಿನದ ಸಂದರ್ಭದಲ್ಲಿ ವಿಶೇಷ ಕಾರ್ಯಕ್ರಮ ಸರಣಿ – 10
ನಂತರ ಚಿತ್ರಗೀತೆಗಳು
10.00 ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ – ಪ್ರವೀಣ್ ಗೋಡ್ಖಿಂಡಿ ಅವರ ಬಾನ್ಸುರಿ ವಾದನ ಹಾಗೂ ಪ್ರಕಾಶ್ ಸೋಂಟಾಕೆ ಅವರ ಹವಾಯಿನ್ ಗಿಟಾರ್ ವಾದನದ ಜುಗಲ್ ಬಂದಿ
10.30 ಹಿಂದಿ ಚಿತ್ರಗೀತೆಗಳು
11.00 Live – ನಿಮ್ಮೊಂದಿಗೆ ಮೈಸೂರು ಆಕಾಶವಾಣಿ ಹಾಗೂ ಪತ್ರೋತ್ತರ.
12.00 ಪ್ರದೇಶ ಸಮಾಚಾರ
12.05 ವನಿತಾ ವಿಹಾರ : ಕಾವಿಕಲೆ ಕಲಾವಿದರಾದ ಮಂಗಳೂರಿನ ವೀಣಾ ಶ್ರೀನಿವಾಸ್ ಭಂಡಾರಿ ಅವರೊಂದಿಗೆ ಸಂದಶನ.,ಸಂದರ್ಶಕರು - ಮಮತಾ ನವೀನ್ ಶೆಟ್ಟಿ,(ಆಕಾಶವಾಣಿ ಮಂಗಳೂರು ಕೇಂದ್ರದ ಕೊಡುಗೆ),
12.35 Devotional songs – ಸ್ನೇಹಾ.ಟಿ.ಎಸ್
12.45 "ಜನಪದ ಸಂಗೀತ – ಚಾಮರಾಜನಗರ ಜಿಲ್ಲೆ, ಜ್ಯೋತಿಗೌಡನಪುರದ ರಾಜಮ್ಮ ಮತ್ತು ಸಂಗಡಿಗರಿಂದ ಚಾಮುಂಡಿ ಹಾಡು
1.00 ಪ್ರಗತಿ ಪಥ (Co ordinated) – ಕೇಂದ್ರ ಸರ್ಕಾರದ ವಿವಿಧ ಅಭಿವೃದ್ಧಿ ಯೋಜನೆಗಳ ಕುರಿತು ಸರಣಿ – ಪ್ರಧಾನಮಂತ್ರಿ ಆಟಿಕೆಗಳ ನವೋದ್ಯಮ ಯೋಜನೆ ಕುರಿತು ಮಾಹಿತಿ.,(ಆಕಾಶವಾಣಿ ಬೆಂಗಳೂರು ಕೇಂದ್ರದ ಕೊಡುಗೆ)
1.10 News in Kannada
1.20 ಭಾವಗೀತೆಗಳು – ಭೂಮಿಕಾ ಅರುಣ್
1.30 ಸಂದೇಶ ಆಧಾರಿತ ಶ್ರೋತೃಗಳ ಮೆಚ್ಚಿನ ಚಿತ್ರಗೀತೆಗಳ ಕಾರ್ಯಕ್ರಮ
2.00 Mid day news in English
2.15 Mid day News in Hindi
2.30 ಪ್ರದೇಶ ಸಮಾಚಾರ
2.40 ಚಿತ್ರಗೀತೆಗಳು
3.00 ಕರ್ನಾಟಕ ಶಾಸ್ತ್ರೀಯ ಸಂಗೀತ – ಮೈಸೂರು.ಎ.ಚಂದನ್ ಕುಮಾರ್ ಅವರ ವೇಣು ವಾದನದಲ್ಲಿ - ತ್ಯಾಗರಾಜರ ಕೃತಿಗಳು.,ಮೈಸೂರು ಎಂ.ನಾಗರಾಜ್ – ವಯೋಲಿನ್,ತುಮಕೂರು.ಬಿ.ರವಿಶಂಕರ್ – ಮೃದಂಗ,ಗಿರಿರಾಜಸುತ – ಶುದ್ಧಬಂಗಾಳ - ಆದಿತಾಳ,ಮಾರವೈರಿ ರಮಣಿ – ನಾಸಿಕಭೂಷಣಿ – ರೂಪಕತಾಳ
3.30 ರಾಷ್ಟ್ರೀಯ ಶೈಕ್ಷಣಿಕ ಕಾರ್ಯಕ್ರಮ ಸರಣಿ “ಉಮಂಗ್” Episode –1303,"ಪ್ರಾಯೋಜಕರು: CIET & NCERT, New Delhi
4.00 ಮಹಿಳಾರಂಗ – ವಿಶ್ವ ಪರಿಸರ ದಿನಾಚರಣೆ ಸಂದರ್ಭದಲ್ಲಿ ವಿಶೇಷ ಕಾರ್ಯಕ್ರಮ ವೈವಿಧ್ಯ.,ಪ್ರಸ್ತುತಿ – ಮೈಸೂರಿನ ಚಂದ್ರಕಲಾ ಸ್ವರಸಂಗೀತ ಬಳಗದ ಸದಸ್ಯರು
4.30 ಹಿಂದಿ ಚಿತ್ರಗೀತೆಗಳು
4.45 ಹಿಂದಿ ಪಾಠ – ಪ್ರಸ್ತುತಿ :
5.00 ಸಂದೇಶ ಆಧಾರಿತ ಶ್ರೋತೃಗಳ ಮೆಚ್ಚಿನ ಚಿತ್ರಗೀತೆಗಳ ಕಾರ್ಯಕ್ರಮ
6.00 Programme Summary
6.05 News in English
6.10 “ವಚನ ಬಾನುಲಿ” – ಬಾನುಲಿ ಸರಣಿ.,ಪ್ರಸ್ತುತಿ : ಪ್ರೊ. ಓ. ಎಲ್. ನಾಗಭೂಷಣಸ್ವಾಮಿ
6.20 ಸಂಸ್ಕೃತ ವಾರ್ತೆಗಳು / News in Sanskrit
6.30 ರಸವಾರ್ತೆ
6.40 ಪ್ರದೇಶ ಸಮಾಚಾರ
6.50 ಕೃಷಿರಂಗ – ರೇಷ್ಮೆರಂಗ – ರೇಷ್ಮೆ ತಂತ್ರಜ್ಞಾನಗಳ ಕುರಿತ ಬಾನುಲಿ ಸರಣಿ.,ಪೊದೆ ಮಾದರಿಯಲ್ಲಿ ಹಿಪ್ಪುನೆರೆಳೆ ತೋಟದ ಸ್ಥಾಪನೆ ಹಾಗೂ ನಿರ್ವಹಣೆ ಈ ಕುರಿತು ಮೈಸೂರಿನ ಕೇಂದ್ರೀಯ ರೇಷ್ಮೆ ಸಂಶೋಧನೆ ಹಾಗೂ ತರಬೇತಿ ಸಂಸ್ಥೆಯ ವಿಜ್ಞಾನಿ ಡಾ.ಕೆ.ಸುರೇಶ್ ಅವರೊಂದಿಗೆ ಸಂದರ್ಶನ.,ಸಂದರ್ಶಕರು – ಎನ್.ಕೇಶವಮೂರ್ತಿ
7.35 ಕನ್ನಡ ವಾರ್ತೆಗಳು / News in Kannada
7.45 ಚಿತ್ರಗೀತೆಗಳು
8.00 ಕರ್ನಾಟಕ ಶಾಸ್ತ್ರೀಯ ಸಂಗೀತ – ಡಾ.ಬಿ.ದೇವೇಂದ್ರಪ್ಪ ಅವರ ಜಲತರಂಗ್ ವಾದನ
8.30 ಹಿಂದಿ ಚಿತ್ರಗೀತೆಗಳು
8.45 Samachar sandhya
9.00 News at Nine
9.15 Spot light programme
9.30 ಕ್ರೀಡಾಲೋಕ – ಅಂತರರಾಷ್ಟ್ರೀಯ ಜಿಮ್ನಾಸ್ಟಿಕ್ಸ್ ಆಟಗಾರ್ತಿ ಸೋನಿಕಾ ಗೌಡ ಅವರೊಂದಿಗೆ ಸಂದರ್ಶನ.,(ಆಕಾಶವಾಣಿ ಬೆಂಗಳೂರು ಕೇಂದ್ರದ ಕೊಡುಗೆ)
10.00 ಜನಪದ ಸಂಗೀತ – ಕೊಳ್ಳೇಗಾಲ ತಾಲೂಕು ಸಿದ್ಧಯ್ಯನಪುರದ ಕೈಲಾಸಮೂರ್ತಿ ಮತ್ತು ಸಂಗಡಿಗರಿಂದ ಮಂಟೇಸ್ವಾಮಿ ಕಾವ್ಯದ ಕೆಂಪಾಚಾರಿ ಸಾಲು. (Rpt)
10.30 ಕೇಂದ್ರ ಸರ್ಕಾರ 12 ವರ್ಷಗಳನ್ನು ಪೂರ್ಣಗೊಳಿಸಿದ ಸಂದರ್ಭದಲ್ಲಿ ಮೂಲಸೌಕರ್ಯ ವಿಷಯದ ಕುರಿತು ವಿಶೇಷ ದ್ವಿಭಾಷಾ ಕಾರ್ಯಕ್ರಮ.,
11.05 News in English