Akashavani Mysore

Akashavani Mysore Contact information, map and directions, contact form, opening hours, services, ratings, photos, videos and announcements from Akashavani Mysore, Radio Station, Yadavagiri, Mysore.

ಲೋಕೋ ಬಿನ್ನರುಚಿಃ. ಹಾಗೆಂದೇ ನಿಮ್ಮ ಮೆಚ್ಚಿನ ಆಕಾಶವಾಣಿಯಲ್ಲಿದೆ ಎಲ್ಲ ಬಗೆಯ ರುಚಿ- ಪರಮಾನ್ನದಿಂದ ಪಾರಮಾರ್ಥದವರೆಗೆ. ಒಂದಿಷ್ಟು ಮನರಂಜನೆ, ಬಹಳಷ್ಟು ಕಲಿಕೆ, ನಿತ್ಯ ವಿಷಯಗಳ ಗ್ರಹಿಕೆ, ಹೊಸ ವಿಷಯಗಳ ಮನವರಿಕೆ, ಅರಿತವರಿಂದ ಮಾಹಿತಿ, ಅರಿಯದವರಲ್ಲಿ ಜಾಗೃತಿ. ಭಿನ್ನ ಅಭಿರುಚಿಯ, ಸಂಪನ್ನ ಸಂಸ್ಕೃತಿಯ ಅನಾವರಣ, ಮಧುರ ಗೀತೆಗಳ, ಮನೋಜ್ಞ ನಾಟಕಗಳ ಹೂರಣ... ಕೇಳಿದವರು ಹೇಳ್ತಾರೆ, ಇಷ್ಟೇ ಅಲ್ಲ- ಇನ್ನೂ ಬಹಳಷ್ಟು! ನೀವೂ ಕೇಳಿ FM 100.6 ರಲ್ಲಿ ಆಕಾಶವಾಣಿ ಮೈಸೂರು

29/10/2025
28/10/2025

ದಿನಾಂಕ 29-10-2025 ರಂದು ಬುಧವಾರ ಮೈಸೂರು ಆಕಾಶವಾಣಿಯಿಂದ ಪ್ರಸಾರವಾಗಲಿರುವ ಕಾರ್ಯಕ್ರಮಗಳು
ಬೆಳಿಗ್ಗೆ
6:05:- ಇಂಗ್ಲೀಷ್ ವಾರ್ತಾಪ್ರಸಾರ
6:10:- (ರಾಜ್ಯವ್ಯಾಪಿ) ಚಿಂತನ - (ಆಕಾಶವಾಣಿ ಚಿತ್ರದುರ್ಗ ಕೇಂದ್ರದ ಕೊಡುಗೆ)
6:15:- ಗೀತಾರಾಧನ
6:35:- “ಭಾವಸೇತು” – ಭಾಷೆ ಬದಲಾದರು ಭಾವ ಬದಲಾಗದಿರಲಿ ಬಾನುಲಿ ಸರಣಿ - ಪ್ರಸ್ತುತಿ : ಸಿ.ಎಸ್.ಪೂರ್ಣಿಮಾ
6:40:- ಅರಿವಿನ ಶಿಖರ – ಸರ್ವಜ್ಞನ ತ್ರಿಪದಿಗಳನ್ನಾಧರಿಸಿದ ಬಾನುಲಿ ಸರಣಿ - ಗಾಯನ : ಜಿ.ಪುಷ್ಪಲತಾ
ವ್ಯಾಖ್ಯಾನ – ಡಾ.ಬೋರೇಗೌಡ ಚಿಕ್ಕಮರಳಿ
6:50:- ರೈತರಿಗೆ ಸಲಹೆ
6:55:- ಸಂಸ್ಕೃತ ವಾರ್ತಾಪ್ರಸಾರ
7:05:- ಪ್ರದೇಶ ಸಮಾಚಾರ
7:15:- ಭಾವಗೀತೆಗಳು - ನವನೀತ್ ಕೃಷ್ಣನ್
7:30:- ಸೇವಾವಾಹಿನಿ
7:35:- ಕನ್ನಡ ವಾರ್ತಾಪ್ರಸಾರ
7:45:- ಹಾಸಾನಾಂಬೆ ದಿನವಿಶೇಷ ಪ್ರಾಯೋಜಿತ ಕಾರ್ಯಕ್ರಮ - ಪ್ರಾಯೋಜಕರು : ಜಿಲ್ಲಾಡಳಿತ ಹಾಸನ
7:50:- ಚಿತ್ರಗೀತೆಗಳು
8:00:- ಸಮಾಚಾರ್ ಪ್ರಭಾತ್
8:15:- ಮಾರ್ನಿಂಗ್ ನ್ಯೂಸ್
8:30:- ಚಿತ್ರಗೀತೆಗಳು
9:05:- “ರೇಷ್ಮೆ ಸಿರಿ” ಪ್ರಾಯೋಜಕರು ಕರ್ನಾಟಕ ರಾಜ್ಯ ರೇಷ್ಮೆ ಇಲಾಖೆ
9:20:- ಸ್ತನ ಕ್ಯಾನ್ಸರ್ ಕುರಿತ ಜಾಗೃತಿ ಕಾರ್ಯಕ್ರಮ - ಪ್ರಾಯೋಜಕರು – ಇಂಡಿಯನ್ ಕ್ಯಾನ್ಸರ್ ಸೊಸೈಟಿ, ಕರ್ನಾಟಕ ಚಾಪ್ಟರ್
9:25:- ವೃತ್ತಿ ಮಾರ್ಗದರ್ಶನ – ಭಾರತದ ರಾಜ್ಯ ಮುಕ್ತ ವಿಶ್ವವಿದ್ಯಾಲಯಗಳಲ್ಲಿ ಪ್ರಥಮ ಸ್ಥಾನದಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ.ಶರಣಪ್ಪ.ವಿ.ಹಲಸೆ ಅವರೊಂದಿಗೆ ಮಾತುಕತೆ.
ಇವರೊಂದಿಗೆ ಭಾಗವಹಿಸುತ್ತಾರೆ – ಬೇದ್ರೆ ಮಂಜುನಾಥ
10:00:- ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ – ಪಂಡಿತ್ ಭಟ್ಟಾಚಾರ್ಯ – ಸಂತೂರ್ ವಾದನ
10:30:- ಹಿಂದಿ ಚಿತ್ರಗೀತೆಗಳು
11:00:- ಮಿಶ್ರಮಾಧುರ್ಯ
12:05:- (ರಾಜ್ಯವ್ಯಾಪಿ) ವನಿತಾ ವಿಹಾರ – ಹೊಸಪೇಟೆಯ ಶ್ರೀಲಕ್ಷ್ಮೀನಾರಾಯಣ ಭಜನಾ ಮಂಡಳಿಯ ಸದಸ್ಯರಿಂದ ದೇವಿ ಸ್ತುತಿ. (ಆಕಾಶವಾಣಿ ಹೊಸಪೇಟೆ ಕೇಂದ್ರದ ಕೊಡುಗೆ)
12:35:- ದೇವರನಾಮಗಳು
12:45:- ಜನಪದ ಸಂಗೀತ – ಬನ್ನೂರು ಹೋಬಳಿ ಯಾಚೇನ ಹಳ್ಳಿಯ ಚೆನ್ನಾಜಮ್ಮ ಹಾಗೂ ಸಂಗಡಿಗರಿಂದ ನಾರಾಯಣಸ್ವಾಮಿ ಹಾಡು
1:00:- (ರಾಜ್ಯವ್ಯಾಪಿ) ಪ್ರಗತಿ ಪಥ - ಕೇಂದ್ರ ಸರ್ಕಾರದ ವಿವಿಧ ಅಭಿವೃದ್ಧಿ ಯೋಜನೆ ಕುರಿತ ಕಾರ್ಯಕ್ರಮ ಸರಣಿ - ಪ್ರಧಾನಮಂತ್ರಿ ಅಟಲ್ ಪಿಂಚಣಿ ಯೋಜನೆ ಕುರಿತು ಮಾಹಿತಿ ನೀಡುತ್ತಾರೆ ಪಂಪಾವತಿ ಹಿರೇಮಠ್ (ಆಕಾಶವಾಣಿ ಬೆಂಗಳೂರು ಕೇಂದ್ರದ ಕೊಡುಗೆ)
1:10:- ಕನ್ನಡ ವಾರ್ತಾಪ್ರಸಾರ
1:20:- ಭಾವಗೀತೆಗಳು – ಎಂ.ಟಿ.ಶೆಲ್ವನಾರಾಯಣ
2:00:- ಮಿಡ್ ಡೇ ನ್ಯೂಸ್
2:15:- ದೋ ಪೆಹರ್ ಕಿ ಸಮಾಚಾರ್
2:30:- ಪ್ರದೇಶ ಸಮಾಚಾರ
2:40:- ಇಂಗ್ಲೇಂಡ್ ಹಾಗೂ ದಕ್ಷಿಣಾ ಆಫ್ರಿಕಾ ದೇಶ ತಂಡಗಳ ನಡುವೆ ಗುವಾಹಟಿಯ ಬರ್ಸಾಪಾರ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುವ ಐಸಿಸಿ ವಿಶ್ವ ಕಪ್ ಮಹಿಳಾ ಕ್ರಿಕೆಟ್ ಮೊದಲ ಸಮಿಫೈನಲ್ ಪಂದ್ಯದ ವೀಕ್ಷಕ ವಿವರಣೆ
3:30:- ರಾಷ್ಠ್ರೀಯ ಶೈಕ್ಷಣಿಕ ಕಾರ್ಯಕ್ರಮ ಸರಣಿ –“ ಉಮಂಗ್ “ - ಪ್ರಾಯೋಜಕರು: CIET – NCERT, New Delhi
4:00:- ಇಂಗ್ಲೇಂಡ್ ಹಾಗೂ ದಕ್ಷಿಣಾ ಆಫ್ರಿಕಾ ದೇಶ ತಂಡಗಳ ನಡುವೆ ಗುವಾಹಟಿಯ ಬರ್ಸಾಪಾರ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುವ ಐಸಿಸಿ ವಿಶ್ವ ಕಪ್ ಮಹಿಳಾ ಕ್ರಿಕೆಟ್ ಮೊದಲ ಸಮಿಫೈನಲ್ ಪಂದ್ಯದ ವೀಕ್ಷಕ ವಿವರಣೆ
6:05:- ಇಂಗ್ಲೀಷ್ ವಾರ್ತಾಪ್ರಸಾರ
6:10:- ಭಾವಸೇತು” – ಭಾಷೆ ಬದಲಾದರು ಭಾವ ಬದಲಾಗದಿರಲಿ ಬಾನುಲಿ ಸರಣಿ - ಪ್ರಸ್ತುತಿ : ಸಿ.ಎಸ್.ಪೂರ್ಣಿಮಾ
6:20:- ಸಂಸ್ಕೃತ ವಾರ್ತಾಪ್ರಸಾರ
6:30:- ರಸವಾರ್ತೆ
6:40:- ಪ್ರದೇಶ ಸಮಾಚಾರ
6:50:- ಇಂಗ್ಲೇಂಡ್ ಹಾಗೂ ದಕ್ಷಿಣಾ ಆಫ್ರಿಕಾ ದೇಶ ತಂಡಗಳ ನಡುವೆ ಗುವಾಹಟಿಯ ಬರ್ಸಾಪಾರ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುವ ಐಸಿಸಿ ವಿಶ್ವ ಕಪ್ ಮಹಿಳಾ ಕ್ರಿಕೆಟ್ ಮೊದಲ ಸಮಿಫೈನಲ್ ಪಂದ್ಯದ ವೀಕ್ಷಕ ವಿವರಣೆ
7:35:- ಕನ್ನಡ ವಾರ್ತಾಪ್ರಸಾರ
7:45:- ಇಂಗ್ಲೇಂಡ್ ಹಾಗೂ ದಕ್ಷಿಣಾ ಆಫ್ರಿಕಾ ದೇಶ ತಂಡಗಳ ನಡುವೆ ಗುವಾಹಟಿಯ ಬರ್ಸಾಪಾರ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುವ ಐಸಿಸಿ ವಿಶ್ವ ಕಪ್ ಮಹಿಳಾ ಕ್ರಿಕೆಟ್ ಮೊದಲ ಸಮಿಫೈನಲ್ ಪಂದ್ಯದ ವೀಕ್ಷಕ ವಿವರಣೆ
8:45:- ಸಮಾಚಾರ್ ಸಂಧ್ಯಾ
9:00:- ನ್ಯೂಸ್ ಅಟ್ ನೈನ್
9:15:- ಇಂಗ್ಲೇಂಡ್ ಹಾಗೂ ದಕ್ಷಿಣಾ ಆಫ್ರಿಕಾ ದೇಶ ತಂಡಗಳ ನಡುವೆ ಗುವಾಹಟಿಯ ಬರ್ಸಾಪಾರ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುವ ಐಸಿಸಿ ವಿಶ್ವ ಕಪ್ ಮಹಿಳಾ ಕ್ರಿಕೆಟ್ ಮೊದಲ ಸಮಿಫೈನಲ್ ಪಂದ್ಯದ ವೀಕ್ಷಕ ವಿವರಣೆ
11:05:- ಇಂಗ್ಲಿಷಿನಲ್ಲಿ ವಾರ್ತೆಗಳು

ಇದೇ ಬುಧವಾರ 29ನೇ ತಾರೀಖು ಸಂಜೆ 4 ಗಂಟೆಗೆ ಮಹಿಳಾರಂಗದ ಸಾಧನಾ ಶಿಖರ ಕಾರ್ಯಕ್ರಮದಲ್ಲಿ ಕ್ರೋಷೆ ಕಲೆಯಲ್ಲಿ 6 ಗಿನ್ನಿಸ್ ವಿಶ್ವದಾಖಲೆಗಳನ್ನು ಹೊಂ...
27/10/2025

ಇದೇ ಬುಧವಾರ 29ನೇ ತಾರೀಖು ಸಂಜೆ 4 ಗಂಟೆಗೆ ಮಹಿಳಾರಂಗದ ಸಾಧನಾ ಶಿಖರ ಕಾರ್ಯಕ್ರಮದಲ್ಲಿ ಕ್ರೋಷೆ ಕಲೆಯಲ್ಲಿ 6 ಗಿನ್ನಿಸ್ ವಿಶ್ವದಾಖಲೆಗಳನ್ನು ಹೊಂದಿರುವ ಕರ್ನಾಟಕ ತಂಡದ ಮುಖ್ಯಸ್ಥರಾದ ಶಾರದಾ ಸಿ ಅರಸ್ ಅವರೊಂದಿಗೆ ಮಾತುಕತೆ.
ನಡೆಸಿಕೊಡುತ್ತಾರೆ ದಿಗ್ವಿಜಯ್. ಬಿ

27/10/2025

ದಿನಾಂಕ 28-10-2025 ರಂದು ಮಂಗಳವಾರ ಮೈಸೂರು ಆಕಾಶವಾಣಿಯಿಂದ ಪ್ರಸಾರವಾಗಲಿರುವ ಕಾರ್ಯಕ್ರಮಗಳು
ಬೆಳಿಗ್ಗೆ
6:05:- ಇಂಗ್ಲೀಷ್ ವಾರ್ತಾಪ್ರಸಾರ
6:10:- (ರಾಜ್ಯವ್ಯಾಪಿ) ಚಿಂತನ – ನಾಗೇಂದ್ರ ನಾಯಕ್ (ಆಕಾಶವಾಣಿ ಕಾರವಾರ ಕೇಂದ್ರದ ಕೊಡುಗೆ)
6:15:- ಗೀತಾರಾಧನ
6:35:- ಶ್ರದ್ಧೆಯ ಶಿಲ್ಪ” – ಕರ್ನಾಟಕದ ಪ್ರಾಚೀನ ದೇವಾಲಯಗಳ ಪರಿಚಯ ಮಾಲಿಕೆ - ಲೇಖನ ಮತ್ತು ಪ್ರಸ್ತುತಿ: ಟಿ. ಎಸ್. ಗೋಪಾಲ್ ಪ್ರಾಯೋಜಕರು: ಆದಮ್ಯ ಚೇತನ ಫೌಂಡೇಶನ್, ಬೆಂಗಳೂರು
6:40:- ಅರಿವಿನ ಶಿಖರ – ಸರ್ವಜ್ಞನ ತ್ರಿಪದಿಗಳನ್ನಾಧರಿಸಿದ ಬಾನುಲಿ ಸರಣಿ - ಗಾಯನ: ಅಂಬಯ್ಯನುಲಿ, ಕೆ.ಪಿ.ರೇವತಿ - ವ್ಯಾಖ್ಯಾನ – ಡಾ.ಎನ್.ಎಸ್.ತಾರಾನಾಥ್
6:50:- ರೈತರಿಗೆ ಸಲಹೆ
6:55:- ಸಂಸ್ಕೃತ ವಾರ್ತಾಪ್ರಸಾರ
7:05:- ಪ್ರದೇಶ ಸಮಾಚಾರ
7:15:- ಕಾದಂಬರಿ ವಿಹಾರ: ಕಾದಂಬರಿ ವಿಹಾರ: ಎಂ.ಆರ್.ಶ್ರೀನಿವಾಸ ಮೂರ್ತಿಯವರ ರಂಗಣ್ಣನ ಕನಸಿನ ದಿನಗಳು ಕಾದಂಬರಿಯ ಬಾನುಲಿ ಓದಿನ ಕುರಿತು ಶ್ರೋತೃಗಳ ಅಭಿಪ್ರಾಯಗಳನ್ನಾಧರಿಸಿದ ಕಾರ್ಯಕ್ರಮದ ಮೊದಲ ಭಾಗ
7:30:- ಸೇವಾವಾಹಿನಿ
7:35:- ಕನ್ನಡ ವಾರ್ತಾಪ್ರಸಾರ
7:45:- ಚಿತ್ರಗೀತೆಗಳು
8:30:- ಕರೆಗೊಂದು ಗೀತೆ – ಶ್ರೋತೃಗಳ ಮೆಚ್ಚಿನ ಚಿತ್ರಗೀತೆಗಳ ಕಾರ್ಯಕ್ರಮ
9:05:- ಸ್ತನ ಕ್ಯಾನ್ಸರ್ ಕುರಿತ ಜಾಗೃತಿ ಕಾರ್ಯಕ್ರಮ - ಪ್ರಾಯೋಜಕರು – ಇಂಡಿಯನ್ ಕ್ಯಾನ್ಸರ್ ಸೊಸೈಟಿ, ಕರ್ನಾಟಕ ಚಾಪ್ಟರ್
9:10:- "ಮೈಸೂರು ಆಕಾಶವಾಣಿ ತೊಂಬತ್ತು – ನೆನಪುಗಳ ಹೊತ್ತು” - ವಿಶೇಷ ಕಾರ್ಯಕ್ರಮ ಸರಣಿ – ಕನ್ನಡ ಸಾರಸ್ವತ ಲೋಕದ ಹಿರಿಯ ಭಾಷಾ ವಿದ್ವಾಂಸರಾದ ಡಾ.ಟಿ.ವಿ.ವೆಂಕಟಾಚಲಶಾಸ್ತ್ರಿ ಅವರೊಂದಿಗೆ ಸಂವಾದ. ಇವರೊಂದಿಗೆ ಭಾಗವಹಿಸುತ್ತಾರೆ - ಟಿ.ವಿ.ವಿದ್ಯಾಶಂಕರ್
10:00:- ಕರ್ನಾಟಕ ಶಾಸ್ತ್ರೀಯ ಸಂಗೀತ : ವಿದ್ವಾನ್.ಕೆ.ವಿ.ನಾರಾಯಣಸ್ವಾಮಿ ಅವರ ಹಾಡುಗಾರಿಕೆಯಲ್ಲಿ ಸ್ವಾತಿ ತಿರುನಾಳರ ರಚನೆಗಳು
11:00:- ನಿಮ್ಮೊಂದಿಗೆ ಮೈಸೂರು ಆಕಾಶವಾಣಿ – ಹೊಂಗಿರಣ - ವಿಕಸಿತ ಹಾದಿಗೊಂದು ಸೋಪಾನ - ಪ್ರಸ್ತುತಿ: ಆರ್ ಲೋಕೇಶ್ವರಿ ಹಾಗೂ ಎಸ್.ಲಕ್ಷ್ಮೀನಾರಾಯಣ
12:05:- (ರಾಜ್ಯವ್ಯಾಪಿ) ವನಿತಾ ವಿಹಾರ: ನಾಟಕ ರಚನೆಕಾರರು, ಜಾನಪದ ವಿದ್ವಾಂಸರು ಹಾಗೂ ಉಪನ್ಯಾಸಕಿ ಆಗಿರುವ ಡಾ.ಸುಜಾತಾ ಅಕ್ಕಿ ಅವರೊಂದಿಗೆ ಮಾತುಕತೆ. ಇವರೊಂದಿಗೆ ಭಾಗವಹಿಸುತ್ತಾರೆ - ನೇತ್ರಾ (ಆಕಾಶವಾಣಿ ಮೈಸೂರು ಕೇಂದ್ರದ ಕೊಡುಗೆ)
12:35:- ದೇವರನಾಮ - ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
12:45:- ಕನ್ನಡದಲ್ಲಿ ಭಾಷಣ – ಆಧುನಿಕ ಬದುಕಿನಲ್ಲಿ ಜೀವನೋತ್ಸಾಹದ ಮಹತ್ವ ಈ ಕುರಿತು ಮಾತನಾಡುತ್ತಾರೆ ಲೇಖಕ ಹಾಗೂ ಅಂಕಣಕಾರರಾದ ಜಿ.ಎಲ್.ತ್ರಿಪುರಾಂತಕ
1:00:- (ರಾಜ್ಯವ್ಯಾಪಿ) ಪ್ರಗತಿ ಪಥ – ಕೇಂದ್ರ ಸರ್ಕಾರದ ವಿವಿಧ ಅಭಿವೃದ್ಧಿ ಯೋಜನೆಗಳ ಸರಣಿ – ಪ್ರಧಾನಮಂತ್ರಿಗಳ ಒಂದು ರಾಷ್ಟ್ರ ಒಂದು ಚಂದಾದಾರಿಕೆ ಯೋಜನೆ ಕುರಿತು ಮಾತನಾಡುತ್ತಾರೆ ಬಿ.ಸತೀಶ್ ಆರಾಧ್ಯ (ಆಕಾಶವಾಣಿ ಮೈಸೂರು ಕೇಂದ್ರದ ಕೊಡುಗೆ)
1:10:- ಕನ್ನಡ ವಾರ್ತಾಪ್ರಸಾರ
1:20:- ಭಾವಗೀತೆಗಳು – ಎನ್.ಜ್ಯೋತಿ
2:00:- ಮಿಡ್ ಡೇ ನ್ಯೂಸ್
2:15:- ದೋ ಪೆಹರ್ ಕಿ ಸಮಾಚಾರ್
2:30:- ಪ್ರದೇಶ ಸಮಾಚಾರ
2:40:- ಚಿತ್ರಗೀತೆಗಳು
3:00:- ಕರ್ನಾಟಕ ಶಾಸ್ತ್ರೀಯ ಸಂಗೀತ: ಎನ್.ವಿ.ಸತ್ಯನಾರಾಯಣ - ವೇಣುವಾದನ
3:30:- ರಾಷ್ಟ್ರೀಯ ಶೈಕ್ಷಣಿಕ ಕಾರ್ಯಕ್ರಮ “ಉಮಂಗ್” ಪ್ರಾಯೋಜಕರು : CIET & NCERT New Delhi
4:00:- ಕಥಾಕಾಲಕ್ಷೇಪ – ಶ್ರೀಕೃಷ್ಣಗಾರುಡಿ - ಪ್ರಸ್ತುತಿ : ವಿದ್ವಾನ್ ಆರ್.ಗುರುರಾಜುಲು ನಾಯ್ಡು
5:00:- ಸಂದೇಶ ಆಧಾರಿತ ಶ್ರೋತೃಗಳ ಮೆಚ್ಚಿನ ಚಿತ್ರಗೀತೆಗಳ ಕಾರ್ಯಕ್ರಮ
6:05:- ಇಂಗ್ಲೀಷ್ ವಾರ್ತಾಪ್ರಸಾರ
6:10:- ಶ್ರದ್ಧೆಯ ಶಿಲ್ಪ” – ಕರ್ನಾಟಕದ ಪ್ರಾಚೀನ ದೇವಾಲಯಗಳ ಪರಿಚಯ ಮಾಲಿಕೆ ಲೇಖನ ಮತ್ತು ಪ್ರಸ್ತುತಿ: ಟಿ. ಎಸ್. ಗೋಪಾಲ್ ಪ್ರಾಯೋಜಕರು: ಆದಮ್ಯ ಚೇತನ ಫೌಂಡೇಶನ್, ಬೆಂಗಳೂರು
6:20:- ಸಂಸ್ಕೃತ ವಾರ್ತಾಪ್ರಸಾರ
6:30:- ಅವಲೋಕನ
6:40:- ಪ್ರದೇಶ ಸಮಾಚಾರ
6:50:- ಕೃಷಿರಂಗ - ಭಾರತ ಸರ್ಕಾರದ ಕೃಷಿ ಹಾಗೂ ರೈತ ಕಲ್ಯಾಣ ಸಚಿವಾಲಯ ಪ್ರಾಯೋಜಿತ ಕಾರ್ಯಕ್ರಮ ಕಿಸಾನ್ ವಾಣಿ - “ಮತ್ಸ್ಯತರಂಗ” – ಮೀನು ಸಾಕಾಣಿಕೆ ತಾಂತ್ರಿಕತೆಗಳನ್ನು ಕುರಿತ ಬಾನುಲಿ ಸರಣಿ - ಸೀಗಡಿ ಮೀನು ಕೃಷಿ ಈ ಕುರಿತು ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕರಾದ ಜಿ.ಟಿ.ರವಿಕಿರಣ್ ಅವರೊಂದಿಗೆ ಸಂದರ್ಶನ.
ಸಂದರ್ಶಕರು : ಎನ್. ಕೇಶವಮೂರ್ತಿ
7:35:- ಕನ್ನಡ ವಾರ್ತಾಪ್ರಸಾರ
7:45:- ಮೈಸೂರು ಜಂಕ್ಷನ್ – ಸಾಪ್ತಾಹಿಕ ಸಂಚಿಕೆ - ಪ್ರಸ್ತುತಿ : ದಿಗ್ವಿಜಯ್.ಬಿ
8:00:- ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ – ಬಾಲೇಖಾನ್ ಅವರ ಸಿತಾರ್ ಹಾಗೂ ಟಿ.ವಿ.ಕಬಾಡಿ ಅವರ ವೈಯೋಲಿನ್ ವಾದನದ ಜುಗಲ್ ಬಂದಿ
8:30:- ಹಿಂದಿ ಚಿತ್ರಗೀತೆಗಳು
8:45:- ಸಮಾಚಾರ್ ಸಂಧ್ಯಾ
9:00:- ನ್ಯೂಸ್ ಅಟ್ ನೈನ್
9:15:- ಸ್ಪಾಟ್ ಲೈಟ್ ಕಾರ್ಯಕ್ರಮ
9:30:- ಕರ್ನಾಟಕ ಶಾಸ್ತ್ರೀಯ ಸಂಗೀತ – ಎನ್.ರವಿಕಿರಣ್ – ಚಿತ್ರವೀಣಾ ವಾದನ
10:00:- ಚೈತ್ರವನ – ಲಕ್ಷ್ಮೀಶನ ಜೈಮಿನಿ ಭಾರತದ ಸಮಗ್ರ ವಾಚನ ಹಾಗೂ ವ್ಯಾಖ್ಯಾನ. ಪ್ರಸ್ತುತಿ : ಡಾ. ಎ. ಎಸ್. ಶಂಕರನಾರಾಯಣ
10:30:- ಸವಿನೆನಪು - ಹಳೆಯ ಕನ್ನಡ ಚಿತ್ರಗೀತೆಗಳ ಕಾರ್ಯಕ್ರಮ
11:05:- ಇಂಗ್ಲೀಷ್ ವಾರ್ತಾಪ್ರಸಾರ

ಅಕ್ಟೋಬರ್   28 ಮಂಗಳವಾರ ಸಂಜೆ 7.45 ಕ್ಕೆ ಮೈಸೂರು  ಜಂಕ್ಷನ್ ಸಾಪ್ತಾಹಿಕ ಸಂಚಿಕೆ ಆಕಾಶವಾಣಿ ಮೈಸೂರು FM 100.6 ರಲ್ಲಿಪ್ರಸ್ತುತಿ : ದಿಗ್ವಿಜಯ...
27/10/2025

ಅಕ್ಟೋಬರ್ 28 ಮಂಗಳವಾರ ಸಂಜೆ 7.45 ಕ್ಕೆ ಮೈಸೂರು ಜಂಕ್ಷನ್ ಸಾಪ್ತಾಹಿಕ ಸಂಚಿಕೆ
ಆಕಾಶವಾಣಿ ಮೈಸೂರು FM 100.6 ರಲ್ಲಿ
ಪ್ರಸ್ತುತಿ : ದಿಗ್ವಿಜಯ್ ಬಿ
ಭಾಗವಹಿಸುತ್ತಾರೆ : ಕೀರ್ತನ ವಿ ಮತ್ತು ಚಿನ್ಮಯಿ ಕೆ ಎಸ್

ಇದೇ ಸೋಮವಾರ ಆಕ್ಟೋಬರ್ 27 ರಂದು ಸಂಜೆ ನಾಲ್ಕು ಗಂಟೆಗೆ ಮಹಿಳಾರಂಗದಲ್ಲಿ  ' ಭಾವಗೀತೆಗಳನ್ನು ಆಧರಿಸಿದ  ಕಾರ್ಯಕ್ರಮ  ಭಾವ ಸಂಗಮ  ' ಪ್ರಸಾರವಾಗಲ...
25/10/2025

ಇದೇ ಸೋಮವಾರ ಆಕ್ಟೋಬರ್ 27 ರಂದು ಸಂಜೆ ನಾಲ್ಕು ಗಂಟೆಗೆ ಮಹಿಳಾರಂಗದಲ್ಲಿ ' ಭಾವಗೀತೆಗಳನ್ನು ಆಧರಿಸಿದ ಕಾರ್ಯಕ್ರಮ ಭಾವ ಸಂಗಮ ' ಪ್ರಸಾರವಾಗಲಿದೆ . ಪ್ರಸ್ತುತಿ : ಕವಿತಾ .

25/10/2025

ದಿನಾಂಕ 26-10-2025 ರಂದು ಭಾನುವಾರ ಮೈಸೂರು ಆಕಾಶವಾಣಿಯಿಂದ ಪ್ರಸಾರವಾಗಲಿರುವ ಕಾರ್ಯಕ್ರಮಗಳು
ಬೆಳಿಗ್ಗೆ
6:05:- ಇಂಗ್ಲೀಷ್ ವಾರ್ತಾಪ್ರಸಾರ
6:10:- (ರಾಜ್ಯವ್ಯಾಪಿ) ಚಿಂತನ : ಮೊರಬದ ಮಲ್ಲಿಕಾರ್ಜುನ (ಆಕಾಶವಾಣಿ ಮೈಸೂರು ಕೇಂದ್ರದ ಕೊಡುಗೆ)
6:15:- ಗೀತಾರಾಧನ
6:35:- ಸಿನೆಮಾ ಯಾನ – ಜನ ಮೆಚ್ಚಿದ ಕನ್ನಡ ಚಿತ್ರಗಳ ನೆನಪಿನ ಮಾಲೆ - ಪ್ರಸ್ತುತಿ : ಶ್ರೀನಿವಾಸ್ ಪ್ರಸಾದ್
6:40:- ಅರಿವಿನ ಶಿಖರ – ಸರ್ವಜ್ಞನ ತ್ರಿಪದಿಗಳನ್ನಾಧರಿಸಿದ ಬಾನುಲಿ ಸರಣಿ - ಗಾಯನ : ಜಿ.ಪುಷ್ಪಲತಾ
ವ್ಯಾಖ್ಯಾನ – ಡಾ.ಪ್ರದೀಪ್ ಕುಮಾರ್ ಹೆಬ್ರಿ
6:50:- ರೈತರಿಗೆ ಸಲಹೆ
6:55:- ಸಂಸ್ಕೃತ ವಾರ್ತಾಪ್ರಸಾರ
7:05:- ಪ್ರದೇಶ ಸಮಾಚಾರ
7:15:- ಭಾವಗೀತೆಗಳು - ಡಾ.ರಾಜ್ ಕುಮಾರ್
7:30:- ಸೇವಾವಾಹಿನಿ
7:35:- ಕನ್ನಡ ವಾರ್ತಾಪ್ರಸಾರ
7:45:- ಚಿತ್ರಗೀತೆಗಳು
8:00:- ಸಮಾಚಾರ್ ಪ್ರಭಾತ್
8:15:- ಮಾರ್ನಿಂಗ್ ನ್ಯೂಸ್
8:30:- ಚಿತ್ರಗೀತೆಗಳು
9:05:- ಸ್ತನ ಕ್ಯಾನ್ಸರ್ ಕುರಿತ ಜಾಗೃತಿ ಕಾರ್ಯಕ್ರಮ - ಪ್ರಾಯೋಜಕರು – ಇಂಡಿಯನ್ ಕ್ಯಾನ್ಸರ್ ಸೊಸೈಟಿ, ಕರ್ನಾಟಕ ಚಾಪ್ಟರ್
9:40:- ನಮ್ಮ ಆರೋಗ್ಯ – ‘ಹಿರಿಯ ನಾಗರಿಕರ ಹೃದಯದ ಆರೋಗ್ಯ’ ಕುರಿತು ತಿಳಿಸಿಕೊಡಲಿದ್ದಾರೆ ಮಂಡ್ಯದ ಇಂಟರ್ವೆನ್ಷನಲ್ ಕಾರ್ಡಿಯಾಲಜಿಸ್ಟ್ ಡಾ.ಹೇಮಾ.ಎಸ್ ಇವರೊಂದಿಗೆ ಭಾಗವಹಿಸುತ್ತಾರೆ – ಡಾ.ಕುಲದೀಪ್.ಎನ್
10:00:- ಕೇಳಿ ಗಿಳಿಗಳೇ - ವಿಶ್ವೇಶ್ವರನಗರದ ಡಿ.ಎ.ವಿ ಪಬ್ಲಿಕ್ ಶಾಲೆಯ ಪುಟ್ಟ ಮಕ್ಕಳಿಂದ ಕಾರ್ಯಕ್ರಮ ವೈವಿಧ್ಯ
10:15:- ಕನ್ನಡ ಚಿತ್ರಗೀತೆಗಳು
10:30:- KRISH – TRISH and Balty boy – ನಾವು ಭಾರತೀಯರು “ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ತೆರೆಮರೆಯ ನಾಯಕರ ಬಗ್ಗೆ ಬೆಳಕ ಚೆಲ್ಲುವ ಬಾನುಲಿ ಸರಣಿ”
10:45:- ಚಿತ್ರಗೀತೆಗಳು
11:00:- ಭಾರತದ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ರಾಷ್ಟ್ರದ ಜನತೆಯೊಡನೆ ಹಂಚಿಕೊಳ್ಳುವ ಮನದ ಮಾತು. ನಂತರ ಮನದ ಮಾತಿನ ಕನ್ನಡ ಅನುವಾದ
12:00:- ಪ್ರದೇಶ ಸಮಾಚಾರ
12:05:- (ರಾಜ್ಯವ್ಯಾಪಿ) ವನಿತಾ ವಿಹಾರ – ಮಹಿಳಾ ಉದ್ಯಮಿ ರೂಪ ವಿವೇಕ್ ಪರಿಚಯ
ಸಂದರ್ಶಕರು - ಕೆ.ಎಲ್.ರಾಜೇಶ್ವರಿ (ಆಕಾಶವಾಣಿ ಬೆಂಗಳೂರು ಕೇಂದ್ರದ ಕೊಡುಗೆ)
12:35:- ಭಕ್ತಿಗೀತೆಗಳು
12:45:- ಜನಪದ ಸಂಗೀತ : ಮಂಡ್ಯ ಜಿಲ್ಲೆ ಕೀಲಾರ ಗ್ರಾಮದ ಗೌರಮ್ಮ ಮತ್ತು ಸಂಗಡಿಗರು
1:00:- (ರಾಜ್ಯವ್ಯಾಪಿ) ಪ್ರಗತಿ ಪಥ - ಕೇಂದ್ರ ಸರ್ಕಾರದ ವಿವಿಧ ಅಭಿವೃದ್ಧಿ ಯೋಜನೆ ಕುರಿತ ಬಾನುಲಿ ಸರಣಿ - ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ ಕುರಿತು ಮಾಹಿತಿ (ಆಕಾಶವಾಣಿ ಬೆಂಗಳೂರು ಕೇಂದ್ರದ ಕೊಡುಗೆ)
1:10:- ಕನ್ನಡ ವಾರ್ತಾಪ್ರಸಾರ
1:20:- ಭಾವಗೀತೆಗಳು - ರೇಣುಕಾ ನಾಕೋಡ್
1:30:- ಸಂದೇಶ ಆಧಾರಿತ ಶ್ರೋತೃಗಳ ಮೆಚ್ಚಿನ ಚಿತ್ರಗೀತೆಗಳ ಕಾರ್ಯಕ್ರಮ
2:00:- ಮಿಡ್ ಡೇ ನ್ಯೂಸ್
2:15:- ದೊ ಪೆಹರ್ ಕೆ ಸಮಾಚಾರ್
2:30:- ಪ್ರದೇಶ ಸಮಾಚಾರ
2:40:- ಭಾರತ ಹಾಗೂ ಬಾಂಗ್ಲಾದೇಶ ತಂಡಗಳ ನಡುವೆ ನವಿ ಮುಂಬೈನ ಡಾ.ಡಿ.ವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿ ಕ್ರೀಡಾಂಗಣದಲ್ಲಿ ನಡೆಯುವ ಐಸಿಸಿ ವಿಶ್ವ ಕಪ್ ಮಹಿಳಾ ಕ್ರಿಕೆಟ್ ಪಂದ್ಯದ ವೀಕ್ಷಕ ವಿವರಣೆ
6:05- ಇಂಗ್ಲೀಷ್ ವಾರ್ತಾಪ್ರಸಾರ
6:10:- ಸಿನೆಮಾ ಯಾನ – ಜನ ಮೆಚ್ಚಿದ ಕನ್ನಡ ಚಿತ್ರಗಳ ನೆನಪಿನ ಮಾಲೆ - ಪ್ರಸ್ತುತಿ : ಶ್ರೀನಿವಾಸ್ ಪ್ರಸಾದ್
6:20:- ಸಂಸ್ಕೃತ ವಾರ್ತಾಪ್ರಸಾರ
6:40:- ಪ್ರದೇಶ ಸಮಾಚಾರ
6:50:- ಭಾರತ ಹಾಗೂ ಬಾಂಗ್ಲಾದೇಶ ತಂಡಗಳ ನಡುವೆ ನವಿ ಮುಂಬೈನ ಡಾ.ಡಿ.ವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿ ಕ್ರೀಡಾಂಗಣದಲ್ಲಿ ನಡೆಯುವ ಐಸಿಸಿ ವಿಶ್ವ ಕಪ್ ಮಹಿಳಾ ಕ್ರಿಕೆಟ್ ಪಂದ್ಯದ ವೀಕ್ಷಕ ವಿವರಣೆ
7:35:- ಕನ್ನಡ ವಾರ್ತಾಪ್ರಸಾರ
7:45:- ಭಾರತ ಹಾಗೂ ಬಾಂಗ್ಲಾದೇಶ ತಂಡಗಳ ನಡುವೆ ನವಿ ಮುಂಬೈನ ಡಾ.ಡಿ.ವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿ ಕ್ರೀಡಾಂಗಣದಲ್ಲಿ ನಡೆಯುವ ಐಸಿಸಿ ವಿಶ್ವ ಕಪ್ ಮಹಿಳಾ ಕ್ರಿಕೆಟ್ ಪಂದ್ಯದ ವೀಕ್ಷಕ ವಿವರಣೆ
8:45:- ಸಮಾಚಾರ್ ಸಂಧ್ಯಾ
9:00:- ನ್ಯೂಸ್ ಅಟ್ ನೈನ್
9:15:- ಭಾರತ ಹಾಗೂ ಬಾಂಗ್ಲಾದೇಶ ತಂಡಗಳ ನಡುವೆ ನವಿ ಮುಂಬೈನ ಡಾ.ಡಿ.ವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿ ಕ್ರೀಡಾಂಗಣದಲ್ಲಿ ನಡೆಯುವ ಐಸಿಸಿ ವಿಶ್ವ ಕಪ್ ಮಹಿಳಾ ಕ್ರಿಕೆಟ್ ಪಂದ್ಯದ ವೀಕ್ಷಕ ವಿವರಣೆ
11:05:- ಇಂಗ್ಲೀಷ್ ವಾರ್ತಾಪ್ರಸಾರ

ಇದೇ ಅಕ್ಟೋಬರ್ 27 ಸೋಮವಾರ ರಾತ್ರಿ ಎಂಟು ಗಂಟೆಗೆ ಪ್ರಸಾರವಾಗುವ ಯುವವಾಣಿಯಲ್ಲಿ- ಯುವ ಸೆಲೆಬ್ರಿಟಿ - ರಂಗಭೂಮಿ ಮತ್ತು ಧಾರಾವಾಹಿ ಕಲಾವಿದ ರಾಮಾಚ...
24/10/2025

ಇದೇ ಅಕ್ಟೋಬರ್ 27 ಸೋಮವಾರ ರಾತ್ರಿ ಎಂಟು ಗಂಟೆಗೆ ಪ್ರಸಾರವಾಗುವ ಯುವವಾಣಿಯಲ್ಲಿ- ಯುವ ಸೆಲೆಬ್ರಿಟಿ - ರಂಗಭೂಮಿ ಮತ್ತು ಧಾರಾವಾಹಿ ಕಲಾವಿದ ರಾಮಾಚಾರಿ ಖ್ಯಾತಿಯ ಮೈಸೂರಿನ ಋತ್ವಿಕ್ ಕೃಪಾಕರ್ ಅವರೊಂದಿಗೆ ಮಾತುಕತೆ ಇವರೊಂದಿಗೆ ಭಾಗವಹಿಸುತ್ತಾರೆ ದಿಗ್ವಿಜಯ್ ಬಿ

ಇದೇ ಭಾನುವಾರ ಬೆಳಿಗ್ಗೆ 10. ಗಂಟೆಗೆ ಕೇಳಿ ಗಿಳಿಗಳೆ ಕಾರ್ಯಕ್ರಮದಲ್ಲಿ ವಿಶ್ವೇಶ್ವರ ನಗರದಲ್ಲಿರುವ D A V ಪಬ್ಲಿಕ್ ಶಾಲೆಯ ಪುಟ್ಟ ಮಕ್ಕಳಿಂದ ಕಾ...
24/10/2025

ಇದೇ ಭಾನುವಾರ ಬೆಳಿಗ್ಗೆ 10. ಗಂಟೆಗೆ ಕೇಳಿ ಗಿಳಿಗಳೆ ಕಾರ್ಯಕ್ರಮದಲ್ಲಿ ವಿಶ್ವೇಶ್ವರ ನಗರದಲ್ಲಿರುವ D A V ಪಬ್ಲಿಕ್ ಶಾಲೆಯ ಪುಟ್ಟ ಮಕ್ಕಳಿಂದ ಕಾರ್ಯಕ್ರಮ ವೈವಿಧ್ಯ.

ಇದೇ ಶನಿವಾರ ಮಧ್ಯಾಹ್ನ 3.30ಕ್ಕೆ ಮಕ್ಕಳ ಮಂಟಪದಲ್ಲಿ ಮಕ್ಕಳ ಸಾಹಿತ್ಯ ರಂಗ ಕಾರ್ಯಕ್ರಮ ಮೂಡಿಬರುವುದು.ಪ್ರಸ್ತುತಿ  -ಕವಿತಾ ಬಿ.ಜಿಚಿನ್ಮಯಿ ಕೆ.ಎ...
24/10/2025

ಇದೇ ಶನಿವಾರ ಮಧ್ಯಾಹ್ನ 3.30ಕ್ಕೆ ಮಕ್ಕಳ ಮಂಟಪದಲ್ಲಿ ಮಕ್ಕಳ ಸಾಹಿತ್ಯ ರಂಗ ಕಾರ್ಯಕ್ರಮ ಮೂಡಿಬರುವುದು.
ಪ್ರಸ್ತುತಿ -
ಕವಿತಾ ಬಿ.ಜಿ
ಚಿನ್ಮಯಿ ಕೆ.ಎಸ್

Address

Yadavagiri
Mysore
570020

Alerts

Be the first to know and let us send you an email when Akashavani Mysore posts news and promotions. Your email address will not be used for any other purpose, and you can unsubscribe at any time.

Contact The Business

Send a message to Akashavani Mysore:

Share

Category