11/08/2026
12.08.2026 Wednesday - Akashvani Mysuru Schedule
5.55 ವಂದೇ ಮಾತರಂ, ಆರಂಭಿಕ ಉದ್ಘೋಷಣೆ, ಕಾಯೌ ಶ್ರೀ ಗೌರಿ, ಮಂಗಳಧ್ವನಿ.
6.00 ಕಾರ್ಯಕ್ರಮ ವಿವರಣೆ / Programme Summary
6.05 ಇಂಗ್ಲೀಷ್ ವಾರ್ತೆಗಳು / News in English
6.10 ಗೀತಾರಾಧನ
6.30 ಚಿಂತನ – ರಾಧಾ ಪ್ರಕಾಶ್ (ಆಕಾಶವಾಣಿ ಬೆಂಗಳೂರು ಕೇಂದ್ರದ ಕೊಡುಗೆ)
6.35 “ವಚನ ಬಾನುಲಿ” – ಆಯ್ದ ವಚನ ವಿಶ್ಲೇಷಣೆ.
ಪ್ರಸ್ತುತಿ : ಪ್ರೊ. ಓ. ಎಲ್. ನಾಗಭೂಷಣಸ್ವಾಮಿ
6.40 ಪದಸಂಸ್ಕೃತಿ – ಕನ್ನಡ ಪದಗಳ ಬಳಕೆ ಕಲಿಕೆಯ ವಿಶಿಷ್ಟ ಬಾನುಲಿ ಸರಣಿ.
6.50 ರೈತರಿಗೆ ಸಲಹೆ
6.55 ಸಂಸ್ಕೃತ ವಾರ್ತೆಗಳು /News in Sanskrit
7.05 ಪ್ರದೇಶ ಸಮಾಚಾರ
7.15 ಪ್ರಾಯೋಜಿತ ಕಾರ್ಯಕ್ರಮ – ತಂತ್ರಜ್ಞಾನ ತರಂಗ – CDAC ಜೊತೆ
ಪ್ರಾಯೋಜಕರು – Center for Development of Advanced Computing, Bengaluru
7.30 ಸೇವಾವಾಹಿನಿ
7.35 ಕನ್ನಡ ವಾರ್ತೆಗಳು / News in Kannada
7.45 ಕನ್ನಡ ಚಿತ್ರಗೀತೆಗಳು
8.00 Samachar Prabhath
8.15 Morning News
8.30 ಆಯುಷ್ ವಾಣಿ ಪ್ರಾಯೋಜಿತ ಕಾರ್ಯಕ್ರಮ - "ಆಟಿ ಅಮಾವಾಸ್ಯೆ" - ಮದ್ದಾಲೆಯ ಅಥವಾ ಸಪ್ತಪರಣದ ಔಷಧೀಯ ಗುಣಗಳ ಬಗ್ಗೆ ತಿಳಿಸುತ್ತಾರೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕು ಜೋಡಿ ಲಿಂಗದಹಳ್ಳಿಯ ಸರ್ಕಾರಿ ಆಯುರ್ವೇದ ಔಷಧಾಲಯದ ವೈದ್ಯಾಧಿಕಾರಿ ಡಾ ವಿಕ್ರಂ ಜಿ ಆರ್, ಪ್ರಾಯೋಜಕರು – ಆಯುಷ್ ಇಲಾಖೆ, ಕರ್ನಾಟಕ ಸರ್ಕಾರ
8.35 ಚಿತ್ರಗೀತೆಗಳು
9.05 ಅಂತರಾಷ್ಟ್ರಿಯ ಯುವ ದಿನದ ಅಂಗವಾಗಿ ವಿಶೇಷ ಕಾರ್ಯಕ್ರಮ.
(ಆಕಾಶವಾಣಿ ಧಾರವಾಡ ಕೇಂದ್ರದ ಕೊಡುಗೆ)
10.00 ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ – ಪಂಡಿತ್ ವಿಶ್ವಮೋಹನ್ ಭಟ್ – ಗಿಟಾರ್ ವಾದನ
10.30 ಹಿಂದಿ ಚಿತ್ರಗೀತೆಗಳು
11.00 ನಿಮ್ಮೊಂದಿಗೆ ಮೈಸೂರು ಆಕಾಶವಾಣಿ ಹಾಗೂ ಪತ್ರೋತ್ತರ.
12.00 ಪ್ರದೇಶ ಸಮಾಚಾರ
12.05 ವನಿತಾ ವಿಹಾರ : ಭಾರತದ ಸ್ವಾತಂತ್ರ್ಯ ಮತ್ತು ಮಹಿಳೆ ಈ ಕುರಿತು ಗೋವಿಂದ ದಾಸ ಕಾಲೇಜು ಸುರತ್ಕಲ್ ಇಲ್ಲಿನ ರಾಜ್ಯಶಾಸ್ತ್ರ ಉಪನ್ಯಾಸಕರಾದ ಡಾ. ಸುಧಾ ಶೆಟ್ಟಿ ಅವರಿಂದ ಭಾಷಣ
ಕೃಷ್ಣವೇಣಿ ಕಿದೂರು ಇವರು ಬರೆದು ಪ್ರಸ್ತುತಪಡಿಸುವ ಕಥೆ “ಸಂಬಂಧಗಳ ನಡುವೆ”.
(ಆಕಾಶವಾಣಿ ಮಂಗಳೂರು ಕೇಂದ್ರದ ಕೊಡುಗೆ)
12.35 ದೇವರನಾಮಗಳು
12.45 ಜನಪದ ಸಂಗೀತ – ಮಾದಿಗಳ್ಳಿ ಗೌರಮ್ಮ ಮತ್ತು ಸಂಗಡಿಗರಾದ ಲಕ್ಷ್ಮಮ್ಮ, ಸಣ್ಣಮ್ಮ, ಮಂಗಳಮ್ಮ, ಜಯಮ್ಮ, ಲಕ್ಷ್ಮಮ್ಮ ಅವರಿಂದ ಮಾದೇಶ್ವರನ ಹಾಡು
1.00 ಪ್ರಗತಿ ಪಥ (Co ordinated) – ಕೇಂದ್ರ ಸರ್ಕಾರದ ವಿವಿಧ ಅಭಿವೃದ್ಧಿ ಯೋಜನೆಗಳ ಕುರಿತು ಸರಣಿ – ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಕುರಿತು ಮಾಹಿತಿ ನೀಡುತ್ತಾರೆ ಪತ್ರಕರ್ತೆ ಭವ್ಯ.ಎನ್ (ಆಕಾಶವಾಣಿ ಬೆಂಗಳೂರು ಕೇಂದ್ರದ ಕೊಡುಗೆ)
1.10 News in Kannada
1.20 ಭಾವಗೀತೆಗಳು – ಬಿ.ಎಸ್.ವಿಜಯರಾಘವನ್
1.30 ಸಂದೇಶ ಆಧಾರಿತ ಶ್ರೋತೃಗಳ ಮೆಚ್ಚಿನ ಚಿತ್ರಗೀತೆಗಳ ಕಾರ್ಯಕ್ರಮ
2.00 Mid day news in English
2.15 Mid day News in Hindi
2.30 ಪ್ರದೇಶ ಸಮಾಚಾರ
2.40 ಚಿತ್ರಗೀತೆಗಳು
3.00 ಕರ್ನಾಟಕ ಶಾಸ್ತ್ರೀಯ ಸಂಗೀತ – ಎಸ್.ಬಾಲಚಂದರ್ – ವೀಣಾ ವಾದನ
3.30 ರಾಷ್ಟ್ರೀಯ ಶೈಕ್ಷಣಿಕ ಕಾರ್ಯಕ್ರಮ ಸರಣಿ “ಉಮಂಗ್” Episode –1348
ಪ್ರಾಯೋಜಕರು: CIET & NCERT, New Delhi
4.00 ಮಹಿಳಾರಂಗ – ಭೀಮನ ಅಮಾವಾಸ್ಯೆ ಕುರಿತು ಕಾರ್ಯಕ್ರಮ ವೈವಿಧ್ಯ.
ಪ್ರಸ್ತುತಿ – ಮೈಸೂರಿನ ಜೆ.ಪಿ ನಗರದ ವೈಷ್ಣವಿ ಮಹಿಳಾ ಸಮಾಜದ ಸದಸ್ಯೆಯರು.
4.30 ಹಿಂದಿ ಚಿತ್ರಗೀತೆಗಳು
4.45 “ಭಾಷಾಭಾರತಿ” - ವಿಶೇಷ ಹಿಂದಿ ಪಾಠ ಸರಣಿ
ಸಹಯೋಗ ಭಾರತೀಯ ಭಾಷಾ ಸಂಸ್ಥಾನ, ಮೈಸೂರು.
ಭಾಗವಹಿಸುವವರು – ಡಾ.ಬೀರೇಶ್ ಕುಮಾರ್, ವಿಜಯಲಕ್ಷ್ಮಿ.ಎಫ್.ಪಾಟೀಲ್ ಹಾಗೂ ಐಶ್ವರ್ಯ
5.00 Clear Medi ಆಸ್ಪತ್ರೆ ಪ್ರಾಯೋಜಿತ ಆರೋಗ್ಯ ಕಾರ್ಯಕ್ರಮ
ಸ್ವಾಸ್ಥ ಸಂವಾದ – ಎಲ್ಲರಿಗೂ ಎಲ್ಲೆಡೆ ಸಮನಾದ ಆರೈಕೆ
ವಿಷಯ - ಮೆದುಳಿನ ಆರೋಗ್ಯ ಹಾಗೂ ಡಿಜಿಟಲ್ ಜೀವನ ಶೈಲಿ
ಭಾಗವಹಿಸುತ್ತಾರೆ – Consultant ನ್ಯಾರಾಲಜಿಸ್ಟ್ ಡಾ.ಸಹನಾ
ಪ್ರಸ್ತುತಿ – ತೇಜಸ್ವಿನಿ ಗಿರೀಶ್ / ಡಾ.ಕುಲದೀಪ್.ಎನ್ ಪ್ರಾಯೋಜಕರು - Clear Medi ಆಸ್ಪತ್ರೆಗಳು, ವಿಜಯನಗರ ಮೈಸೂರು
5.35 ಸಂದೇಶ ಆಧಾರಿತ ಶ್ರೋತೃಗಳ ಮೆಚ್ಚಿನ ಚಿತ್ರಗೀತೆಗಳ ಕಾರ್ಯಕ್ರಮ
6.00 Programme Summary
6.05 News in English
6.10 “ವಚನ ಬಾನುಲಿ” – ಆಯ್ದ ವಚನ ವಿಶ್ಲೇಷಣೆ.
ಪ್ರಸ್ತುತಿ : ಪ್ರೊ. ಓ. ಎಲ್. ನಾಗಭೂಷಣಸ್ವಾಮಿ
6.20 ಸಂಸ್ಕೃತ ವಾರ್ತೆಗಳು / News in Sanskrit
6.30 ರಸವಾರ್ತೆ
6.40 ಪ್ರದೇಶ ಸಮಾಚಾರ
6.50 ಕೃಷಿರಂಗ – ರೇಷ್ಮೆರಂಗ – ರೇಷ್ಮೆ ತಂತ್ರಜ್ಞಾನಗಳ ಕುರಿತ ಬಾನುಲಿ ಸರಣಿ.
ಹಿಪ್ಪುನೇರಳೆಯ ರಸಹೀರುವ ಕೀಟಗಳ ನಿರ್ವಹಣೆ ಈ ಕುರಿತು ಮೈಸೂರಿನ ಕೇಂದ್ರೀಯ ರೇಷ್ಮೆ ಸಂಶೋಧನೆ ಹಾಗೂ ತರಬೇತಿ ಕೇಂದ್ರದ ವಿಜ್ಞಾನಿ ಡಾ.ಎಸ್.ಮಹಿಬಾ ಹೆಲನ್ ಅವರೊಂದಿಗೆ ಸಂದರ್ಶನ. ಸಂದರ್ಶಕರು – ಎನ್. ಕೇಶವಮೂರ್ತಿ
7.35 ಕನ್ನಡ ವಾರ್ತೆಗಳು / News in Kannada
7.45 ಚಿತ್ರಗೀತೆಗಳು
8.00 ಸಂಸದ್ ಸಮೀಕ್ಷಾ
8.15 ಕರ್ನಾಟಕ ಶಾಸ್ತ್ರೀಯ ಸಂಗೀತ – ಡಾ.ಶ್ರೀಪಾದ ಪಿನಾಕಿನಿ – ಹಾಡುಗಾರಿಕೆ
8.45 Samachar sandhya
9.00 News at Nine
9.15 Spot Light programme
9.30 ಕ್ರೀಡಾಲೋಕ – 65ನೇ ಅಂತರರಾಜ್ಯ ಅಥ್ಲೆಟಿಕ್ಸ್ ಪಂದ್ಯಾವಳಿಯಲ್ಲಿ ಮಹಿಳೆಯರ 4x100 ಮೀಟರ್ ರಿಲೇ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಪ್ರಕೃತಿ ರೂಪಾರಾವ್.ಬಿ ಅವರೊಂದಿಗೆ ಸಂದರ್ಶನ.
(ಆಕಾಶವಾಣಿ ಚಿತ್ರದುರ್ಗ ಕೇಂದ್ರದ ಕೊಡುಗೆ)
10.00 ಸಂಸತ್ತಿನ ಪ್ರಶ್ನೋತ್ತರ ಅವಧಿಯ ಕಲಾಪಗಳ ಧ್ವನಿಮುದ್ರಣದ ಪ್ರಸಾರ
11.00 Programme summary
11.05 News in English