Akashavani Mysore

Akashavani Mysore Contact information, map and directions, contact form, opening hours, services, ratings, photos, videos and announcements from Akashavani Mysore, Radio Station, Yadavagiri, Mysore.

ಲೋಕೋ ಬಿನ್ನರುಚಿಃ. ಹಾಗೆಂದೇ ನಿಮ್ಮ ಮೆಚ್ಚಿನ ಆಕಾಶವಾಣಿಯಲ್ಲಿದೆ ಎಲ್ಲ ಬಗೆಯ ರುಚಿ- ಪರಮಾನ್ನದಿಂದ ಪಾರಮಾರ್ಥದವರೆಗೆ. ಒಂದಿಷ್ಟು ಮನರಂಜನೆ, ಬಹಳಷ್ಟು ಕಲಿಕೆ, ನಿತ್ಯ ವಿಷಯಗಳ ಗ್ರಹಿಕೆ, ಹೊಸ ವಿಷಯಗಳ ಮನವರಿಕೆ, ಅರಿತವರಿಂದ ಮಾಹಿತಿ, ಅರಿಯದವರಲ್ಲಿ ಜಾಗೃತಿ. ಭಿನ್ನ ಅಭಿರುಚಿಯ, ಸಂಪನ್ನ ಸಂಸ್ಕೃತಿಯ ಅನಾವರಣ, ಮಧುರ ಗೀತೆಗಳ, ಮನೋಜ್ಞ ನಾಟಕಗಳ ಹೂರಣ... ಕೇಳಿದವರು ಹೇಳ್ತಾರೆ, ಇಷ್ಟೇ ಅಲ್ಲ- ಇನ್ನೂ ಬಹಳಷ್ಟು! ನೀವೂ ಕೇಳಿ FM 100.6 ರಲ್ಲಿ ಆಕಾಶವಾಣಿ ಮೈಸೂರು

11/08/2026

12.08.2026 Wednesday - Akashvani Mysuru Schedule
5.55 ವಂದೇ ಮಾತರಂ, ಆರಂಭಿಕ ಉದ್ಘೋಷಣೆ, ಕಾಯೌ ಶ್ರೀ ಗೌರಿ, ಮಂಗಳಧ್ವನಿ.
6.00 ಕಾರ್ಯಕ್ರಮ ವಿವರಣೆ / Programme Summary
6.05 ಇಂಗ್ಲೀಷ್ ವಾರ್ತೆಗಳು / News in English
6.10 ಗೀತಾರಾಧನ
6.30 ಚಿಂತನ – ರಾಧಾ ಪ್ರಕಾಶ್ (ಆಕಾಶವಾಣಿ ಬೆಂಗಳೂರು ಕೇಂದ್ರದ ಕೊಡುಗೆ)
6.35 “ವಚನ ಬಾನುಲಿ” – ಆಯ್ದ ವಚನ ವಿಶ್ಲೇಷಣೆ.
ಪ್ರಸ್ತುತಿ : ಪ್ರೊ. ಓ. ಎಲ್. ನಾಗಭೂಷಣಸ್ವಾಮಿ
6.40 ಪದಸಂಸ್ಕೃತಿ – ಕನ್ನಡ ಪದಗಳ ಬಳಕೆ ಕಲಿಕೆಯ ವಿಶಿಷ್ಟ ಬಾನುಲಿ ಸರಣಿ.
6.50 ರೈತರಿಗೆ ಸಲಹೆ
6.55 ಸಂಸ್ಕೃತ ವಾರ್ತೆಗಳು /News in Sanskrit
7.05 ಪ್ರದೇಶ ಸಮಾಚಾರ
7.15 ಪ್ರಾಯೋಜಿತ ಕಾರ್ಯಕ್ರಮ – ತಂತ್ರಜ್ಞಾನ ತರಂಗ – CDAC ಜೊತೆ
ಪ್ರಾಯೋಜಕರು – Center for Development of Advanced Computing, Bengaluru
7.30 ಸೇವಾವಾಹಿನಿ
7.35 ಕನ್ನಡ ವಾರ್ತೆಗಳು / News in Kannada
7.45 ಕನ್ನಡ ಚಿತ್ರಗೀತೆಗಳು
8.00 Samachar Prabhath
8.15 Morning News
8.30 ಆಯುಷ್ ವಾಣಿ ಪ್ರಾಯೋಜಿತ ಕಾರ್ಯಕ್ರಮ - "ಆಟಿ ಅಮಾವಾಸ್ಯೆ" - ಮದ್ದಾಲೆಯ ಅಥವಾ ಸಪ್ತಪರಣದ ಔಷಧೀಯ ಗುಣಗಳ ಬಗ್ಗೆ ತಿಳಿಸುತ್ತಾರೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕು ಜೋಡಿ ಲಿಂಗದಹಳ್ಳಿಯ ಸರ್ಕಾರಿ ಆಯುರ್ವೇದ ಔಷಧಾಲಯದ ವೈದ್ಯಾಧಿಕಾರಿ ಡಾ ವಿಕ್ರಂ ಜಿ ಆರ್, ಪ್ರಾಯೋಜಕರು – ಆಯುಷ್ ಇಲಾಖೆ, ಕರ್ನಾಟಕ ಸರ್ಕಾರ
8.35 ಚಿತ್ರಗೀತೆಗಳು
9.05 ಅಂತರಾಷ್ಟ್ರಿಯ ಯುವ ದಿನದ ಅಂಗವಾಗಿ ವಿಶೇಷ ಕಾರ್ಯಕ್ರಮ.
(ಆಕಾಶವಾಣಿ ಧಾರವಾಡ ಕೇಂದ್ರದ ಕೊಡುಗೆ)
10.00 ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ – ಪಂಡಿತ್ ವಿಶ್ವಮೋಹನ್ ಭಟ್ – ಗಿಟಾರ್ ವಾದನ
10.30 ಹಿಂದಿ ಚಿತ್ರಗೀತೆಗಳು
11.00 ನಿಮ್ಮೊಂದಿಗೆ ಮೈಸೂರು ಆಕಾಶವಾಣಿ ಹಾಗೂ ಪತ್ರೋತ್ತರ.
12.00 ಪ್ರದೇಶ ಸಮಾಚಾರ
12.05 ವನಿತಾ ವಿಹಾರ : ಭಾರತದ ಸ್ವಾತಂತ್ರ್ಯ ಮತ್ತು ಮಹಿಳೆ ಈ ಕುರಿತು ಗೋವಿಂದ ದಾಸ ಕಾಲೇಜು ಸುರತ್ಕಲ್ ಇಲ್ಲಿನ ರಾಜ್ಯಶಾಸ್ತ್ರ ಉಪನ್ಯಾಸಕರಾದ ಡಾ. ಸುಧಾ ಶೆಟ್ಟಿ ಅವರಿಂದ ಭಾಷಣ
ಕೃಷ್ಣವೇಣಿ ಕಿದೂರು ಇವರು ಬರೆದು ಪ್ರಸ್ತುತಪಡಿಸುವ ಕಥೆ “ಸಂಬಂಧಗಳ ನಡುವೆ”.
(ಆಕಾಶವಾಣಿ ಮಂಗಳೂರು ಕೇಂದ್ರದ ಕೊಡುಗೆ)
12.35 ದೇವರನಾಮಗಳು
12.45 ಜನಪದ ಸಂಗೀತ – ಮಾದಿಗಳ್ಳಿ ಗೌರಮ್ಮ ಮತ್ತು ಸಂಗಡಿಗರಾದ ಲಕ್ಷ್ಮಮ್ಮ, ಸಣ್ಣಮ್ಮ, ಮಂಗಳಮ್ಮ, ಜಯಮ್ಮ, ಲಕ್ಷ್ಮಮ್ಮ ಅವರಿಂದ ಮಾದೇಶ್ವರನ ಹಾಡು
1.00 ಪ್ರಗತಿ ಪಥ (Co ordinated) – ಕೇಂದ್ರ ಸರ್ಕಾರದ ವಿವಿಧ ಅಭಿವೃದ್ಧಿ ಯೋಜನೆಗಳ ಕುರಿತು ಸರಣಿ – ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಕುರಿತು ಮಾಹಿತಿ ನೀಡುತ್ತಾರೆ ಪತ್ರಕರ್ತೆ ಭವ್ಯ.ಎನ್ (ಆಕಾಶವಾಣಿ ಬೆಂಗಳೂರು ಕೇಂದ್ರದ ಕೊಡುಗೆ)
1.10 News in Kannada
1.20 ಭಾವಗೀತೆಗಳು – ಬಿ.ಎಸ್.ವಿಜಯರಾಘವನ್
1.30 ಸಂದೇಶ ಆಧಾರಿತ ಶ್ರೋತೃಗಳ ಮೆಚ್ಚಿನ ಚಿತ್ರಗೀತೆಗಳ ಕಾರ್ಯಕ್ರಮ
2.00 Mid day news in English
2.15 Mid day News in Hindi
2.30 ಪ್ರದೇಶ ಸಮಾಚಾರ
2.40 ಚಿತ್ರಗೀತೆಗಳು
3.00 ಕರ್ನಾಟಕ ಶಾಸ್ತ್ರೀಯ ಸಂಗೀತ – ಎಸ್.ಬಾಲಚಂದರ್ – ವೀಣಾ ವಾದನ
3.30 ರಾಷ್ಟ್ರೀಯ ಶೈಕ್ಷಣಿಕ ಕಾರ್ಯಕ್ರಮ ಸರಣಿ “ಉಮಂಗ್” Episode –1348
ಪ್ರಾಯೋಜಕರು: CIET & NCERT, New Delhi
4.00 ಮಹಿಳಾರಂಗ – ಭೀಮನ ಅಮಾವಾಸ್ಯೆ ಕುರಿತು ಕಾರ್ಯಕ್ರಮ ವೈವಿಧ್ಯ.
ಪ್ರಸ್ತುತಿ – ಮೈಸೂರಿನ ಜೆ.ಪಿ ನಗರದ ವೈಷ್ಣವಿ ಮಹಿಳಾ ಸಮಾಜದ ಸದಸ್ಯೆಯರು.
4.30 ಹಿಂದಿ ಚಿತ್ರಗೀತೆಗಳು
4.45 “ಭಾಷಾಭಾರತಿ” - ವಿಶೇಷ ಹಿಂದಿ ಪಾಠ ಸರಣಿ
ಸಹಯೋಗ ಭಾರತೀಯ ಭಾಷಾ ಸಂಸ್ಥಾನ, ಮೈಸೂರು.
ಭಾಗವಹಿಸುವವರು – ಡಾ.ಬೀರೇಶ್ ಕುಮಾರ್, ವಿಜಯಲಕ್ಷ್ಮಿ.ಎಫ್.ಪಾಟೀಲ್ ಹಾಗೂ ಐಶ್ವರ್ಯ
5.00 Clear Medi ಆಸ್ಪತ್ರೆ ಪ್ರಾಯೋಜಿತ ಆರೋಗ್ಯ ಕಾರ್ಯಕ್ರಮ
ಸ್ವಾಸ್ಥ ಸಂವಾದ – ಎಲ್ಲರಿಗೂ ಎಲ್ಲೆಡೆ ಸಮನಾದ ಆರೈಕೆ
ವಿಷಯ - ಮೆದುಳಿನ ಆರೋಗ್ಯ ಹಾಗೂ ಡಿಜಿಟಲ್ ಜೀವನ ಶೈಲಿ
ಭಾಗವಹಿಸುತ್ತಾರೆ – Consultant ನ್ಯಾರಾಲಜಿಸ್ಟ್ ಡಾ.ಸಹನಾ
ಪ್ರಸ್ತುತಿ – ತೇಜಸ್ವಿನಿ ಗಿರೀಶ್ / ಡಾ.ಕುಲದೀಪ್.ಎನ್ ಪ್ರಾಯೋಜಕರು - Clear Medi ಆಸ್ಪತ್ರೆಗಳು, ವಿಜಯನಗರ ಮೈಸೂರು
5.35 ಸಂದೇಶ ಆಧಾರಿತ ಶ್ರೋತೃಗಳ ಮೆಚ್ಚಿನ ಚಿತ್ರಗೀತೆಗಳ ಕಾರ್ಯಕ್ರಮ
6.00 Programme Summary
6.05 News in English
6.10 “ವಚನ ಬಾನುಲಿ” – ಆಯ್ದ ವಚನ ವಿಶ್ಲೇಷಣೆ.
ಪ್ರಸ್ತುತಿ : ಪ್ರೊ. ಓ. ಎಲ್. ನಾಗಭೂಷಣಸ್ವಾಮಿ
6.20 ಸಂಸ್ಕೃತ ವಾರ್ತೆಗಳು / News in Sanskrit
6.30 ರಸವಾರ್ತೆ
6.40 ಪ್ರದೇಶ ಸಮಾಚಾರ
6.50 ಕೃಷಿರಂಗ – ರೇಷ್ಮೆರಂಗ – ರೇಷ್ಮೆ ತಂತ್ರಜ್ಞಾನಗಳ ಕುರಿತ ಬಾನುಲಿ ಸರಣಿ.
ಹಿಪ್ಪುನೇರಳೆಯ ರಸಹೀರುವ ಕೀಟಗಳ ನಿರ್ವಹಣೆ ಈ ಕುರಿತು ಮೈಸೂರಿನ ಕೇಂದ್ರೀಯ ರೇಷ್ಮೆ ಸಂಶೋಧನೆ ಹಾಗೂ ತರಬೇತಿ ಕೇಂದ್ರದ ವಿಜ್ಞಾನಿ ಡಾ.ಎಸ್.ಮಹಿಬಾ ಹೆಲನ್ ಅವರೊಂದಿಗೆ ಸಂದರ್ಶನ. ಸಂದರ್ಶಕರು – ಎನ್. ಕೇಶವಮೂರ್ತಿ
7.35 ಕನ್ನಡ ವಾರ್ತೆಗಳು / News in Kannada
7.45 ಚಿತ್ರಗೀತೆಗಳು
8.00 ಸಂಸದ್ ಸಮೀಕ್ಷಾ
8.15 ಕರ್ನಾಟಕ ಶಾಸ್ತ್ರೀಯ ಸಂಗೀತ – ಡಾ.ಶ್ರೀಪಾದ ಪಿನಾಕಿನಿ – ಹಾಡುಗಾರಿಕೆ
8.45 Samachar sandhya
9.00 News at Nine
9.15 Spot Light programme
9.30 ಕ್ರೀಡಾಲೋಕ – 65ನೇ ಅಂತರರಾಜ್ಯ ಅಥ್ಲೆಟಿಕ್ಸ್ ಪಂದ್ಯಾವಳಿಯಲ್ಲಿ ಮಹಿಳೆಯರ 4x100 ಮೀಟರ್ ರಿಲೇ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಪ್ರಕೃತಿ ರೂಪಾರಾವ್.ಬಿ ಅವರೊಂದಿಗೆ ಸಂದರ್ಶನ.
(ಆಕಾಶವಾಣಿ ಚಿತ್ರದುರ್ಗ ಕೇಂದ್ರದ ಕೊಡುಗೆ)
10.00 ಸಂಸತ್ತಿನ ಪ್ರಶ್ನೋತ್ತರ ಅವಧಿಯ ಕಲಾಪಗಳ ಧ್ವನಿಮುದ್ರಣದ ಪ್ರಸಾರ
11.00 Programme summary
11.05 News in English

10/08/2026

11.08.2026 Tuesday - Akashvani Mysuru Schedule
5.55 ವಂದೇ ಮಾತರಂ, ಆರಂಭಿಕ ಉದ್ಘೋಷಣೆ, ಕಾಯೌ ಶ್ರೀ ಗೌರಿ, ಮಂಗಳಧ್ವನಿ.
6.00 ಕಾರ್ಯಕ್ರಮ ವಿವರಣೆ / Programme Summary
6.05 ಇಂಗ್ಲಿಷ್ ವಾರ್ತೆಗಳು / News in English
6.10 ಗೀತಾರಾಧನ
6.30 ಚಿಂತನ – ಗೀತಾ ಶ್ರೀನಿವಾಸ್ (ಆಕಾಶವಾಣಿ ಬೆಂಗಳೂರು ಕೇಂದ್ರದ ಕೊಡುಗೆ)
6.35 “ಸಾಧಕರ ಸೋಪಾನ” – ಲೇಖನ ಮತ್ತು ಪ್ರಸ್ತುತಿ.ಟಿ.ಎಸ್.ಗೋಪಾಲ್
ಪ್ರಾಯೋಜಕರು: ಸಹಬಾಳ್ವೆ, ಬೆಂಗಳೂರು.
6.40 ಪದಸಂಸ್ಕೃತಿ – ಕನ್ನಡ ಪದಗಳ ಬಳಕೆ ಕಲಿಕೆಯ ವಿಶಿಷ್ಟ ಬಾನುಲಿ ಸರಣಿ.
6.50 ರೈತರಿಗೆ ಸಲಹೆ
6.55 ಸಂಸ್ಕೃತ ವಾರ್ತೆಗಳು / News in Sanskrit
7.05 ಪ್ರದೇಶ ಸಮಾಚಾರ
7.15 ಪ್ರಾಯೋಜಿತ ಕಾರ್ಯಕ್ರಮ ಕೆ.ಎಸ್.ಓ.ಯು ಮುಕ್ತವಾಣಿ.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಪ್ರವೇಶಾತಿ ಮತ್ತು ಅಧ್ಯಯನ ಅವಕಾಶಗಳನ್ನು ಕುರಿತು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸನ್ಮಾನ್ಯ ಕುಲಪತಿಗಳಾದ ಪ್ರೊ.ಎ.ಪಿ.ಜ್ಞಾನಪ್ರಕಾಶ್ ಅವರೊಂದಿಗಿನ ಸಂದರ್ಶನದ ಮೊದಲ ಭಾಗ.
ಸಂದರ್ಶಕರು – ಎನ್.ಕೇಶವಮೂರ್ತಿ
ಪ್ರಾಯೋಜಕರು : ಪ್ರಸಾರಾಂಗ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಮೈಸೂರು
7.30 ಸೇವಾವಾಹಿನಿ

7.35 ಕನ್ನಡ ವಾರ್ತೆಗಳು / News in Kannada
7.45 ಕನ್ನಡ ಚಿತ್ರಗೀತೆಗಳು
8.00 Samachar Prabhath
8.15 Morning news
8.30 ಕರೆಗೊಂದು ಗೀತೆ – ಶ್ರೋತೃಗಳ ಮೆಚ್ಚಿನ ಚಿತ್ರಗೀತೆಗಳ ನೇರ ಫೋನ್ ಇನ್ ಕಾರ್ಯಕ್ರಮ.
10.00 ಕರ್ನಾಟಕ ಶಾಸ್ತ್ರೀಯ ಸಂಗೀತ – ಎಂ.ಎಸ್.ಆನಂದ್ ಮತ್ತು ಸಂಗಡಿಗರಿಂದ ನಾಗಸ್ವರ ವಾದನ ಎಸ್.ಪುಟ್ಟರಾಜು - ಡೋಲು
10.30 ಹಿಂದಿ ಚಿತ್ರಗೀತೆಗಳು
11.00 ನಿಮ್ಮೊಂದಿಗೆ ಮೈಸೂರು ಆಕಾಶವಾಣಿ – ’ವರ್ತಮಾನ ವೃತ್ತಾಂತ’ – ಸುದ್ಧಿಯ ಹಿಂದಿನ ಕಥೆ. ಪ್ರಸ್ತುತಿ - ಸಹನಾ.ಆರ್
12.00 ಪ್ರದೇಶ ಸಮಾಚಾರ
12.05 ವನಿತಾ ವಿಹಾರ : ಚರ್ಚೆ – ವಿಷಯ – ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ನಿವಾರಣಾ ಕಾಯ್ದೆ (POSH) 2013.
ಭಾಗವಹಿಸುತ್ತಾರೆ – ವಕೀಲರಾದ ಸಿರಿ ವಾನಳ್ಳಿ, ಮೈಸೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಪ್ರೊ.ಮಮತಾ.ಎನ್ ಹಾಗೂ ಸಾಮಾಜಿಕ ಕಾರ್ಯಕರ್ತರಾದ ಮಾಲಿನಿ.ಆರ್.ಪಾಲಾಕ್ಷ.
ನಡೆಸಿಕೊಡುತ್ತಾರೆ - ಸಹನಾ (ಆಕಾಶವಾಣಿ ಮೈಸೂರು ಕೇಂದ್ರದ ಕೊಡುಗೆ)
12.35 ಭಕ್ತಿಗೀತೆ
12.45 ಕನ್ನಡದಲ್ಲಿ ಭಾಷಣ – ಕವಿ ಮೂಡ್ನಕೂಡು ಚಿನ್ನಸ್ವಾಮಿ ಅವರ ಕಾವ್ಯಾಭಿವ್ಯಕ್ತಿಯಲ್ಲಿ ಸ್ತ್ರೀಸಂವೇದನೆ ಈ ಕುರಿತು ಮಾತನಾಡುತ್ತಾರೆ ಉಪನ್ಯಾಸಕರಾದ ಡಾ.ರಮೇಶ್.ಎಂ ಸಿದ್ದನಹುಂಡಿ
1.00 ಪ್ರಗತಿ ಪಥ (Co ordinated)– ಕೇಂದ್ರ ಸರ್ಕಾರದ ವಿವಿಧ ಅಭಿವೃದ್ಧಿ ಯೋಜನೆಗಳ ಕುರಿತು ಸರಣಿ. ಪ್ರಧಾನಮಂತ್ರಿ ವಿಕಸಿತ್ ಭಾರತ್ ಜಿ ರಾಮ್ ಜಿ ಅಭಿಯಾನ ಕುರಿತು ಮಾಹಿತಿ.
(ಆಕಾಶವಾಣಿ ಚಿತ್ರದುರ್ಗ ಕೇಂದ್ರದ ಕೊಡುಗೆ)
1.10 ಕನ್ನಡ ವಾರ್ತೆಗಳು /News in Kannada
1.20 ಭಾವಗೀತೆಗಳು – ಗೀತಾ ಸತ್ಯಮೂರ್ತಿ
1.30 ಸಂದೇಶ ಆಧಾರಿತ ಶ್ರೋತೃಗಳ ಮೆಚ್ಚಿನ ಚಿತ್ರಗೀತೆಗಳ ಕಾರ್ಯಕ್ರಮ
2.00 Mid day News in English
2.15 Mid day News in Hindi
2.30 ಪ್ರದೇಶ ಸಮಾಚಾರ
2.40 ಚಿತ್ರಗೀತೆಗಳು
3.00 ಕರ್ನಾಟಕ ಶಾಸ್ತ್ರೀಯ ಸಂಗೀತ: - ಯು.ಪಿ.ರಾಜು – ಮ್ಯಾಂಡೋಲಿನ್ ವಾದನ
3.30 ರಾಷ್ಟ್ರೀಯ ಶೈಕ್ಷಣಿಕ ಕಾರ್ಯಕ್ರಮ “ಉಮಂಗ್” episode – 1347
ಪ್ರಾಯೋಜಕರು : CIET & NCERT New Delhi up to 04.06.2027
4.00 ಕಥಾಕಾಲಕ್ಷೇಪ – ಪಾದುಕಾ ಪಟ್ಟಾಭಿಷೇಕ
ಪ್ರಸ್ತುತಿ – ವಿದ್ವಾನ್ ಭದ್ರಗಿರಿ ಅಚ್ಯುತದಾಸರು
5.05‌ ಸಂದೇಶ ಆಧಾರಿತ ಶ್ರೋತೃಗಳ ಮೆಚ್ಚಿನ ಚಿತ್ರಗೀತೆಗಳ ಕಾರ್ಯಕ್ರಮ
5.40 ಪ್ರಾಯೋಜಿತ ಕಾರ್ಯಕ್ರಮ ಕೆ.ಎಸ್.ಓ.ಯು ಮುಕ್ತವಾಣಿ.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಪ್ರವೇಶಾತಿ ಮತ್ತು ಅಧ್ಯಯನ ಅವಕಾಶಗಳನ್ನು ಕುರಿತು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸನ್ಮಾನ್ಯ ಕುಲಪತಿಗಳಾದ ಪ್ರೊ.ಎ.ಪಿ.ಜ್ಞಾನಪ್ರಕಾಶ್ ಅವರೊಂದಿಗಿನ ಸಂದರ್ಶನದ ಎರಡನೇ ಭಾಗ.
ಸಂದರ್ಶಕರು – ಎನ್.ಕೇಶವಮೂರ್ತಿ
ಪ್ರಾಯೋಜಕರು : ಪ್ರಸಾರಾಂಗ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಮೈಸೂರು.
6.00 ಕಾರ್ಯಕ್ರಮ ವಿವರಣೆ / Programme Summary
6.05 ಇಂಗ್ಲಿಷ್ ವಾರ್ತೆಗಳು / News in English
6.10 “ಸಾಧಕರ ಸೋಪಾನ” – ಲೇಖನ ಮತ್ತು ಪ್ರಸ್ತುತಿ.ಟಿ.ಎಸ್.ಗೋಪಾಲ್
ಪ್ರಾಯೋಜಕರು: ಸಹಬಾಳ್ವೆ, ಬೆಂಗಳೂರು
6.20 ಸಂಸ್ಕೃತ ವಾರ್ತೆಗಳು /News in Sanskrit
6.30 ಅವಲೋಕನ

6.40 ಪ್ರದೇಶ ಸಮಾಚಾರ
6.50 ಕೃಷಿರಂಗ – ಕಿಸಾನ್ ವಾಣಿ – ಭಾರತ ಸರ್ಕಾರದ ಕೃಷಿ ಹಾಗೂ ರೈತ ಕಲ್ಯಾಣ ಸಚಿವಾಲಯ ಪ್ರಾಯೋಜಿತ ಕಾರ್ಯಕ್ರಮ.
’ನಾವು ನಮ್ಮೂರು’ ಸಮಗ್ರ ಗ್ರಾಮೀಣ ಅಭಿವೃದ್ಧಿ ಕುರಿತ ಬಾನುಲಿ ಸರಣಿ ಕಾರ್ಯಕ್ರಮ.
ಅನೀಮಿಯ ಮುಕ್ತ ಗ್ರಾಮೀಣ ಭಾರತ ಕುರಿತು ಸಂವಾದ.
ಭಾಗವಹಿಸುತ್ತಾರೆ – ಬಾಗಲಕೋಟೆಯ ಬಾಬುಗುಟ್ಟಪ್ಪ ಸಜ್ಜನ್ ಮತ್ತು ನೆಲಮಂಗಲದ ಎಂ.ನಾಗರಾಜು
ಪ್ರಸ್ತುತಿ – ಎನ್.ಕೇಶವಮೂರ್ತಿ
7.35 ಕನ್ನಡ ವಾರ್ತೆಗಳು /News in Kannada
7.45 ಚಿತ್ರಗೀತೆಗಳು
8.00 ಸಂಸದ್ ಸಮೀಕ್ಷಾ
8.15 ಹಿಂದಿ ಚಿತ್ರಗೀತೆಗಳು
8.30 ರಂಗಗೀತೆಗಳು – ಕಿರಗಸೂರು ರಾಜಪ್ಪ
8.45 Samachar Sandhya
9.00 News at Nine
9.15 Spot light programme
9.30 ಕರ್ನಾಟಕ ಶಾಸ್ತ್ರೀಯ ಸಂಗೀತ – ಕೆ.ಎಸ್.ಗೋಪಾಲಕೃಷ್ಣನ್ - ವೇಣುವಾದನ
10.00 ಸಂಸತ್ತಿನ ಪ್ರಶ್ನೋತ್ತರ ಅವಧಿಯ ಕಲಾಪಗಳ ಧ್ವನಿಮುದ್ರಣದ ಪ್ರಸಾರ
11.00 Programme summery
11.05 ಇಂಗ್ಲೀಷ್ ವಾರ್ತೆಗಳು / News in English

10/08/2026
ಇದೇ ಬುಧವಾರ ಆಗಸ್ಟ್ 12ರಂದು ಸಂಜೆ 4 ಗಂಟೆಗೆ ಮಹಿಳಾರಂಗದಲ್ಲಿ ಭೀಮನ ಅಮಾವಾಸ್ಯೆ ಹಬ್ಬದ ಕುರಿತು ಕಾರ್ಯಕ್ರಮ ವೈವಿಧ್ಯ . ಪ್ರಸ್ತುತಿ : ವೈಷ್ಣವಿ...
10/08/2026

ಇದೇ ಬುಧವಾರ ಆಗಸ್ಟ್ 12ರಂದು ಸಂಜೆ 4 ಗಂಟೆಗೆ ಮಹಿಳಾರಂಗದಲ್ಲಿ ಭೀಮನ ಅಮಾವಾಸ್ಯೆ ಹಬ್ಬದ ಕುರಿತು ಕಾರ್ಯಕ್ರಮ ವೈವಿಧ್ಯ .
ಪ್ರಸ್ತುತಿ : ವೈಷ್ಣವಿ ಭಜನಾ ಮಂಡಳಿ , ಜೆ ಪಿ ನಗರ , ಮೈಸೂರು

09/08/2026

10.08.2026 Monday - Akashvani Mysuru Schedule
5.55 ವಂದೇ ಮಾತರಂ, ಆರಂಭಿಕ ಉದ್ಘೋಷಣೆ, ಕಾಯೌ ಶ್ರೀ ಗೌರಿ, ಮಂಗಳಧ್ವನಿ.
6.00 ಕಾರ್ಯಕ್ರಮ ವಿವರಣೆ / Programme Summary
6.05 ಇಂಗ್ಲಿಷ್ ವಾರ್ತೆಗಳು / News in English
6.10 ಗೀತಾರಾಧನ
6.30 ಚಿಂತನ (Co ordinated) – (ಆಕಾಶವಾಣಿ ಹಾಸನ ಕೇಂದ್ರದ ಕೊಡುಗೆ)
6.35 “ಭೂಮಿ ಬದುಕು” – ಪರಿಸರ ಹಾಗೂ ಆರೋಗ್ಯ ಕುರಿತಾದ ಬಾನುಲಿ ಸರಣಿ.
ರಚನೆ ಹಾಗೂ ಪ್ರಸ್ತುತಿ : ಡಾ.ಶಿವು.ಪಿ
6.40 ಪದಸಂಸ್ಕೃತಿ – ಕನ್ನಡ ಪದಗಳ ಬಳಕೆ ಕಲಿಕೆಯ ವಿಶಿಷ್ಟ ಬಾನುಲಿ ಸರಣಿ.
6.50 ರೈತರಿಗೆ ಸಲಹೆ
6.55 ಸಂಸ್ಕೃತ ವಾರ್ತೆಗಳು / News in Sanskrit
7.05 ಪ್ರದೇಶ ಸಮಾಚಾರ
7.15 ಭಾವಗೀತೆಗಳು – ಅಜಯ್ ವಾರಿಯರ್
7.30 ಸೇವಾವಾಹಿನಿ
7.35 ಕನ್ನಡ ವಾರ್ತೆಗಳು / News in Kannada
7.45 ಕನ್ನಡ ಚಿತ್ರಗೀತೆಗಳು
8.00 Samachar Prabhath
8.15 Morning news
8.30 ಆಯುಷ್ ವಾಣಿ ಪ್ರಾಯೋಜಿತ ಕಾರ್ಯಕ್ರಮ
ಪ್ರಾಯೋಜಕರು – ಆಯುಷ್ ಇಲಾಖೆ, ಕರ್ನಾಟಕ ಸರ್ಕಾರ
8.35 ಚಿತ್ರಗೀತೆಗಳು
9.00 ನೆನಪಿನಂಗಳ (ಧ್ವನಿ ಮುದ್ರಣ ಭಂಡಾರದಿಂದ ಆಯ್ದ ಕಾರ್ಯಕ್ರಮ) – ಹಿರಿಯ ಶಿಕ್ಷಣ ತಜ್ಞರು ಹಾಗೂ ಅನುವಾದಕರಾದ ಡಾ.ಎನ್.ಎಸ್.ರಘುನಾಥ್ ಅವರೊಂದಿಗೆ ಜಿ.ಕೆ.ರವೀಂದ್ರಕುಮಾರ್ ನಡೆಸಿದ್ದ ಸಂವಾದ. (DR-16.10.2011)
ನಂತರ ಚಿತ್ರಗೀತೆಗಳು
10.00 ಕರ್ನಾಟಕ ಶಾಸ್ತ್ರೀಯ ಸಂಗೀತ – ಬಳ್ಳಾರಿ ಎಂ.ರಾಘವೇಂದ್ರ - ಹಾಡುಗಾರಿಕೆ
10.30 ಹಿಂದಿ ಚಿತ್ರಗೀತೆಗಳು
11.00 ನಿಮ್ಮೊಂದಿಗೆ ಮೈಸೂರು ಆಕಾಶವಾಣಿ – ಗೇಮ್ ಷೋ
ಪ್ರಸ್ತುತಿ – ದಿಗ್ವಿಜಯ್.ಬಿ ಹಾಗೂ ಚಿನ್ಮಯಿ ಕೆ ಎಸ್
12.00 ಪ್ರದೇಶ ಸಮಾಚಾರ
12.05 ವನಿತಾ ವಿಹಾರ (Coordinated) – (ಆಕಾಶವಾಣಿ ಧಾರವಾಡ ಕೇಂದ್ರದ ಕೊಡುಗೆ)
12.35 ದೇವರನಾಮ
12.45 ನಮ್ಮ ಆರೋಗ್ಯ – ವಿಶ್ವ ಅಂಗಾಂಗ ದಾನ ದಿನದ ಮಹತ್ವ ಕುರಿತು ಮೈಸೂರಿನ ಜೆ.ಎಸ್.ಎಸ್ ಆಸ್ಪತ್ರೆಯ ನೆಫ್ರಾಲಜಿ ವಿಭಾಗದ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾದ ಡಾ.ಮಂಜುನಾಥ ಶೆಟ್ಟಿ ಅವರೊಂದಿಗೆ ಸಂದರ್ಶನ.
ಸಂದರ್ಶಕರು – ತೇಜಸ್ವಿನಿ ಗಿರೀಶ್
1.00 ಪ್ರಗತಿ ಪಥ (Co ordinated) – ಕೇಂದ್ರ ಸರ್ಕಾರದ ವಿವಿಧ ಅಭಿವೃದ್ಧಿ ಯೋಜನೆಗಳ ಸರಣಿ - ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ ಕುರಿತು ಮಾಹಿತಿ.
(ಆಕಾಶವಾಣಿ ಧಾರವಾಡ ಕೇಂದ್ರದ ಕೊಡುಗೆ)
1.10 ಕನ್ನಡ ವಾರ್ತೆಗಳು / News in Kannada
1.20 ಭಾವಗೀತೆಗಳು
1.30 ಸಂದೇಶ ಆಧಾರಿತ ಶ್ರೋತೃಗಳ ಮೆಚ್ಚಿನ ಚಿತ್ರಗೀತೆಗಳ ಕಾರ್ಯಕ್ರಮ
2.00 Mid day News in English
2.15 Mid day News in Hindi
2.30 ಪ್ರದೇಶ ಸಮಾಚಾರ
2.40 ಚಿತ್ರಗೀತೆಗಳು
3.00 ಕರ್ನಾಟಕ ಶಾಸ್ತ್ರೀಯ ಸಂಗೀತ: ಎನ್.ರವಿಕಿರಣ್ – ಚಿತ್ರವೀಣಾ ವಾದನ
3.30 ರಾಷ್ಟ್ರೀಯ ಶೈಕ್ಷಣಿಕ ಕಾರ್ಯಕ್ರಮ “ಉಮಂಗ್” episode – 1346
ಪ್ರಾಯೋಜಕರು : CIET & NCERT New Delhi
4.00 ಮಹಿಳಾರಂಗ – ಭುವಿಯಿಂದ ಬಾನುಲಿ ಎಡೆಗೆ ಮಹಿಳೆಯರ ಅಭಿಪ್ರಾಯಗಳನ್ನಾಧರಿಸಿದ ಕಾರ್ಯಕ್ರಮ.
ವಿಷಯ – ಸ್ತ್ರೀ ಸ್ವಾತಂತ್ರ್ಯ - ಪ್ರಸ್ತುತಿ – ಕೀರ್ತನಾ.ವಿ
4.30 ಹಿಂದಿ ಚಿತ್ರಗೀತೆಗಳು
4.45 “ಭಾಷಾಭಾರತಿ” - ವಿಶೇಷ ಹಿಂದಿ ಪಾಠ ಸರಣಿ
ಸಹಯೋಗ ಭಾರತೀಯ ಭಾಷಾ ಸಂಸ್ಥಾನ, ಮೈಸೂರು.
ಭಾಗವಹಿಸುವವರು – ಡಾ.ಬೀರೇಶ್ ಕುಮಾರ್,
ಡಾ.ಅಮಿತ್ ಕುಮಾರ್ ಝಾ ಹಾಗೂ ಚೇತನ್ ಬಾಜಿ
5.05 ಸಂದೇಶ ಆಧಾರಿತ ಶ್ರೋತೃಗಳ ಮೆಚ್ಚಿನ ಚಿತ್ರಗೀತೆಗಳ ಕಾರ್ಯಕ್ರಮ
6.00 ಕಾರ್ಯಕ್ರಮ ವಿವರಣೆ
6.05 ಇಂಗ್ಲಿಷ್ ವಾರ್ತೆಗಳು / News in English
6.10 “ಭೂಮಿ ಬದುಕು” – ಪರಿಸರ ಹಾಗೂ ಆರೋಗ್ಯ ಕುರಿತಾದ ಬಾನುಲಿ ಸರಣಿ.
ರಚನೆ ಹಾಗೂ ಪ್ರಸ್ತುತಿ : ಡಾ.ಶಿವು.ಪಿ
6.20 ಸಂಸ್ಕೃತ ವಾರ್ತೆಗಳು / News in Sanskrit
6.30 ಜಿಲ್ಲಾ ವಾರ್ತಾ ಪತ್ರ
6.40 ಪ್ರದೇಶ ಸಮಾಚಾರ
6.51 ಕೃಷಿರಂಗ: - ಕೃಷಿ ದೀವಿಗೆ – ಸಂಶೋಧನಾ ಸಂಸ್ಥೆಯೊಂದಿಗೆ ಕೃಷಿ ಕಲಿಕೆ ಕುರಿತ ಬಾನುಲಿ ಸರಣಿ ಕಾರ್ಯಕ್ರಮ.
ರೇಷ್ಮೆ ಕೃಷಿಯಲ್ಲಿ ಬರನಿರ್ವಹಣಾ ತಾಂತ್ರಿಕತೆಗಳನ್ನ ಕುರಿತು ಸಂವಾದ.
ಭಾಗವಹಿಸುತ್ತಾರೆ – ಚಾಮರಾಜನಗರ ತಾಲೂಕು ಹರದನಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಚಂದ್ರಶೇಖರ ಕಳ್ಳೀಮನಿ ಹಾಗೂ ಚಾಮರಾಜನಗರ ತಾಲೂಕು ಪುಣಜನೂರು ಹೋಬಳಿ ಮೂಕನ ಪಾಳ್ಯದ ಕನ್ಯಾಕುಮಾರಿ.
ಪ್ರಸ್ತುತಿ – ಎನ್.ಕೇಶವಮೂರ್ತಿ
7.35 ಕನ್ನಡ ವಾರ್ತೆಗಳು / News in Kannada
7.45 ಕನ್ನಡ ಚಿತ್ರಗೀತೆಗಳು
8.00 ಸಂಸದ್ ಸಮೀಕ್ಷಾ
8.15 ಯುವವಾಣಿ : ಸದೃಢ ಭಾರತಕ್ಕಾಗಿ ಸದೃಢ ಯುವ ಜನತೆ - ಫಿಟ್ನೆಸ್ ಸಮತೋಲಿತ ಆಹಾರ ಹಾಗೂ ಆರೋಗ್ಯಕರ ಜೀವನ ಶೈಲಿ ಈ ಕುರಿತು ಮೈಸೂರಿನ ಫಿಟ್ನೆಸ್ ಕೋಚ್ ಅಲ್ತಾಫ್ ಹುಸೇನ್ ಅವರೊಂದಿಗೆ ಮಾತುಕತೆ.
ಇವರೊಂದಿಗೆ ಭಾಗವಹಿಸುತ್ತಾರೆ ಶೀತಲ್ ಬೆಳಗಲಿ
8.45 Samachar Sandhya
9.00 News at Nine
9.15 Spot light programme
9.30 ಕರ್ನಾಟಕ ಶಾಸ್ತ್ರೀಯ ಸಂಗೀತ – ಬಾಂಬೆ ಸಹೋದರಿಯರ - ಹಾಡುಗಾರಿಕೆ
10.00 ಸಂಸತ್ತಿನ ಪ್ರಶ್ನೋತ್ತರ ಅವಧಿಯ ಕಲಾಪಗಳ ಧ್ವನಿಮುದ್ರಣದ ಪ್ರಸಾರ
11.00 Programme summery
11.05 ಇಂಗ್ಲೀಷ್ ವಾರ್ತೆಗಳು / News in English

08/08/2026

09.08.2026 Sunday - Akashvani Mysuru Schedule
5.55 ವಂದೇ ಮಾತರಂ, ಆರಂಭಿಕ ಉದ್ಘೋಷಣೆ, ಕಾಯೌ ಶ್ರೀ ಗೌರಿ, ಮಂಗಳಧ್ವನಿ.
6.00 ಕಾರ್ಯಕ್ರಮ ವಿವರಣೆ / Programme Summary
6.05 ಇಂಗ್ಲಿಷ್ ವಾರ್ತೆಗಳು / News in English
6.10 ಗೀತಾರಾಧನ
6.30 ಚಿಂತನ – ಅಶ್ವಿನಿ ಪ್ರದೀಪ್ (ಆಕಾಶವಾಣಿ ಭದ್ರಾವತಿ ಕೇಂದ್ರದ ಕೊಡುಗೆ)
6.35 ಕಸ್ತೂರಿ ಮಾತ್ರೆ – ವಾರಕ್ಕೊಂದು
ನಾ.ಕಸ್ತೂರಿಯವರ ಹಾಸ್ಯ ಬರಹಗಳ ಬಾನುಲಿ ಲಾಸ್ಯ
ಬಾನುಲಿ ರೂಪ: ಬಿ. ಎಸ್. ರಾಜಾರಾಂ
ಪ್ರಸ್ತುತಿ: ಉಮೇಶ್ ಎಸ್ ಎಸ್
ನಂತರ
ಭಾವಗೀತೆ – "ಟಿಪ್ ಟಾಪ್ ಆಗಿ" ಮೈಸೂರು ಅನಂತಸ್ವಾಮಿ
ರಚನೆ – ಡಾ. ಸುಮತೀಂದ್ರ ನಾಡಿಗ್
6.50 ರೈತರಿಗೆ ಸಲಹೆ
6.55 ಸಂಸ್ಕೃತ ವಾರ್ತೆಗಳು / News in Sanskrit
7.05 ಪ್ರದೇಶ ಸಮಾಚಾರ
7.15 ಕಾದಂಬರಿ ವಿಹಾರ – ಕೃಪಾಕರ ಸೇನಾನಿ ಅವರ “ಕೆನ್ನಾಯಿಯ ಜಾಡಿನಲಿ” ಕೃತಿಯ ಬಾನುಲಿ ಓದು. - ಪ್ರಸ್ತುತಿ: ಜಿ ಶಾಂತಕುಮಾರ್
7.30 ಸೇವಾವಾಹಿನಿ
7.35 ಕನ್ನಡ ವಾರ್ತೆಗಳು / News in Kannada
7.45 ಚಿತ್ರಗೀತೆಗಳು
8.00 Samachar Prabhath
8.15 Morning News
8.30 ಕನ್ನಡ ಚಿತ್ರಗೀತೆಗಳು
9.40 ನಮ್ಮ ಆರೋಗ್ಯ – ಶಿಶು ಅಮೃತ ಕ್ಷೀರ ನಿಧಿ ಈ ಕುರಿತು ಮೈಸೂರಿನ ಜೆ.ಎಸ್.ಎಸ್ ಆಸ್ಪತ್ರೆಯ ಮಕ್ಕಳ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ.ದೀಪ್ತಿ ತಾಂಡವೇಶ್ವರ್ ಅವರೊಂದಿಗೆ ಸಂದರ್ಶನ. - ಸಂದರ್ಶಕರು – ಆರ್.ಲೋಕೇಶ್ವರಿ
10.00 ಕೇಳಿಗಿಳಿಗಳೇ – ಕಥೆ ಕೇಳು ಪುಟ್ಟ - ಪ್ರಸ್ತುತಿ : ಬಿ.ಜಿ.ಕವಿತಾ
10.15 ಕನ್ನಡ ಚಿತ್ರಗೀತೆಗಳು

10.30 ಮಕ್ಕಳ ಮಂಟಪ – ಮಾರ್ಗದರ್ಶಿ – ಶಿಕ್ಷಣಕ್ಕೊಂದು ಸೋಪಾನ ಮಾಲಿಕೆಯಲ್ಲಿ ’ಏಕಾಗ್ರತೆ’ ವಿಷಯವಾಗಿ ಮೈಸೂರಿನ ರೋಟರಿ ವೆಸ್ಟ್ ಶಾಲೆಯ ಶಿಕ್ಷಕಿಯಾದ ಉಷಾ.ಕೆ.ಎಸ್ ಅವರೊಂದಿಗೆ ಮಾತುಕತೆ.
ಇವರೊಂದಿಗೆ ಭಾಗವಹಿಸುತ್ತಾರೆ – ದಿಗ್ವಿಜಯ್.ಬಿ
11.00 ಕನ್ನಡ ನುಡಿ ಪಯಣ – ಕನ್ನಡ ನಾಡು, ನುಡಿ, ಸಂಸ್ಕೃತಿ ಹಾಗೂ ಪರಂಪರೆ ಕುರಿತ ರಸಪ್ರಶ್ನೆ ನೇರ ಫೋನ್ ಇನ್ ಕಾರ್ಯಕ್ರಮ.
ಪ್ರಸ್ತುತಿ – ಎ.ಎಸ್.ಗೋವಿಂದೇಗೌಡ
12.00 ಪ್ರದೇಶ ಸಮಾಚಾರ
12.05 ವನಿತಾ ವಿಹಾರ – ಭಾವನೆಗಳ ಆರೈಕೆ-ಒತ್ತಡಮುಕ್ತ ಜೀವನದ ಕೀಲಿಕೈ-ಡಾ ಸರಸ್ವತಿ ಹೆಗಡೆ ಅವರೊಂದಿಗೆ ಸಂದರ್ಶನ ಸಂದರ್ಶಕರು – ಎನ್.ಪೂರ್ಣಿಮಾ
(ಆಕಾಶವಾಣಿ ಬೆಂಗಳೂರು ಕೇಂದ್ರದ ಕೊಡುಗೆ)
12.35 ಭಕ್ತಿಗೀತೆಗಳು :ವೃಂದಗಾನದಲ್ಲಿ ಪುರಂದರದಾಸರ ರಚನೆಗಳು
12.45 ಜನಪದ ಸಂಗೀತ : - ಬನ್ನೂರು ಯಾಚೇನಹಳ್ಳಿಯ ನಾಗಮ್ಮ ಮತ್ತು ಸಂಗಡಿಗರಿಂದ ಮಾದೇಶ್ವರನ ಹಾಡು.
1.00 ಪ್ರಗತಿ ಪಥ (Co ordinated) - ಕೇಂದ್ರ ಸರ್ಕಾರದ ವಿವಿಧ ಅಭಿವೃದ್ಧಿ ಯೋಜನೆಗಳ ಸರಣಿ – ಪ್ರಧಾನ ಮಂತ್ರಿ ವಿಕಸಿತ ಭಾರತ್ ಜಿ ರಾಮ್ ಜಿ ಮಿಷನ್ ಕುರಿತು ಮಾಹಿತಿ ನೀಡುತ್ತಾರೆ ಪತ್ರಕರ್ತೆ ಚಂದನಾ ಲೋಕೇಶ್ (ಆಕಾಶವಾಣಿ ಬೆಂಗಳೂರು ಕೇಂದ್ರದ ಕೊಡುಗೆ)
1.10 ಕನ್ನಡ ವಾರ್ತೆಗಳು / News in Kannada
1.20 ಭಾವಗೀತೆಗಳು – ವಿಶ್ವನಾಥ್ ನಾಕೋಡ್
1.30 ಸಂದೇಶ ಆಧಾರಿತ ಶ್ರೋತೃಗಳ ಮೆಚ್ಚಿನ ಚಿತ್ರಗೀತೆಗಳ ಕಾರ್ಯಕ್ರಮ
2.00 Mid day News in English
2.15 Mid day News in Hindi
2.30 ಪ್ರದೇಶ ಸಮಾಚಾರ
2.40 ಕನ್ನಡ ಚಲನಚಿತ್ರ ಧ್ವನಿವಾಹಿನಿ - ಅದೃಷ್ಟವಂತ
3.40 ಸಿರಿಗನ್ನಡಂ ಗೆಲ್ಗೆ. ಪ್ರಸ್ತುತಿ: ಜಿ.ಕೆ.ರವೀಂದ್ರಕುಮಾರ್
3.45 ಕರ್ನಾಟಕ ಶಾಸ್ತ್ರೀಯ ಸಂಗೀತ – ಕೆ.ಪಿ.ಉಪಾಧ್ಯಾಯ – ವೇಣುವಾದನ
4.45 ಚಿತ್ರಗೀತೆಗಳು
5.05 ಸಂದೇಶ ಆಧಾರಿತ ಶ್ರೋತೃಗಳ ಮೆಚ್ಚಿನ ಚಿತ್ರಗೀತೆಗಳ ಕಾರ್ಯಕ್ರಮ
6.00 ಕಾರ್ಯಕ್ರಮ ವಿವರಣೆ / Programme Summary
6.05 ಇಂಗ್ಲಿಷ್ ವಾರ್ತೆಗಳು / News in English
6.10 ಕಸ್ತೂರಿ ಮಾತ್ರೆ – ವಾರಕ್ಕೊಂದು
ನಾ.ಕಸ್ತೂರಿಯವರ ಹಾಸ್ಯ ಬರಹಗಳ ಬಾನುಲಿ ಲಾಸ್ಯ
ಬಾನುಲಿ ರೂಪ : ಬಿ ವಿ ರಾಜಾರಾಂ
ಪ್ರಸ್ತುತಿ: ಉಮೇಶ್ ಎಸ್ ಎಸ್
6.20 News in Sanskrit
6.30 ವಿಜ್ಞಾನದ ಮುನ್ನಡೆ
6.40 ಪ್ರದೇಶ ಸಮಾಚಾರ
6.51 ಕೃಷಿರಂಗ : ಪ್ರಾಯೋಜಿತ ಕಾರ್ಯಕ್ರಮ – ಕೃಷಿ ಮಾರಾಟ ರಂಗ
ಅರಿಸಿಣ ಬೆಳೆಯ ಕೊಯ್ಲು ನಂತರದ ತಂತ್ರಜ್ಞಾನ ಮತ್ತು ಮಾರುಕಟ್ಟೆ ಈ ಕುರಿತು ಚಾಮರಾಜನಗರ ಜಿಲ್ಲಾ ಕೃಷಿ ಮಾರಾಟ ಇಲಾಖೆಯ ಉಪನಿರ್ದೇಶಕರಾದ ಎ.ಜಿ.ಬಸವಣ್ಣ ಅವರೊಂದಿಗೆ ಸಂದರ್ಶನ.
ಸಂದರ್ಶಕರು – ಎನ್.ಕೇಶವಮೂರ್ತಿ
ಪ್ರಾಯೋಜಕರು – ಕರ್ನಾಟಕ ರಾಜ್ಯ, ಕೃಷಿ ಮಾರಾಟ ಮಂಡಳಿ, ಮೈಸೂರು
2.ಕೃಷಿ ದರ್ಪಣ – ವಾರದ ಕೃಷಿರಂಗ / ಕಿಸಾನ್ ವಾಣಿ ಕಾರ್ಯಕ್ರಮಗಳ ಮುನ್ನೋಟ (FB) ಪ್ರಸ್ತುತಿ:- ಆರ್. ಲೋಕೇಶ್ವರಿ
7.35 News in Kannada / ಕನ್ನಡ ವಾರ್ತೆಗಳು
7.45 Talk in Kannada (Coordinated) – " ಬಸವಣ್ಣ ವಚನ ಮತ್ತು ಹರಿಹರನ ರಗಳೆಗಳಲ್ಲಿ ಮಾದಾರ ಚನ್ನಯ್ಯನ ವರ್ಣನೆ" ಕುರಿತು ಮಾತನ್ನಾಡುತ್ತಾರೆ ಡಾ. ರಾಜಶೇಖರ ಜಮದಂಡಿ. (ಆಕಾಶವಾಣಿ ಹೊಸಪೇಟೆ ಕೇಂದ್ರದ ಕೊಡುಗೆ)
8.00 ಫಸ್ಟ್ ಫಿಲ್ಮ್ -- ಪ್ರಸ್ತುತಿ – ಎಸ್.ಶ್ರೀಮಾನ್
8.30 ಹಿಂದಿ ಚಿತ್ರಗೀತೆಗಳು
8.45 Samachar Sandhya
9.00 News at Nine
9.15 Spot light programme
9.30 ರಾಷ್ಟ್ರೀಯ ಕಾರ್ಯಕ್ರಮದಲ್ಲಿ ರೂಪಕ
10.00 ರವಿವಾಸರೀಯ ಅಖಿಲ ಭಾರತೀಯ ಸಂಗೀತ ಸಭಾ.
ಸಾತ್ವಿಕಾ ಮೋಹನ್ – ಹಾಡುಗಾರಿಕೆ (ಆಕಾಶವಾಣಿ ಹೈದರಾಬಾದ್ ಕೇಂದ್ರದ ಕೊಡುಗೆ)
11.00 PROGRAMME SUMMERY
11.05 NEWS IN ENGLISH

ಇದೇ ಸೋಮವಾರ ಆಗಸ್ಟ್ 10 ರಂದು  ಸಂಜೆ 4 ಗಂಟೆಗೆ ಮಹಿಳಾರಂಗದ ‘ಭುವಿಯಿಂದ ಬಾನುಲಿಯೆಡೆಗೆ’ — ಮಹಿಳೆಯರ ಅಭಿಪ್ರಾಯಗಳನ್ನಾಧರಿಸಿದ ಕಾರ್ಯಕ್ರಮದಲ್ಲಿ...
08/08/2026

ಇದೇ ಸೋಮವಾರ ಆಗಸ್ಟ್ 10 ರಂದು ಸಂಜೆ 4 ಗಂಟೆಗೆ ಮಹಿಳಾರಂಗದ ‘ಭುವಿಯಿಂದ ಬಾನುಲಿಯೆಡೆಗೆ’ — ಮಹಿಳೆಯರ ಅಭಿಪ್ರಾಯಗಳನ್ನಾಧರಿಸಿದ ಕಾರ್ಯಕ್ರಮದಲ್ಲಿ ಸ್ವಾತಂತ್ರ ದಿನಾಚರಣೆ ಅಂಗವಾಗಿ “ಮಹಿಳಾ ಸ್ವಾತಂತ್ರ” ಕುರಿತು ಕಾರ್ಯಕ್ರಮ.
ಪ್ರಸ್ತುತಿ - ಕೀರ್ತನಾ ವಿ

ಇದೇ ಭಾನುವಾರ ಆಗಸ್ಟ್ 9ರಂದು ಬೆಳಿಗ್ಗೆ 10:30ಕ್ಕೆ ಮಕ್ಕಳ ಮಂಟಪದ ಮಾರ್ಗದರ್ಶಿ ಶಿಕ್ಷಣಕ್ಕೊಂದು ಸೋಪಾನ ಕಾರ್ಯಕ್ರಮದಲ್ಲಿ  ಏಕಾಗ್ರತೆ ಕುರಿತು ರ...
08/08/2026

ಇದೇ ಭಾನುವಾರ ಆಗಸ್ಟ್ 9ರಂದು ಬೆಳಿಗ್ಗೆ 10:30ಕ್ಕೆ ಮಕ್ಕಳ ಮಂಟಪದ ಮಾರ್ಗದರ್ಶಿ ಶಿಕ್ಷಣಕ್ಕೊಂದು ಸೋಪಾನ ಕಾರ್ಯಕ್ರಮದಲ್ಲಿ ಏಕಾಗ್ರತೆ ಕುರಿತು
ರೋಟರಿ west ಶಾಲೆಯ ಶಿಕ್ಷಕಿಯಾದ ಉಷಾ ಅವರೊಂದಿಗೆ ಮಾತುಕತೆ.
ಇವರೊಂದಿಗೆ ಭಾಗವಹಿಸುತ್ತಾರೆ : ದಿಗ್ವಿಜಯ್ ಬಿ

07/08/2026

08.08.2026 Saturday - Akashvani Mysuru Schedule
5.55 ವಂದೇ ಮಾತರಂ, ಆರಂಭಿಕ ಉದ್ಘೋಷಣೆ, ಕಾಯೌ ಶ್ರೀ ಗೌರಿ, ಮಂಗಳಧ್ವನಿ.
6.00 / Programme Summary
6.05 ಇಂಗ್ಲಿಷ್ ವಾರ್ತೆಗಳು / News in English
6.10 ಗೀತಾರಾಧನ
6.30 ಚಿಂತನ - ಮಾಣಿಕ್ ನಲಗಿ (ಆಕಾಶವಾಣಿ ಕಲ್ಬುರ್ಗಿ ಕೇಂದ್ರದ ಕೊಡುಗೆ)
6.35 ಮಾತಿನ ಒಡಲು – ಮುತ್ತಿನ ಕಡಲು’ – ಗಾದೆಗಳ ವಿಶೇಷತೆಯನ್ನು ಬಿಂಬಿಸುವ ಬಾನುಲಿ ಸರಣಿ. ಪ್ರಸ್ತುತಿ: ಡಾ. ವಿಜಯ ಹರನ್
6.40 ಪದಸಂಸ್ಕೃತಿ - ಕನ್ನಡ ಪದಗಳ ಬಳಕೆ ಕಲಿಕೆಯ ವಿಶಿಷ್ಟ ಬಾನುಲಿ ಸರಣಿ.
6.50 ರೈತರಿಗೆ ಸಲಹೆ
6.55 ಸಂಸ್ಕೃತ ವಾರ್ತೆಗಳು / News in Sanskrit
7.05 ಪ್ರದೇಶ ಸಮಾಚಾರ
7.15 ಭಾವಗೀತೆಗಳು
7.30 ಸೇವಾವಾಹಿನಿ
7.35 ಕನ್ನಡ ವಾರ್ತೆಗಳು / News in Kannada
7.45 ಚಿತ್ರಗೀತೆಗಳು
8.00 Samachar Prabhath
8.15 Morning News
8.30 ಆಯುಷ್ ವಾಣಿ ಪ್ರಾಯೋಜಿತ ಕಾರ್ಯಕ್ರಮ
ಪ್ರಾಯೋಜಕರು – ಆಯುಷ್ ಇಲಾಖೆ, ಕರ್ನಾಟಕ ಸರ್ಕಾರ
8:35 ಚಿತ್ರಗೀತೆಗಳು
10.00 ಕರ್ನಾಟಕ ಶಾಸ್ತ್ರೀಯ ಸಂಗೀತ –ಪಿ.ಸುರಭಿ – ಹಾಡುಗಾರಿಕೆ
10.30 ಹಿಂದಿ ಚಿತ್ರಗೀತೆಗಳು
11.00 ನಿಮ್ಮೊಂದಿಗೆ ಮೈಸೂರು ಆಕಾಶವಾಣಿ – ’ನಮ್ಮೂರ್ ಹೆಸರು’
ಪ್ರಸ್ತುತಿ – ಡಾ.ಮೈಸೂರು ಉಮೇಶ್
12.00 ಪ್ರದೇಶ ಸಮಾಚಾರ
12.05 ವನಿತಾ ವಿಹಾರ (Coordinated) – ಸಾಹಿತಿ ಹಾಗೂ ಶಿಕ್ಷಕರಾಗಿ ಸುಧೀರ್ಘ ಸೇವೆ ಸಲ್ಲಿಸಿದ ಶ್ರೀಮತಿ ಚಂಪಾ ಡಿ.ಸಿ. ಅವರೊಂದಿಗೆ ಸಂದರ್ಶನ.
ಸಂದರ್ಶಕರು : ಚೈತ್ರಾ ಕೆ ವಿಜಯ್
(ಆಕಾಶವಾಣಿ ಚಿತ್ರದುರ್ಗ ಕೇಂದ್ರದ ಕೊಡುಗೆ)
12.35 ಭಕ್ತಿಗೀತೆ
12.45 ಜನಪದ ಸಂಗೀತ – ಬನ್ನೂರು ಜೈಭೀಮ್ ನಗರದ ಚಿಕ್ಕತಾಯಮ್ಮ ಮತ್ತು ಸಂಗಡಿಗರಾದ ಗೌರಮ್ಮ, ಸಣ್ಣಮ್ಮ ಅವರಿಂದ ಮಾದೇಶ್ವರನ ಹಾಡು
1.00 ಪ್ರಗತಿ ಪಥ – ಕೇಂದ್ರ ಸರ್ಕಾರದ ಅಭಿವೃದ್ಧಿ ಯೋಜನೆಗಳನ್ನು ಕುರಿತ ಕಾರ್ಯಕ್ರಮ ಸರಣಿ - ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಕುರಿತು ಮಾಹಿತಿ ನೀಡುತ್ತಾರೆ ವೃಷಭೇಂದ್ರ ಸ್ವಾಮಿ.ಕೆ.ಪಿ.(ಆಕಾಶವಾಣಿ ಮೈಸೂರು ಕೇಂದ್ರದ ಕೊಡುಗೆ)
1.10 ಕನ್ನಡ ವಾರ್ತೆಗಳು / News in Kannada
1.20 ಭಾವಗೀತೆಗಳು – ವಿನುತಾ.ಬಿ.ಜಿ
1.30 ಸಂದೇಶ ಆಧಾರಿತ ಶ್ರೋತೃಗಳ ನೆಚ್ಚಿನ ಚಿತ್ರಗೀತೆಗಳ ಕಾರ್ಯಕ್ರಮ
2.00 Mid day News in English
2.15 Mid day News in Hindi
2.30 ಪ್ರದೇಶ ಸಮಾಚಾರ
2.40 ಹಿಂದಿ ಚಿತ್ರಗೀತೆಗಳು
3.00 ಹಳ್ಳಿಹಾಡು – ಭಾಗವಹಿಸುತ್ತಾರೆ – ಬನ್ನೂರು ಯಾಚೇನಹಳ್ಳಿಯ ಲಕ್ಷ್ಮಮ್ಮ ಮತ್ತು ಸಂಗಡಿಗರು.
ಪ್ರಸ್ತುತಿ – ಡಾ.ಮೈಸೂರು ಉಮೇಶ್
3.30 ಮಕ್ಕಳ ಮಂಟಪ : ಡಿ.ವಿ.ಜಿ ಅವರ ಕಗ್ಗಾ ಆಧಾರಿತ ಸ್ಫೂರ್ತಿದಾಯಕ ಕಥೆಗಳು.
ಪ್ರಸ್ತುತಿ – ಸದ್ವಿದ್ಯಾ ಶಾಲೆಯ ಶಿಕ್ಷಕರಾದ ಪ್ರದೀಪ್.ಕೆ.ಆರ್
4.00 ನಾಟಕ – ದ್ವಂದ್ವ -;ಮೂಲಕಥೆ – ವಿಜಯದಾನ ದೇಢ
ಬಾನುಲಿ ನಾಟಕ ರೂಪಾಂತರ – ರಾಮ್ ಸಜೀವನ್ ಪ್ರಸಾದ್ ಸಜೀವನ್
ಕನ್ನಡ ಅವತರಿಣಿಕೆ – ಡಾ.ಎಚ್.ಪಿ.ಉಮಾ ಸರಸ್ವತಿ
ನಿರ್ಮಾಣ – ಎನ್.ವಿ.ರಮೇಶ್
4.30 ನೆನಪಿನಂಗಳ (ಧ್ವನಿ ಮುದ್ರಣ ಭಂಡಾರದಿಂದ ಆಯ್ದ ಕಾರ್ಯಕ್ರಮ) – ಹಿರಿಯ ಶಿಕ್ಷಣ ತಜ್ಞರು ಹಾಗೂ ಅನುವಾದಕರಾದ ಡಾ.ಎನ್.ಎಸ್.ರಘುನಾಥ್ ಅವರೊಂದಿಗೆ ಜಿ.ಕೆ.ರವೀಂದ್ರಕುಮಾರ್ ನಡೆಸಿದ್ದ ಸಂವಾದ
5.05 ಸಂದೇಶ ಆಧಾರಿತ ಶ್ರೋತೃಗಳ ನೆಚ್ಚಿನ ಚಿತ್ರಗೀತೆಗಳ ಕಾರ್ಯಕ್ರಮ
6.00 Programme Summary
6.05 ಇಂಗ್ಲಿಷ್ ವಾರ್ತೆಗಳು / News in English
6.10 ಮಾತಿನ ಒಡಲು – ಮುತ್ತಿನ ಕಡಲು’ – ಗಾದೆಗಳ ವಿಶೇಷತೆಯನ್ನು ಬಿಂಬಿಸುವ ಬಾನುಲಿ ಸರಣಿ.
ಪ್ರಸ್ತುತಿ: ಡಾ. ವಿಜಯ ಹರನ್
6.20 ಸಂಸ್ಕೃತ ವಾರ್ತೆಗಳು / News in Sanskrit
6.30 ವಿಜ್ಞಾನದ ಮುನ್ನಡೆ
6.40 ಪ್ರಾದೇಶಿಕ ಸಮಾಚಾರ
6.50 ಕೃಷಿರಂಗ – ಕಿಸಾನ್ ವಾಣಿ – ಭಾರತ ಸರ್ಕಾರದ ಕೃಷಿ ಹಾಗೂ ರೈತ ಕಲ್ಯಾಣ ಸಚಿವಾಲಯ ಪ್ರಾಯೋಜಿತ ಕಾರ್ಯಕ್ರಮ.
ನೇರ ಭತ್ತ ಬಿತ್ತನೆ ಉತ್ಪಾದನಾ ತಾಂತ್ರಿಕತೆಗಳನ್ನ ಕುರಿತು ಸಂವಾದ.
ಭಾಗವಹಿಸುತ್ತಾರೆ – ಚಾಮರಾಜನಗರ ತಾಲೂಕು, ಹರದನಹಳ್ಳಿಯ, ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಎಂ.ಕೆ.ಶೃತಿ ಮತ್ತು ಮಂಡ್ಯದ ವಿ.ಸಿ.ಫಾರಂ ಕೃಷಿ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ.ಬಿ.ಎಸ್.ಸೌಮ್ಯಲತಾ. ಪ್ರಸ್ತುತಿ – ಎನ್.ಕೇಶವಮೂರ್ತಿ
7.35 News in Kannada
7.45 ಸಮಾಚಾರ ದರ್ಶನ
8.00 ಇಸ್ ಸಪ್ತಾಹ್ ಸಂಸದ್ ಮೇ
8.15 ನಾಟಕ : “ಡಾಂಬರು ಬಂದುದು” ದೇವನೂರು ಮಹಾದೇವ ಅವರ ದ್ಯಾವನೂರು ಕಥೆಗಳ ನಾಟಕ ಸರಣಿ.
ನಾಟಕ ರೂಪ : ಎಸ್.ತುಕಾರಾಂ — ನಿರ್ದೇಶನ & ನಿರ್ಮಾಣ : ಜಿ. ಶಾಂತಕುಮಾರ್
8.45 Samachar Sandhya
9.00 News at Nine
9.15 Spot light programme
9.30 ಯುವವಾಣಿ (Coordinated) – ಮಹಿಳಾ ಬೈಕ್ ರೈಡರ್ ಸುಶ್ಮಿತಾ ಹುರ್ಕಡ್ಲಿ ಅವರೊಂದಿಗೆ ಸಂದರ್ಶನ. ಸಂದರ್ಶಕರು – ಮಮತಾ ಕೃಷ್ಣ (ಆಕಾಶವಾಣಿ ಬೆಂಗಳೂರು ಕೇಂದ್ರದ ಕೊಡುಗೆ)
10.00 ರಾಷ್ಟ್ರೀಯ ಸಂಗೀತ ಕಾರ್ಯಕ್ರಮ. ಗಿರಿಮಲ್ಲಪ್ಪ ಭಜಂತ್ರಿ – ಷಹನಾಯ್ ವಾದನ (ಆಕಾಶವಾಣಿ ಧಾರವಾಡ ಕೇಂದ್ರದ ಕೊಡುಗೆ)
11.00 Programme Summary
11.05 ಇಂಗ್ಲಿಷ್ ವಾರ್ತೆಗಳು / News in English

Address

Yadavagiri
Mysore
570020

Alerts

Be the first to know and let us send you an email when Akashavani Mysore posts news and promotions. Your email address will not be used for any other purpose, and you can unsubscribe at any time.

Contact The Business

Send a message to Akashavani Mysore:

Shortcuts

Share

Category