United Media Kannada

United Media Kannada United Media – an independent digital platform bringing truth to light. We focus on social awareness, news updates, and strong investigative journalism.
(1)

Standing for justice, exposing hidden truths, and informing society with facts and integrity.

23/07/2026

ಸೌಜನ್ಯ ಪ್ರಕರಣದ ಮರು ತನಿಖೆಗೆ ಸುಪ್ರೀಮ್ ಕೋರ್ಟ್ ಒಪ್ಪಿಗೆ..!!

22/07/2026

ಧರ್ಮಸ್ಥಳ ಸೌಜನ್ಯ ಪ್ರಕರಣದ ಮರು ತನಿಖೆಗೆ ಸುಪ್ರೀಮ್ ಕೋರ್ಟ್ ಒಪ್ಪಿಗೆ..!!

21/07/2026

₹200 ಕೋಟಿ ದೇವಸ್ಥಾನ ವಿರುದ್ದ ಷಡ್ಯಂತ್ರ ಕರ್ನಾಟಕ ಹೈ ಕೋರ್ಟ್ ನಲ್ಲಿ ಚಿನ್ನಯ್ಯ ಸಲ್ಲಿಸಿದ್ದ ಅರ್ಜಿ ವಜಾ ಮತ್ತು ಅತ್ಯಾಚಾರಿಗಳಿಗೆ ಅತೀ ದೊಡ್ಡ ಮುಖಬಂಗ.
ಸೌಜನ್ಯ ಹೋರಾಟಗಾರರು ಚಿತ್ರ ನಟ ಪ್ರಕಾಶ್ ರಾಜ್ ಜೊತೆಗೆ ಸೇರಿಕೊಂಡು ಚಿತ್ರದುರ್ಗ ರಮಾ ನಾಗರಾಜ್ 200 ಕೋಟಿ ಫಂಡಿಂಗ್ ಮಾಡಿ ದೇವಸ್ಥಾನಕ್ಕೆ ಧರ್ಮಸ್ಥಳ ----ಅವರಿಗೆ ಕಳಂಕ ತರಲು ಷಡ್ಯಂತ್ರ ಮಾಡಿದ್ದಾರೆ ನನಗೆ ಗಿರೀಶ ಮಟ್ಟೆಣ್ಣವರ ಮಹೇಶ್ ತಿಮರೋಡಿ ಬೆದರಿಕೆ ಕೊಟ್ಟು ಹೇಳಿಕೆ ಕೊಡಿಸಿದ್ದಾರೆ ಎನ್ನುವ ಚಿನ್ನಯ್ಯನ ಕಪೊಲ ಕಲ್ಪಿತ ಅರ್ಜಿಯನ್ನು ಮಾನ್ಯ ಹೈಕೋರ್ಟ್ ವಜಾ ಗೊಳಿಸಿ ಆದೇಶ ಮಾಡಿದೆ. ಅಲ್ಲದೇ ಕಾನೂನು ವಿಧಿ ವಿಧಾನ ಮೂಲಕ ಅರ್ಜಿದಾರ ( ಚಿನ್ನಯ್ಯ ) ವಿರುದ್ಧ ಕ್ರಮ ಕೈಗೊಳ್ಳಬಹುದಾಗಿದೆ ಎಂದೂ ಅಭಿಪ್ರಾಯ ಪಟ್ಟಿದೆ.
ಚಿತ್ರದುರ್ಗದ ಹಿರಿಯ ನಾಗರಿಕರು ಸಾಮಾಜಿಕ ಕಾರ್ಯಕರ್ತೆ ಶ್ರೀಮತಿ ರಮಾ ನಾಗರಾಜ್ ಸಲ್ಲಿಸಿದ ಅರ್ಜಿ ವಿಚಾರಣೆ ಕುರಿತು ಮಾನ್ಯ ಹೈಕೋರ್ಟ್ ಈ ಅಭಿಪ್ರಾಯ ನೀಡಿದೆ. ಅಲ್ಲದೇ ಪ್ರಕರಣ ತನಿಖೆ ನಡೆಸುತ್ತಿರುವ SIT ಕೂಡ ಚಿನ್ನಯ್ಯ ಆರೋಪಗಳಿಗೆ ವಿರೋಧ ವ್ಯಕ್ತ ಪಡಿಸುತ್ತಾ “ ನಮ್ಮ ತನಿಖೆ ಮಾಡಿದ್ದೇವೆ, ವರದಿಯನ್ನು ಸಲ್ಲಿಸಿದ್ದೇವೆ ” ಎಂದು ತ

12/07/2026

ಯಾಕ್ ಈ ತಾರತಮ್ಯ..??

🚩

23/06/2026

🚨 ಧರ್ಮಸ್ಥಳ ತನಿಖೆ: ಹಳೆಯ ಕೊಲೆ ಪ್ರಕರಣಗಳ ಮೇಲೆ SIT ವಿಶೇಷ ಗಮನ

🔍 2009ರ ನಿಗೂಢ ಕೊಲೆ ಪ್ರಕರಣ
▪️ ಮುಖಕ್ಕೆ ಆಸಿಡ್ ಸುರಿದು ವಿಕೃತಗೊಳಿಸಲ್ಪಟ್ಟ ಮಹಿಳೆಯ ಶವ ಪತ್ತೆ
▪️ ಮೃತಳ ಗುರುತು ಇನ್ನೂ ಪತ್ತೆಯಾಗಿಲ್ಲ
▪️ ಸಮಾಧಿ ದಾಖಲೆಗಳ ಪರಿಶೀಲನೆ ಮುಂದುವರಿಕೆ

🏨 2010ರ ಶರವತಿ ಲಾಡ್ಜ್ ಕೊಲೆ ಪ್ರಕರಣ
▪️ ರೂಂ ನಂ. 246ರಲ್ಲಿ ಮಹಿಳೆಯ ಕೊಲೆ
▪️ ಉಸಿರುಗಟ್ಟಿಸಿ ಹತ್ಯೆ ಮಾಡಿದ ಶಂಕೆ
▪️ ಪೋಸ್ಟ್‌ಮಾರ್ಟಂ ವರದಿ ನಾಪತ್ತೆ – SIT ಶೋಧ ಕಾರ್ಯ ತೀವ್ರ

🌊 2003ರ ನೇತ್ರಾವತಿ ನದಿ ಪ್ರಕರಣ
▪️ ಪುರುಷ ಮತ್ತು ಅಪ್ರಾಪ್ತ ಬಾಲಕಿಯ ಶವ ಪತ್ತೆ
▪️ ಸಾವಿನ ಹಿಂದೆ ಇರುವ ಸತ್ಯದ ಮರುಪರಿಶೀಲನೆ

22/06/2026

🚨 ಧರ್ಮಸ್ಥಳ ತನಿಖೆಯ ಪ್ರಮುಖ ಅಂಶಗಳು

🦴 7 ಮಾನವ ತಲೆಬುರುಡೆಗಳ ಪತ್ತೆ
▪️ ಬಂಗಲೆಗುಡ್ಡೆ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ವೇಳೆ 7 ತಲೆಬುರುಡೆಗಳು ಹಾಗೂ ಅಸ್ಥಿಪಂಜರ ಅವಶೇಷಗಳು ಪತ್ತೆ
▪️ ಫೊರೆನ್ಸಿಕ್ ಪರೀಕ್ಷೆಗಾಗಿ ರವಾನೆ
▪️ ಮೃತರ ಗುರುತು ಮತ್ತು ಸಾವಿನ ಕಾರಣ ಪತ್ತೆಹಚ್ಚಲು ತನಿಖೆ ಮುಂದುವರಿಕೆ

👥 74 ಕಾಣೆಯಾದವರ ಪ್ರಕರಣಗಳ ಪರಿಶೀಲನೆ
▪️ ಹಲವು ವರ್ಷಗಳಿಂದ ದಾಖಲಾಗಿರುವ ಕಾಣೆಯಾದವರ ಪ್ರಕರಣಗಳ ಮರುಪರಿಶೀಲನೆ
▪️ ಕಾಣೆಯಾದ ಮಹಿಳೆಯರು ಹಾಗೂ ಇತರ ವ್ಯಕ್ತಿಗಳ ಮಾಹಿತಿ ಸಂಗ್ರಹಣೆ
▪️ ಹಳೆಯ ದಾಖಲೆಗಳು, ಪೊಲೀಸ್ ವರದಿಗಳು ಮತ್ತು ಇತರ ಮೂಲಗಳ ತಾಳೆಮೇಳ ಪರಿಶೀಲನೆ

21/06/2026

ಧರ್ಮಸ್ಥಳ SIT ತನಿಖಾ ವರದಿಯಲ್ಲಿ ಆಘಾತಕಾರಿ ಅಂಶಗಳು ಪತ್ತೆ..!!

TRUTH V/S FAKE ನಾನು ಮತ್ತು ಅಭಿಷೇಕ್ ಇಬ್ಬರೂ ಚಿನ್ನಯ್ಯ ಸಂಬಂಧಿಕರಿಗೆ ಬೆದರಿಕೆ ಕರೆ ಮಾಡಿದ್ದೇವೆ ಎಂದು ಧರ್ಮಸ್ಥಳ ಪ್ರಭಾವಿ ಗಳು ಕೈಗೊಂಬೆ ಚ...
15/06/2026

TRUTH V/S FAKE
ನಾನು ಮತ್ತು ಅಭಿಷೇಕ್ ಇಬ್ಬರೂ ಚಿನ್ನಯ್ಯ ಸಂಬಂಧಿಕರಿಗೆ ಬೆದರಿಕೆ ಕರೆ ಮಾಡಿದ್ದೇವೆ ಎಂದು ಧರ್ಮಸ್ಥಳ ಪ್ರಭಾವಿ ಗಳು ಕೈಗೊಂಬೆ ಚಿನ್ನಯ್ಯ ಮೂಲಕ SIT ಗೆ ದೂರು ಕೊಡಿಸಿದ್ದಾರೆ. ಅವರು ದೂರಿನಲ್ಲಿ ಹೆಣೆದ ಸುಳ್ಳಿನ ಕತೆಯಲ್ಲಿ ತಿಳಿಸಿದ ಸಮಯದ ಕರೆಯ ಎರಡೂ ಆಡಿಯೋ ಸಂಭಾಷಣೆ UPLOAD ಮಾಡಿದ್ದೇನೆ. ಇವು ಆತ್ಮೀಯ ಸಂಭಾಷಣೆಯೊ ಅಥವಾ ಬೆದರಿಕೆ ಕರೆಯೋ ಅದನ್ನು ಪೊಲೀಸರು, SIT ಅವರು ಮತ್ತು ಜನಸಾಮಾನ್ಯರಿಗೆ ನಿರ್ಧರಿಸಲು ಬಿಡುತ್ತೇನೆ. ಆದರೆ ಈ ಸಂಭಾಷಣೆ ಯಲ್ಲಿ ಸ್ವತಃ ಚಿನ್ನಯ್ಯ ಇಬ್ಬರೂ ಅಳಿಯಂದಿರು ಚಿನ್ನಯ್ಯ ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿ ಸುಳ್ಳು ಮತ್ತು ಇನ್ನೂ ಏನೇನೋ ಒಳಗಡೆ ನಡೆದಿದೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ನಾನು ಮತ್ತು ತಿಮರೋಡಿ ಇತರರು ಚಿನ್ನಯ್ಯ ಹಾಗೂ ಇವರಿಗೆ SIT ತನಿಖೆ ವೇಳೆ ಹೆದರಿಸಿದ್ದೇವೆ ಎಂದು ಚಿನ್ನಯ್ಯ ರಿಟ್ ಅರ್ಜಿಯಲ್ಲಿ ಹೇಳಿದ್ದು ಸುಳ್ಳು ಎಂದು ಒಪ್ಪಿಕೊಂಡಿದ್ದಾರೆ.
ನಮಗೆ ನ್ಯಾಯ ಬೇಕು, ಅಷ್ಟೇ. ನಮ್ಮ ನ್ಯಾಯದ ಹಾದಿಯಲ್ಲಿ ಪ್ರತಿದಿನ ಸುಳ್ಳಿನ ಕಂತೆಯ ಮುಳ್ಳು ಕಂಟೆ ಎಸೆಯುತ್ತಿದ್ದಾರೆ ಪ್ರಭಾವಿ ಅತ್ಯಾಚಾರಿ ಕುಟುಂಬ.
ಚಿನ್ನಯ್ಯಈ ದಿನ ಕೊಟ್ಟ ದೂರಿನ ಪ್ರತಿ ಮತ್ತು ಸಂಭಾಷಣೆ ಎಲ್ಲವನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ. ಸತ್ಯ ಮುಚ್ಚಿ ಹಾಕುತ್ತಿರುವ ಷಡ್ಯಂತ್ರಿಗಳು ಯಾರು ನೀವೇ ನಿರ್ಧರಿಸಿ 🙏👍

🔥🔥🔥

30/04/2026

ಧರ್ಮಸ್ಥಳದ ಸೌಜನ್ಯ ಪ್ರಕರಣಕ್ಕೆ ದೆಹಲಿ ಸುಪ್ರೀಂ ಕೋರ್ಟ್ ನಲ್ಲಿ ಬಿಗ್ ಟ್ವಿಸ್ಟ್..!!

29/04/2026

ಧರ್ಮಸ್ಥಳದ ಸೌಜನ್ಯ ಪ್ರಕರಣಕ್ಕೆ ಸುಪ್ರೀಮ್ ಕೋರ್ಟ್ ನಲ್ಲಿ ಮಹತ್ವದ ಬೆಳವಣಿಗೆ..!!

Address

Nagamangala

Website

Alerts

Be the first to know and let us send you an email when United Media Kannada posts news and promotions. Your email address will not be used for any other purpose, and you can unsubscribe at any time.

Shortcuts

Share