ಜೆಡಿಎಸ್ ಯುವಬ್ರಿಗೇಡ್ ನಾಗಮಂಗಲ

  • Home
  • India
  • Nagamangala
  • ಜೆಡಿಎಸ್ ಯುವಬ್ರಿಗೇಡ್ ನಾಗಮಂಗಲ

ಜೆಡಿಎಸ್ ಯುವಬ್ರಿಗೇಡ್ ನಾಗಮಂಗಲ Contact information, map and directions, contact form, opening hours, services, ratings, photos, videos and announcements from ಜೆಡಿಎಸ್ ಯುವಬ್ರಿಗೇಡ್ ನಾಗಮಂಗಲ, Digital creator, Nagamangala.

23/08/2025

ಯತ್ನಾಳ್ ಅವರ ಒಂದೇ ಉತ್ತರಕ್ಕೆ ಸಿದ್ದಣ್ಣ ಸೈಲೆಂಟ್.

16/08/2025
12/08/2025

ಹೌದು !! ಪಾಪ ಅಧ್ಯಕ್ಷರು ತುಂಬಾ ದುಃಖದಲ್ಲಿದ್ದಾರೆ.

09/08/2025

ರೀ ಸ್ವಾಮಿ ಐದು ಗ್ಯಾರಂಟಿ ಕೊಡಿ ಅಂತ ಜನ ನಿಮ್ಮನ್ನ ಕೇಳಿದ್ರಾ
ಅಥವಾ 5 ಗ್ಯಾರಂಟಿನ ನಿಮ್ಮ ಮನೆಯ ದುಡ್ಡಿಂದ ಏನಾದರೂ ಕೊಡ್ತಾ ಇದ್ದೀರಾ
ನಿಮ್ಮ ದುರಹಂಕಾರ ದರ್ಪಕ್ಕೆ
ಎರಡುವರೆ ವರ್ಷ ಕಾಯಿರಿ ಸ್ವಾಮಿ ನಿಮಗೆ ಗ್ಯಾರಂಟಿ ಕಾರ್ಯಕ್ರಮವನ್ನ ನಾವು ಕೊಡ್ತೀವಿ

09/08/2025

ರೈತರ ಮೇಲೆ ಕೃಷಿ ಸಚಿವರ ದರ್ಪ

ನಾಗಮಂಗಲದಲ್ಲಿ ಹಮ್ಮಿಕೊಳ್ಳಲಾಗಿದ್ದ ಬಿತ್ತನೆ ಬೀಜ ರಾಗಿ ವಿತರಣೆ ಕಾರ್ಯಕ್ರಮದಲ್ಲಿ,
ಗೊಬ್ಬರ ಕೇಳಿದ್ದ ರೈತರಮೇಲೆ ದರ್ಪ ತೋರಿದ ಕೃಷಿ ಸಚಿವ ಚೆಲುವರಾಯಸ್ವಾಮಿ

ಅಲ್ಲ ಸ್ವಾಮಿ ರೈತರು ನಿಮಗೆ ಗ್ಯಾರಂಟಿ ಯೋಜನೆಗಳನ್ನು ಕೊಡಿ ಎಂದು ಕೆಳಿದ್ದರಾ...?
ಮೊದಲು ರೈತರಿಗೆ ಗೊಬ್ಬರ ಕೊಡಿ ಸ್ವಾಮಿ ರೈತರೇ ಸರ್ಕಾರಕ್ಕೆ ಗ್ಯಾರಂಟಿ ಕೊಡುತ್ತಾರೆ.

09/08/2025

2018 ರ ಕರ್ನಾಟಕ ಚುನಾವಣೆಗೆ ಸ್ವಲ್ಪ ಮೊದಲು ಕಾಂಗ್ರೆಸ್ ನಾಯಕನ ಮನೆಯಲ್ಲಿ 10,000 ನಕಲಿ ಮತದಾರರ ಗುರುತಿನ ಚೀಟಿಗಳು ಪತ್ತೆಯಾಗಿದೆ ಎಂಬ ಪತ್ರಕರ್ತರ ಪ್ರಶ್ನೆಗೆ ಸಿದ್ದರಾಮಯ್ಯ ಉತ್ತರ ನೋಡಿ.

08/08/2025

ಗೊಬ್ಬರ ಕಳ್ಳ ಸಾಗಾಣಿಕೆ ಮೂಲಕ ರಾಜ್ಯದ ರೈತರಿಗೆ ಶಾಕ್ ಕೊಟ್ಟ ಕೇರಳದ ಅನಧಿಕೃತ ಸಿಎಂ ಸಿದ್ದರಾಮಯ್ಯ, ಕೇರಳದ ಅನಧಿಕೃತ ಕೃಷಿ ಸಚಿವ ಚೆಲುವರಾಯಸ್ವಾಮಿ

06/08/2025

KRS ಗೆ ಅಡಿಗಲ್ಲು ಹಾಕಿದ್ದು ಟಿಪ್ಪು ಎಂದ ಮಹದೇವಪ್ಪನ ಕ್ಯಾಕರಿಸಿ ಉಗಿದ ರಂಗಣ್ಣ

ರಾಜ್ಯದ ರೈತರಿಗೆ ರಸಗೊಬ್ಬರ ಕೊಡಲು ಹಿಂದೇಟು ಹಾಕುತ್ತಿರುವ Indian National Congress - Karnataka   ಸರ್ಕಾರ, ಕೇಂದ್ರ ಸರ್ಕಾರ ಗೊಬ್ಬರ ಕೊ...
05/08/2025

ರಾಜ್ಯದ ರೈತರಿಗೆ ರಸಗೊಬ್ಬರ ಕೊಡಲು ಹಿಂದೇಟು ಹಾಕುತ್ತಿರುವ Indian National Congress - Karnataka ಸರ್ಕಾರ, ಕೇಂದ್ರ ಸರ್ಕಾರ ಗೊಬ್ಬರ ಕೊಟ್ಟಿಲ್ಲ, ಕೊಟ್ಟಿಲ್ಲ ಎನ್ನುತ್ತಲೇ, ಕೇಂದ್ರ ಸರ್ಕಾರದಿಂದ ಬಂದಿರುವ ಯೂರಿಯಾವನ್ನು ರಾತ್ರೋರಾತ್ರಿ ಕೇರಳಕ್ಕೆ ಕಳ್ಳಸಾಗಣೆ ಮಾಡುತ್ತಿದೆ.

ರಾಜ್ಯಾದ್ಯಂತ ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರು ದಿನಗಟ್ಟಲೇ ಕಾದರೂ ಗೊಬ್ಬರ ಸಿಗದೇ ಪರದಾಡುತ್ತಿದ್ದಾರೆ.

ರೈತ ವಿರೋಧಿ Siddaramaiah ಸರ್ಕಾರ, ಮೈಸೂರು ಜಿಲ್ಲೆಯ ನಂಜನಗೂಡಿನ ಗೋದಾಮಿನಿಂದ 15 ಟನ್‌ ಗೊಬ್ಬರವನ್ನು ಕೇರಳಕ್ಕೆ ಕಳ್ಳಸಾಗಣೆ ಮಾಡಿದೆ. ಇದು ರಾಜ್ಯದ ರೈತರಿಗೆ ಮಾಡಿರುವ ದ್ರೋಹವಾಗಿದೆ.

ಕೇಂದ್ರದಿಂದ ರಾಜ್ಯಕ್ಕೆ ಕೊಟ್ಟ ಯೂರಿಯಾ ಗೊಬ್ಬರ ಕೇರಳಕ್ಕೆ ಕಳಿಸಿದ ಸರ್ಕಾರಿ ಗೋದಾಮು; ರಾಜ್ಯ ರೈತರಿಗೆ ಪಂಗನಾಮ!
05/08/2025

ಕೇಂದ್ರದಿಂದ ರಾಜ್ಯಕ್ಕೆ ಕೊಟ್ಟ ಯೂರಿಯಾ ಗೊಬ್ಬರ ಕೇರಳಕ್ಕೆ ಕಳಿಸಿದ ಸರ್ಕಾರಿ ಗೋದಾಮು; ರಾಜ್ಯ ರೈತರಿಗೆ ಪಂಗನಾಮ!

Address

Nagamangala
571432

Alerts

Be the first to know and let us send you an email when ಜೆಡಿಎಸ್ ಯುವಬ್ರಿಗೇಡ್ ನಾಗಮಂಗಲ posts news and promotions. Your email address will not be used for any other purpose, and you can unsubscribe at any time.

Share