ಜೆಡಿಎಸ್ ಯುವಬ್ರಿಗೇಡ್ ನಾಗಮಂಗಲ

  • Home
  • India
  • Nagamangala
  • ಜೆಡಿಎಸ್ ಯುವಬ್ರಿಗೇಡ್ ನಾಗಮಂಗಲ

ಜೆಡಿಎಸ್ ಯುವಬ್ರಿಗೇಡ್ ನಾಗಮಂಗಲ Contact information, map and directions, contact form, opening hours, services, ratings, photos, videos and announcements from ಜೆಡಿಎಸ್ ಯುವಬ್ರಿಗೇಡ್ ನಾಗಮಂಗಲ, Digital creator, Nagamangala.

ನನಗೆ ಏನು ಗೊತ್ತಿಲ್ಲ, ನಾನು ತುಂಬಾ ಒಳ್ಳೆಯವನು - ಪರಂ
22/10/2025

ನನಗೆ ಏನು ಗೊತ್ತಿಲ್ಲ, ನಾನು ತುಂಬಾ ಒಳ್ಳೆಯವನು - ಪರಂ

18/10/2025

ನಾಗಮಂಗಲದ ಕೋಟೆ ವಿದ್ಯಾಗಣಪತಿಯ
73 ನೇ ಅದ್ಧೂರಿ ಗಣೇಶೋತ್ಸವ ವಿಸರ್ಜನಾ ಕಾರ್ಯಕ್ರಮದಲ್ಲಿ ಭಾಗಿಯಾದ ಬಾವಿ ಶಾಸಕರಾದ ಶ್ರೀ ಸುರೇಶ್ ಗೌಡರು.

17/10/2025

ಮಂಡ್ಯದ ಸಂಜಯ್ ವೃತ್ತದಲ್ಲಿ ಆಟೋ ನಿಲ್ದಾಣ ಉದ್ಘಾಟನೆ ಮಾಡುವ ಮೂಲಕ, ನುಡಿದಂತೆ ನಡೆದ ಕುಮಾರಣ್ಣ.
#ಮಂಡ್ಯ

17/10/2025

ಇಂದು ನಡೆಯಲಿರುವ
ಶ್ರೀ ಶ್ರೀ ಶ್ರೀ ಕೋಟೆ ವಿದ್ಯಾಗಣಪತಿಯ
73ನೇ ವರ್ಷದ ಐತಿಹಾಸಿಕ
ಗಣೇಶ ವಿಸರ್ಜನೆಯ ಶೋಭಾಯಾತ್ರೆಗೆ
ತಮ್ಮೆಲ್ಲರಿಗೂ ಆತ್ಮೀಯ ಸುಸ್ವಾಗತ

16/10/2025

ನಾಳೆ ನಡೆಯಲಿರುವ
ಶ್ರೀ ಶ್ರೀ ಶ್ರೀ ಕೋಟೆ ವಿದ್ಯಾಗಣಪತಿಯ
73ನೇ ವರ್ಷದ ಐತಿಹಾಸಿಕ
ಗಣೇಶ ವಿಸರ್ಜನೆಯ ಶೋಭಾಯಾತ್ರೆಗೆ
ತಮ್ಮೆಲ್ಲರಿಗೂ ಆತ್ಮೀಯ ಸುಸ್ವಾಗತ

15/10/2025

ಕರ್ನಾಟಕ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಎರಡು ಮುಖಗಳು..

15/10/2025

ಬೆಂಗಳೂರು ನಾಗಮಂಗಲ ಅನಿವಾಸಿಗಳ
ಆಟೋ ಮತ್ತು ಕ್ಯಾಬ್ ಚಾಲಕರ ಕಛೇರಿ ಉದ್ಘಾಟನೆ ಸಮಾರಂಭಕ್ಕೆ ತಮ್ಮೆಲ್ಲರಿಗೂ
ಆತ್ಮೀಯ ಆಮಂತ್ರಣ

ಬೆಂಗಳೂರಿನ ಮಣಿಪಾಲ್‌ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಮಾಜಿ ಪ್ರಧಾನಮಂತ್ರಿಗಳು ಹಾಗೂ ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಸನ್ಮ...
13/10/2025

ಬೆಂಗಳೂರಿನ ಮಣಿಪಾಲ್‌ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಮಾಜಿ ಪ್ರಧಾನಮಂತ್ರಿಗಳು ಹಾಗೂ ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಹೆಚ್.ಡಿ. ದೇವೇಗೌಡರವರು ಗುಣಮುಖರಾಗಿ ಇಂದು ಮನೆಗೆ ಮರಳಿದ್ದಾರೆ.

ವೈದ್ಯರ ಸೂಚನೆಯಂತೆ ಶ್ರೀ ದೇವೇಗೌಡರಿಗೆ ಇನ್ನೂ 15 ದಿನ ವಿಶ್ರಾಂತಿ ಅಗತ್ಯವಿದೆ. ಹೀಗಾಗಿ ಮುಖಂಡರು, ಕಾರ್ಯಕರ್ತರು ಮತ್ತು ಅಭಿಮಾನಿಗಳು ಭೇಟಿ ಮಾಡಲು ಅವರ ನಿವಾಸಕ್ಕೆ ದಯವಿಟ್ಟು ತೆರಳಬೇಡಿ ಎಂದು ವಿನಂತಿ.

ಪೂಜ್ಯ ದೇವೇಗೌಡರು ವಿಶ್ರಾಂತಿ ಬಳಿಕ, ಪಕ್ಷದ ಕೇಂದ್ರ ಕಚೇರಿ ಜೆ.ಪಿ. ಭವನಕ್ಕೆ ಖುದ್ದು ಆಗಮಿಸಿ ಎಲ್ಲರನ್ನೂ ಭೇಟಿಯಾಗಲಿದ್ದಾರೆ.

ಇಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಭೇಟಿ ನೀಡಿ ದೇವೇಗೌಡರ ಆರೋಗ್ಯ ವಿಚಾರಿಸಿದ ಕೇಂದ್ರ ಸಚಿವರಾದ ಶ್ರೀ ವಿ.ಸೋಮಣ್ಣ ರವರು.V Somanna      ...
12/10/2025

ಇಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಭೇಟಿ ನೀಡಿ ದೇವೇಗೌಡರ ಆರೋಗ್ಯ ವಿಚಾರಿಸಿದ ಕೇಂದ್ರ ಸಚಿವರಾದ ಶ್ರೀ ವಿ.ಸೋಮಣ್ಣ ರವರು.
V Somanna

ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಇಂದು, ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್ ಯಡಿಯೂರಪ್ಪರವರು ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರಾದ  ಶ್ರೀ ಬಿ.ವ...
11/10/2025

ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಇಂದು,
ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್ ಯಡಿಯೂರಪ್ಪರವರು ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ ಬಿ.ವೈ ವಿಜಯೇಂದ್ರರವರು ಭೇಟಿ ನೀಡಿ, ಮಾಜಿ ಪ್ರಧಾನಮಂತ್ರಿಗಳು ಹಾಗೂ ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಹೆಚ್ ಡಿ ದೇವೇಗೌಡರವರ ಆರೋಗ್ಯ ವಿಚಾರಿಸಿದರು.

Address

Nagamangala
571432

Alerts

Be the first to know and let us send you an email when ಜೆಡಿಎಸ್ ಯುವಬ್ರಿಗೇಡ್ ನಾಗಮಂಗಲ posts news and promotions. Your email address will not be used for any other purpose, and you can unsubscribe at any time.

Share