Prakash G Kodimbala

Prakash G Kodimbala Etv Bharat,Reporter

ಘನತ್ಯಾಜ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ, ಸಾರ್ವಜನಿಕರ ಆಕ್ರೋಶ: ವಾಹನ ತಡೆದು ಪ್ರತಿಭಟನೆ
01/05/2026

ಘನತ್ಯಾಜ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ, ಸಾರ್ವಜನಿಕರ ಆಕ್ರೋಶ: ವಾಹನ ತಡೆದು ಪ್ರತಿಭಟನೆ

ಕೋಡಿಂಬಾಳದ ಕಕ್ಕೆತ್ತಿಮಾರ್ ಪ್ರದೇಶದಲ್ಲಿರುವ ಘನತ್ಯಾಜ್ಯ ನಿರ್ವಹಣಾ ಘಟಕದ ಕುರಿತು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ...

*ಸ್ವಚ್ಛ ಭಾರತ ಕನಸಿಗೆ ಕಳಂಕ? ಕುಕ್ಕೆ ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣದಲ್ಲಿ ಗಂಭೀರ ಅವ್ಯವಸ್ಥೆ*
14/02/2026

*ಸ್ವಚ್ಛ ಭಾರತ ಕನಸಿಗೆ ಕಳಂಕ? ಕುಕ್ಕೆ ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣದಲ್ಲಿ ಗಂಭೀರ ಅವ್ಯವಸ್ಥೆ*

ಸುಬ್ರಹ್ಮಣ್ಯ ರೋಡ್‌ ನಿಲ್ದಾಣದಲ್ಲಿ ಕಂಡು ಬಂದ ಅವ್ಯವಸ್ಥೆಗಳಿಂದ ಸಾರ್ವಜನಿಕರು ಆಕ್ರೋಶಗೊಂಡಿದ್ದು, ಸಂಬಂಧಿತ ಅಧಿಕಾರಿಗಳು ತಕ್ಷ....

ರೈಲ್ವೆ ನೇಮಕಾತಿ: 22 ಸಾವಿರ ಹುದ್ದೆಗಳಿಗೆ ಅರ್ಜಿ ಆಹ್ವಾನ, ಮಾರ್ಚ್ 2 ಕೊನೆಯ ದಿನ
01/02/2026

ರೈಲ್ವೆ ನೇಮಕಾತಿ: 22 ಸಾವಿರ ಹುದ್ದೆಗಳಿಗೆ ಅರ್ಜಿ ಆಹ್ವಾನ, ಮಾರ್ಚ್ 2 ಕೊನೆಯ ದಿನ

ರೈಲ್ವೇ ನೇಮಕಾತಿ ಮಂಡಳಿಯಿಂದ 7ನೇ ಪೇ ಕಮಿಷನ್ ವೇತನದ ಲೆವೆಲ್1 ಹುದ್ದೆಗಳ ನೇಮಕಾತಿ ಅಧಿಸೂಚನೆ ಕರೆಯಲಾಗಿದ್ದು, 22 ಸಾವಿರ ಹುದ್ದೆಗಳಿಗ.....

ಚಾಲನಾ ಪರವಾನಗಿಯಲ್ಲಿ ಜನನ ದಿನಾಂಕ, ಪೋಷಕರ ಹೆಸರು ತಿದ್ದುಪಡಿಗಿಲ್ಲ ಅವಕಾಶ: ಕಾನೂನು ಕಟ್ಟಳೆಗಳ ನಡುವೆ ಸಿಲುಕಿದ ಸಾರ್ವಜನಿಕರು
08/01/2026

ಚಾಲನಾ ಪರವಾನಗಿಯಲ್ಲಿ ಜನನ ದಿನಾಂಕ, ಪೋಷಕರ ಹೆಸರು ತಿದ್ದುಪಡಿಗಿಲ್ಲ ಅವಕಾಶ: ಕಾನೂನು ಕಟ್ಟಳೆಗಳ ನಡುವೆ ಸಿಲುಕಿದ ಸಾರ್ವಜನಿಕರು

ಅರ್ಜಿದಾರರು ಜನನ ಪ್ರಮಾಣಪತ್ರ, ಶಾಲಾ ದಾಖಲಾತಿ ಅಥವಾ ಆಧಾರ್ ಕಾರ್ಡ್ ಮುಂತಾದ ದಾಖಲೆಗಳನ್ನು ಸಲ್ಲಿಸಿದರೂ ಚಾಲನ ಪರವಾನಗಿಯಲ್ಲಿ ತಿದ....

ಸುಳ್ಯ ತಾಲೂಕಿನಲ್ಲಿ ಕಾಡಾನೆಗಳ ಉಪಟಳ; ಸಂಜೆಯಾಗುತ್ತಲೇ ಅಜ್ಜಾವರ ಭಾಗದ ಗ್ರಾಮಸ್ಥರಿಗೆ ಗಜ ದಿಗ್ಬಂಧನ
05/01/2026

ಸುಳ್ಯ ತಾಲೂಕಿನಲ್ಲಿ ಕಾಡಾನೆಗಳ ಉಪಟಳ; ಸಂಜೆಯಾಗುತ್ತಲೇ ಅಜ್ಜಾವರ ಭಾಗದ ಗ್ರಾಮಸ್ಥರಿಗೆ ಗಜ ದಿಗ್ಬಂಧನ

ಸುಳ್ಯದ ಅಜ್ಜಾವರ ಗ್ರಾಮ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ 3 ಆನೆಗಳ ಹಿಂಡು ಬೀಡು ಬಿಟ್ಟಿದ್ದು, ಜನರಲ್ಲಿ ಹೆಚ್ಚಿನ ಆತಂಕ ನಿರ್ಮ.....

ದ.ಕನ್ನಡದಲ್ಲಿ ಎಂಡೋಸಲ್ಫಾನ್ ಬಾಧಿತರಿಗೆ ಸಮಸ್ಯೆ: ಈ ವರ್ಷ ಮತ್ತೆ 72 ಪ್ರಕರಣ ದಾಖಲು, ಪುತ್ತೂರಿನಲ್ಲಿ ಯುವತಿ ಸಾವು
08/12/2025

ದ.ಕನ್ನಡದಲ್ಲಿ ಎಂಡೋಸಲ್ಫಾನ್ ಬಾಧಿತರಿಗೆ ಸಮಸ್ಯೆ: ಈ ವರ್ಷ ಮತ್ತೆ 72 ಪ್ರಕರಣ ದಾಖಲು, ಪುತ್ತೂರಿನಲ್ಲಿ ಯುವತಿ ಸಾವು

ದಕ್ಷಿಣ ಕನ್ನಡದಲ್ಲಿ ಈ ವರ್ಷ 72 ಹೊಸ ಎಂಡೋಸಲ್ಫಾನ್ ಬಾಧಿತರು ಪತ್ತೆಯಾಗಿದ್ದಾರೆ.

ಆದಿ ಸುಬ್ರಹ್ಮಣ್ಯದಲ್ಲಿ ಅನಧಿಕೃತ ಅಂಗಡಿಗಳ ಹಾವಳಿ; ಕ್ರಮಕ್ಕೆ ಮುಂದಾದ ಸಿಬ್ಬಂದಿಗೆ ರಾಜಕೀಯ ಒತ್ತಡದ ಕರೆ
08/12/2025

ಆದಿ ಸುಬ್ರಹ್ಮಣ್ಯದಲ್ಲಿ ಅನಧಿಕೃತ ಅಂಗಡಿಗಳ ಹಾವಳಿ; ಕ್ರಮಕ್ಕೆ ಮುಂದಾದ ಸಿಬ್ಬಂದಿಗೆ ರಾಜಕೀಯ ಒತ್ತಡದ ಕರೆ

ಆದಿ ಸುಬ್ರಹ್ಮಣ್ಯ ದೇವಳ ಪ್ರದೇಶದಲ್ಲಿ ಅನಧಿಕೃತ ಅಂಗಡಿಗಳ ಅತಿಕ್ರಮಣ ತೆರವುಗೊಳಿಸಲು ದೇವಸ್ಥಾನದ ಸಿಬ್ಬಂದಿ ಮುಂದಾಗಿದ್ದಾರೆ.

ನೆಲ್ಯಾಡಿಯ ಮಿನು ಜೋಸ್​ಗೆ ದುಬೈನಲ್ಲಿ “ಮಿಸೆಸ್ ಮಂಗಳೂರು ದಿವಾ 2025” ಕಿರೀಟ
03/11/2025

ನೆಲ್ಯಾಡಿಯ ಮಿನು ಜೋಸ್​ಗೆ ದುಬೈನಲ್ಲಿ “ಮಿಸೆಸ್ ಮಂಗಳೂರು ದಿವಾ 2025” ಕಿರೀಟ

ನೆಲ್ಯಾಡಿ ಮೂಲದ ಮಿನು ಜೋಸ್ ಮಿಸೆಸ್​ ಮಂಗಳೂರು ದಿವಾ 2025 ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

ಗುಡ್​ನ್ಯೂಸ್​: ಮಂಗಳೂರು ಸೆಂಟ್ರಲ್‌ನಿಂದ ಬೆಂಗಳೂರು ಮಾರ್ಗವಾಗಿ ನವದೆಹಲಿಗೆ ಪ್ರಪ್ರಥಮ ವಿಶೇಷ ರೈಲು: ಅ.5ರಿಂದ ಸೇವೆ ಪ್ರಾರಂಭ
03/10/2025

ಗುಡ್​ನ್ಯೂಸ್​: ಮಂಗಳೂರು ಸೆಂಟ್ರಲ್‌ನಿಂದ ಬೆಂಗಳೂರು ಮಾರ್ಗವಾಗಿ ನವದೆಹಲಿಗೆ ಪ್ರಪ್ರಥಮ ವಿಶೇಷ ರೈಲು: ಅ.5ರಿಂದ ಸೇವೆ ಪ್ರಾರಂಭ

ದಕ್ಷಿಣ ರೈಲ್ವೆ ವಲಯವು ದೆಹಲಿಯ ಹಜ್ರತ್ ನಿಜಾಮುದ್ದೀನ್ ರೈಲು ನಿಲ್ದಾಣಕ್ಕೆ ವಿಶೇಷ ರೈಲನ್ನು ಘೋಷಿಸಿದೆ. ಇದು ಮಂಗಳೂರು ಸೆಂಟ್ರಲ್​....

'ಜೇನುಗಡ್ಡ' ಖ್ಯಾತಿಯ ಕುಮಾರ್ ಪೆರ್ನಾಜೆ​: ಇವರನ್ನು ಕಂಡರೆ ಪ್ರೀತಿಯಿಂದ ಮುಕ್ಕರಿಸಿಕೊಳ್ಳುವ ಜೇನುಕುಟುಂಬ!
06/09/2025

'ಜೇನುಗಡ್ಡ' ಖ್ಯಾತಿಯ ಕುಮಾರ್ ಪೆರ್ನಾಜೆ​: ಇವರನ್ನು ಕಂಡರೆ ಪ್ರೀತಿಯಿಂದ ಮುಕ್ಕರಿಸಿಕೊಳ್ಳುವ ಜೇನುಕುಟುಂಬ!

ಜೇನು ಕಡಿತ ಯಮಬಾಧೆ. ಆದರೆ, ಇದ್ಯಾವುದರ ಭಯವೂ ಇಲ್ಲದೆ ಅವುಗಳನ್ನು ಪ್ರೀತಿಯಿಂದ ಮೈಮೇಲೆ ಬಿಟ್ಟುಕೊಳ್ಳುತ್ತಾರೆ ಕುಮಾರ್ ಪೆರ್ನಾಜೆ. .....

Address

Puttur

Website

Alerts

Be the first to know and let us send you an email when Prakash G Kodimbala posts news and promotions. Your email address will not be used for any other purpose, and you can unsubscribe at any time.

Shortcuts

Share