Voice Of Puttur

Voice Of Puttur Welcome to Voice of Puttur
(1)

ಇವತ್ತು ಆರಂಭ ಆಗಿದೆ. ಮುಂದಿನ ದಿನಗಳಲ್ಲಿ ಇಡೀ ಕ್ಷೇತ್ರದಲ್ಲಿ ಏನೇ ಸಮಸ್ಯೆ ಬಂದ್ರು ಕೂಡಾ ಕೇಳುವಂತ ಹಕ್ಕು ನಮಗಿದೆ. ಯಾರು ಕೂಡಾ ಪ್ರಶ್ನೆ ಮಾಡು...
30/07/2026

ಇವತ್ತು ಆರಂಭ ಆಗಿದೆ. ಮುಂದಿನ ದಿನಗಳಲ್ಲಿ ಇಡೀ ಕ್ಷೇತ್ರದಲ್ಲಿ ಏನೇ ಸಮಸ್ಯೆ ಬಂದ್ರು ಕೂಡಾ ಕೇಳುವಂತ ಹಕ್ಕು ನಮಗಿದೆ. ಯಾರು ಕೂಡಾ ಪ್ರಶ್ನೆ ಮಾಡುವ ಹಾಗಿಲ್ಲ, ಅವ ಯಾರು ಕೇಳುವವ, ಇವ ಯಾರು ಕೇಳುವವ ಅಂತ ಪ್ರಶ್ನೆ ಮಾಡುವಂತ ಅವಶ್ಯಕತೆ ಇಲ್ಲ. ಎಲ್ಲರಿಗೂ ಇದು ಎಚ್ಚರಿಕೆ 🔥ಅನೇಕ ಶಾಸಕರನ್ನು ನಾವು ನೋಡಿದ್ದೇವೆ, ಯಾರು ಕೂಡಾ ಮನೆಯಿಂದ ತಂದು ಅನುದಾನ ಹಾಕಿಲ್ಲ. ಗುಡುಗಿದ ಅರುಣ್ ಕುಮಾರ್ ಪುತ್ತಿಲ 🔥

ಹೆಬ್ರಿಯ 80 ವರ್ಷಗಳ ಇತಿಹಾಸ ಹೊಂದಿರುವ ಭಟ್ರ ಹೋಟೆಲ್! ❤️😋ಈ ಹೋಟೆಲ್ ಅಲ್ಲಿ ಬೆಳಗ್ಗಿನ ತಿಂಡಿ ಕೂಡ ಬಾಳೆಎಳೆಯಲ್ಲಿಯೇ ಕೊಡುತ್ತಾರೆ🔥ಬನ್ಸ್,ಕೊಟ್...
30/07/2026

ಹೆಬ್ರಿಯ 80 ವರ್ಷಗಳ ಇತಿಹಾಸ ಹೊಂದಿರುವ ಭಟ್ರ ಹೋಟೆಲ್! ❤️😋

ಈ ಹೋಟೆಲ್ ಅಲ್ಲಿ ಬೆಳಗ್ಗಿನ ತಿಂಡಿ ಕೂಡ ಬಾಳೆಎಳೆಯಲ್ಲಿಯೇ ಕೊಡುತ್ತಾರೆ🔥
ಬನ್ಸ್,ಕೊಟ್ಟಿಗೆ, ಇಡ್ಲಿ, ವಡೆ, ಪೂರಿ, ಪಲಾವ್,ಸೇಮಿಗೆ, ಚಾ, ಕಾಫಿ ಎಲ್ಲವೂ ಸೂಪರ್.
ಹೋಟೆಲ್ ಇರುವಂತಹ ಕಟ್ಟಡಕ್ಕೆ 100 ವರ್ಷ ಆಗಿದೆಯಂತೆ.

ಮಧ್ಯಾಹ್ನ ₹60ಕ್ಕೆ ಅನಿಯಮಿತ ಬಾಳೆ ಎಲೆಯ ಊಟ ಸವಿಯುವ ಅವಕಾಶ ಇಲ್ಲಿ ಇದೆ. 😋
ಸಿಹಿ ಪ್ರಿಯರಿಗಾಗಿ ತೆಂಗಿನ ಕಾಯಿ ಬರ್ಫಿ ಮತ್ತು ಮೈಸೂರು ಪಾಕ್ ಕೂಡ ಲಭ್ಯ. 🔥😋

ಇತ್ತೀಚೆಗೆ ಇಲ್ಲಿ ಬೆಳಗ್ಗಿನ ತಿಂಡಿ ಸವಿಯುವ ಅವಕಾಶ ಸಿಕ್ಕಿ ಬನ್ಸ್, ಕೊಟ್ಟಿಗೆ, ಪೂರಿ, ಸೇಮಿಗೆ ರಸಾಯನ ತಿಂದು ತೃಪ್ತರಾದೆವು😌😋

ಪುರುಷರಕಟ್ಟೆ–ಶಾಂತಿಗೋಡು ರಸ್ತೆ ರಿಪೇರಿಯ ಮನವಿಗೆ ಸ್ಪಂದಿಸದ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯ ವಿರುದ್ಧ ಪುತ್ತಿಲ ಪರಿವಾರದಿಂದ ನರಿಮೊಗರು ಪಂಚಾ...
30/07/2026

ಪುರುಷರಕಟ್ಟೆ–ಶಾಂತಿಗೋಡು ರಸ್ತೆ ರಿಪೇರಿಯ ಮನವಿಗೆ ಸ್ಪಂದಿಸದ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯ ವಿರುದ್ಧ ಪುತ್ತಿಲ ಪರಿವಾರದಿಂದ ನರಿಮೊಗರು ಪಂಚಾಯತ್ ಮುಂಭಾಗ ಅನಿರ್ದಿಷ್ಟಾವಧಿ ಧರಣಿ ಆರಂಭ🔥

ಕಳೆದ ವಾರವಷ್ಟೇ ಬೊಳುವಾರು - ಹಾರಾಡಿ ರಸ್ತೆ ಕಾಮಗಾರಿಯನ್ನು ಪುತ್ತಿಲ ಪರಿವಾರ ಹಾಗೂ ಬಿಜೆಪಿ ಪ್ರತ್ಯೇಕವಾಗಿ ಅವೈಜ್ಞಾನಿಕ ಕಾಮಗಾರಿ ಎಂದು ಆರೋಪಿ...
30/07/2026

ಕಳೆದ ವಾರವಷ್ಟೇ ಬೊಳುವಾರು - ಹಾರಾಡಿ ರಸ್ತೆ ಕಾಮಗಾರಿಯನ್ನು ಪುತ್ತಿಲ ಪರಿವಾರ ಹಾಗೂ ಬಿಜೆಪಿ ಪ್ರತ್ಯೇಕವಾಗಿ ಅವೈಜ್ಞಾನಿಕ ಕಾಮಗಾರಿ ಎಂದು ಆರೋಪಿಸಿದ್ದವು. ಬಳಿಕ ಶಾಸಕ ಅಶೋಕ್ ಕುಮಾರ್ ರೈ ಅವರು ಆ ಎಲ್ಲಾ ಆರೋಪಗಳಿಗೆ ಖಡಕ್ ಕೌಂಟರ್ ನೀಡಿದ್ದರು.

ಆ ರಸ್ತೆಯಲ್ಲಿ ಲಘು ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿರುವುದರಿಂದ, ಪೀಕ್ ಅವರ್ಸ್‌ನಲ್ಲಿ ರೈಲ್ವೆ ಬ್ರಿಡ್ಜ್ ಸಮೀಪ ಉಂಟಾಗುತ್ತಿದ್ದ ಟ್ರಾಫಿಕ್ ಜಾಮ್ ಸಮಸ್ಯೆಯನ್ನು ನಿಯಂತ್ರಿಸಲು ಟ್ರಾಫಿಕ್ ಪೊಲೀಸ್ ಸಿಬ್ಬಂದಿಯನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ.

ಇದರಿಂದ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾಗಿದ್ದು, ಸಾರ್ವಜನಿಕರು ಕೂಡ ಸ್ವಲ್ಪ ಮಟ್ಟಿನ ನಿರಾಳತೆ ಅನುಭವಿಸುತ್ತಿದ್ದಾರೆ. 🔥❤️👍

29/07/2026

2025-2026 ನೆ ಸಾಲಿನ ಕಂಬಳದಲ್ಲಿ ಹಗ್ಗ ಹಿರಿಯ, ಹಗ್ಗ ಕಿರಿಯ, ನೇಗಿಲು ಹಿರಿಯ, 3 ವಿಭಾಗದಲ್ಲೂ ಮೆಡಲ್ ಮಾಡಿದ ಕೋಣ ಮುಡಾರ್ ಹಚ್ಚೋಟ್ಟು ಮಣಿ 🔥🔥

ಬರಿಮಾರಿನಲ್ಲಿ ಶಾಲಾ ಬಸ್ಸಿನ‌ಮೇಲೆ ಮರ ಬಿದ್ದು ಮೃತಪಟ್ಟ ಬಾಲಕಿಯ ಕುಟುಂಬಕ್ಕೆ ಪುತ್ತೂರು‌ ಶಾಸಕ ಅಶೋಕ್ ರೈ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 5 ...
29/07/2026

ಬರಿಮಾರಿನಲ್ಲಿ ಶಾಲಾ ಬಸ್ಸಿನ‌ಮೇಲೆ ಮರ ಬಿದ್ದು ಮೃತಪಟ್ಟ ಬಾಲಕಿಯ ಕುಟುಂಬಕ್ಕೆ ಪುತ್ತೂರು‌ ಶಾಸಕ ಅಶೋಕ್ ರೈ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 5 ಲಕ್ಷ. ಕೊಡಿಸಿದ್ದರು. ಈ ಆದೇಶ ಪತ್ರವನ್ನು ಶಾಸಕರು ಮೃತ ಬಾಲಕಿ ಮನೆಗೆ ತೆರಳಿ ಬಾಲಕಿ ತಂದೆ ಮತ್ತು ತಾಯಿಯ ಕೈಗೆ ನೀಡಿದ್ದರು.‌ ಇದೀಗ 5 ಲಕ್ಷ ಬಾಲಕಿಯ ತಾಯಿಯ ಖಾತೆಗೆ ಜಮೆಯಾಗಿದೆ.🔥❤️👍

29/07/2026

ಯಾನ್ ಒಡೆಲಾ ಬಲ್ತಿಜಿ, ಬಿಸಿನೆಸ್ ಟ್ರಿಪ್ ದ ಮಿತ್ತ್ ದುಬೈಗ್ ಬೈದೆ. ಸಮಸ್ಯೆಗ್ ಪರಿಹಾರ ತಿಕ್ಕುಂಡ್, ಹೂಡಿಕೆದಾರರಿಗೆ ಉದ್ಯಮಿಯ ಸಮಾಧಾನದ ಮಾತು 🔥

ಈಡೇ ಮುಟ್ಟ ಕಾತಾರ್, ಉಂಚೂರು ಟೈಮ್ ಕೊರ್ಲೆ ಆಗಸ್ಟ್ ಎಂಡ್ ದ ಉಲಯಿ ಮಾತೆರ್ಗ್ಲ ದುಡ್ಡು ವಾಪಾಸ್ ಕೊರ್ಪ, ಕೂಲಿ ಮಲ್ತುನಕ್ಲು 1000 ರೂಪಾಯಿ ಪಾಡ್ದಾರ್, ಎಂಕ್ 1000 ರೂಪಾಯಿದ ಬೆಲೆ ಗೊತ್ತುಂಡ್ : ಲಂಚೂಲಾಲ್🔥

🚌 ಬಿಸಿರೋಡ್ - ಮಂಗಳೂರು (ವಯಾ ಮುಡಿಪು) ಮಾರ್ಗದ ಯೆನ್.ಎಸ್. ಬಸ್‌ನ ನಗುವಿನ ಕಂಡಕ್ಟರ್! 😄ಬಿಸಿರೋಡ್ - ಮಂಗಳೂರು (ವಯಾ ಮುಡಿಪು) ಮಾರ್ಗದಲ್ಲಿ ಸಂ...
29/07/2026

🚌 ಬಿಸಿರೋಡ್ - ಮಂಗಳೂರು (ವಯಾ ಮುಡಿಪು) ಮಾರ್ಗದ ಯೆನ್.ಎಸ್. ಬಸ್‌ನ ನಗುವಿನ ಕಂಡಕ್ಟರ್! 😄

ಬಿಸಿರೋಡ್ - ಮಂಗಳೂರು (ವಯಾ ಮುಡಿಪು) ಮಾರ್ಗದಲ್ಲಿ ಸಂಚರಿಸುವ ಯೆನ್.ಎಸ್. ಬಸ್‌ನಲ್ಲಿ ಪ್ರಯಾಣಿಸಿದ್ದರೆ, ಈ ಕಂಡಕ್ಟರ್ ನಿಮ್ಮ ಗಮನ ಸೆಳೆಯದೇ ಇರಲಾರರು. ಅವರೇ ಸಜಿಪದ ನಿವಾಸಿ ಕಾರ್ತಿಕ್.

2010ರಲ್ಲಿ ಎಸ್‌ಎಸ್‌ಎಲ್‌ಸಿ ಮುಗಿಸಿದ ಬಳಿಕ ಯೆನ್.ಎಸ್. ಬಸ್‌ನಲ್ಲಿ ಕ್ಲೀನರ್ ಆಗಿ ಕೆಲಸ ಆರಂಭಿಸಿದ ಕಾರ್ತಿಕ್, ತಮ್ಮ ಪರಿಶ್ರಮದಿಂದ ಒಂದೊಂದೇ ಮೆಟ್ಟಿಲೇರಿ ಇಂದು ಕಂಡಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ಆದರೆ ಇವರನ್ನು ಎಲ್ಲರಿಗೂ ವಿಭಿನ್ನವಾಗಿಸುವುದು ಇವರ ನಗುಮುಖ ಮತ್ತು ಕಾಮಿಡಿ ಸ್ಟೈಲ್. ಅವರಿರೋ ಬಸ್‌ನಲ್ಲಿ ಒಮ್ಮೆ ಪ್ರಯಾಣಿಸಿದರೆ ಸಾಕು, ಮುಖದಲ್ಲಿ ನಗು ಮೂಡುವುದು ಗ್ಯಾರಂಟಿ! 😄

🚌 ಬಸ್ ಹೊರಡುವಾಗ...
"ಬುಡ್ಪೇ... ಬುಡ್ಪೇ... ಅಲೆ ಬುಡ್ಯೆರ್..." 😂

🚌 "ಮೇಲೆ ಬನ್ನಿ" ಎನ್ನುವ ಬದಲು...
"ಬಾಲ್ಕನಿಗ್ ಬಲೇ... ಬಾಲ್ಕನಿಗ್ ಬಲೇ..." 🤣

🚌 "ರೈಟ್... ರೈಟ್..." ಎನ್ನುವ ಬದಲು...
"ಹೋಗುವ... ಹೋಗುವ... ಪೋಯಿ..." 🔥😂

ಒಟ್ಟಿನಲ್ಲಿ ಕಾರ್ತಿಕ್ ಇರುವ ಬಸ್‌ನಲ್ಲಿ ಪ್ರಯಾಣಿಸುವುದು ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರಿಗೂ ಫ್ರೀ ಎಂಟರ್ಟೈನ್ಮೆಂಟ್. ದಿನನಿತ್ಯದ ಟೆನ್ಶನ್‌ಗಳ ನಡುವೆ ಪ್ರಯಾಣಿಕರಿಗೆ ನಗುವಿನ ಮೂಲಕ ಸಂತೋಷ ಹಂಚುವ ಸ್ಟ್ರೆಸ್ ಬಸ್ಟರ್ ಎಂದರೆ ತಪ್ಪಾಗಲಾರದು.

ಮುಂದೊಂದು ದಿನ ಬಸ್ ಡ್ರೈವರ್ ಆಗಬೇಕು ಎನ್ನುವುದು ಕಾರ್ತಿಕ್ ಅವರ ಕನಸು. ಆ ಕನಸು ಶೀಘ್ರದಲ್ಲೇ ನನಸಾಗಲಿ ಎಂದು ಹಾರೈಸೋಣ. ❤️🙏👍




29/07/2026

ಆಟಿ ಕಳೆಂಜ ತುಳುನಾಡಿನ ಅತ್ಯಂತ ಪ್ರಾಚೀನ ಹಾಗೂ ವಿಶಿಷ್ಟವಾದ ಜನಪದ ಆಚರಣೆಗಳಲ್ಲಿ ಒಂದಾಗಿದೆ.

​ಮಳೆಗಾಲದ 'ಆಟಿ' ತಿಂಗಳಲ್ಲಿ (ಆಷಾಢ ಮಾಸ - ಜುಲೈ/ಆಗಸ್ಟ್) ಊರಿಗೆ ಬಾಧಿಸುವ ರೋಗರುಜಿನಗಳು, ದುಷ್ಟ ಶಕ್ತಿಗಳು ಮತ್ತು ವಿಘ್ನಗಳನ್ನು ನಿವಾರಿಸಲು ಆಟಿ ಕಳೆಂಜ ಮನೆ ಮನೆಗೆ ಭೇಟಿ ನೀಡುತ್ತಾನೆ ಎಂಬ ದೃಢವಾದ ನಂಬಿಕೆ ತುಳುವರಲ್ಲಿದೆ.

28/07/2026

ಶಾಸಕ ಅಶೋಕ್ ರೈ ಹೆಸರು ಹೇಳಿ ಮಹಿಳೆಗೆ ವಂಚನೆ!ಮಹಿಳೆ ಕಳೆದು ಕೊಂಡ ಮೊತ್ತ 22500 ಕ್ಕೆ ಹೆಚ್ಚುವರಿಯಾಗಿ 7500 ನೀಡಿ ಒಟ್ಟು 30 ಸಾವಿರ ರೂ ಖಾತೆಗೆ ಜಮೆ ಮಾಡುವುದಾಗಿ ತಿಳಿಸಿ ಮಾನವೀಯತೆ ಮೆರೆದ ಶಾಸಕರು🔥

Address

Puttur

Alerts

Be the first to know and let us send you an email when Voice Of Puttur posts news and promotions. Your email address will not be used for any other purpose, and you can unsubscribe at any time.

Shortcuts

Share