30/07/2026
ಇವತ್ತು ಆರಂಭ ಆಗಿದೆ. ಮುಂದಿನ ದಿನಗಳಲ್ಲಿ ಇಡೀ ಕ್ಷೇತ್ರದಲ್ಲಿ ಏನೇ ಸಮಸ್ಯೆ ಬಂದ್ರು ಕೂಡಾ ಕೇಳುವಂತ ಹಕ್ಕು ನಮಗಿದೆ. ಯಾರು ಕೂಡಾ ಪ್ರಶ್ನೆ ಮಾಡುವ ಹಾಗಿಲ್ಲ, ಅವ ಯಾರು ಕೇಳುವವ, ಇವ ಯಾರು ಕೇಳುವವ ಅಂತ ಪ್ರಶ್ನೆ ಮಾಡುವಂತ ಅವಶ್ಯಕತೆ ಇಲ್ಲ. ಎಲ್ಲರಿಗೂ ಇದು ಎಚ್ಚರಿಕೆ 🔥ಅನೇಕ ಶಾಸಕರನ್ನು ನಾವು ನೋಡಿದ್ದೇವೆ, ಯಾರು ಕೂಡಾ ಮನೆಯಿಂದ ತಂದು ಅನುದಾನ ಹಾಕಿಲ್ಲ. ಗುಡುಗಿದ ಅರುಣ್ ಕುಮಾರ್ ಪುತ್ತಿಲ 🔥