Yaksha Deepa

Yaksha Deepa All types of online news

“ಭೀಷ್ಮೋತ್ಪತ್ತಿ” ತಾಳಮದ್ದಲೆ
11/03/2023

“ಭೀಷ್ಮೋತ್ಪತ್ತಿ” ತಾಳಮದ್ದಲೆ

ಸ್ಥಳೀಯ ಕಲಾವಿದರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೋಟ, ಹಂದಟ್ಟು ಶ್ರೀಮತಿ ಮತ್ತು ಶ್ರೀನಿವಾಸ ಭಟ್ ಹಾಗೂ ಕುಟುಂಬದವರ ಪ್ರಾಯೋಜ.....

ಸಾರ್ವಜನಿಕರ ಎದುರೇ ಮಹಿಳೆಯನ್ನು ಕಂಬಕ್ಕೆ ಕಟ್ಟಿಹಾಕಿ ಲೈಂಗಿಕ ದೌರ್ಜನ್ಯ ಎಸಗಿದ ಆಟೋ ಚಾಲಕರು - ಸಹಾಯಕ್ಕೆ ಬಾರದೆ ವೀಡಿಯೊ ಮಾಡುತ್ತಾ ನಿಂತ ಜನರ...
11/03/2023

ಸಾರ್ವಜನಿಕರ ಎದುರೇ ಮಹಿಳೆಯನ್ನು ಕಂಬಕ್ಕೆ ಕಟ್ಟಿಹಾಕಿ ಲೈಂಗಿಕ ದೌರ್ಜನ್ಯ ಎಸಗಿದ ಆಟೋ ಚಾಲಕರು - ಸಹಾಯಕ್ಕೆ ಬಾರದೆ ವೀಡಿಯೊ ಮಾಡುತ್ತಾ ನಿಂತ ಜನರು, ಮಹಿಳೆಯನ್ನು ಬಿಡಿಸಿದ ಪೊಲೀಸರು

ಮಹಿಳೆಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿದ ಆರೋಪದ ಮೇಲೆ ಮೂವರು ಆಟೋ ಚಾಲಕರನ್ನು ಪೊಲೀಸರು ಬಂಧಿಸಿದ್ದಾರೆ. ಕಲಾ (35) ....

ಕಲ್ಲುಗುಂಡಿ ಆಟಕ್ಕೆ ಕ್ಷಣಗಣನೆ - ಇನ್ನು ಕೆಲವೇ ನಿಮಿಷಗಳಲ್ಲಿ ಆರಂಭ
11/03/2023

ಕಲ್ಲುಗುಂಡಿ ಆಟಕ್ಕೆ ಕ್ಷಣಗಣನೆ - ಇನ್ನು ಕೆಲವೇ ನಿಮಿಷಗಳಲ್ಲಿ ಆರಂಭ

ಸಂಪಾಜೆಯ ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನವು ಪ್ರತಿವರ್ಷ ನಡೆಸಿಕೊಂಡು ಬರುತ್ತಿರುವ ಸಂಪಾಜೆ ಯಕ್ಷೋತ್ಸವ ಎಂದೇ ಖ್ಯಾತಿ ಪ.....

ನಾಟಕ ಕಲಾವಿದ ಯಕ್ಷಗಾನ ಕಲಾವಿದನಾದ ಬಗೆ - ಶ್ರೀ ಚಿದಂಬರ ಬಾಬು ಕೋಣಂದೂರು
14/11/2022

ನಾಟಕ ಕಲಾವಿದ ಯಕ್ಷಗಾನ ಕಲಾವಿದನಾದ ಬಗೆ - ಶ್ರೀ ಚಿದಂಬರ ಬಾಬು ಕೋಣಂದೂರು

ಶ್ರೀ ಚಿದಂಬರ ಬಾಬು ಕೋಣಂದೂರು ಅವರು ತೆಂಕುತಿಟ್ಟಿನ ಹಿರಿಯ ಅನುಭವೀ ಕಲಾವಿದರು. ಯಕ್ಷಗಾನ ಕಲಾಕ್ಷೇತ್ರದಲ್ಲಿ ಇವರು ನಾಲ್ಕು ದಶಕಗಳ ಅ...

ಮತ್ಸ್ಯಕನ್ಯೆಯ ಮರಳುಶಿಲ್ಪಾ "ಸಾಗರಕನ್ಯಕಾ" - ಗಿನ್ನೆಸ್ ದಾಖಲೆ ಪಡೆದ ಶಿಲ್ಪದ ಮನೋಹರ ದೃಶ್ಯಕ್ಕೆ ಹೆಲಿಕಾಪ್ಟರ್ ಅಡ್ಡಿ, ಅಸಾಮಾಧಾನ ವ್ಯಕ್ತಪಡಿಸ...
06/11/2022

ಮತ್ಸ್ಯಕನ್ಯೆಯ ಮರಳುಶಿಲ್ಪಾ "ಸಾಗರಕನ್ಯಕಾ" - ಗಿನ್ನೆಸ್ ದಾಖಲೆ ಪಡೆದ ಶಿಲ್ಪದ ಮನೋಹರ ದೃಶ್ಯಕ್ಕೆ ಹೆಲಿಕಾಪ್ಟರ್ ಅಡ್ಡಿ, ಅಸಾಮಾಧಾನ ವ್ಯಕ್ತಪಡಿಸಿದ ಶಿಲ್ಪಿ ಕನಾಯಿ ಕುಂಞಿರಾಮನ್

ಗಿನ್ನೆಸ್ ದಾಖಲೆ ಪಡೆದ ಶಿಲ್ಪವಾದ, ಶಿಲ್ಪಿ ಕನಾಯಿ ಕುಂಞಿರಾಮನ್ ಅವರು ಶಂಕುಮುಖಂನಲ್ಲಿ ನಿರ್ಮಿಸಿರುವ ವಿಶ್ವದ ಅತಿ ದೊಡ್ಡ ಮತ್ಸ್ಯಕ...

ನಗುಮೊಗದ ಹಿರಿಯ ಕಲಾಸಾಧಕರು ಶ್ರೀ ವಿಶ್ವವಿನೋದ ಬನಾರಿ
06/11/2022

ನಗುಮೊಗದ ಹಿರಿಯ ಕಲಾಸಾಧಕರು ಶ್ರೀ ವಿಶ್ವವಿನೋದ ಬನಾರಿ

ಖ್ಯಾತ ಕೀರಿಕ್ಕಾಡು ಮನೆತನದ ಶ್ರೀ ವಿಶ್ವವಿನೋದ ಬನಾರಿ ಅವರು ತೆಂಕುತಿಟ್ಟು ಯಕ್ಷಗಾನದ ಅನುಭವೀ ಹಿರಿಯ ಕಲಾಸಾಧಕರು. ಕಲಾಕ್ಷೇತ್ರದಲ.....

ಬಡಗುತಿಟ್ಟಿನ ಅನುಭವಿ ಕಲಾವಿದ - ಶ್ರೀ ಪ್ರಭಾಕರ ಚಿಟ್ಟಾಣಿ
30/10/2022

ಬಡಗುತಿಟ್ಟಿನ ಅನುಭವಿ ಕಲಾವಿದ - ಶ್ರೀ ಪ್ರಭಾಕರ ಚಿಟ್ಟಾಣಿ

ಶ್ರೀ ಪ್ರಭಾಕರ ಚಿಟ್ಟಾಣಿ ಅವರು ಬಡಗುತಿಟ್ಟು ಯಕ್ಷಗಾನ ರಂಗದ ಹಿರಿಯ ಅನುಭವೀ ಕಲಾವಿದರು. ಕಳೆದ ನಲುವತ್ತು ವರ್ಷಗಳಿಂದ ಗಂಡು ಕಲೆಯಾದ .....

ನಾಳೆ ಸುಪ್ರಸಿದ್ಧ ಕಲಾವಿದರಿಂದ 'ವೀರಮಣಿ ಕಾಳಗ' ತಾಳಮದ್ದಳೆ ಮತ್ತು 'ಕೃಷ್ಣಾರ್ಜುನ ಕಾಳಗ'  ಯಕ್ಷಗಾನ ಬಯಲಾಟ - ಪಂಡಿತ ಕೆರೆಕ್ಕೋಡಿ ಗಣಪತಿ ಭಟ್ ...
28/10/2022

ನಾಳೆ ಸುಪ್ರಸಿದ್ಧ ಕಲಾವಿದರಿಂದ 'ವೀರಮಣಿ ಕಾಳಗ' ತಾಳಮದ್ದಳೆ ಮತ್ತು 'ಕೃಷ್ಣಾರ್ಜುನ ಕಾಳಗ' ಯಕ್ಷಗಾನ ಬಯಲಾಟ - ಪಂಡಿತ ಕೆರೆಕ್ಕೋಡಿ ಗಣಪತಿ ಭಟ್ ಜನ್ಮಶತಾಬ್ದಿ ಮತ್ತು ಪದ್ಯಾಣ ಗಣಪತಿ ಭಟ್ ಸಂಸ್ಮರಣೆ

ನಾಳೆ ದಿನಾಂಕ 29.10.2022ರ ಶನಿವಾರ ಕಲ್ಮಡ್ಕ ಶಾಲಾ ವಠಾರದಲ್ಲಿ ಪಂಡಿತ ಕೆರೆಕ್ಕೋಡಿ ಗಣಪತಿ ಭಟ್ ಜನ್ಮಶತಾಬ್ದಿ ಮತ್ತು ಪದ್ಯಾಣ ಗಣಪತಿ ಭಟ್ ಸ....

ಬಡಗಿನ ಅನುಭವೀ ಕಲಾವಿದ - ಕುಮಟಾ ಗಣಪತಿ ನಾಯ್ಕ್
27/10/2022

ಬಡಗಿನ ಅನುಭವೀ ಕಲಾವಿದ - ಕುಮಟಾ ಗಣಪತಿ ನಾಯ್ಕ್

ಕುಮಟಾ ಶ್ರೀ ಗಣಪತಿ ನಾಯ್ಕ್ ಅವರು ಬಡಗು ತಿಟ್ಟಿನ ಹಿರಿಯ ಅನುಭವೀ ಕಲಾವಿದರು. ಯಕ್ಷಗಾನ ಕ್ಷೇತ್ರದಲ್ಲಿ ಇವರು ಕಳೆದ ಮೂವತ್ತೆರಡು ವರ್.....

‘ಯಕ್ಷಗಾನ ಕಲಾರಂಗ ಪ್ರಶಸ್ತಿ - 2022’ ಪ್ರಕಟ
25/10/2022

‘ಯಕ್ಷಗಾನ ಕಲಾರಂಗ ಪ್ರಶಸ್ತಿ - 2022’ ಪ್ರಕಟ

ಉಡುಪಿ : ಪ್ರತಿವರ್ಷ ಯಕ್ಷಗಾನ ಕಲಾರಂಗವು ಹಿರಿಯ ಸಾಧಕರ ಸ್ಮರಣಾರ್ಥ ಮತ್ತು ಗೌರವಾರ್ಥ ನೀಡುವಈ ಬಾರಿಯ‘ಯಕ್ಷಗಾನ ಕಲಾರಂಗ ಪ್ರಶಸ್ತಿ’....

WhatsApp ಡೌನ್: ವಾಟ್ಸಾಪ್ ಸಮಸ್ಯೆ, ವಿಶ್ವದಾದ್ಯಂತ ಅಲ್ಲಲ್ಲಿ ವಾಟ್ಸಾಪ್ ಸಂಪರ್ಕದಲ್ಲಿ ಸಮಸ್ಯೆ
25/10/2022

WhatsApp ಡೌನ್: ವಾಟ್ಸಾಪ್ ಸಮಸ್ಯೆ, ವಿಶ್ವದಾದ್ಯಂತ ಅಲ್ಲಲ್ಲಿ ವಾಟ್ಸಾಪ್ ಸಂಪರ್ಕದಲ್ಲಿ ಸಮಸ್ಯೆ

ಏಷ್ಯಾ, ಯುನೈಟೆಡ್ ಕಿಂಗ್‌ಡಮ್, ದಕ್ಷಿಣ ಆಫ್ರಿಕಾ ಮತ್ತು ಯುರೋಪ್‌ನ ಬಳಕೆದಾರರು ಪಠ್ಯಗಳು ಮತ್ತು ವೀಡಿಯೊಗಳನ್ನು ಕಳುಹಿಸುವ ಮತ್ತು ಸ...

ಮುಂಬೈನ ಆರೆ ಕಾಲೋನಿಯಲ್ಲಿ ಚಿರತೆ ದಾಳಿಗೆ 16 ತಿಂಗಳ ಬಾಲಕಿ ಬಲಿ
25/10/2022

ಮುಂಬೈನ ಆರೆ ಕಾಲೋನಿಯಲ್ಲಿ ಚಿರತೆ ದಾಳಿಗೆ 16 ತಿಂಗಳ ಬಾಲಕಿ ಬಲಿ

ಮುಂಬೈನ ಆರೆ ಕಾಲೋನಿಯ ಅರಣ್ಯ ಪ್ರದೇಶದಲ್ಲಿ ಸೋಮವಾರ ಮುಂಜಾನೆ 16 ತಿಂಗಳ ಬಾಲಕಿ ತನ್ನ ತಾಯಿಯ ಜೊತೆಯಲ್ಲಿ ದೇವಸ್ಥಾನಕ್ಕೆ ಹೋಗುತ್ತಿರ.....

Address

Puttur
574210

Alerts

Be the first to know and let us send you an email when Yaksha Deepa posts news and promotions. Your email address will not be used for any other purpose, and you can unsubscribe at any time.

Contact The Business

Send a message to Yaksha Deepa:

Share