VK ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್. ಸತ್ಯ ಸುದ್ಧಿಗಳ ಅನ್ವೇಷನೆಯತ್ತ ಒಂದು ಪುಟ್ಟ ಪ್ರಯತ್ನ. ಕನ್ನಡಿಗರ ಅದರಲ್ಲೂ ಅನಿವಾಸಿ ಕನ್ನಡಿಗರ ನಡುವಿನ ಪ್ರಮುಖ ಸಂಪರ್ಕ ಕೊಂಡಿ ಮತ್ತು ಪ್ರಮುಖ ಮಾಧ್ಯಮವಾಗಿರುವ ಅಂತರ್ಜಾಲದ ಮೂಲಕ ಅವರಿಗೆ ಜಗತ್ತಿನ ವಿವಿಧ ಮೂಲೆಗಳಿಂದ ಸಿಗುವ ಸುದ್ಧಿಗಳನ್ನು ಜೊತೆಗೆ ಲೇಖನಗಳನ್ನು ಸಮರ್ಪಕವಾಗಿ ತಲುಪಿಸಬೇಕೆಂಬ ಉದ್ದೇಶದೊಂದಿಗೆ ವಿಶ್ವ ಕನ್ನಡಿಗ ನ್ಯೂಸ್ ಎಂಬ ಈ ತಾಣವನ್ನು ಸ್ಥಾಪಿಸಲಾಗಿದೆ. ಈ ತಾಣದ ಜೊತೆಯಲ್ಲಿ ನಿಮ್ಮ ಒಡನಾಟ ಮತ್ತು ಸಹಕಾರ ನಿರಂತರವಾಗಿರಲಿ.

ಈ ಕೆಳಕಂಡ ಲಿಂಕ್ ಕ್ಲಿಕ್ ಮಾಡುವುದರ ಮೂಲಕ ಸಾಮಾಜಿಕ ತಾಣ ಫೇಸ್ ಬುಕ್ ನಲ್ಲಿ ವಿಕೆ ನ್ಯೂಸ್ ಪೇಜ್ “LIKE” ಮಾಡಿ..

ಪ್ರತಿಭಟನೆಯ ವೇಳೆ ಕುಸಿದು ಬಿದ್ದು ಕಾಂಗ್ರೆಸ್ ನಾಯಕ ಮೃತ್ಯು..► ಶಾ ಪರಾಯಿಲ್ ಮೃತಪಟ್ಟ ವ್ಯಕ್ತಿ..VK News
30/09/2025

ಪ್ರತಿಭಟನೆಯ ವೇಳೆ ಕುಸಿದು ಬಿದ್ದು ಕಾಂಗ್ರೆಸ್ ನಾಯಕ ಮೃತ್ಯು..

► ಶಾ ಪರಾಯಿಲ್ ಮೃತಪಟ್ಟ ವ್ಯಕ್ತಿ..

VK News

ಆಲಪ್ಪುಝ (www.vknews.in) | ಪ್ರತಿಭಟನೆಯ ವೇಳೆ ಕಾಂಗ್ರೆಸ್ ನಾಯಕರೊಬ್ಬರು ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಮೃತರನ್ನು ಪಕ್ಷದ ಅಲಪ್ಪುಝ ನೂರ...

ದೋಹಾದಲ್ಲಿ ಇಸ್ರೇಲ್ ದಾಳಿ..► ಕತಾರ್ ಪ್ರಧಾನಿಗೆ ಕರೆ ಮಾಡಿ ಕ್ಷಮೆಯಾಚಿಸಿದ ಇಸ್ರೇಲ್ ಪ್ರಧಾನಿ ನೆತನ್ಯಾಹು..VK News
30/09/2025

ದೋಹಾದಲ್ಲಿ ಇಸ್ರೇಲ್ ದಾಳಿ..

► ಕತಾರ್ ಪ್ರಧಾನಿಗೆ ಕರೆ ಮಾಡಿ ಕ್ಷಮೆಯಾಚಿಸಿದ ಇಸ್ರೇಲ್ ಪ್ರಧಾನಿ ನೆತನ್ಯಾಹು..

VK News

ವಾಷಿಂಗ್ಟನ್ (www.vknews.in) | ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಕತಾರ್ ಪ್ರಧಾನಿ ಶೇಖ್ ಮೊಹಮ್ಮದ್ ಬಿನ್ ಅಬ್ದುಲ್ ರಹಮಾನ್ ಬಿನ.....

ಹಮಾಸ್ ನೊಂದಿಗೆ ಮಾತುಕತೆ ನಡೆಸಲಿರುವ ಅರಬ್ ಮತ್ತು ಮುಸ್ಲಿಂ ದೇಶಗಳು..► ಹಮಾಸ್ ಅನ್ನು ನಿರ್ಮೂಲನೆ ಮಾಡಲು ಇಸ್ರೇಲ್ ಬೆಂಬಲಿಸುತ್ತೇನೆ ಎಂದ ಟ್ರಂ...
30/09/2025

ಹಮಾಸ್ ನೊಂದಿಗೆ ಮಾತುಕತೆ ನಡೆಸಲಿರುವ ಅರಬ್ ಮತ್ತು ಮುಸ್ಲಿಂ ದೇಶಗಳು..

► ಹಮಾಸ್ ಅನ್ನು ನಿರ್ಮೂಲನೆ ಮಾಡಲು ಇಸ್ರೇಲ್ ಬೆಂಬಲಿಸುತ್ತೇನೆ ಎಂದ ಟ್ರಂಪ್..

VK News

ವಾಷಿಂಗ್ಟನ್ (www.vknews.in) | ಗಾಜಾ ಶಾಂತಿ ಯೋಜನೆ ಕುರಿತು ಹಮಾಸ್ ಜತೆ ನೇರ ಮಾತುಕತೆ ನಡೆಸಿಲ್ಲ ಮತ್ತು ಅರಬ್ ಮತ್ತು ಮುಸ್ಲಿಂ ರಾಷ್ಟ್ರಗಳು ಹಮ...

ಸೌದಿ ಅರೇಬಿಯಾ: ವಿಸಿಟಿಂಗ್ ವೀಸಾದಲ್ಲಿರುವವರು ಇನ್ನು  ‘ವಿಸಿಟರ್ ಐಡಿ’ ಬಳಸಿ ಬ್ಯಾಂಕ್ ಖಾತೆಗಳನ್ನು ತೆರೆಯಬಹುದುVK NEWS
30/09/2025

ಸೌದಿ ಅರೇಬಿಯಾ: ವಿಸಿಟಿಂಗ್ ವೀಸಾದಲ್ಲಿರುವವರು ಇನ್ನು ‘ವಿಸಿಟರ್ ಐಡಿ’ ಬಳಸಿ ಬ್ಯಾಂಕ್ ಖಾತೆಗಳನ್ನು ತೆರೆಯಬಹುದು

VK NEWS

ರಿಯಾದ್(www.vknews.in): ಸೌದಿ ಅರೇಬಿಯಾಕ್ಕೆ ಭೇಟಿ ನೀಡುವವರು ಈಗ ‘ವಿಸಿಟರ್ ಐಡಿ’ ಬಳಸಿ ಬ್ಯಾಂಕ್ ಖಾತೆಗಳನ್ನು ತೆರೆಯಬಹುದು. ಸೌದಿ ಅರೇಬಿಯಾದ...

ಪುತ್ತೂರು: ಬಿರುಮಲೆ ಬೆಟ್ಟ ಯಾವ ರೀತಿ ಅಭಿವೃದ್ದಿಯಾಗಲಿದೆ ಎಂಬುದರ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಶಾಸಕ ಅಶೋಕ್ ರೈ..► ವಿಡಿಯೋ ವೀಕ್ಷಿಸಿ...
30/09/2025

ಪುತ್ತೂರು: ಬಿರುಮಲೆ ಬೆಟ್ಟ ಯಾವ ರೀತಿ ಅಭಿವೃದ್ದಿಯಾಗಲಿದೆ ಎಂಬುದರ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಶಾಸಕ ಅಶೋಕ್ ರೈ..

► ವಿಡಿಯೋ ವೀಕ್ಷಿಸಿ..

VK News

ಬಿರುಮಲೆ ಬೆಟ್ಟ ಯಾವ ರೀತಿ ಅಭಿವೃದ್ದಿಯಾಗಲಿದೆ ಎಂಬುದರ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಶಾಸಕ ಅಶೋಕ್ ರೈ.. #ಪುತ್ತೂರು

ಪುತ್ತೂರು: ಮಿಂಚು ಬಂಧಕ ಯಾವ ರೀತಿ ಕೆಲಸ ಮಾಡುತ್ತದೆ ಎಂಬುದರ ಬಗ್ಗೆ ಮಾಹಿತಿ ನೀಡಿದ ಪುಡಾ ಸದಸ್ಯರಾದ ನಿಹಾಲ್ ಪಿ ಶೆಟ್ಟಿ..► ವಿಡಿಯೋ ವೀಕ್ಷಿಸಿ...
30/09/2025

ಪುತ್ತೂರು: ಮಿಂಚು ಬಂಧಕ ಯಾವ ರೀತಿ ಕೆಲಸ ಮಾಡುತ್ತದೆ ಎಂಬುದರ ಬಗ್ಗೆ ಮಾಹಿತಿ ನೀಡಿದ ಪುಡಾ ಸದಸ್ಯರಾದ ನಿಹಾಲ್ ಪಿ ಶೆಟ್ಟಿ..

► ವಿಡಿಯೋ ವೀಕ್ಷಿಸಿ..

VK News

ಮಿಂಚು ಬಂಧಕ ಯಾವ ರೀತಿ ಕೆಲಸ ಮಾಡುತ್ತದೆ ಎಂಬುದರ ಬಗ್ಗೆ ಮಾಹಿತಿ ನೀಡಿದ ಪುಡಾ ಸದಸ್ಯರಾದ ನಿಹಾಲ್ ಪಿ ಶೆಟ್ಟಿ

ಲೆಜೆಂಡ್ ಡೈರೆಕ್ಟರ್ ಸಿನಿಮಾಗೆ ಸಂದ ಮತ್ತೊಂದು ಗರಿ..VK News
30/09/2025

ಲೆಜೆಂಡ್ ಡೈರೆಕ್ಟರ್ ಸಿನಿಮಾಗೆ ಸಂದ ಮತ್ತೊಂದು ಗರಿ..

VK News

(www.vknews.in) : ಲೆಜೆಂಡ್ ಡೈರೆಕ್ಟರ್ ಸಿನಿಮಾ ನವೆಂಬರ್ 2024 ರಲ್ಲಿ ತೆರೆ ಕಂಡು ಹೈ ವೈಬ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ಸ್ಥಾನ ಪಡೆದುಕೊ....

ಮನ್ಸೂರ್ ಮದನಿ: ತತ್ವ ನಿಷ್ಠೆಯ ವಿದ್ವಾಂಸ..✍🏻 ಎಂ ಹೆಚ್ ಹಸನ್ ಝುಹ್‌ರಿ, ಮಂಗಳಪೇಟೆ..VK News
30/09/2025

ಮನ್ಸೂರ್ ಮದನಿ: ತತ್ವ ನಿಷ್ಠೆಯ ವಿದ್ವಾಂಸ..

✍🏻 ಎಂ ಹೆಚ್ ಹಸನ್ ಝುಹ್‌ರಿ, ಮಂಗಳಪೇಟೆ..

VK News

(www.vknews.in): ಅದೊಂದು ಪ್ರತಿಷ್ಠಿತ ಮೊಹಲ್ಲ. ಸಾವಿರಾರು ಜಮಾಅತ್ ಗಳಿವೆ. ಕೈ ತುಂಬಾ ವೇತನ ಸಿಗುವ ಜಮಾಅತ್. ವಾರ ಪೂರ್ತಿ ವಿವಾಹ ಸಹಿತ ಸಭೆ ಸಮಾರ...

ವಿಶೇಷ ಮಾಹಿತಿ.. ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಸಾರ್ವಜನಿಕರು ಸ್ವಯಂ ಮಾಹಿತಿ ದಾಖಲಿಸಲು ಅವಕಾಶ..ಸದುಪಯೋಗಪಡಿಸಿಕೊಳ್ಳಲು ಹಿರಿಯ ನ್ಯಾಯ...
28/09/2025

ವಿಶೇಷ ಮಾಹಿತಿ..

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಸಾರ್ವಜನಿಕರು ಸ್ವಯಂ ಮಾಹಿತಿ ದಾಖಲಿಸಲು ಅವಕಾಶ..

ಸದುಪಯೋಗಪಡಿಸಿಕೊಳ್ಳಲು ಹಿರಿಯ ನ್ಯಾಯವಾದಿ ನೂರುದ್ದೀನ್ ಸಾಲ್ಮರ ಮನವಿ..

VK NEWS

(www.vknews.in) : ರಾಜ್ಯದ ಎಲ್ಲಾ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಕುರಿತು ನಿಖರವಾದ ಮಾಹಿತಿ ಸಂಗ್ರಹಿಸಲು ಈಗಾಗಲೇ ರಾಜ್ಯದ...

ಗಫಾರ್ ಖಾನ್ ಮೊಹಲ್ಲಾದಲ್ಲಿ ಹಿಂದುಳಿದ ವರ್ಗಗಳ ಆಯೋಗದ ಸಮೀಕ್ಷೆ ಚುರುಕುVK NEWS
28/09/2025

ಗಫಾರ್ ಖಾನ್ ಮೊಹಲ್ಲಾದಲ್ಲಿ ಹಿಂದುಳಿದ ವರ್ಗಗಳ ಆಯೋಗದ ಸಮೀಕ್ಷೆ ಚುರುಕು

VK NEWS

ಶ್ರೀನಿವಾಸಪುರ(www.vknews.in): ಪಟ್ಟಣದ ಗಫಾರ್ ಖಾನ್ ಮೊಹಲ್ಲಾದಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಸಾಮಾಜಿಕ ಹಾಗೂ ಶೈಕ್ಷಣಿಕ ಸ....

ಮಲ್ಪೆ: ಎ.ಕೆ.ಎಂ.ಎಸ್ ಬಸ್ ಮಾಲೀಕ, ಉದ್ಯಮಿ, ಸೈಪುದ್ದೀನ್ ಬರ್ಬರ ಹತ್ಯೆ..VK NEWS
28/09/2025

ಮಲ್ಪೆ: ಎ.ಕೆ.ಎಂ.ಎಸ್ ಬಸ್ ಮಾಲೀಕ, ಉದ್ಯಮಿ, ಸೈಪುದ್ದೀನ್ ಬರ್ಬರ ಹತ್ಯೆ..

VK NEWS

ಉಡುಪಿ (www.vknews.in) : ಮಲ್ಪೆ ಕೊಡವೂರಿನಲ್ಲಿ ಇಂದು ಬೆಳಿಗ್ಗೆ ಎ.ಕೆ.ಎಂ.ಎಸ್ ಬಸ್ ಮಾಲೀಕ, ಉದ್ಯಮಿ, ಆತ್ರಾಡಿ ನಿವಾಸಿ ಸೈಪುದ್ದೀನ್ ಅವರನ್ನು ದು...

ಸೌದಿ ಅರೇಬಿಯಾ: ವಲಸಿಗರೊಂದಿಗೆ ವಾಸಿಸುವ ಕುಟುಂಬ ಸದಸ್ಯರಿಗೂ ಉದ್ಯೋಗಕ್ಕೆ ಸೇರುವ ನಿಯಮಕ್ಕೆ ಸಚಿವ ಸಂಪುಟ ಅನುಮೋದನೆVK NEWS
28/09/2025

ಸೌದಿ ಅರೇಬಿಯಾ: ವಲಸಿಗರೊಂದಿಗೆ ವಾಸಿಸುವ ಕುಟುಂಬ ಸದಸ್ಯರಿಗೂ ಉದ್ಯೋಗಕ್ಕೆ ಸೇರುವ ನಿಯಮಕ್ಕೆ ಸಚಿವ ಸಂಪುಟ ಅನುಮೋದನೆ

VK NEWS

ರಿಯಾದ್(www.vknews.in): ಸೌದಿ ಅರೇಬಿಯಾದಲ್ಲಿ ವಲಸಿಗರ ಅವಲಂಬಿತ ವೀಸಾಗಳಲ್ಲಿ ವಾಸಿಸುವವರಿಗೆ ಹೆಚ್ಚಿನ ವಲಯಗಳಲ್ಲಿ ಕೆಲಸ ಮಾಡಲು ಅವಕಾಶ ನೀಡ.....

Address

Mangalore
Puttur
574223

Alerts

Be the first to know and let us send you an email when VK ನ್ಯೂಸ್ posts news and promotions. Your email address will not be used for any other purpose, and you can unsubscribe at any time.

Contact The Business

Send a message to VK ನ್ಯೂಸ್:

Share