VK ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್. ಸತ್ಯ ಸುದ್ಧಿಗಳ ಅನ್ವೇಷನೆಯತ್ತ ಒಂದು ಪುಟ್ಟ ಪ್ರಯತ್ನ. ಕನ್ನಡಿಗರ ಅದರಲ್ಲೂ ಅನಿವಾಸಿ ಕನ್ನಡಿಗರ ನಡುವಿನ ಪ್ರಮುಖ ಸಂಪರ್ಕ ಕೊಂಡಿ ಮತ್ತು ಪ್ರಮುಖ ಮಾಧ್ಯಮವಾಗಿರುವ ಅಂತರ್ಜಾಲದ ಮೂಲಕ ಅವರಿಗೆ ಜಗತ್ತಿನ ವಿವಿಧ ಮೂಲೆಗಳಿಂದ ಸಿಗುವ ಸುದ್ಧಿಗಳನ್ನು ಜೊತೆಗೆ ಲೇಖನಗಳನ್ನು ಸಮರ್ಪಕವಾಗಿ ತಲುಪಿಸಬೇಕೆಂಬ ಉದ್ದೇಶದೊಂದಿಗೆ ವಿಶ್ವ ಕನ್ನಡಿಗ ನ್ಯೂಸ್ ಎಂಬ ಈ ತಾಣವನ್ನು ಸ್ಥಾಪಿಸಲಾಗಿದೆ. ಈ ತಾಣದ ಜೊತೆಯಲ್ಲಿ ನಿಮ್ಮ ಒಡನಾಟ ಮತ್ತು ಸಹಕಾರ ನಿರಂತರವಾಗಿರಲಿ.

ಈ ಕೆಳಕಂಡ ಲಿಂಕ್ ಕ್ಲಿಕ್ ಮಾಡುವುದರ ಮೂಲಕ ಸಾಮಾಜಿಕ ತಾಣ ಫೇಸ್ ಬುಕ್ ನಲ್ಲಿ ವಿಕೆ ನ್ಯೂಸ್ ಪೇಜ್ “LIKE” ಮಾಡಿ..

ಆಗಸ್ಟ್ 26 ಮದನೀಸ್ ಅಸೋಸಿಯೇಷನ್ ಬೆಳ್ತಂಗಡಿ ತಾಲೂಕು ವತಿಯಿಂದ ಫಿಖ್ಹ್ ಸೆಮಿನಾರ್ ಹಾಗೂ ಮೌಲಿದ್ ಮಜ್ಲಿಸ್..VK News
10/08/2025

ಆಗಸ್ಟ್ 26 ಮದನೀಸ್ ಅಸೋಸಿಯೇಷನ್ ಬೆಳ್ತಂಗಡಿ ತಾಲೂಕು ವತಿಯಿಂದ ಫಿಖ್ಹ್ ಸೆಮಿನಾರ್ ಹಾಗೂ ಮೌಲಿದ್ ಮಜ್ಲಿಸ್..

VK News

(www.vknews. in) ಅಗೋಸ್ಟು 26 ಮದನೀಸ್ ಅಸೋಸಿಯೇಷನ್ ಬೆಳ್ತಂಗಡಿ ತಾಲೂಕು ಇದರ ವತಿಯಿಂದ ಫಿಖ್ಹ್ ಸೆಮಿನಾರ್ ಹಾಗೂ ಮೌಲಿದ್ ಮಜ್ಲಿಸ್ ಬೆಳ್ತಂಗಡಿ : ....

ಬಂಟ್ವಾಳ ಪರ್ಲಿಯದಲ್ಲಿ ವಾಸವಿದ್ದ ಮುಹಮ್ಮದ್ ಇರ್ಷಾದ್(39) ನಿಧನ..VK News
10/08/2025

ಬಂಟ್ವಾಳ ಪರ್ಲಿಯದಲ್ಲಿ ವಾಸವಿದ್ದ ಮುಹಮ್ಮದ್ ಇರ್ಷಾದ್(39) ನಿಧನ..

VK News

ಬಂಟ್ವಾಳ () : ಮೂಲತಃ ಚಿಕ್ಕಮಗಳೂರು ಗಬ್ಗಲ್ ನಿವಾಸಿ, ಪ್ರಸ್ತುತ ಪರ್ಲಿಯದಲ್ಲಿ ವಾಸವಿದ್ದ ಮುಹಮ್ಮದ್ ಇರ್ಷಾದ್(39) ಮೃತಪಟ್ಟಿದ್ದಾರೆ. ಕ.....

ಬಿಜೆಪಿ ನಾಯಕರು ಲಾಲು ಪ್ರಸಾದ್‌ಗಿಂತಲೂ ಭ್ರಷ್ಟರು..!► ಬಿಹಾರ ಆರೋಗ್ಯ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ - ವಾಗ್ದಾಳಿ ನಡೆಸಿದ ಪ್ರಶಾ...
10/08/2025

ಬಿಜೆಪಿ ನಾಯಕರು ಲಾಲು ಪ್ರಸಾದ್‌ಗಿಂತಲೂ ಭ್ರಷ್ಟರು..!

► ಬಿಹಾರ ಆರೋಗ್ಯ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ - ವಾಗ್ದಾಳಿ ನಡೆಸಿದ ಪ್ರಶಾಂತ್ ಕಿಶೋರ್

VK News

ಪಟ್ನಾ (www.vknewsw.in) : ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಅಧಿಕಾರದಲ್ಲಿರುವ ಬಿಹಾರದಲ್ಲಿ ಆರೋಗ್ಯ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾ....

ಧರ್ಮಸ್ಥಳ ಪ್ರಕರಣ: ಬಾಹುಬಲಿ ಬೆಟ್ಟದ ಬಳಿ ಎಸ್‌ಐಟಿ ಶೋಧ..► ಬಾಹುಬಲಿ ಬೆಟ್ಟಕ್ಕೆ ತೆರಳುವ ದಾರಿಯ ಪಕ್ಕದಲ್ಲಿ ಜಾಗ ತೋರಿಸಿದ್ದ ಸಾಕ್ಷಿ ದೂರುದಾರ...
10/08/2025

ಧರ್ಮಸ್ಥಳ ಪ್ರಕರಣ: ಬಾಹುಬಲಿ ಬೆಟ್ಟದ ಬಳಿ ಎಸ್‌ಐಟಿ ಶೋಧ..

► ಬಾಹುಬಲಿ ಬೆಟ್ಟಕ್ಕೆ ತೆರಳುವ ದಾರಿಯ ಪಕ್ಕದಲ್ಲಿ ಜಾಗ ತೋರಿಸಿದ್ದ ಸಾಕ್ಷಿ ದೂರುದಾರ..

VK News

ಧರ್ಮಸ್ಥಳ (www.vknews.in) : ಧರ್ಮಸ್ಥಳ ಗ್ರಾಮದಲ್ಲಿ ಈ ಹಿಂದೆ ನಡೆದಿದೆ ಎನ್ನಲಾದ ಅಪರಾಧ ಕೃತ್ಯಗಳ ಮೃತದೇಹಗಳನ್ನು ಹೂತು ಹಾಕಿರುವ ಆರೋಪಕ್ಕೆ .....

ಬಾಗಲಕೋಟೆ | ಸಹಪಾಠಿಗಳು ರ‍್ಯಾಗಿಂಗ್ ಮಾಡಿದ್ದಕ್ಕೆ ಮನನೊಂದು ಡೆತ್‌ನೋಟ್ ಬರೆದಿಟ್ಟು ವಿದ್ಯಾರ್ಥಿನಿ ಆತ್ಮಹತ್ಯೆ..!VK News
10/08/2025

ಬಾಗಲಕೋಟೆ | ಸಹಪಾಠಿಗಳು ರ‍್ಯಾಗಿಂಗ್ ಮಾಡಿದ್ದಕ್ಕೆ ಮನನೊಂದು ಡೆತ್‌ನೋಟ್ ಬರೆದಿಟ್ಟು ವಿದ್ಯಾರ್ಥಿನಿ ಆತ್ಮಹತ್ಯೆ..!

VK News

ಬಾಗಲಕೋಟೆ (www.vknews.in) : ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡದಲ್ಲಿ ಸಹಪಾಠಿಗಳು ರ‍್ಯಾಗಿಂಗ್ ಮಾಡಿದ್ದಕ್ಕೆ ಮನನೊಂದು ಡೆತ್‌ನೋಟ್ ಬರೆದಿಟ್...

ಟ್ರಂಪ್ ಜೊತೆ ಹೇಗೆ ವ್ಯವಹರಿಸಬೇಕೆಂದು ಪ್ರಧಾನಿ ಮೋದಿಗೆ ರಹಸ್ಯ ಸಲಹೆ ನೀಡಿದ ಇಸ್ರೇಲ್ ಪ್ರಧಾನಿ..► ಟ್ರಂಪ್ ಮತ್ತು ಮೋದಿ ನನ್ನ ಉತ್ತಮ ಸ್ನೇಹಿತ...
10/08/2025

ಟ್ರಂಪ್ ಜೊತೆ ಹೇಗೆ ವ್ಯವಹರಿಸಬೇಕೆಂದು ಪ್ರಧಾನಿ ಮೋದಿಗೆ ರಹಸ್ಯ ಸಲಹೆ ನೀಡಿದ ಇಸ್ರೇಲ್ ಪ್ರಧಾನಿ..

► ಟ್ರಂಪ್ ಮತ್ತು ಮೋದಿ ನನ್ನ ಉತ್ತಮ ಸ್ನೇಹಿತರು ಎಂದ ನೆತನ್ಯಾಹು..

VK News

ನವದೆಹಲಿ (www.vknews.in) | ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ವ್ಯವಹರಿಸುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರಿಗೆ ರಹಸ್ಯ ಸಲಹ...

ಗಾಝಾ ನಗರವನ್ನು ಸಂಪೂರ್ಣವಾಗಿ ವಶಪಡಿಸಿಕೊಳ್ಳಲು ನಿರ್ಧರಿಸಿದ ಇಸ್ರೇಲ್..► ನಾವು ಇಲ್ಲಿ ವಾಸಿಸುತ್ತೇವೆ, ಇಲ್ಲಿಯೇ ಸಾಯುತ್ತೇವೆ ಎಂದ ಪ್ಯಾಲೆಸ್ಟ...
10/08/2025

ಗಾಝಾ ನಗರವನ್ನು ಸಂಪೂರ್ಣವಾಗಿ ವಶಪಡಿಸಿಕೊಳ್ಳಲು ನಿರ್ಧರಿಸಿದ ಇಸ್ರೇಲ್..

► ನಾವು ಇಲ್ಲಿ ವಾಸಿಸುತ್ತೇವೆ, ಇಲ್ಲಿಯೇ ಸಾಯುತ್ತೇವೆ ಎಂದ ಪ್ಯಾಲೆಸ್ಟೀನಿಯರು..

VK News

ಗಾಝಾ (www.vknews.in)| ವಿಶ್ವದ ರಾಷ್ಟ್ರಗಳ ವಿರೋಧದ ಹೊರತಾಗಿಯೂ ಗಾಝಾ ನಗರವನ್ನು ಸಂಪೂರ್ಣವಾಗಿ ವಶಪಡಿಸಿಕೊಳ್ಳುವ ಇಸ್ರೇಲ್ನ ನಿರ್ಧಾರವು ಒಂ.....

ಗಾಝಾ ನಿವಾಸಿಗಳ ಯೋಗಕ್ಷೇಮ ಮತ್ತು ಶಾಂತಿಗಾಗಿ ನಾಳೆ (ಸೋಮವಾರ) ಉಪವಾಸ ಮತ್ತು ವಿಶೇಷ ಪ್ರಾರ್ಥನೆ ಸಲ್ಲಿಸಲು ಕಾಂತಪುರಂ ಎ.ಪಿ.ಅಬೂಬಕ್ಕರ್ ಮುಸ್ಲಿ...
10/08/2025

ಗಾಝಾ ನಿವಾಸಿಗಳ ಯೋಗಕ್ಷೇಮ ಮತ್ತು ಶಾಂತಿಗಾಗಿ ನಾಳೆ (ಸೋಮವಾರ) ಉಪವಾಸ ಮತ್ತು ವಿಶೇಷ ಪ್ರಾರ್ಥನೆ ಸಲ್ಲಿಸಲು ಕಾಂತಪುರಂ ಎ.ಪಿ.ಅಬೂಬಕ್ಕರ್ ಮುಸ್ಲಿಯಾರ್ ಕರೆ..

VK News

ಕೊಝಿಕ್ಕೋಡ್ (www.vknews.in) | ಇಸ್ರೇಲಿ ದೌರ್ಜನ್ಯಕ್ಕೆ ಬಲಿಯಾದ ಗಾಝಾ ನಿವಾಸಿಗಳ ಯೋಗಕ್ಷೇಮ ಮತ್ತು ಶಾಂತಿಗಾಗಿ ನಾಳೆ ಸೋಮವಾರ ಸುನ್ನತ್ ಉಪವಾ...

FLASH NEWSಮಕ್ಕಾ: ದುಷ್ಕರ್ಮಿಯ ಇರಿತಕ್ಕೆ ಮಸ್ಜಿದುಲ್ ಹರಂ ಭದ್ರತಾ ಅಧಿಕಾರಿ ಬಲಿVK NEWS
10/08/2025

FLASH NEWS

ಮಕ್ಕಾ: ದುಷ್ಕರ್ಮಿಯ ಇರಿತಕ್ಕೆ ಮಸ್ಜಿದುಲ್ ಹರಂ ಭದ್ರತಾ ಅಧಿಕಾರಿ ಬಲಿ

VK NEWS

ಮಕ್ಕಾ(www.vknews.in):ಮಕ್ಕಾದಲ್ಲಿರುವ ಗ್ರ್ಯಾಂಡ್ ಮಸೀದಿಯಲ್ಲಿ ತುರ್ತು ಪಡೆಗಳ ಸದಸ್ಯರೊಬ್ಬರು ಇರಿತದಿಂದ ಸಾವನ್ನಪ್ಪಿದ್ದಾರೆ. ಕೆಲವು ದಿ....

ಸೌದಿ ಅರೇಬಿಯಾ: ಮಾದಕವಸ್ತು ಕಳ್ಳಸಾಗಣೆ ಪ್ರಕರಣದಲ್ಲಿ ಇಬ್ಬರು ಭಾರತೀಯರು ಸೇರಿದಂತೆ ಐವರ ಬಂಧನVK NEWS
10/08/2025

ಸೌದಿ ಅರೇಬಿಯಾ: ಮಾದಕವಸ್ತು ಕಳ್ಳಸಾಗಣೆ ಪ್ರಕರಣದಲ್ಲಿ ಇಬ್ಬರು ಭಾರತೀಯರು ಸೇರಿದಂತೆ ಐವರ ಬಂಧನ

VK NEWS

ದಮ್ಮಾಮ್(www.vknews.in): ಮಾದಕವಸ್ತು ನಿಯಂತ್ರಣದ ಸಾಮಾನ್ಯ ನಿರ್ದೇಶನಾಲಯವು ಪೂರ್ವ ಪ್ರಾಂತ್ಯದಲ್ಲಿ ಇಬ್ಬರು ಪಾಕಿಸ್ತಾನಿಗಳು, ಇಬ್ಬರು ಭಾರ...

ಉಚ್ಚ ನ್ಯಾಯಾಲಯ ಮತ್ತು ತಹಸಿಲ್ದಾರ್ ಆದೇಶವೇ ಡೋಂಟ್ ಕೇರ್..  ಅದೇಶಗಳಿಗೆ ಅಗೌರವ ತೋರಿದ ಮಂಜುಳ ಶೆಟ್ಟಿ ಅಳಿಯ ಜೀವನ್ ಶೆಟ್ಟಿ.!VK NEWS
10/08/2025

ಉಚ್ಚ ನ್ಯಾಯಾಲಯ ಮತ್ತು ತಹಸಿಲ್ದಾರ್ ಆದೇಶವೇ ಡೋಂಟ್ ಕೇರ್..

ಅದೇಶಗಳಿಗೆ ಅಗೌರವ ತೋರಿದ ಮಂಜುಳ ಶೆಟ್ಟಿ ಅಳಿಯ ಜೀವನ್ ಶೆಟ್ಟಿ.!

VK NEWS

(www.vknews. in) ಉಚ್ಚ ನ್ಯಾಯಾಲಯ ಮತ್ತು ತಹಸಿಲ್ದಾರ್ ಆದೇಶಕ್ಕೆ ಅಗೌರವ ತೋರಿದ ಮಂಜುಳ ಶೆಟ್ಟಿ ಅಳಿಯ ಜೀವನ್ ಶೆಟ್ಟಿ!!! ಕುಂದಾಪುರ ತಾಲೂಕಿನ ಹೊ.....

ಕೊಸ್ಟಲ್ ಫ್ರೆಂಡ್ಸ್ ಮಂಗಳೂರು 2025-26ರ ನೂತನ ಪದಾಧಿಕಾರಿಗಳುಅಧ್ಯಕ್ಷರಾಗಿ ಶರೀಫ್ ಅಬ್ಬಾಸ್ ವಲಾಲ್ ಆಯ್ಕೆ..VK News
10/08/2025

ಕೊಸ್ಟಲ್ ಫ್ರೆಂಡ್ಸ್ ಮಂಗಳೂರು 2025-26ರ ನೂತನ ಪದಾಧಿಕಾರಿಗಳು

ಅಧ್ಯಕ್ಷರಾಗಿ ಶರೀಫ್ ಅಬ್ಬಾಸ್ ವಲಾಲ್ ಆಯ್ಕೆ..

VK News

ಮಂಗಳೂರು (www.vknews.in) : ಕೋಸ್ಟಲ್ ಫ್ರೆಂಡ್ಸ್ ಮಂಗಳೂರು ಸಂಘದ ವಾರ್ಷಿಕ ಸಾಮಾನ್ಯ ಸಭೆ 2025, ಆಗಸ್ಟ್ 7 ರಂದು ಸಂಜೆ 7 ಗಂಟೆಗೆ ಫಾರಂಗಿಪೇಟೆಯ ‘ಸುಲ....

Address

Mangalore
Puttur
574223

Alerts

Be the first to know and let us send you an email when VK ನ್ಯೂಸ್ posts news and promotions. Your email address will not be used for any other purpose, and you can unsubscribe at any time.

Contact The Business

Send a message to VK ನ್ಯೂಸ್:

Share