Voice of Ramanagara

Voice of Ramanagara ರಾಮನಗರ ಜಿಲ್ಲೆಯ ನಾಲ್ಕು ತಾಲ್ಲೂಕಿನ ಸಂಕ್ಷಿಪ್ತ ಮಾಹಿತಿಗಾಗಿ.

ಸೌಜನ್ಯ ಪ್ರಕರಣದಲ್ಲಿ ಒಡನಾಡಿ ಸ್ಟಾನ್ಲಿ ಸ್ರಷ್ಟಿ ಮಾಡಿದ ಚಿಕ್ಕ ಕೆಂಪಮ್ಮ ಎಂಬ ಸುಳ್ಳು ಸಾಕ್ಷಿ 2012 ಅಕ್ಟೋಬರ್ 8 ಅಕ್ಟೋಬರ್ 9 ರಂದು ಅವಳು ಕೆ...
16/12/2025

ಸೌಜನ್ಯ ಪ್ರಕರಣದಲ್ಲಿ ಒಡನಾಡಿ ಸ್ಟಾನ್ಲಿ ಸ್ರಷ್ಟಿ ಮಾಡಿದ ಚಿಕ್ಕ ಕೆಂಪಮ್ಮ ಎಂಬ ಸುಳ್ಳು ಸಾಕ್ಷಿ 2012 ಅಕ್ಟೋಬರ್ 8 ಅಕ್ಟೋಬರ್ 9 ರಂದು ಅವಳು ಕೆಲಸ ಮಾಡ್ತಾ ಇದ್ದ ಅಂಗನವಾಡಿಯಲ್ಲಿ ಅ ದಿನ ಕೆಲಸ ಮಾಡಿದ್ದಕ್ಕೆ ಹಾಜರಾತಿ ಪುಸ್ತಕದಲ್ಲಿ ಅವಳ ಹಾಜರಾತಿ ಕೂಡ ಇದೆ, ಅವಳ ಸಹಿ ಕೂಡ ಇದೆ,
ಈ ದಾಖಲೆಗಳನ್ನು ರಿಪಬ್ಲಿಕ್ ಟಿವಿಯಲ್ಲಿ ಚಿಕ್ಕ ಕೆಂಪಮ್ಮನ ಸಹೋದರ ತೋರಿಸಿದ್ದು ಇದು ಕರೆಕ್ಟ್ ಆಗಿದ್ದರೇ ಮೊದಲು ಸ್ಟ್ಯಾನ್ಲಿಯ ಸಂಸ್ಥೆಯ ಹಣಕಾಸಿನ ಮೂಲ ಹುಡುಕಬೇಕು.
ನಂತರ ಕೇಸ್ ದಾಖಲಿಸಬೇಕು, ಕೇಸ್ ಧರ್ಮಸ್ಥಳದವರೇ ಹಾಕಿದರೇ ಒಳ್ಳೆಯದು

18/11/2025
18/11/2025
 #ದೆಹಲಿಯ ಕೆಂಪು ಕೋಟೆ ಬಳಿಯ ಪಾರ್ಕಿಂಗ್‌'ನಲ್ಲಿ ಸೆರೆಸಿಕ್ಕ CC ಕ್ಯಾಮೆರಾ ವಿಡಿಯೊ ದೃಶ್ಯಗಳು, ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಡಾ. ಉಮರ್ ಮೊಹಮ...
11/11/2025

#ದೆಹಲಿಯ ಕೆಂಪು ಕೋಟೆ ಬಳಿಯ ಪಾರ್ಕಿಂಗ್‌'ನಲ್ಲಿ ಸೆರೆಸಿಕ್ಕ CC ಕ್ಯಾಮೆರಾ ವಿಡಿಯೊ ದೃಶ್ಯಗಳು, ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಡಾ. ಉಮರ್ ಮೊಹಮ್ಮದ್, ದೆಹಲಿ ಉಗ್ರ ದಾಳಿಗೆ ಬಳಸಿದ ಕಾರಿನಲ್ಲಿ ಕಾಣಿಸಿಕೊಂಡಿರುವುದು.

ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಡಾ. ಉಮರ್ ಮೊಹಮ್ಮದ್ ಚಿತ್ರ ಸಹ ಪೊಲೀಸರಿಗೆ ಸಿಕ್ಕಿದ್ದು, ಮಾಧ್ಯಮ ಹಾಗೂ ಸಾರ್ವಜನಿಕ ಮಾಹಿತಿಗಾಗಿ ಇವನ ಫೋಟೋ ಬಿಡುಗಡೆ ಮಾಡಲಾಗಿದೆ.

ಏನೇ ಆಗಲಿ ದೇಶ ಮೊದಲು, ಈ ಎಲ್ಲಾ ಉಗ್ರರನ್ನು ಭಾರತ ಅದಷ್ಟು ಬೇಗ ಸದೆಬಡಿಯಲಿ ಹಾಗೆಯೇ ಇವರ ಮೂಲ ಪತ್ತೆ ಹಚ್ಚಿ, ಭಾರತೀಯ ಸೇನೆ ಆ ಹುತ್ತಕ್ಕೆ ನುಗ್ಗಿ ಭಾರತದ ವಿರುದ್ಧ ಯೋಚಿಸುವ ಎಲ್ಲಾ ಮೆದುಳುಗಳನ್ನು ಸರ್ವನಾಶ ಮಾಡಲಿ ಅನ್ನುವುದು ದೇಶಭಕ್ತ ಭಾರತೀಯರ ಕೋರಿಕೆ.

11/11/2025
ಬಾಯಲ್ಲಿ ಸರ್ವ ಜನಾಂಗದ ಶಾಂತಿಯ ತೋಟನಡೆಯಲ್ಲಿ ‘ಏಕ ಜನಾಂಗದ ಓಲೈಕೆ’ತೋಟ
21/10/2025

ಬಾಯಲ್ಲಿ ಸರ್ವ ಜನಾಂಗದ ಶಾಂತಿಯ ತೋಟ

ನಡೆಯಲ್ಲಿ ‘ಏಕ ಜನಾಂಗದ ಓಲೈಕೆ’ತೋಟ

Address

) Karnataka State
Ramanagara
562160

Website

Alerts

Be the first to know and let us send you an email when Voice of Ramanagara posts news and promotions. Your email address will not be used for any other purpose, and you can unsubscribe at any time.

Contact The Business

Send a message to Voice of Ramanagara:

Share