Suddi Plus ಸುದ್ದಿ ಪ್ಲಸ್

Suddi Plus ಸುದ್ದಿ ಪ್ಲಸ್ News, Views, Events, Who's Who from Ramanagara District

ಪಿಯೂಸಿ ವಿದ್ಯಾರ್ಥಿಗಳ ಗಮನಕ್ಕೆAttention PUC Science Students
23/04/2025

ಪಿಯೂಸಿ ವಿದ್ಯಾರ್ಥಿಗಳ ಗಮನಕ್ಕೆ

Attention PUC Science Students

ಜೆಇಇ, ಸಿಇಟಿ, ನೀಟ್ ಪರೀಕ್ಷೆಗೆ ತರಬೇತಿ ಬೇಕೆ? ಏ.25ರಂದು ನಗರಸಭೆಯಲ್ಲಿ ಸಂವಾದ ಸಭೆಗೆ ಬನ್ನಿ ರಾಮನಗರ (23/04/2025): ಪಿಯೂಸಿ ವಿಜ್ಞಾನ ವಿಭಾಗದ ....

28/03/2025
04/12/2024
ಕಾಡಾನೆಗಳ‌ ಚಲನವಲನ ಗಮನಿಸಲು ಡ್ರೋನ್ ತಂತ್ರಜ್ಞಾನ ಬಳಕೆ
03/12/2024

ಕಾಡಾನೆಗಳ‌ ಚಲನವಲನ ಗಮನಿಸಲು ಡ್ರೋನ್ ತಂತ್ರಜ್ಞಾನ ಬಳಕೆ

ಪ್ರಮುಖ ಪಾತ್ರವಹಿಸಿದ ಸಂಸದ ಡಾ.ಸಿ.ಎನ್.ಮಂಜುನಾಥ್ ರಾಮನಗರ, ಡಿ 6:  ಕಾಡಾನೆಗಳ ಚಲನವಲನವನ್ನು ವೀಕ್ಷಿಸಲು ಅರಣ್ಯ ಇಲಾಖೆ ಇದೀಗ ಡ್ರೋನ್ .....

ಚನ್ನಪಟ್ಟಣದಲ್ಲಿ ಆರ್ಯವೈಶ್ಯ ಸಮುದಾಯದ ಜಿಲ್ಲಾ ಸಮಾವೇಶ ನಡೆಯುತು.
22/09/2024

ಚನ್ನಪಟ್ಟಣದಲ್ಲಿ ಆರ್ಯವೈಶ್ಯ ಸಮುದಾಯದ ಜಿಲ್ಲಾ ಸಮಾವೇಶ ನಡೆಯುತು.

* ಸಂಘಟನೆಗಳು ಧಾರ್ಮಿಕ ಕಾರ್ಯಗಳಿಗೆ ಸೀಮಿತವಾಗದಿರಲಿ – ಆರ್.ಪಿ.ರವಿಶಂಕರ್ ರಾಮನಗರ/ಚನ್ನಪಟ್ಟಣ-22/09/2024: ದಶಕಗಳ ಹಿಂದೆ ಆರ್ಯವೈಶ್ಯ ಸಮುದ...

https://cutt.ly/eeeVlr4E
13/05/2024

https://cutt.ly/eeeVlr4E

ರಾಮನಗರ: ಪ್ರತಿ ವರ್ಷ ನವೀನ ಆಕರ್ಷಣೆಗಳ ಮೂಲಕ ನಾಗರೀಕರಲ್ಲಿ ಧಾರ್ವಿಕ ಭಾವನೆಯನ್ನು ಬಲಗೊಳಿಸುತ್ತಿರುವ ಇಲ್ಲಿನ ಆರ್ಯ ವೈಶ್ಯ ಸಭಾ ಈ .....

https://cutt.ly/Eeww4GIH
04/05/2024

https://cutt.ly/Eeww4GIH

ನೀರು ನಮ್ಮ ದೇಹಕ್ಕೆ ಅತ್ಯಗತ್ಯವಾದ ಪಾನಿಯ. ದೇಹದ ಅಂಗಾಗಳು ಸರಳವಾಗಿ ಕಾರ್ಯನಿರ್ವಹಿಸಲು ನೀರು ಅಗತ್ಯವಿದೆ. ಜಠರದ ಚಟುವಟಿಕೆ, ಪಚನ ಕ್....

ರಾಮನಗರದ ಅಗ್ರಹಾರದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯ ನಿರ್ಮಾಣಕ್ಕೆ ಭೂಮಿ ಪೂಜೆ ನೆರೆವೇರಿದೆ.
15/04/2024

ರಾಮನಗರದ ಅಗ್ರಹಾರದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯ ನಿರ್ಮಾಣಕ್ಕೆ ಭೂಮಿ ಪೂಜೆ ನೆರೆವೇರಿದೆ.

* ಮೂರು ಕೋಟಿ ರೂ ವೆಚ್ಚದ ಅಂದಾಜು * ಶಬರಿಮಲೆ ದೇವಾಲಯದ ಪ್ರತಿರೂಪ ರಾಮನಗರ:15 ಏಪ್ರಿಲ್ 2024: ನಗರದ ಅಗ್ರಹಾರದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ .....

ತಂತ್ರಜ್ಞಾನ ಸದಾ ಹೊಸತನ್ನು ಅನ್ವೇಷಿಸುತ್ತದೆ. ಸಂವಹನ ಇದೀಗ ಬೆರಳ ತುದಿಯಲ್ಲಿದೆ. ಕೃತಕ ಬುದ್ದಿಮತ್ತೆಯನ್ನು ತಂತ್ರಜ್ಞಾನ ಅಪ್ಪಿಕೊಳ್ಳುತ್ತಿದೆ....
22/03/2024

ತಂತ್ರಜ್ಞಾನ ಸದಾ ಹೊಸತನ್ನು ಅನ್ವೇಷಿಸುತ್ತದೆ. ಸಂವಹನ ಇದೀಗ ಬೆರಳ ತುದಿಯಲ್ಲಿದೆ. ಕೃತಕ ಬುದ್ದಿಮತ್ತೆಯನ್ನು ತಂತ್ರಜ್ಞಾನ ಅಪ್ಪಿಕೊಳ್ಳುತ್ತಿದೆ. ಮೊಬೈಲ್ ಫೋನುಗಳಿಗೂ ಗುಡ್ ಬೈ ಹೇಳುವ ಸಮಯ ಬಂದಿದೆಯೇ?

ಈ ಲಿಂಕ್ ಒತ್ತಿ, ಓದಿ, ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ.

ಬರವಣಿಗೆ: ಬಿ.ವಿ.ಸೂರ್ಯ ಪ್ರಕಾಶ್ (ಅಂತರ್ಜಾಲದಲ್ಲಿ ಲಭ್ಯವಾದ ಮಾಹಿತಿಯನ್ನು ಆಧರಿಸಿ ಬರೆದಿದೆ) ಸ್ಥಿರ ದೂರವಾಣಿ (ಲ್ಯಾಂಡ್ ಲೈನ್) ಬಳಸ.....

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮತದಾರರು, ಮತಗಟ್ಟೆಗಳ ವಿವರಕ್ಕೆ ಈ ಲಿಂಕ್ ಕ್ಲಿಕ್ ಮಾಡಿ.
16/03/2024

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮತದಾರರು, ಮತಗಟ್ಟೆಗಳ ವಿವರಕ್ಕೆ ಈ ಲಿಂಕ್ ಕ್ಲಿಕ್ ಮಾಡಿ.

* ರಾಮನಗರ ಜಿಲ್ಲೆಯಲ್ಲಿ 9.13 ಲಕ್ಷ ಮತದಾರರು ರಾಮನಗರ: ಇದೇ ಏಪ್ರಿಲ್ 26ರಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಚುನಾವಣೆ ನಡೆ....

ಅಯೋಧ್ಯೆಯಲ್ಲಿ ರಾಮನಗರದ ವಿಜಯ್ ಕುಮಾರ್ ತಂಡದಿಂದ ಮಂಗಳವಾದ್ಯ!
16/01/2024

ಅಯೋಧ್ಯೆಯಲ್ಲಿ ರಾಮನಗರದ ವಿಜಯ್ ಕುಮಾರ್ ತಂಡದಿಂದ ಮಂಗಳವಾದ್ಯ!

ರಾಮನಗರ: 16ನೇ ಜನವರಿ 2024: ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಿಸಿರುವ ದೇವಾಲಯದಲ್ಲಿ ಶ್ರೀರಾಮನ ಮೂರ್ತಿ ಪ್ರಾಣಪ್ರತಿಷ್ಠಾಪನೆ ವಿಚಾರದಲ.....

Address

M G Road
Ramanagara
562159

Alerts

Be the first to know and let us send you an email when Suddi Plus ಸುದ್ದಿ ಪ್ಲಸ್ posts news and promotions. Your email address will not be used for any other purpose, and you can unsubscribe at any time.

Share

Category