SOMU ಗೌಡ

SOMU ಗೌಡ ನನ್ನನ್ನು ಹಸುವಿನಂತೆ ಕಂಡರೆ ಹಸುವಿನಂತೆ ಕಾಣುವೆ

सिर्फ हिंदू राष्ट्रवादी लाइक करें।                                                     ---------------------------------...
12/02/2025

सिर्फ हिंदू राष्ट्रवादी लाइक करें।
------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------




















19/01/2025

Good night 🌉

इनको मेरा नमस्कार 🙏🙏👏💐
18/01/2025

इनको मेरा नमस्कार 🙏🙏👏💐

ದುಷ್ಟರನ್ನು ದುಷ್ಟ ನೀತಿಯಲ್ಲಿಯೇ ಹೊಡೆಯಬೇಕು ಮಹಾಭಾರತದ ಕುರುಕ್ಷೇತ್ರ ಯುದ್ಧದ ಸಂದರ್ಭದಲ್ಲಿ , ಕರ್ಣ ಹಾಗೂ ಅರ್ಜುನನ ನಡುವೆ ಯುದ್ಧ ನಡೆಯುವಾಗ ...
18/01/2025

ದುಷ್ಟರನ್ನು ದುಷ್ಟ ನೀತಿಯಲ್ಲಿಯೇ ಹೊಡೆಯಬೇಕು

ಮಹಾಭಾರತದ ಕುರುಕ್ಷೇತ್ರ ಯುದ್ಧದ ಸಂದರ್ಭದಲ್ಲಿ , ಕರ್ಣ ಹಾಗೂ ಅರ್ಜುನನ ನಡುವೆ ಯುದ್ಧ ನಡೆಯುವಾಗ ,
‌ಕರ್ಣನ ರಥದ ಗಾಲಿ ಯುಧ್ದ ಭೂಮಿಯಲ್ಲಿ ಹೂತು ಹೋಗುತ್ತದೆ , ಆಗ ಹೂತ ರಥದ ಗಾಲಿಯನ್ನು ಮೇಲೆತ್ತಲು ಕರ್ಣ ರಥದಿಂದ ಕೆಳಗೆ ಇಳಿದು , ಗಾಲಿಯನ್ನು ಮೇಲೆತ್ತುವಾಗ ಕರ್ಣ ನಿಶಸ್ತ್ರನಾಗತ್ತಾನೆ‌,

ಅದೇ ಸಂದರ್ಭದಲ್ಲಿ ಭಗವಾನ ಶ್ರೀ ಕೃಷ್ಣನು ಅರ್ಜುನನಿಗೆ ಹೇಳುತ್ತಾನೆ. ಈಗ ಬಾಣವನ್ನು ಕರ್ಣನ ಮೇಲೆ ಹೂಡು ಎಂದು ,
ಆಗ ಅರ್ಜುನ ಶ್ರೀ ಕೃಷ್ಣನಿಗೆ ಹೇಳುತ್ತಾನೆ ನಿಶಸ್ತ್ರದಾರಿಗಳ ಮೇಲೆ ಶಸ್ತ್ರ ಪ್ರಯೋಗಿಸುವುದು ಕ್ಷತ್ರಿಯ ಹಾಗೂ ಯುದ್ಧ ಧರ್ಮಕ್ಕೆ ವಿರುದ್ಧ ಎಂದು ,

ಆಗ ಶ್ರೀ ಕೃಷ್ಣ ಅರ್ಜುನನಿಗೆ ಹೇಳುತ್ತಾನೆ " ದುಷ್ಟರನ್ನು ದುಷ್ಟ ನೀತಿಯಲ್ಲಿಯೇ ಹೊಡೆಯ ಬೇಕೆಂದು "

ಅದೇ ಕೆಲಸವನ್ನು ಮಾನ್ಯ ಸಂಸದರಾದ ಅನಂತಕುಮಾರ ಹೆಗಡೆಯವರು , ಮಾನ್ಯ ಸಿದ್ದರಾಮಯ್ಯ ನವರ ಮೇಲೆ ಮಾಡಿದ್ದಾರೆ ಅಷ್ಟೆ.

ಅಲ್ಲ ಈ ಸಿದ್ದರಾಮಯ್ಯನವರನ್ನು ಕಳೆದ ಹತ್ತು ಹನ್ನೆರಡು ವರ್ಷಗಳಿಂದ ರಾಜಕೀಯ ಜೀವನದಲ್ಲಿ ನೋಡುತ್ತಾ ಬಂದಿದ್ದೇವೆ. ಏಕವಚನದಲ್ಲಿ ಎಲ್ಲರ ಮೇಲೆ ಪ್ರಯೋಗಿಸುತ್ತ ಗೌರವ ಹೇಳುವ ಶಬ್ದವನ್ನು ಈ ಅಯ್ಯ ಮರೆತಂತಿದೆ .

ಇದು ಅವರ ತಪ್ಪಲ್ಲ ಬಿಡಿ , ಎಲ್ಲ ಕುರ್ಚಿಯ ಮಹಿಮೆ, ಅಧಿಕಾರದ ಮದ , ಪಿತ್ತ ನೆತ್ತಿಗೇರಿ ಕುಳಿತಿದೆ‌ ಅದಕ್ಕೆ ಅವರ ಅಹಂ‌ ಮತ್ತು ಸೊಕ್ಕಿನ ಮಾತುಗಳು ತುಂಬಾ ವರ್ಷಗಳಿಂದ‌ ನಡೆಯುತ್ತಾ ಬಂದಿದೆ.
ಎಷ್ಟು ದಿನ ನಡೆಯುತ್ತೆ ಇಂತಹ ಅಹಂಕಾರದ ಮಾತುಗಳು , ಒಂದಲ್ಲಾ ಒಂದು ದಿನ‌‌ ಇದಕ್ಕೆ ಪೂರ್ಣ ವಿರಾಮ ಹಾಕಬೇಕಲ್ಲವೆ , ಆ ಕೆಲಸವನ್ನು ಅನಂತಕುಮಾರ ಹೆಗಡೆಯವರು ಅವರ ನೀತಿಯಲ್ಲಿಯೇ ತಿರುಗಿಸಿ ಕೊಟ್ಟಿದ್ದಾರೆ , ರಾಜ್ಯದ ಜನತೆ ಅರ್ಥಮಾಡಿಕೊಳ್ಳಬೇಕು ಅಷ್ಟೆ.
ಇದಕ್ಕೆ ಕಾಂಗ್ರೆಸ್ ನಾಯಕರುಗಳು ಹಾಗೂ ಕಾರ್ಯಕರ್ತರು ಬಿದಿಗಿಳಿದು ರಂಪಾಟ ಪ್ರಾರಂಭ ಮಾಡುತ್ತಿದ್ದಾರೆ‌ ಅನಂತಣ್ಣನ ಮೇಲೆ .

ಅಲ್ಲಾರಿ ಇದಕ್ಕೆ ಮೊದಲು ಸಿದ್ದಾರಾಮಯ್ಯನವರೇ 145 ಕೋಟಿ ಜನರ ಪ್ರತಿನಿಧಿಯಾದ ಮಾನ್ಯ ಪ್ರಧಾನಿಗಳಾದ ಮೋದಿ ಜೀ ಯವರ ಮೇಲೆ ಎಷ್ಟೊಂದು ಸಲ ಏಕವಚನ ಪ್ರಯೋಗಿಸಿಲ್ಲ ? ಸರ್ಜಿಕಲ್ ಸ್ಟ್ರೈಕ್ ಬಗ್ಹೆ "

ಮೋದಿ ಏನು ಯೋಧರ ಸಂಗಡ ಗನ್ ಹಿಡಿದು ಸರ್ಜಿಕಲ್ ಸ್ಟೇಟ್ಸ್ ಮಾಡ್ಲಿಕ್ಲೆ ಹೋಗಿದ್ನಾ ? ವಿದೇಶದಿಂದ ಕಪ್ಪು ಹಣ ತಂದಿದಾನ? ನಿಮ್ಮ ಖಾತೆಗೆ ಹಣ ಹಾಕದ್ನಾ ?? ಅಂತ. ಸುಳ್ಳುಗಾರ ಈ ಮೋದಿ ಎಂದು ಎಷ್ಟು ಸಲ ಅವರ ಮೇಲೆ‌‌ ಏಕವಚನದಲ್ಲಿ ದಾಳಿ ಮಾಡಿದ್ದಾರೆ
ಮಾನ್ಯ ಪ್ರಧಾನಿಗಳನ್ನೆ ಏಕವಚನದಲ್ಲಿ ಕರೆಯುವ ಇವರು ಸಂಸ್ಕಾರವಂತರಾ ?

ಕುತುಗೊಳಯ್ಯ ಕಂಡಿವಿನಿ ಸಾಕು ಅಂತ ಎಷ್ಟೋ ಶಾಸಕರುಗಳಿಗೆ ವಿಧಾನ ಸಭೆಯಲ್ಲಿ ಏಕವಚನ ಪ್ರಯೋಗಿಸಿಲ್ಲ , ಇದು ಸಂಸ್ಕಾರವಂತರ ಲಕ್ಷಣನಾ ??

ಪತ್ರಕರ್ತರು ಕೇಳುವ ಎಷ್ಟೋ ಪ್ರಶ್ನೆಗಳಿಗೆ ಉಡಾಪೆಯ ಮಾತನ್ನು ಆಡಿ , ಎಷ್ಟೋಂದು ಸಲ ಇವರು ಅವರಿಗೆ ಏಕವಚನ ಪ್ರಯೋಗಿಸಿ ಅವರನ್ನು ಮುಜುಗರ ಪಡಿಸಿಲ್ಲ ?

ಈಗ ಅನಂತಕುಮಾರ ಹೆಗಡೆ ನಿಮ್ಮ ಮೇಲೆ ಏಕವಚನ ಪ್ರಯೋಗಿಸಿದ ತಕ್ಷಣ ಈಗ ಸಂಸ್ಕಾರದ ನೆನಪಾಯಿತೆ ?

ಸ್ವಾಮಿ ಇಂದು ತಿಳಿದುಕೊಳ್ಳಿ , ಅನಂತಕುಮಾರ ಹೆಗಡೆಯವರು ಕೇವಲ ನಿಮ್ಮ ಮೇಲೆ ಮಾತ್ರ ಏಕವಚನ ಪ್ರಯೋಗಿಸಿದ್ದಾರೆ , ಬೇರೆ ಯವರ ಮೇಲೆ ಎಂದಿಗೂ ಪ್ರಯೋಗಿಸಿಲ್ಲವಲ್ಲ ಅವರು .

ಮೇಲ್ಜಾತಿಯವರು ಹೇಗೆ ಹಿಂದುಳಿದವರ ಮೇಲೆ ಎಷ್ಟೊಂದು ದಬ್ಬಾಳಿಕೆ ನಡೆಸುತ್ತದ್ದಾರೆಂದು ಅನಂತಕುಮಾರ ಹೆಗಡೆ ವಿರುಧ್ದ , ನಿಮ್ಮ ಹಿಂಬಾಲಕರನ್ನು ,‌ನಿಮಗೆ ಬಕೆಟ್ ಹಿಡಿಯುವವರನ್ನು ಬಿಟ್ಟು ಮೇಲ್ಜಾತಿ ಕೆಳಜಾತಿ ಎಂಬ ರಾಜಕೀಯ ಲೇಪ ಹಚ್ಚಿ ರಂಪಾ ಮಾಡುತ್ತಿದ್ದಿರಿ , ಇದೆಲ್ಲ ರಾಜ್ಯದ ಜನತೆ ಗಮನಿಸುತ್ತಿದೆ ನೆನಪಿಟ್ಟುಕೊಳ್ಳಿ

ಹೌದು , ನೀವು ಹಾಗಾದರೆ ಇದೇ ಮೇಲ್ಜಾತಿಯ ದಿವಂಗತ ಮಾನ್ಯ ರಾಮಕೃಷ್ಣ ಹೆಗಡೆಯವರ ಗರಡಿಯಲ್ಲಿ ರಾಜಕೀಯಲ್ಲಿ ಬೆಳದವರಲ್ಲವೆ ? ಆಗ ಎಲ್ಲಿ ಹೋಗಿತ್ತು ನಿಮ್ಮ ಜಾತಿ ಲೆಕ್ಕಾಚಾರ ? ಏಕೆ ಇಬ್ಬಗೆಯ ನೀತಿ ಜಾತಿ ಲೆಕ್ಕಾಚಾರದಲ್ಲಿ ??

ಇವತ್ತು ನೀವು ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತುಕೊಳ್ಳಲಿಕ್ಕೆ ಮಾನ್ಯ ರಾಮಕೃಷ್ಣ ಹೆಗಡೆಯವರಿಂದ ಕಲಿತ ನಾಯಕತ್ವದಿಂದ . ಆದರೆ ಅವರಿಂದ ಕಲಿತ ನಾಕತ್ವದ ಗುಣ ಇದೇನಾ? ಅವರ ಒಂದು ಗುಣವನ್ನು ಅಥವಾ ರಾಜ್ಯದ ಸಮಗ್ರ ಅಭಿವೃದ್ಧಿಯ ಒಂದಾದರೂ ಚಿಂತನೆ ನಿಮ್ಮಲ್ಲಿ‌ ಇದೆಯಾ ? ಪರಾಮರ್ಶೆ ಮಾಡಿಕೊಳ್ಳಿ ಸ್ವಾಮಿ .

ಇಷ್ಟು ದಿನ ರಾಜ್ಯದ ಬಿ.ಜೆ.ಪಿ. ಕೆಲವು ನಾಯಕರುಗಳು ನಿಮ್ಮ ಏಕವಚನದ ಪ್ರಯೋಗಕ್ಲೆ ಮೂಕ ಪ್ರೇಕ್ಷಕರಾಗಿ ಇಲ್ಲಿ ವೀಕ್ಷಿಸುತ್ತಿದ್ದರು ‌. ಆದರೆ ಇಲ್ಲಿ ಅನಂತಕುಮಾರ ಹೆಗಡೆಯವರು ನಿಮ್ಮ‌ ದಾಟಿಯಲ್ಲಿಯೆ ಉತ್ತರಿಸಿದ್ದಾರೆ "

ದುಷ್ಟರನ್ನು ದುಷ್ಟ ನೀತಿಯಲ್ಲಿಯೇ ಹೊಡೆದಿದ್ದಾರೆ ಅನಂತಣ್ಣನವರು ಅಷ್ಟೆ

ಕಮ್ಯುನಿಸ್ಟ್ ಮನಸ್ಥಿತಿ ಯನ್ನು ಹೊಂದಿದ ನೀವು ನಿಮಗೆಲ್ಲಿ ಅರ್ಥವಾಗುತ್ತದೆ ಇದು .

ಸತ್ಯ ಹೆಗಡೆ , ಶಿರಸಿ

भाई आपको पता है IIT में एडमिशन के लिए कितना एफर्ट लगता है? क्या सच में आपको पता है B. Tech के दौरान पढ़ाई के लिए कितनी ल...
18/01/2025

भाई आपको पता है IIT में एडमिशन के लिए कितना एफर्ट लगता है?

क्या सच में आपको पता है B. Tech के दौरान पढ़ाई के लिए कितनी लंबी क्लासेज होती हैं?

IIT से B Tech करने वाला व्यक्ति कामचोर हो ही नहीं सकता है, ये दुनिया के सबसे ज़्यादा मेहनती लोगों में आते हैं।

भाई आपको पता है IIT में एडमिशन के लिए कितना एफर्ट लगता है? क्या सच में आपको पता है B. Tech के दौरान पढ़ाई के लिए कितनी ल...
18/01/2025

भाई आपको पता है IIT में एडमिशन के लिए कितना एफर्ट लगता है?

क्या सच में आपको पता है B. Tech के दौरान पढ़ाई के लिए कितनी लंबी क्लासेज होती हैं?

IIT से B Tech करने वाला व्यक्ति कामचोर हो ही नहीं सकता है, ये दुनिया के सबसे ज़्यादा मेहनती लोगों में आते हैं।

Orignal and duplicate  ್ಯರ್ಥ
18/01/2025

Orignal and duplicate
್ಯರ್ಥ

18/01/2025
18/01/2025

Good morning...

ಶ್ರೀ ಸಿದ್ಧಾರೂಢರ ಬೆಳಗಿನ ಪೂಜೆ ಓಂ ನಮಃ ಶಿವಾಯ ಎಂದು ಕಮೆಂಟ್ ಮಾಡಿ ದಿನ ಒಳ್ಳೆಯದಾಗುತ್ತೆ.    #ಶುಭೋದಯ
18/01/2025

ಶ್ರೀ ಸಿದ್ಧಾರೂಢರ ಬೆಳಗಿನ ಪೂಜೆ ಓಂ ನಮಃ ಶಿವಾಯ ಎಂದು ಕಮೆಂಟ್ ಮಾಡಿ ದಿನ ಒಳ್ಳೆಯದಾಗುತ್ತೆ.
#ಶುಭೋದಯ

Address

Mugali
Shiggaon
HAVERI

Website

Alerts

Be the first to know and let us send you an email when SOMU ಗೌಡ posts news and promotions. Your email address will not be used for any other purpose, and you can unsubscribe at any time.

Share