udaya saakshi

udaya saakshi ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ ಸೀಮಿತಾವಧಿಯಲ್ಲಿ ಶಿವಮೊಗ್ಗ ಮಾತ್ರವಲ್ಲದೆ ರಾಜ್ಯಾದ್ಯಂತ ಜನಪ್ರಿಯತೆ ಸಂಪಾದಿಸಿದ 'ಉದಯ ಸಾಕ್ಷಿ' ಗೆ ನಿಮ್ಮ ಬೆಂಬಲವಿರಲಿ🙏

15/10/2025

ಹಾಸನಾಂಬ ದೇವಾಲಯಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ

👉 | ಶಿವಮೊಗ್ಗ : ರಾಜ್ಯ ಹೆದ್ದಾರಿ ಅಗಲೀಕರಣಕ್ಕೆ ಕೊನೆಗೂ ಕ್ರಮಕೈಗೊಂಡ ಪಿಡಬ್ಲ್ಯೂಡಿ! |- Udaya Saakshi https://udayasaakshi.com/archi...
15/10/2025

👉 | ಶಿವಮೊಗ್ಗ : ರಾಜ್ಯ ಹೆದ್ದಾರಿ ಅಗಲೀಕರಣಕ್ಕೆ ಕೊನೆಗೂ ಕ್ರಮಕೈಗೊಂಡ ಪಿಡಬ್ಲ್ಯೂಡಿ! |- Udaya Saakshi https://udayasaakshi.com/archives/16257
************************
➡ ವಾಟ್ಸಾಪ್ ಗ್ರೂಪ್ ಸೇರಲು👇
https://chat.whatsapp.com/CPPnOfBbeJm266hLAFZxKp?mode=ems_copy_t

Shimoga: accident zone - PWD has finally taken action to widen the state highway! ಶಿವಮೊಗ್ಗ : ಅಪಘಾತ ವಲಯ - ರಾಜ್ಯ ಹೆದ್ದಾರಿ ಅಗಲೀಕರಣಕ್ಕೆ ಕೊನೆಗೂ ಕ್ರಮಕೈಗೊಂಡ ಪಿಡಬ್ಲ್ಯೂಡಿ!

shivamogga - bhadravathi urban development authority | ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರ ಸಿದ್ದಪಡಿಸುತ್ತಿದೆ ‘ಮಹಾ ...
15/10/2025

shivamogga - bhadravathi urban development authority | ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರ ಸಿದ್ದಪಡಿಸುತ್ತಿದೆ ‘ಮಹಾ ಯೋಜನೆ – 2041’! - Udaya Saakshi https://udayasaakshi.com/archives/16251
#ಶಿವಮೊಗ್ಗ

Shivamogga - Bhadravati Urban Development Authority is preparing 'Maha Yojana - 2041'! ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರ ಸಿದ್ದಪಡಿಸುತ್ತಿದೆ ‘ಮಹಾ ಯೋಜನೆ – 2041’!

shimoga | power cut news | ಶಿವಮೊಗ್ಗ : ಅಕ್ಟೋಬರ್ 15 ರಂದು ಈ ಪ್ರದೇಶಗಳಲ್ಲಿ ವಿದ್ಯುತ್ ಇರಲ್ಲ! - Udaya Saakshi https://udayasaaks...
14/10/2025

shimoga | power cut news | ಶಿವಮೊಗ್ಗ : ಅಕ್ಟೋಬರ್ 15 ರಂದು ಈ ಪ್ರದೇಶಗಳಲ್ಲಿ ವಿದ್ಯುತ್ ಇರಲ್ಲ! - Udaya Saakshi https://udayasaakshi.com/archives/16247
#ಶಿವಮೊಗ್ಗ

Shivamogga: There will be no electricity in these areas on October 15th! ಶಿವಮೊಗ್ಗ : ಅಕ್ಟೋಬರ್ 15 ರಂದು ಈ ಪ್ರದೇಶಗಳಲ್ಲಿ ವಿದ್ಯುತ್ ಇರಲ್ಲ!

shimoga | lokayukta raid | ಶಿವಮೊಗ್ಗ : ಅಧಿಕಾರಿ ಮನೆ ಮೇಲೆ ಲೋಕಾಯುಕ್ತ ಪೊಲೀಸರ ದಾಳಿ! - Udaya Saakshi https://udayasaakshi.com/a...
14/10/2025

shimoga | lokayukta raid | ಶಿವಮೊಗ್ಗ : ಅಧಿಕಾರಿ ಮನೆ ಮೇಲೆ ಲೋಕಾಯುಕ್ತ ಪೊಲೀಸರ ದಾಳಿ! - Udaya Saakshi https://udayasaakshi.com/archives/16240
#ಶಿವಮೊಗ್ಗ

shimoga | lokayukta raid | ಶಿವಮೊಗ್ಗ : ಅಧಿಕಾರಿ ಮನೆ ಮೇಲೆ ಲೋಕಾಯುಕ್ತ ಪೊಲೀಸರ ದಾಳಿ! Shivamogga: Lokayukta police raid officer's house!

ಖ್ಯಾತ ಹಾಸ್ಯ ನಟ ರಾಜು ತಾಳಿಕೋಟೆ ವಿಧಿವಶ!ಉಡುಪಿ, ಅಕ್ಟೋಬರ್ 13: ಉತ್ತರ ಕರ್ನಾಟಕದ ಜನಪ್ರಿಯ ಹಿರಿಯ ರಂಗ ಕಲಾವಿದ ಮತ್ತು ಚಲನಚಿತ್ರ ಹಾಸ್ಯ ನಟ ...
13/10/2025

ಖ್ಯಾತ ಹಾಸ್ಯ ನಟ ರಾಜು ತಾಳಿಕೋಟೆ ವಿಧಿವಶ!
ಉಡುಪಿ, ಅಕ್ಟೋಬರ್ 13: ಉತ್ತರ ಕರ್ನಾಟಕದ ಜನಪ್ರಿಯ ಹಿರಿಯ ರಂಗ ಕಲಾವಿದ ಮತ್ತು ಚಲನಚಿತ್ರ ಹಾಸ್ಯ ನಟ ರಾಜು ತಾಳಿಕೋಟೆ ಅವರು ಅಕ್ಟೋಬರ್ 13 ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.
ಉಡುಪಿಯಲ್ಲಿ ಸಿನಿಮಾವೊಂದರ ಚಿತ್ರೀಕರಣದಲ್ಲಿ ಅವರು ಭಾಗಿಯಾಗಿದ್ದರು. ಚಿತ್ರೀಕರಣ ಮುಗಿಸಿ ಕೋಣೆಯಲ್ಲಿ ಮಲಗಿದ್ದಾಗ ಹೃದಯಾಘಾತಕ್ಕೀಡಾಗಿದ್ದರು. ಕೂಡಲೇ ಅವರನ್ನು ಉಡುಪಿಯ ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅವರನ್ನು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ.
ವಿಜಯಪುರದ ಸಿಂದಗಿ ತಾಲ್ಲೂಕಿನ ಚಿಕ್ಕಸಿಂದಗಿ ಗ್ರಾಮದ ಮೂಲದ ರಾಜು ತಾಳಿಕೋಟೆ ಅವರು, ಕುಡುಕನ ಪಾತ್ರಗಳ ಮೂಲಕ ಮನೆಮಾತಾಗಿದ್ದರು.
Famous comedian Raju Talikote passes away! | Udupi, October 13: Raju Talikote, a popular senior stage artist and film comedian from North Karnataka, passed away on October 13 due to a heart attack.

shimoga news | ಶಿವಮೊಗ್ಗ : ಕೆರೆಗಳಿಗೆ ತುಂಗಾ ನದಿ ನೀರು – ಬಸವನಗಂಗೂರು ಗ್ರಾಮಸ್ಥರ ಆಗ್ರಹವೇನು? - Udaya Saakshi https://udayasaaksh...
13/10/2025

shimoga news | ಶಿವಮೊಗ್ಗ : ಕೆರೆಗಳಿಗೆ ತುಂಗಾ ನದಿ ನೀರು – ಬಸವನಗಂಗೂರು ಗ್ರಾಮಸ್ಥರ ಆಗ್ರಹವೇನು? - Udaya Saakshi https://udayasaakshi.com/archives/16232

#ಶಿವಮೊಗ್ಗ

Shivamogga: Tunga River water for lakes – what is the demand of Basavanagangur villagers? ಶಿವಮೊಗ್ಗ : ಕೆರೆಗಳಿಗೆ ತುಂಗಾ ನದಿ ನೀರು – ಬಸವನಗಂಗೂರು ಗ್ರಾಮಸ್ಥರ ಆಗ್ರಹವೇನು?

13/10/2025

ಮಗನಿಗೆ ವಧು ಹುಡುಕಿಕೊಡುವಂತೆ ಪೊಲೀಸರಿಗೆ ಮನವಿ ಮಾಡಿದ ಮಹಿಳೆ! ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋ!
ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ದೊಡ್ಡೇರಿ ಗ್ರಾಮದಲ್ಲಿ, ಬಡವನಹಳ್ಳಿ ಪೊಲೀಸ್ ಠಾಣೆಯಿಂದ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮ ಹಮ್ಮಿಕೊಂಡಿದ್ದ ವೇಳೆ, ಮಹಿಳೆಯೋರ್ವರು ತಮ್ಮ ಪುತ್ರನಿಗೆ ವಧು ಹುಡಿಕಿ ಕೊಡುವಂತೆ ಪೊಲೀಸರಿಗೆ ಮನವಿ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪೊಲೀಸ್ ಪೇದೆಗಳಾದ ರಂಗನಾಥ್ ಹಾಗೂ ದಯಾನಂದ್ ರವರು ಗ್ರಾಮದ ಮುದ್ದಮ್ಮ ಎಂಬುವರ ಮನೆಗೆ ತೆರಳಿ ಕುಂದುಕೊರತೆ ಕೇಳುತ್ತಿದ್ದಾಗ, ಮಹಿಳೆಯು ತಮ್ಮ ಮಗನಿಗೆ ವಧು ಹುಡುಕಿಕೊಡುವಂತೆ ಮನವಿ ಮಾಡಿದ್ದಾರೆ. ಮಹಿಳೆಯ ಅಹವಾಲು ಆಲಿಸಿದ ಪೊಲೀಸರು, ಈ ಕುರಿತಂತೆ ಹಿರಿಯ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದ್ದಾರೆ.

ಮಗನಿಗೆ ವಧು ಹುಡುಕಿಕೊಡುವಂತೆ ಪೊಲೀಸರಿಗೆ ಮನವಿ ಮಾಡಿದ ಮಹಿಳೆ! ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋ!ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ...
13/10/2025

ಮಗನಿಗೆ ವಧು ಹುಡುಕಿಕೊಡುವಂತೆ ಪೊಲೀಸರಿಗೆ ಮನವಿ ಮಾಡಿದ ಮಹಿಳೆ! ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋ!
ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ದೊಡ್ಡೇರಿ ಗ್ರಾಮದಲ್ಲಿ, ಬಡವನಹಳ್ಳಿ ಪೊಲೀಸ್ ಠಾಣೆಯಿಂದ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮ ಹಮ್ಮಿಕೊಂಡಿದ್ದ ವೇಳೆ, ಮಹಿಳೆಯೋರ್ವರು ತಮ್ಮ ಪುತ್ರನಿಗೆ ವಧು ಹುಡಿಕಿ ಕೊಡುವಂತೆ ಪೊಲೀಸರಿಗೆ ಮನವಿ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪೊಲೀಸ್ ಪೇದೆಗಳಾದ ರಂಗನಾಥ್ ಹಾಗೂ ದಯಾನಂದ್ ರವರು ಗ್ರಾಮದ ಮುದ್ದಮ್ಮ ಎಂಬುವರ ಮನೆಗೆ ತೆರಳಿ ಕುಂದುಕೊರತೆ ಕೇಳುತ್ತಿದ್ದಾಗ, ಮಹಿಳೆಯು ತಮ್ಮ ಮಗನಿಗೆ ವಧು ಹುಡುಕಿಕೊಡುವಂತೆ ಮನವಿ ಮಾಡಿದ್ದಾರೆ. ಮಹಿಳೆಯ ಅಹವಾಲು ಆಲಿಸಿದ ಪೊಲೀಸರು, ಈ ಕುರಿತಂತೆ ಹಿರಿಯ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದ್ದಾರೆ.

ಮಗನಿಗೆ ವಧು ಹುಡುಕಿಕೊಡುವಂತೆ ಪೊಲೀಸರಿಗೆ ಮನವಿ ಮಾಡಿದ ಮಹಿಳೆ! ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋ!ತುಮಕೂರು ಜಿಲ್ಲೆ ಮಧುಗಿ...

shimoga news | ಶಿವಮೊಗ್ಗ : ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬ್ದಿ ವರ್ಷದ ವಿಜಯ ದಶಮಿ ಉತ್ಸವ - Udaya Saakshi https://udayasaakshi.c...
12/10/2025

shimoga news | ಶಿವಮೊಗ್ಗ : ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬ್ದಿ ವರ್ಷದ ವಿಜಯ ದಶಮಿ ಉತ್ಸವ - Udaya Saakshi https://udayasaakshi.com/archives/16222
#ಶಿವಮೊಗ್ಗ

shimoga news | Shivamogga: Vijaya Dashami festival to mark the centenary of the Rashtriya Swayamsevak Sangh ಶಿವಮೊಗ್ಗ : ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬ್ದಿ ವರ್ಷದ ವಿಜಯ ದಶಮಿ ಉತ್ಸವ

ನಾಗರೀಕರ ಸಮಸ್ಯೆ ಪರಿಹಾರಕ್ಕೆ ವೇದಿಕೆಯಾಗುತ್ತಿರುವ ಸಿಎಂ ಸಿದ್ದರಾಮಯ್ಯ ಕಚೇರಿ ಕುಂದುಕೊರತೆ ವಿಭಾಗ! - Udaya Saakshi https://udayasaaksh...
12/10/2025

ನಾಗರೀಕರ ಸಮಸ್ಯೆ ಪರಿಹಾರಕ್ಕೆ ವೇದಿಕೆಯಾಗುತ್ತಿರುವ ಸಿಎಂ ಸಿದ್ದರಾಮಯ್ಯ ಕಚೇರಿ ಕುಂದುಕೊರತೆ ವಿಭಾಗ! - Udaya Saakshi https://udayasaakshi.com/archives/16204
PMO India Chief Minister of Karnataka

CM Siddaramaiah's office grievance department attracts attention! ನಾಗರೀಕರ ಸಮಸ್ಯೆ ಪರಿಹಾರಕ್ಕೆ ವೇದಿಕೆಯಾಗುತ್ತಿರುವ ಸಿಎಂ ಸಿದ್ದರಾಮಯ್ಯ ಕಚೇರಿ ಕುಂದುಕೊರತೆ ವಿಭಾಗ!

👉 | ಶಿವಮೊಗ್ಗ ಜೈಲ್ ನಲ್ಲಿದ್ದ ಸ್ನೇಹಿತನಿಗೆ ನೀಡಲು ತಂದಿದ್ದ ಬಿಸ್ಕೆಟ್ ಪ್ಯಾಕೆಟ್ ನಲ್ಲಿ ಗಾಂಜಾ, ಸಿಗರೇಟ್ : ಇಬ್ಬರು ಅರೆಸ್ಟ್! |- Udaya S...
11/10/2025

👉 | ಶಿವಮೊಗ್ಗ ಜೈಲ್ ನಲ್ಲಿದ್ದ ಸ್ನೇಹಿತನಿಗೆ ನೀಡಲು ತಂದಿದ್ದ ಬಿಸ್ಕೆಟ್ ಪ್ಯಾಕೆಟ್ ನಲ್ಲಿ ಗಾಂಜಾ, ಸಿಗರೇಟ್ : ಇಬ್ಬರು ಅರೆಸ್ಟ್! |- Udaya Saakshi https://udayasaakshi.com/archives/16186
***************************
➡ ವಾಟ್ಸಾಪ್ ಗ್ರೂಪ್ ಸೇರಲು👇 https://chat.whatsapp.com/CMBzOthxGo85FZFPLyL14U?mode=ems_cop

Shivamogga: Ma*****na and ci******es found in biscuit packet brought to give to friend in jail: Two arrested! ಶಿವಮೊಗ್ಗ : ಜೈಲ್ ನಲ್ಲಿದ್ದ ಸ್ನೇಹಿತನಿಗೆ ನೀಡಲು ತಂದಿದ್ದ ಬಿಸ್ಕೆಟ್ ಪ್ಯಾಕೆಟ್ ನ...

Address

Shivamogga
Shimoga
577204

Alerts

Be the first to know and let us send you an email when udaya saakshi posts news and promotions. Your email address will not be used for any other purpose, and you can unsubscribe at any time.

Contact The Business

Send a message to udaya saakshi:

Share