MalnadToday

MalnadToday malenadutoday.com

19/09/2025

Youths Save Girl from Choking on Chewing Gum Viral Video ಜೀವ ಉಳಿಸಿದ ಯುವಕರು
, , , , ,
ಕೆಲವೊಮ್ಮೆ ಜೀವಕ್ಕೆ ಕಂಟಕವಾಗುತ್ತದೆ ಚ್ಯೂಯಿಂಗ್​ ಗಮ್​​ ಎನ್ನುವುದಕ್ಕೆ ಸದ್ಯ ಕೇರಳದಲ್ಲಿ ನಡೆದ ಘಟನೆಯ ವಿಡಿಯೋ ಸಾಕ್ಷ್ಯವಾಗುತ್ತಿದೆ. ಈ ಘಟನೆಯಲ್ಲಿ ಮಗುವಿನ ಪ್ರಜ್ಞೆ ಹಾಗೂ ಅಲ್ಲಿದ್ದವರ ಮಾನವೀಯತೆಯ ಎರಡು ಸಹ ದೃಶ್ಯದಲ್ಲಿ ವಿಶೇಷವಾಗಿ ಕಂಡಿದೆ.

ಕಣ್ಣೂರು ಜಿಲ್ಲೆಯ ಪಳಯಂಗಡಿ ಪಲ್ಲಿಕ್ಕರದಲ್ಲಿ ಚೂಯಿಂಗ್ ಗಮ್ ಗಂಟಲಲ್ಲಿ ಸಿಕ್ಕಿಹಾಕಿಕೊಂಡು ಉಸಿರುಗಟ್ಟುತ್ತಿದ್ದ ಎಂಟು ವರ್ಷದ ಬಾಲಕಿಯ ಜೀವವನ್ನು ಅಲ್ಲಿಯೇ ಇದ್ದ ಯುವಕರು ಕಾಪಾಡಿದ್ದಾರೆ.ಮೇಲಾಗಿ ಘಟನೆಯ ದೃಶ್ಯ ಅಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸ್ವತಃ ಕೇರಳ ಸರ್ಕಾರದ ಶಿಕ್ಷಣ ಸಚಿವ ವಿ. ಶಿವನ್‌ಕುಟ್ಟಿ ಅವರು ವಿಡಿಯೋವನ್ನು ತಮ್ಮ ಫೇಸ್‌ಬುಕ್ ಪುಟದಲ್ಲಿ ಹಂಚಿಕೊಂಡಿದ್ದಾರೆ
ನಡೆದಿದ್ದೇನು?
ಇಲ್ಲಿನ ರಸ್ತೆ ಪಕ್ಕದಲ್ಲಿ ಕೆಲ ಯುವಕರು ತಮ್ಮ ಪಾಡಿಗೆ ನಿಂತಿದ್ದರು. ಅದೇ ಸಂದರ್ಭದಲ್ಲಿ ಇನ್ನೊಂದು ಬದಿಯಲ್ಲಿ ಸೈಕಲ್ ತುಳಿಯುತ್ತಾ ಬಂದ ಬಾಲಕಿಗೆ ತಾನು ತಿನ್ನುತ್ತಿದ್ದ ಚ್ಯೂಯಿಂಗ್​ ಗಂಟಲಿಗೆ ಹೋಗಿ ಸಿಕ್ಕಿರುವುದು ಅನುಭವಕ್ಕೆ ಬಂದಿದೆ. ಅಲ್ಲದೆ ಉಸಿರಾಡಲು ಸಮಸ್ಯೆಯಾಗುತ್ತಿರುವುದನ್ನ ಗಮನಿಸಿದ ಅವಳು ಸೈಕಲ್​ ತುಳಿದು ಅಲ್ಲಿದ್ದ ಯುವಕರ ಬಳಿ ಬಂದು ಗಂಟಲಿಗೆ ಚ್ಯೂಯಿಂಗ್ ಗಮ್​ ಸಿಕ್ಕಿಬಿದ್ದಿದೆ ಎಂದಿದ್ದಾಳೆ. ಇದನ್ನು ತಿಳಿಯುತ್ತಲೇ ಯುವಕರು ಆಕೆ ಬೆನ್ನು ಪಡಿದು ಹೊಟ್ಟೆ ಒತ್ತಿ ಚ್ಯೂಯಿಂಗ್ ಹೊರಬೀಳುವಂತೆ ಮಾಡಿದ್ದಾರೆ. ಪುಟಾಣಿ ಬಾಯಿಂದ ಚ್ಯೂಯಿಗ್ ಹೊರಬಿದ್ದು ಆಕೆ ನಿರಾಳವಾದ ಹೊತ್ತಲ್ಲಿ ಆಕೆಯನ್ನು ಬಚಾವ್ ಮಾಡಲು ಪ್ರಯತ್ನಿಸಿದ್ದ ಯುವಕರ ಮುಖದಲ್ಲಿ ಕಾಣುತ್ತಿದ್ದ ನಿಟ್ಟುಸಿರು ಮಾನವೀಯತೆಯ ಮುಖವನ್ನು ತೋರುತ್ತಿತ್ತು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅನೇಕರು ಯುವಕರನ್ನು ಹೊಗಳಿದ್ದಾರೆ

18/09/2025

ಅಯ್ಯೋ ಆನೆ ಬಂತು, ಆಚಿಗೆ ಕೂ ಹೊಡಿರೀ....
, , , ,

ಜಸ್ಟ್​ ಜಂಪ್​ ಆಗಿ ಕೆರೆಗೆ ಉರುಳಿದ ಕಾರು! ಮಹಿಳೆ ಸಾವು, ಇಬ್ಬರು ಬಚಾವ್! ಸಿಸಿ ಕ್ಯಾಮರಾದಲ್ಲಿ ದೃಶ್ಯ! ಅಬ್ಬಬ್ಬಾ  ಹೊಸನಗರ, ರಿಪ್ಪನಪೇಟೆ, ಕಾ...
16/09/2025

ಜಸ್ಟ್​ ಜಂಪ್​ ಆಗಿ ಕೆರೆಗೆ ಉರುಳಿದ ಕಾರು! ಮಹಿಳೆ ಸಾವು, ಇಬ್ಬರು ಬಚಾವ್! ಸಿಸಿ ಕ್ಯಾಮರಾದಲ್ಲಿ ದೃಶ್ಯ! ಅಬ್ಬಬ್ಬಾ
ಹೊಸನಗರ, ರಿಪ್ಪನಪೇಟೆ, ಕಾರು ಅಪಘಾತ, ಚಿಪ್ಪಿಗರ ಕೆರೆ, ಸಿಸಿಟಿವಿ, ಮಹಿಳೆ ಸಾವುShivamogga, Hosanagar, Ripponpete, car accident, Chuppigara Kere, CCTV footage, woman death, Parvathamma, road mishap, Maruti Swift, , , , , , , ,

Car Crash Caught on CCTV in Ripponpet

16/09/2025

ಶಿವಮೊಗ್ಗ, ರಿಪ್ಪನ್​ ಪೇಟೆ ಹತ್ರ ಆಗಿದ್ದು! ಕೆರೆಗೆ ಬಿದ್ದ ಕಾರು
ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 16, 2025 : ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ರಿಪ್ಪನಪೇಟೆ ಸಮೀಪ ಇವತ್ತು ನಡೆದ ಅವಗಢದ ಭೀಕರತೆಯನ್ನು ತೋರಿಸುವ ದೃಶ್ಯವೊಂದು ಲಭ್ಯವಾಗಿದೆ. ಇಲ್ಲಿನ ಚಿಪ್ಪಿಗರ ಕೆರೆ ಏರಿ ಬಳಿ ಬರುತ್ತಿದ್ದ ಕಾರು, ಚಾಲಕನ ಕಂಟ್ರೋಲ್​ ತಪ್ಪಿ , ರಸ್ತೆಯಿಂದ ಕೆರೆಗೆ ಉರುಳಿತ್ತು. ಘಟನೆಯಲ್ಲಿ ತ್ಯಾಗರ್ತಿಯ ಹುಚ್ಚಪ್ಪ ಅವರ ಪತ್ನಿ ಪಾರ್ವತಮ್ಮ ಸಾವನ್ನಪ್ಪಿದ್ದರು. ಅಮ್ಮನಘಟ್ಟದ ಜೇನುಕಲ್ಲಮ್ಮ ದೇವಿ ದರ್ಶನ ಮುಗಿಸಿಕೊಂಡು ಹಿಂದಿರುಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿತ್ತು.

ಈ ಘಟನೆಯು ಇಲ್ಲಿನ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ. ದೃಶ್ಯದಲ್ಲಿ ಕಾಣುವಂತೆ ವೇಗವಾಗಿ ಬರುತ್ತಿದ್ದ ಮಾರುತಿ ಸ್ವಿಫ್ಟ್ ಕಾರು ಇದ್ದಕ್ಕಿದಂತೆ ಚಾಲಕನ ನಿಯಂತ್ರಣಕ್ಕೆ ಸಿಗದೆ ಅಡ್ಡಾದಿಡ್ಡಿಯಾಗಿ ಚಲಿಸಿದೆ. ಮೊದಲು ಟರ್ನಿಂಗ್​ನಲ್ಲಿ ರಸ್ತೆಯ ಬದಿಯಲ್ಲಿ ಗುದ್ದಿದ ಕಾರು ಆನಂತರ ಒಂದು ಜಂಪ್ ಆಗಿ ಕೆರೆಗೆ ಉಲ್ಟಾ ಬಿದ್ದಿದೆ. ಪರಿಣಾಮ ಕಾರಿನೊಳಗೆ ನೀರು ತುಂಬಿಕೊಂಢಿದೆ. ಘಟನೆಯಲ್ಲಿ ಮಹಿಳೆ ಸಾವನ್ನಪ್ಪಿದ್ದಾರೆ. ಇನ್ನೂ ಇದೇ ಹೊತ್ತಿಗೆ ಅಲ್ಲಿಯೇ ಬರುತ್ತಿದ್ದ ಬೈಕ್ ಸವಾರ ಸ್ಥಳೀಯರನ್ನು ಕೂಗಿದ್ದಾರೆ. ಸ್ಥಳಕ್ಕೆ ಬಂದವರು ಕಾರಿನಲ್ಲಿದ್ದ ಇಬ್ಬರನ್ನು ರಕ್ಷಿಸಿದ್ದಾರೆ.

ಹೊಸನಗರ, ರಿಪ್ಪನಪೇಟೆ, ಕಾರು ಅಪಘಾತ, ಚಿಪ್ಪಿಗರ ಕೆರೆ, ಸಿಸಿಟಿವಿ, ಮಹಿಳೆ ಸಾವುShivamogga, Hosanagar, Ripponpete, car accident, Chuppigara Kere, CCTV footage, woman death, Parvathamma, road mishap, Maruti Swift, , , , , , , ,

ಗುಡ್​​​ನ್ಯೂಸ್​ : ದಸರಾ ಹಬ್ಬದ ಪ್ರಯುಕ್ತ ಯಶವಂತಪುರ & ತಾಳಗುಪ್ಪ ನಡುವೆ 3 ದಿನ ವಿಶೇಷ ರೈಲು ಸೇವೆ
15/09/2025

ಗುಡ್​​​ನ್ಯೂಸ್​ : ದಸರಾ ಹಬ್ಬದ ಪ್ರಯುಕ್ತ ಯಶವಂತಪುರ & ತಾಳಗುಪ್ಪ ನಡುವೆ 3 ದಿನ ವಿಶೇಷ ರೈಲು ಸೇವೆ

railway updates ಶಿವಮೊಗ್ಗ, ದಸರಾ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಭಾಯಿಸುವ ಸಲುವಾಗಿ ನೈಋತ್ಯ ರೈಲ್ವೆಯು ಬೆಂ.....

ಇನ್ಸ್ಟಾಗ್ರಾಂನಲ್ಲಿ ಬಂತು ಟ್ರೇಡಿಂಗ್​ ಜಾಹೀರಾತು : ನಂಬಿ ಕಳೆದುಕೊಂಡ ಹಣವೆಷ್ಟು ಗೊತ್ತಾ..
15/09/2025

ಇನ್ಸ್ಟಾಗ್ರಾಂನಲ್ಲಿ ಬಂತು ಟ್ರೇಡಿಂಗ್​ ಜಾಹೀರಾತು : ನಂಬಿ ಕಳೆದುಕೊಂಡ ಹಣವೆಷ್ಟು ಗೊತ್ತಾ..

Trading advertisement : ಇನ್‌ಸ್ಟಾಗ್ರಾಂನಲ್ಲಿ ಬಂದ ಟ್ರೇಡಿಂಗ್ ಜಾಹೀರಾತನ್ನು ನಂಬಿ ಶಿವಮೊಗ್ಗದ ಮಹಿಳೆಯೊಬ್ಬರು ಲಕ್ಷಾಂತರ ರೂಪಾಯಿ ಹಣವನ್ನು ಕ.....

ನಾಗರಬಾವಿಯಲ್ಲಿ ವಿದ್ಯುತ್ ಸ್ಪರ್ಶ: ತಾಯಿ-ಮಗನಿಗೆ ಗಂಭೀರ ಗಾಯ
13/09/2025

ನಾಗರಬಾವಿಯಲ್ಲಿ ವಿದ್ಯುತ್ ಸ್ಪರ್ಶ: ತಾಯಿ-ಮಗನಿಗೆ ಗಂಭೀರ ಗಾಯ

Current shock : ಶಿವಮೊಗ್ಗ ತಾಲೂಕಿನ ಆಯನೂರು ಹೋಬಳಿಯ ನಾಗರಬಾವಿ ಗ್ರಾಮದಲ್ಲಿ ಜಮೀನಿನಲ್ಲಿ ಹಾದು ಹೋಗಿರುವ ಹೈಟೆನ್ಷನ್ ವಿದ್ಯುತ್ ತಂತಿ ತಗು.....

ಶಿವಮೊಗ್ಗ ಬಿಟ್ಟು ಹುಬ್ಬಳ್ಳಿಯಲ್ಲಿ ಇಳಿದ ಸಂಸದರಿದ್ದ ವಿಮಾನ!/ ನನ್ನದೆ ದೊಡ್ಡ ತಪ್ಪು ಎಂದ ಬಿವೈಆರ್​
13/09/2025

ಶಿವಮೊಗ್ಗ ಬಿಟ್ಟು ಹುಬ್ಬಳ್ಳಿಯಲ್ಲಿ ಇಳಿದ ಸಂಸದರಿದ್ದ ವಿಮಾನ!/ ನನ್ನದೆ ದೊಡ್ಡ ತಪ್ಪು ಎಂದ ಬಿವೈಆರ್​

MP Raghavendra Expresses Disappointment on Shimoga Airport Operations

13/09/2025

ಶಿವಮೊಗ್ಗ ನಗರದಲ್ಲಿ ನಶೆಯಲ್ಲಿದ್ದ ಕಾರು ಚಾಲಕನೊಬ್ಬ ಎಗ್ಗಿಲ್ಲದೆ ವಾಹನ ಚಲಾಯಿಸಿ ಸರಣಿ ಅಪಘಾತಗಳನ್ನು ಸೃಷ್ಟಿಸಿದ ಘಟನೆ ನಡೆದಿದೆ #ಶಿವಮೊಗ್ಗ #ಅಪಘಾತ #ಕುಡಿದುಚಾಲನೆ #ರಸ್ತೆಸುರಕ್ಷತೆ

ಶನಿವಾರ ಶುಭದಿನ! ಇಂದಿನ ರಾಶಿ ಭವಿಷ್ಯ! ನಾಲ್ಕು ರಾಶಿಗಳಿಗೆ ವಿಶೇಷ!   #ಇಂದಿನಜಾತಕ,  #ರಾಶಿಭವಿಷ್ಯ,  #ಕನ್ನಡಜ್ಯೋತಿಷ್ಯ,  #ಸೆಪ್ಟೆಂಬರ್13, ...
13/09/2025

ಶನಿವಾರ ಶುಭದಿನ! ಇಂದಿನ ರಾಶಿ ಭವಿಷ್ಯ! ನಾಲ್ಕು ರಾಶಿಗಳಿಗೆ ವಿಶೇಷ! #ಇಂದಿನಜಾತಕ, #ರಾಶಿಭವಿಷ್ಯ, #ಕನ್ನಡಜ್ಯೋತಿಷ್ಯ, #ಸೆಪ್ಟೆಂಬರ್13, , , , , .

kannada horoscope for September 13 2025, and gain insights into your life and destiny. Discover your path today with Kannada Horoscope.

ಗಣಪತಿ ಮೆರವಣಿಗೆ ಮೇಲೆ ಹರಿದ ಕ್ಯಾಂಟರ್!  8 ಮಂದಿ ದುರ್ಮರಣ! ವಿಡಿಯೋ ಬೆಚ್ಚಿಬೀಳಿಸುತ್ತೆ Hassan, Ganesha Procession, Accident, Lorry,...
13/09/2025

ಗಣಪತಿ ಮೆರವಣಿಗೆ ಮೇಲೆ ಹರಿದ ಕ್ಯಾಂಟರ್! 8 ಮಂದಿ ದುರ್ಮರಣ! ವಿಡಿಯೋ ಬೆಚ್ಚಿಬೀಳಿಸುತ್ತೆ Hassan, Ganesha Procession, Accident, Lorry, Canter, Death Toll, Injuries, Compensation, Karnataka, #ಹಾಸನ_ದುರಂತ #ಗಣೇಶವಿಸರ್ಜನೆ #ಮೆರವಣಿಗೆ_ಅಪಘಾತ #ಹಾಸನಅಪಘಾತ #ದುರಂತಘಟನೆ, malenadu , malnadtoday,

Lorry Hits Ganesha Procession in Hassan Hassan, Ganesha Procession, Accident, Lorry, Canter, Death Toll, Injuries, Compensation, Karnataka, #ಹಾಸನ_ದುರಂತ #ಗಣೇಶವಿಸರ್ಜನೆ #ಮೆರವಣಿಗೆ_ಅಪಘಾತ #ಹಾಸನಅಪಘಾತ #ದುರಂತಘ.....

ಎಷ್ಟಿದೆ ಅಡಿಕೆ ದರ!? ಸರಕು, ರಾಶಿ, ಬೆಟ್ಟೆ, ಇಡಿ, ಗೋಟು, ಗೊರಬಲು ರೇಟು ಎಷ್ಟಿದೆ? ಅಡಿಕೆ ಧಾರಣೆ, ಅಡಿಕೆ ರೇಟ್, ಇಂದಿನ ಅಡಿಕೆ ಬೆಲೆ, ಅಡಿಕೆ ...
13/09/2025

ಎಷ್ಟಿದೆ ಅಡಿಕೆ ದರ!? ಸರಕು, ರಾಶಿ, ಬೆಟ್ಟೆ, ಇಡಿ, ಗೋಟು, ಗೊರಬಲು ರೇಟು ಎಷ್ಟಿದೆ? ಅಡಿಕೆ ಧಾರಣೆ, ಅಡಿಕೆ ರೇಟ್, ಇಂದಿನ ಅಡಿಕೆ ಬೆಲೆ, ಅಡಿಕೆ ಮಾರುಕಟ್ಟೆ, ಶಿವಮೊಗ್ಗ ಅಡಿಕೆ, ಮಂಗಳೂರು ಅಡಿಕೆ, ಸಿದ್ದಾಪುರ ಅಡಿಕೆ, ಯಲ್ಲಾಪುರ ಅಡಿಕೆ, , , , , ,

areca nut price in Karnataka

Address

Shimoga
577201

Alerts

Be the first to know and let us send you an email when MalnadToday posts news and promotions. Your email address will not be used for any other purpose, and you can unsubscribe at any time.

Contact The Business

Send a message to MalnadToday:

Share