NAIK

NAIK Contact information, map and directions, contact form, opening hours, services, ratings, photos, videos and announcements from NAIK, Media/News Company, Shimoga.

ಹೃದಯಪೂರ್ವಕ  ಧನ್ಯವಾದಗಳು ಮಾಧ್ಯಮ ಮಿತ್ರರಿಗೆ , ಸ್ನೇಹಿತರಿಗೆ ಹಾಗೂ ನನ್ನ ಮಾರ್ಗದರ್ಶಕರಿಗೆhttps://www.facebook.com/100008391189262/p...
16/09/2023

ಹೃದಯಪೂರ್ವಕ ಧನ್ಯವಾದಗಳು ಮಾಧ್ಯಮ ಮಿತ್ರರಿಗೆ , ಸ್ನೇಹಿತರಿಗೆ ಹಾಗೂ ನನ್ನ ಮಾರ್ಗದರ್ಶಕರಿಗೆ

https://www.facebook.com/100008391189262/posts/3645090272447310/?mibextid=Nif5oz

ಜಗದೀಶ್ ಗೆ ಏಕತಾ ಸಮಾಜ ಸೇವಾಶ್ರೀ ಪ್ರಶಸ್ತಿ - https://sanewslive.comwebsite/ಜಗದೀಶ್-ಗೆ-ಏಕತಾ-ಸಮಾಜ-ಸೇವಾಶ್ರೀ-ಪ್ರಶಸ್ತಿ

https://www.upayuktha.com/2023/09/Shivamogga-Ekatha-Samaja-Seva-award-conferred-to-Jagadish-Sheth.html *ಉಪಯುಕ್ತ ನ್ಯೂಸ್*
ಜಗದೀಶ್ ಗೆ ಏಕತಾ ಸಮಾಜ ಸೇವಾಶ್ರೀ ಪ್ರಶಸ್ತಿ

https://www.shivamoggavoice.com/?p=6835

https://shasakakarnataka.com/jagadish-g-shet/
💥 *ಸಾಮಾಜಿಕ ಸೇವಾ ಸಾಧನೆಗಾಗಿ, ಜಗದೀಶ್ ಜಿ ಶೇಠ್ ರವರಿಗೆ 2023 ನೇ ಸಾಲಿನ ರಾಜ್ಯಮಟ್ಟದ “ಏಕತಾ ಸಮಾಜ ಸೇವಾಶ್ರೀ” ಪ್ರಶಸ್ತಿ* 💥
ಹೊಸವಿಚಾರ ದಿನಪತ್ರಿಕೆ
ಹೆಲೋ ಶಿವಮೊಗ್ಗ ದಿನಪತ್ರಿಕೆ

17/03/2023

ಕರ್ನಾಟಕದ 16ನೆಯ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಮತದಾರ ಪ್ರಭುವಿನ ಚಿತ್ತ ಯಾವ ಪಕ್ಷದ ಕಡೆಗಿದೆಯೋ ನೋಡಬೇಕು. 140ಕೋಟಿ ಜನಸಂಖ್ಯೆಯ ಭಾರತದಲ್ಲಿ ಶೇ.99ರಷ್ಟು ಗ್ರಾಹಕರೇ ಇದ್ದಾರೆ. ಅವರ ಹಕ್ಕುಗಳು ಏನೆಂದು ಕೇವಲ 2% ಜನರಿಗೆ ಮಾತ್ರ ಗೊತ್ತು. ಜಾಗೃತಿ ಮೂಡಿಸಬೇಕಾದ ಸರ್ಕಾರ ಉದ್ದಿಮೆದಾರರನ್ನು ಕಾಪಾಡುತ್ತಿದೆ. ಇಂತಹ ಸಂದರ್ಭದಲ್ಲಿ ನಾವು ಗ್ರಾಹಕರು ನಮ್ಮ ಹಕ್ಕುಗಳನ್ನು ರಕ್ಷಿಸಿ ಪ್ಲೀಸ್... ಕೇಳಿಕೊಳ್ಳುವ ಮಹತ್ವದ ಆಕಾಂಕ್ಷೆ ಇರಬೇಕಾಗಿದೆ. ಸಾಲುಮರದ ತಿಮ್ಮಕ್ಕರವರ ರೀತಿಯಲ್ಲಿ ಅನಾಥ ಮರಗಳಿಗೆ ನೀರನ್ನು ಉಣಿಸಿ, ಜಲಯೋಧೆಯಾಗಿ ರೈತರ ಬಾಳನ್ನು ಬೆಳಗುತ್ತಿರುವ ವೀರಮ್ಮನನ್ನು ದಾವಣಗೆರೆ ಯಲ್ಲಿ ಕಾಣಬಹುದು. ಡಿಕೆಶಿ ಅಂದರೆ ಅಮಿತ್ ಷಾ ಗೆ ಏಕೆ ಖುಷಿ?
ಶಾರದಮ್ಮರವರ ಸೋಲಿಗೆ ಪಕ್ಷೇತರರು ಕಾರಣರು ಹೇಗೆ? ಎಂಬುದನ್ನು ತಿಳಿದು ಕೊಳ್ಳಲು ಸತ್ಯಅನ್ವೇಷಣೆ ಪಾಕ್ಷಿಕ ಪತ್ರಿಕೆಯನ್ನು ಓದಿ. ಗೆಳೆಯ-ಗೆಳತಿಯರಿಗೆ ಶೇರ್ ಮಾಡಿ.

18/02/2023
03/01/2023

ಭಾರತ ವಿಶ್ವಗುರುವಾಗಬೇಕಾದರೆ ವಿಶ್ವಮಾನವತಾ ತತ್ತ್ವಗಳನ್ನು ಅಳವಡಿಸಿಕೊಳ್ಳಬೇಕು. ಕುವೆಂಪುರವರ ಜನ್ಮದಿನವನ್ನು ವಿಶ್ವಮಾನವತಾ ದಿನಾಚರಣೆ ಎಂದು ಆಚರಿಸುತ್ತಿರುವುದು ಕನ್ನಡಿಗರಾದ ನಮಗೆ ಹೆಮ್ಮೆಯ ವಿಷಯ. ಕುವೆಂಪುರವರ ತತ್ತ್ವ ಚಿಂತನೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಕಳೆದ ಎರಡು ವರ್ಷಗಳು ನಮಗೆಲ್ಲ ನೋವುಗಳನ್ನೇ ಕೊಟ್ಟಿವೆ. ಬರುವ ವರ್ಷಗಳು ನಮಗೆ ಸುಖ ನೆಮ್ಮದಿಯನ್ನು ನೀಡಲಿ ಎಂಬ ಆಶಯದೊಂದಿಗೆ 2023ರ ವರ್ಷವನ್ನು ಆಮಂತ್ರಿಸೋಣ. ಭೀಮಾ ಕೊರೆಗಾಂವ್‌ ಯುದ್ಧವು ದೇಶದಲ್ಲಿ ಶೋಷಣೆಗೆ ಒಳಗಾದವರು ರೊಚ್ಚಿಗೆದ್ದರೆ ಸುಖವಾಗಿ ಸಂಪತ್ತನ್ನು ಉಣ್ಣುವವರು ಪಲಾಯನ ಮಾಡಬೇಕಾಗುತ್ತದೆ ಎಂಬ ನಿದರ್ಶನವನ್ನು ನಮ್ಮ ಮುಂದೆ ಇಟ್ಟಿದೆ. ಇಂತಹ ಮುಂತಾದ ವಿಭಿನ್ನ, ವಿಶಿಷ್ಟ ಲೇಖನಗಳಿಗಾಗಿ ಜನವರಿ 1, 2023ರ ಸತ್ಯ ಅನ್ವೇಷಣೆ ಪಾಕ್ಷಿಕ ಪತ್ರಿಕೆಯನ್ನು ಓದಿರಿ. ಜೊತೆಗೆ ಜ್ಞಾನವನ್ನು ಹಂಚಿಕೊಳ್ಳಿ ಎಂದು ಹೇಳುತ್ತಾ ಪತ್ರಿಕಾ ಬಳಗವು ನಾಡಿನ ಸಮಸ್ತ ಜನರಿಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳನ್ನು ಬಯಸುತ್ತದೆ.

https://m.facebook.com/story.php?story_fbid=122879880669109&id=100088412934485&sfnsn=wiwspmo&mibextid=RUbZ1f

Address

Shimoga
577201

Alerts

Be the first to know and let us send you an email when NAIK posts news and promotions. Your email address will not be used for any other purpose, and you can unsubscribe at any time.

Contact The Business

Send a message to NAIK:

Share