Kannada Medium 24x7

Kannada Medium 24x7 kannadamedium.news brings the latest Kannada news & headlines.

Please do Like the page to get flash news in Kannada politics, sports, Kannada movies, youth, employment, culture and more in your favorite language Kannada.

22/07/2025

Linganamakki : ಲಿಂಗನಮಕ್ಕಿಯಲ್ಲಿ 1,804 ಅಡಿ ನೀರು | ಒಳ ಹರಿವಿನ ಪ್ರಮಾಣ 13,136 Cusec..

ಹೊರ ಹರಿವಿನ ಪ್ರಮಾಣ 5,068 ಕ್ಯುಸೆಕ್ | ಜಲಾಶಯದ ಒಟ್ಟು ಸಂಗ್ರಹಣಾ ಸಾಮರ್ಥ್ಯ 1,819 ಅಡಿ



ಕನ್ನಡ ಮೀಡಿಯಂ ನ್ಯೂಸ್ ಜಾಲತಾಣ

22/07/2025

Bhadra : ಭದ್ರೆಯಲ್ಲಿ 179.4 ಅಡಿ ನೀರು | ಒಟ್ಟು ಸಂಗ್ರಹಣಾ ಸಾಮರ್ಥ್ಯ 186 ಅಡಿ..

ಜಲಾಶಯಕ್ಕೆ 8,065 ಕ್ಯುಸೆಕ್ ಒಳ ಹರಿವು | ಹೊರ ಹರಿವಿನ ಪ್ರಮಾಣ 6,919 ಕ್ಯುಸೆಕ್



ಕನ್ನಡ ಮೀಡಿಯಂ ನ್ಯೂಸ್ ಜಾಲತಾಣ

22/07/2025

Tunga : ತುಂಗಾ ಜಲಶಯಕ್ಕೆ 14,958 Cusec ನೀರು | ಜಲಶಯದ ಹೊರ ಹರಿವು 15,722 Cusec..



ಕನ್ನಡ ಮೀಡಿಯಂ ನ್ಯೂಸ್ ಜಾಲತಾಣ

22/07/2025

15ನೇ ಆವೃತ್ತಿಯ ಆಳ್ವಾಸ್ ಪ್ರಗತಿ 2025 | ಬೃಹತ್ ಉದ್ಯೋಗ ಮೇಳ..

ಆಗಸ್ಟ್ 1 ಮತ್ತು 2 ರಂದು ಆಯೋಜನೆ | ಮೂಡುಬಿದಿರೆಯ ವಿದ್ಯಾಗಿರಿಯಲ್ಲಿ ಆಯೋಜನೆ



ಕನ್ನಡ ಮೀಡಿಯಂ ನ್ಯೂಸ್ ಜಾಲತಾಣ

22/07/2025

ತುರ್ತು ಪರಿಸ್ಥಿತಿಯ ಅಧ್ಯಾಯಕ್ಕೆ 50 ವರ್ಷ | ವಿಶೇಷ ಬಹಿರಂಗ ಸಭೆ..

ಜುಲೈ 25 ರಂದು ಆಯೋಜನೆ | ಶಿವಮೊಗ್ಗದ ಶುಭ ಮಂಗಳ ಆವರಣದಲ್ಲಿ ಆಯೋಜನೆ | ಶ್ರೀಗಂಧ ಸಂಸ್ಥೆಯಿ0ದ ಮಾಹಿತಿ



ಕನ್ನಡ ಮೀಡಿಯಂ ನ್ಯೂಸ್ ಜಾಲತಾಣ

22/07/2025

ಮಲ್ಲಿಕಾರ್ಜುನ ಖರ್ಗೆ ದೇಶದ ಕ್ಷಮೆ ಕೇಳಬೇಕು | ಅವರ ಮಗ ಪ್ರಿಯಾಂಕ್ ಬಾಯಿಗೆ ಬಂದ0ತೆ ಮಾತಾಡ್ತಾರೆ..

ತಂದೆ ಈ ರೀತಿ ಪದ ಬಳಕೆ ಸರಿಯಲ್ಲ | ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿಕೆ



ಕನ್ನಡ ಮೀಡಿಯಂ ನ್ಯೂಸ್ ಜಾಲತಾಣ

22/07/2025

SIT ರಚನೆಯಾಗಿದೆ.. | ಅಲ್ಲಿನ ಧರ್ಮದರ್ಶಿಗಳೇ ಸ್ವಾಗತಿಸಿದ್ದಾರೆ..

ಆರೋಪಿಗಳಿಗೆ ಶಿಕ್ಷೆಯಾಗಲಿ.. | ತಪ್ಪಾಗಿಲ್ಲವೆಂದರೆ ಅಪಪ್ರಚಾರ ತಡೆಯಬೇಕು | ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಹೇಳಿಕೆ



ಕನ್ನಡ ಮೀಡಿಯಂ ನ್ಯೂಸ್ ಜಾಲತಾಣ

22/07/2025

Devanahalli : ದೇವನಹಳ್ಳಿಯಲ್ಲಿ ನಿಲ್ಲದ ಪಂಚಾಯ್ತಿ ಜಗಳ | ವೈಯಕ್ತಿಕ ಕಾರಣ ನೀಡಿ ಚುನಾವಣೆ ಮುಂದಕ್ಕೆ..

ಅಧ್ಯಕ್ಷ ಸ್ಥಾನಕ್ಕೆ ನಡೆಯಬೇಕಿದ್ದ ಚುನಾವಣೆ | ಜೆಡಿಎಸ್ ಕಾರ್ಯಕರ್ತರಿಂದ ಪ್ರತಿಭಟನೆ | ಚುನಾವಣೆ ಅಧಿಕಾರಿಗಳ ವಿರುದ್ಧ ಘೋಷಣೆ | ವಜಾಗೊಳಿಸುವಂತೆ ತಹಶೀಲ್ದಾರ್‌ಗೆ ಮನವಿ



ಕನ್ನಡ ಮೀಡಿಯಂ ನ್ಯೂಸ್ ಜಾಲತಾಣ

22/07/2025

Rain : ರಾಜ್ಯದ 7 ಜಿಲ್ಲೆಗಳಿಗೆ Orange Alert | ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಮಳೆ..

ಹವಾಮಾನ ಇಲಾಖೆಯಿಂದ ಮುನ್ಸೂಚನೆ | ಶಿವಮೊಗ್ಗ, ಚಿಕ್ಕಮಗಳೂರಿಗೂ ಅಲರ್ಟ್ | ಕರಾವಳಿಯಲ್ಲಿ ಭಾರಿ ಮಳೆ ಸಾಧ್ಯತೆ



ಕನ್ನಡ ಮೀಡಿಯಂ ನ್ಯೂಸ್ ಜಾಲತಾಣ

22/07/2025

Actor Darshan Bail Updates : ಭವಿಷ್ಯ ಗುರುವಾರಕ್ಕೆ ಮುಂದೂಡಿಕೆಯಾಗಿದೆ.. | ಈ ಕುರಿತ ಅಪ್‌ಡೇಟ್ಸ್..



ಕನ್ನಡ ಮೀಡಿಯಂ ನ್ಯೂಸ್ ಜಾಲತಾಣ

22/07/2025

Actor Darshan ಬೇಲ್ ಭವಿಷ್ಯ | ನಟ ದರ್ಶನ್‌ಗೆ 2 ದಿನ ರಿಲೀಫ್..

ವಾದ ಮಂಡನೆಗೆ ಸಮಯ ಕೇಳಿದ ವಕೀಲರು | ಸಮಯ ಕೇಳಿದ ದರ್ಶನ್ ಪರ ವಕೀಲರು | ಆ ಹಿನ್ನೆಲೆಯಲ್ಲಿ ಗುರುವಾರಕ್ಕೆ ಮುಂದೂಡಿಕೆ | ಗುರುವಾರ ನಟ ದರ್ಶನ್ ಬೇಲ್ ಭವಿಷ್ಯ | ಜಾಮೀನು ಪಡೆದುಕೊಂಡಿರುವ ನಟ ದರ್ಶನ್ | ದರ್ಶನ್ ಪರ ಕಪಿಲ್ ಸಿಬಲ್ ವಾದ ಮಂಡಿಸಬೇಕಿತ್ತು | ಒಂದು ದಿನದ ಸಮಯ ಕೇಳಿದ ವಕೀಲರು | ಆ ಹಿನ್ನೆಲೆಯಲ್ಲಿ ಗುರುವಾರಕ್ಕೆ ಮುಂದೂಡಿಕೆ



ಕನ್ನಡ ಮೀಡಿಯಂ ನ್ಯೂಸ್ ಜಾಲತಾಣ

22/07/2025

HL@ 1 | ನಟ ದರ್ಶನ್ ಬೇಲ್ ಭವಿಷ್ಯ.. | 7 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್| ಧರ್ಮಸ್ಥಳ ವಿಷ್ಯ.. ಈಶ್ವರಪ್ಪ ಏನಂದ್ರು..?



ಕನ್ನಡ ಮೀಡಿಯಂ ನ್ಯೂಸ್ ಜಾಲತಾಣ

Address

Shimoga

Telephone

+916366100394

Website

http://www.kannadamedium.news/

Alerts

Be the first to know and let us send you an email when Kannada Medium 24x7 posts news and promotions. Your email address will not be used for any other purpose, and you can unsubscribe at any time.

Contact The Business

Send a message to Kannada Medium 24x7:

Share

ಕನ್ನಡ ಮೀಡಿಯಂ ನ್ಯೂಸ್

ಕನ್ನಡ ಎಂದರೆ ಬರೀ ಭಾಷೆ ಅಲ್ಲ. ಅದು ಜೀವನ. ಸಮೃದ್ಧ ಸಂಸ್ಕೃತಿಯ ಆಗರ. ಜೊತೆಗೆ ಬದುಕಿನ ಎಲ್ಲ ನೋವು-ನಲಿವುಗಳ ಸಾಕ್ಷಿಯೂ ಹೌದು. ಈ ಕನ್ನಡ ನೆಲದ ನಿಜ ಪ್ರತಿನಿಧಿಯಾಗಿ ಕನ್ನಡ ಮೀಡಿಯಂ ಜಾಲತಾಣ ರೂಪಿಸುವ ಗುರಿ ನಮ್ಮದು.

ಹರಸಿ, ಹಾರೈಸಿ...

- ಹೊನ್ನಾಳಿ ಚಂದ್ರಶೇಖರ್

ಪ್ರಧಾನ ಸಂಪಾದಕ