Baraguru Tv

Baraguru Tv Contact information, map and directions, contact form, opening hours, services, ratings, photos, videos and announcements from Baraguru Tv, News & Media Website, Bangalore, Sira.

ಈ ನೆಲ ಜಲದ ಬಗ್ಗೆ ನಮ್ಮ ಹೋರಾಟ ನಿರಂತರವಾಗಿರುತ್ತೆ. ನಿಮ್ಮ ಊರಿನ ಯಾವುದೇ ಸಮಸ್ಯೆ ಇದ್ದರು. ನಮ್ಮ ಮಾದ್ಯಮ ಮುಂದೆ ಇರುತ್ತೆ . ಯಾವುದೇ ಸುದ್ದಿಯಾದರೂ ಬಿತ್ತರಿಸಲು ನಾವ್ ರೆಡಿ. ಸದಾ ನಿಮ್ಮೊಂದಿಗೆ ಬರಗೂರು Tv DIGITAL MEDIA NEWS CHANNEL

ಆಟೋ ಡ್ರೈವರ್ಸ್ ಕೆಲವರು ಅಸಭ್ಯ ವರ್ತನೆ ಮಾಡುವವರ ವಿರುದ್ಧ ಕಂಪ್ಲೆಂಟ್ ಕೊಟ್ಟ ಲಾಯರ್ ಕೆ ಎನ್ ಜಗದೀಶ್
08/07/2025

ಆಟೋ ಡ್ರೈವರ್ಸ್ ಕೆಲವರು ಅಸಭ್ಯ ವರ್ತನೆ ಮಾಡುವವರ ವಿರುದ್ಧ ಕಂಪ್ಲೆಂಟ್ ಕೊಟ್ಟ ಲಾಯರ್ ಕೆ ಎನ್ ಜಗದೀಶ್

07/07/2025

ಕೆಪಿಟಿಸಿಎಲ್ ನಿಂದ ರೈತರಿಗೆ ಸೂಕ್ತ ಪರಿಹಾರ ನೀಡಲಿ.

ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಪಟ್ಟನಾಯಕನಹಳ್ಳಿ ಯಿಂದ ಅಗ್ರಹಾರ ಪವರ್ ಸ್ಟೇಶನ್ ಗೆ ಎಕ್ಸ್ಪ್ರೆಸ್ ಲೈನ್ ನಾದೂರು ಗ್ರಾಮದ ರೈತರ ಜಮೀನಿನ ಮದ್ಯೆ ಭಾಗದಲ್ಲಿ ಹಾದು ಹೋಗುತ್ತಿದ್ದು. ರೈತರು ಜಮೀನಿನ ಮದ್ಯೆ ಭಾಗದಲ್ಲಿ ಹಾದು ಹೋಗುವುದು ಬೇಡ ನಮಗೆ ಇರುವುದಿಷ್ಟೆ ಜಮೀನು ಬಧು ಇರುವ ಜಾಗದಲ್ಲಿ ಹಾದು ಹೋಗಲಿ ಎಂದು ಮನವಿ ಮಾಡಿದರು. ಅಧಿಕಾರಿಗಳು ಈಗಾಗಲೇ ಪ್ಲಾನಿಂಗ್ ಎಲ್ಲವೂ ಮುಗಿದು ಹೋಗಿದೆ ಈಗ ಬದಲಾವಣೆ ಮಾಡಲು ಸಾಧ್ಯವಿಲ್ಲ. ಬೇಗ ಕೆಲಸ ಮುಗಿಸಲು ಜಿಲ್ಲಾಧಿಕಾರಿಗಳ ಆದೇಶ ಇದೆ. ನೀವು ಕೆಲಸ ಮಾಡಲು ಬಿಡಲಿಲ್ಲ ಅಂದರೆ ನಾವು ಪೊಲೀಸರ ಸಹಾಯದಿಂದ ಕೆಲಸ ಮಾಡುತ್ತೇವೆ ಎಂದು ರೈತರಿಗೆ ಹೇಳಿದರು.
ರೈತ ಮುಖಂಡರು ನಾವು ರೈತರ ಬೆಂಬಲಕ್ಕೆ ಇದ್ದೇವೆ. ನಮ್ಮ ರೈತರಿಗೆ ಯಾವುದೇ ಕಾರಣಕ್ಕೂ ಅನ್ಯಾಯ ಆಗಬಾರದು. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಈ ಭಾಗದ ರೈತರ ಸಭೆ ಕರೆಯಲಿ ಹಾಗೆ ರೈತರಿಗೆ ಸೂಕ್ತ ಪರಿಹಾರ ನೀಡಲಿ ಎಂದು ಮಾತನಾಡಿದರು.
ಈ ಸಂದರ್ಭದಲ್ಲಿ ಪಟ್ಟನಾಯಕನಹಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿಗಳು. ಕೆಪಿಟಿಸಿಎಲ್ ಅಧಿಕಾರಿಗಳು. ರೈತರು ಹಾಗೂ ರೈತ ಮುಖಂಡರು ಇದ್ದರು.

07/07/2025

baraguru news, BARAGURU NEWS, Baraguru news, latest news update

ಗ್ರಾಮ ಪಂಚಾಯಿತಿ ಅಧ್ಯಕ್ಷೆಗೆ ‘I LOVE YOU’ ಎಂದ ಪಿಡಿಓ.. ನಾಲ್ವರ ಮೇಲೆ ಬಿತ್ತು ಕೇಸ್..
07/07/2025

ಗ್ರಾಮ ಪಂಚಾಯಿತಿ ಅಧ್ಯಕ್ಷೆಗೆ ‘I LOVE YOU’ ಎಂದ ಪಿಡಿಓ.. ನಾಲ್ವರ ಮೇಲೆ ಬಿತ್ತು ಕೇಸ್..

07/07/2025

ತಪ್ಪದೆ ಕರೆ ಮಾಡಿ, ಮಕ್ಕಳ ಸಹಾಯವಾಣಿ 1098ಕ್ಕೆ . ಮಕ್ಕಳ ಆಯೋಗದ ಸದಸ್ಯರು ಕೆ.ಟಿ.ತಿಪ್ಪೇಸ್ವಾಮಿ

ಹಠಾತ್ ಹೃದಯಾಘಾತ, ಹೃದಯಸ್ತಂಭನದಿಂದ ಸಾವು ಸಂಭವಿಸುವುದಕ್ಕೆ ಕೋವಿಡ್ ಲಸಿಕೆ‌ ಕಾರಣವಲ್ಲ : ತಜ್ಞ ವೈದ್ಯರ ಸಮಿತಿಯ ಅಧ್ಯಯನ ವರದಿ. ಕೃಪೆ ಆರೋಗ್ಯ ...
06/07/2025

ಹಠಾತ್ ಹೃದಯಾಘಾತ, ಹೃದಯಸ್ತಂಭನದಿಂದ ಸಾವು ಸಂಭವಿಸುವುದಕ್ಕೆ ಕೋವಿಡ್ ಲಸಿಕೆ‌ ಕಾರಣವಲ್ಲ : ತಜ್ಞ ವೈದ್ಯರ ಸಮಿತಿಯ ಅಧ್ಯಯನ ವರದಿ.
ಕೃಪೆ ಆರೋಗ್ಯ ಇಲಾಖೆ. ಟ್ವಿಟ್ಟರ್ ಪೇಜ್

06/07/2025

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಹಣ ದೋಖಾ.

ಬೆಂಗಳೂರು ದಕ್ಷಿಣ ತಾಲ್ಲೂಕು ಕೆಂಗೇರಿ ಹೋಬಳಿಯ ರಾಮೋಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಜನರು ಠೇವಣಿ ಇಟ್ಟ ಹಣವನ್ನು ಅಧ್ಯಕ್ಷರು ದೋಚಿದ್ದಾರೆ. ಕೇಳಲು ಹೋದರೆ ಗೂಂಡಾಗಿರಿ ಮಾಡುತ್ತಾರೆ . ನೊಂದ ಜನರ ಪರ ಲಾಯರ್ ಪುಟ್ಟೆಗೌಡ.

ನಟಿ ಭಾವನಾ ರಾಮಣ್ಣ  ಐವಿಎಫ್ ಮೂಲಕ ಅವಳಿ ಮಕ್ಕಳ ತಾಯಿಯಾಗುತ್ತಿದ್ದಾರೆ.
06/07/2025

ನಟಿ ಭಾವನಾ ರಾಮಣ್ಣ ಐವಿಎಫ್ ಮೂಲಕ ಅವಳಿ ಮಕ್ಕಳ ತಾಯಿಯಾಗುತ್ತಿದ್ದಾರೆ.



ಯುವ ಪೀಳಿಗೆಗೆ ಈ ಸುದ್ದಿ.
04/07/2025

ಯುವ ಪೀಳಿಗೆಗೆ ಈ ಸುದ್ದಿ.

03/07/2025

ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಹತ್ತಿ ಬೆಳೆಯ ಬಗ್ಗೆ ರೈತರ ಕುಂದುಕೊರತೆ ಸಭೆ.

ತುಮಕೂರು ಜಿಲ್ಲೆಯ ಶಿರಾ. ಮಧುಗಿರಿ. ಪಾವಗಡ. ಚಿಕ್ಕನಾಯಕನಹಳ್ಳಿ. ತಾಲ್ಲೂಕುಗಳಲ್ಲಿ ರೈತರು ಹತ್ತಿ ಬೆಳೆ ಬೆಳೆಯುತ್ತಿದ್ದಾರೆ. ಅಲ್ಲದೆ ಶಿರಾ ತಾಲ್ಲೂಕನ್ನು ಕೇಂದ್ರ ಸ್ಥಾನವನ್ನಾಗಿ ಮಾಡಿಕೊಂಡ ಕಂಪನಿಗಳು ರೈತರಿಗೆ ಭಾರಿ ಮೋಸ ಮಾಡಲು ಹೊರಟಿದ್ದರು. ಸೋಷಿಯಲ್ ಮೀಡಿಯಾಗಳಲ್ಲಿ ಹತ್ತಿ ಬೀಜ ನೀಡುವ ಕಂಪನಿಗಳ ವಿರುದ್ಧ ವೈರಲ್ ಆದ ಕೂಡಲೇ ಅಧಿಕಾರಿಗಳ ಎಚ್ಚೆತ್ತುಕೊಂಡು ಸಿರಾ ತಾಲ್ಲೂಕು ಕಛೇರಿಯಲ್ಲಿ ಕಂಪನಿಯ ಆರ್ಗನೈಜೇರ್ಸ್ ಮತ್ತು ರೈತರ ಸಂಘಟನೆಗಳು ರೈತರು ಮಾಧ್ಯಮದವರ ಮುಂದೆ ಚರ್ಚೆ ನಡೆದು. ಇಂದು ತುಮಕೂರು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಈ ವಿಷಯ ರೈತರ ಕುಂದುಕೊರತೆ ಸಭೆ ನಡೆಸಿ. ರೈತರ ಬಗ್ಗೆ ಕಂಪನಿಯ ಅರ್ಗನೈಜರ್ಸ್ ಗಳಿಗೆ ತಿಳಿ ಹೇಳಿದರು. ಹಾಗೆ ರೈತರು ಇಂದಿನಿಂದಲೇ ಅಗ್ರಿಮೆಂಟ್ ಮಾಡಿಸಿಕೊಳ್ಳಬೇಕು ಎಂದು ಮಾತನಾಡಿದರು.

ತುಮಕೂರು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ರೈತರ ಕುಂದುಕೊರತೆ ಸಭೆ.
03/07/2025

ತುಮಕೂರು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ರೈತರ ಕುಂದುಕೊರತೆ ಸಭೆ.

ಕಾನೂನು ನೆರವಿಗಾಗಿ ಯಾರು ಬೇಕಾದರೂ ಸಂಪರ್ಕಿಸಬಹುದು.
03/07/2025

ಕಾನೂನು ನೆರವಿಗಾಗಿ ಯಾರು ಬೇಕಾದರೂ ಸಂಪರ್ಕಿಸಬಹುದು.

Address

Bangalore
Sira
572137

Telephone

+919844525820

Website

Alerts

Be the first to know and let us send you an email when Baraguru Tv posts news and promotions. Your email address will not be used for any other purpose, and you can unsubscribe at any time.

Share