Karnataka public news

Karnataka public news ಕರ್ನಾಟಕ ಪಬ್ಲಿಕ್ ನ್ಯೂಸ್ - A digital media channel, Brings to you a reality news updates/vblogs/videos

28/10/2025

#ಯುವನಾಯಕ #ಶಿರಾತಾಲೂಕು #ಜೆಡಿಎಸ್ #ಅಧ್ಯಕ್ಷರಾದ ಬಿ ಎಸ್ #ಸತ್ಯಪ್ರಕಾಶ್ #42ನೇ #ಹುಟ್ಟುಹಬ್ಬದ #ಸಂಭ್ರಮ. #ಭುವನಹಳ್ಳಿಗೆ ತೆರಳಿ ಶುಭ ಹಾರೈಸಿದ ಆತ್ಮೀಯರು ಹಾಗೂ ಪ್ರಮುಖ ನಾಯಕರು ಮತ್ತು ಅಭಿಮಾನಿಗಳು.

27/10/2025

#ಶಿರಾತಾಲೂಕಿನ #ಗೌಡಗೆರೆಹೋಬಳಿಯ #ಕಳುವರಹಳ್ಳಿ ನಡೆದ #ಪ್ರಸಿದ್ಧ #ಶ್ರೀಕ್ಷೇತ್ರ #ಶ್ರೀಜುಂಜಪ್ಪಸ್ವಾಮಿ #ಜಾತ್ರಾಮಹೋತ್ಸವ #ಕಾರ್ಯಕ್ರಮ.
#ಕಾಡುಗೊಲ್ಲರ #ಆರಾಧ್ಯದೈವ
#ಕಾಡುಗೊಲ್ಲ

27/10/2025

ಶಿರಾ ದಿಂದ ಧರ್ಮಸ್ಥಳದ ವರೆಗೆ ಯುವ ಮುಖಂಡ ಅಂಜನ್ ಕುಮಾರ್ ನೇತೃತ್ವದಲ್ಲಿ ಬೈಕ್ ಮುಖೇನ ನೂರಾರು ಕನ್ನಡ ಅಭಿಮಾನಿಗಳ ಜೊತೆ ತೆರಳಿ ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವ ಆಚರಣೆ.
ಶುಭ ಹಾರೈಸಿದ ಪ್ರಮುಖರು

25/10/2025

#ಶಿರಾ ಹುಡ್ಗ #ರಾಮ್ ಗೌಡ ನಟಿಸಿರುವ, #ಚಿತ್ರ ಶಿರಾ ಸಪ್ತಗಿರಿ #ಚಿತ್ರಮಂದಿರದಲ್ಲಿ ಬಿಡುಗಡೆ.
#ಚಿತ್ರ ಪ್ರದರ್ಶನಕ್ಕೆ ಶುಭ ಕೋರಿದ ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ ಗೌಡ, ಮಾಜಿ ಶಾಸಕ ಡಾಕ್ಟರ್ ಸಿ ಎಂ ರಾಜೇಶ್ ಗೌಡ ಜೆಡಿಎಸ್ ಹಿರಿಯ ಮುಖಂಡ ಆರ್ ಉಗ್ರೇಶ್, ಸೇರಿದಂತೆ ಹಲವಾರು ಅಭಿಮಾನಿಗಳು ಚಿತ್ರ ಪ್ರದರ್ಶನಕ್ಕೆ ಶುಭ ಕೋರಿ ರಾಮ್ ಗೌಡ ಕಟೌಟ್ಗೆ ಹಾಲಿನ ಅಭಿಷೇಕ ಮಾಡಿ ಸಿಹಿ ಹಂಚಿ ಸಂಭ್ರಮಿಸಿದ

23/10/2025

ಹೊಸೂರು ಗ್ರಾಮದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ
ಶಿರಾ ತಾಲ್ಲೂಕು ಗೌಡಗೆರೆ ಹೋಬಳಿಯ ಹೊಸೂರು ಗ್ರಾಮ ದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಅದ್ದೂರಿಯಾಗಿ ಆಚರಿಸಲಾಯಿತು.
ಶಿರಾ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಿವು ಚಂಗಾವರ, ಹನುಮಂತ ರಾಯಪ್ಪ,
ಮೂರ್ಖಣ್ಣಪ್ಪ, ಯೋಗಾನಂದ, ಕರೀನಾಯಕ, ಶಿವಣ್ಣ, ಮಂಜುನಾಥ್, ಓಬಳೇಶ್, ಶಿವಣ್ಣ, ಕರೆಗುಂಡನ ನಾಯಕ, ಮದಕರಿ ನಾಯಕ, ಹನುಮಂತ, ಶಿವಧೀರಪ್ಪ, ಗ್ರಾಮ ಪಂಚಾಯ್ತಿ ಸದಸ್ಯ ಪುಟ್ಟ ಜುಂಜಯ್ಯ ಸೇರಿದಂತೆ ನೂರಾರು ಯುವಕರು ಪಾಲ್ಗೊಂಡಿದ್ದರು

23/10/2025

102 ಕೆ. ಜಿ ಯಿಂದ 20 ಕೆ. ಜಿ ತೂಕ ಕಡಿಮೆ ಮಾಡಿಕೊಂಡುಈಗ 82 ಕೆ. ಜಿ, ಇದೆಲ್ಲ #ಜೀನಿ ಸ್ಲಿಮ್ನಿಂದ ಮಾತ್ರ ಸಾಧ್ಯ, ನೀವೇ ಕೇಳಿ

23/10/2025

ಪ್ರತಿಷ್ಠಿತ ಜೀನಿ ಸಂಸ್ಥೆಯಲ್ಲಿ ನಡೆದ ಸಡಗರ ಸಂಭ್ರಮದ ದೀಪಾವಳಿ ಹಬ್ಬದ ಆಚರಣೆ.
ಶಿರಾ ತಾಲ್ಲೂಕಿನ ಯರಗುಂಟೆ ಗ್ರಾಮದಲ್ಲಿರುವ ಪ್ರತಿಷ್ಠಿತ ಜೀನಿ ಕಂಪನಿಯಲ್ಲಿ ದೀಪಾವಳಿ ಹಬ್ಬ ಆಚರಣೆ ಪ್ರತಿವರ್ಷದಂತೆ ಈ ಭಾರಿಯು ಸಹ ಅದ್ದೂರಿಯಾಗಿ ನಡೆಸಲಾಯಿತು,

22/10/2025

#ವಸಂತನರಸಾಪುರ #ಕೈಗಾರಿಕಾ #ತ್ಯಾಜ್ಯದ #ಕಲುಷಿತ #ನೀರಿನಿಂದ #ಮೀನುಗಳ ಸಾ*, #ಶಿರಾತಾಲೂಕಿಗೆ #ಬಾರದಂತೆ #ತಡೆದು #ರೈತರ #ಹಿತಕಾಪಾಡಿ ೌಡ.

ಶಿರಾ : ವಸಂತ ನರಸಾಪುರ ಕೈಗಾರಿಕೆಯಿಂದ ಬರುವ ರಾಸಾಯನಿಕ ತ್ಯಾಜ್ಯ ಮಿಶ್ರಿತ ನೀರು, ಶಿರಾ ತಾಲೂಕಿನ ಹುಂಜಿನಾಳ ಕೆರೆ ಮಾರ್ಗವಾಗಿ ಕಳ್ಳಂಬೆಳ್ಳ, ಶಿರಾ ದೊಡ್ಡಕೆರೆ ಹಾಗೂ ಮದಲೂರು ಕೆರೆಗೆ ಹರಿಯುತ್ತಿದೆ. ಈ ಬಗ್ಗೆ ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೈಗಾರಿಕೆ ಮಾಲೀಕರ ಮೇಲೆ ತುಮಕೂರು ಗ್ರಾಮಾಂತರ ಶಾಸಕ ಸುರೇಶ್ ಗೌಡ ನೇತೃತ್ವದಲ್ಲಿ ದೂರು ದಾಖಲಿಸಿದ್ದು ಪ್ರಕರಣ ಕೂಡ ದಾಖಲಾಗಿದೆ.

Address

Yaliyuru
Sira
572137

Telephone

+19008559118

Website

Alerts

Be the first to know and let us send you an email when Karnataka public news posts news and promotions. Your email address will not be used for any other purpose, and you can unsubscribe at any time.

Contact The Business

Send a message to Karnataka public news:

Share