31/07/2025
*ಸಿರಾ ನಗರದ ಶ್ರೀನಿವಾಸನಗರ (ಕರೇಕಲ್ಲಹಟ್ಟಿ) ಯಲ್ಲಿರುವ ಶ್ರೀ ಮೂಡಲಗಿರಿ ತಿಮ್ಮಪ್ಪ ಸ್ವಾಮಿ ದೇವಸ್ಥಾನ ಪ್ರಯಾಂಗಣ ನಿರ್ಮಾಣ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಮಾನ್ಯ ಜನಪ್ರಿಯ ವಿಧಾನ ಪರಿಷತ್ ಶಾಸಕರು ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷರಾದ ಚಿದಾನಂದ್ ಎಂ ಗೌಡ ಅವರ ಭಾಗವಹಿಸಿ, ಸ್ಥಳೀಯ ಮುಖಂಡರೊಂದಿಗೆ ಗುದ್ದಲಿ ಪೂಜೆ ನೆರವೇರಿಸಿದರು.*
ಈ ಸಂದರ್ಭದಲ್ಲಿ ನಗರ ಮಂಡಲ ಅಧ್ಯಕ್ಷರಾದ ಗಿರಿಧರ್, ನಗರಸಭೆ ಮಾಜಿ ಸದಸ್ಯರಾದ ನಟರಾಜ್ ಸಂತೆಪೇಟೆ, ನಿವೃತ್ತ ನ್ಯಾಯಾಲಯದ ಶಿರಸ್ತಿದಾರರಾದ ಎಸ್ ಟಿ ಶ್ರೀನಿವಾಸ್, ಹಿರಿಯ ಮುಖಂಡರಾದ ದೇವಕುಮಾರ್, ಮಲ್ಲಿಕಾಪುರ ಮಂಜುನಾಥ್, ಸೈಯದ್ ಬಾಬಾ, ಎಸ್ ಟಿ ಮಂಜುನಾಥ್, ಶಾಂತಕುಮಾರ್, ರೇವಣಸಿದ್ದೇಶ್ವರ, ಶ್ರೀಮತಿ ಮಂಜುಳಾ ಭಾಸ್ಕರ್, ಗೌರಮ್ಮ, ಬಸವರಾಜು, ರಾಮಚಂದ್ರಪ್ಪ, ಹೇಮಂತ್ ಕುಮಾರ್, ರಂಗಪ್ಪ ಮುದಿಗೆರೆ, ವಸಂತಕುಮಾರ್, ಎ ಜಿ ಮಂಜುಳಾ, ಶೋಭಾ, ತುಳಸಮ್ಮ, ಸಮುದಾಯದ ಮುಖಂಡರು ಸೇರಿದಂತೆ ಅನೇಕ ಪ್ರಮುಖರು ಉಪಸ್ಥಿತರಿದ್ದರು # # KARNATAKA PUBLIC NEWS # # ಕರ್ನಾಟಕ ಪಬ್ಲಿಕ್ ನ್ಯೂಸ್ # # #