Prabha news

Prabha news Contact information, map and directions, contact form, opening hours, services, ratings, photos, videos and announcements from Prabha news, Media, Peshumam mohalla bihand aherar masjid sira, Sira.

media https://www.youtube.com/

📽️ಪ್ರಭಾ ನ್ಯೂಸ್ ಫೇಸ್ಬುಕ್✅ ಪೆಜನ್ನು ಲೈಕ್ ಮತ್ತು ಫಾಲೋ 📹ಮಾಡಿ ಇನ್ನು ಹೆಚ್ಚಿನ ನೈಜ ಸುದ್ದಿಗಳನ್ನು ನಿಮ್ಮ ಮುಂದೆ ತರುವ ಪ್ರಯತ್ನ... 🎤ಸದಾ ನಿಮ್ಮೊಂದಿಗೆ 📹

31/07/2025

ಶಿರಾ: ವಿಶ್ವ ಹುಲಿಗಳ ದಿನಾಚರಣೆ ಪ್ರಯುಕ್ತ ಶಿರಾ ನಗರದ ಐಬಿ ವೃತ್ತದಲ್ಲಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಹುಲಿಗಳ ಮಹತ್ವವನ್ನು ಮತ್ತು ಹುಲಿ ಸಂರಕ್ಷಣೆ ಏಕೆ ಬೇಕು ಎಂಬುವ ವಿಚಾರದ ಅರಿವಿನ ಕಾರ್ಯಕ್ರಮವನ್ನು ವಾರಂಗಲ್ ಫೌಂಡೇಶನ್ ಹಾಗೂ ಟಿಎಂಸಿಸಿ ಫೌಂಡೇಶನ್ ಇವರಗಳ ಸಹಾಯಗದಲ್ಲಿ ಏರ್ಪಡಿಸಲಾಗಿತ್ತು ವನ್ಯಜೀವಿ ವಿಚಾರಕರ್ತ ಹಾಗೂ ಉರಗ ಸಂರಕ್ಷಕ ಸಿರಿಪ್ರಸಾದ್ ತಿಳಿಸಿಕೊಟ್ಟರು.
#ಜೀನಿ #ನಗರಸಭೆ Prabha news Baraguru Tv Chidanand M Gowda MLC Sira jaanaru ಶಿರಾ ಜಾಣರು Sandeep Jayachandra ಟಿಬಿ ಜಯಚಂದ್ರ ಶಿರಾ Appu Pan India Fans Chief Minister of Karnataka Sira info - ಶಿರಾ ಇನ್ಫೊ Dkchakravarti Darani Sandeep Jayachandra Dr.Shivarajkumar Fan Club D Sudhakar ಟಿಬಿ ಜಯಚಂದ್ರ ಅಭಿಮಾನಿ ಬಳಗ ಶಿರಾ ಸ್ನೆಹಜಿವಿ ಸಂಜಯ್ ಜಯಚಂದ್ರ ಅಭಿಮಾನಿ ಬಳಗ ಶಿರಾ Sri Sri Nanjavadhutha MahaSwamiji ಶ್ರೀ ಶ್ರೀ ಶ್ರೀ ನಂಜವಧುಥ ಮಹಸ್ವಮಿಜಿ ಮಕ್ MK DSS unofficial D.K.S abhimanigala balaga D.C Dr CM Rajesh Gowda Atha Ulla Sira Shivu Changavara

30/07/2025

ಕರ್ನಾಟಕ ದಲಿತ ಸಂಘರ್ಷ ಸಮಿತಿ ಶಿರಾ ತಾಲ್ಲೂಕು ವತಿಯಿಂದ ಮುಂಬರುವ ಆಗಸ್ಟ್ ಮೂರ ರಂದು

ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷರು ರಂಗನಾಥ್ ಟೈರ್ ಇವರ ಅಧ್ಯಕ್ಷತೆಯಲ್ಲಿ ನಡೆಯುವ

ಛತ್ರಪತಿ ಸಾಹು ಮಹಾರಾಜರವರ 251ನೇ ಜನ್ಮ ಜಯಂತಿ ಹಾಗೂ ಪ್ರೊ ಬಿ ಕೃಷ್ಣಪ್ಪ ರವರ 87ನೇ ಜನ್ಮ ಜಯಂತಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರ ಸಮಾವೇಶ ಸ್ಥಳ ಭಾನುವಾರ ಬೆಳಿಗ್ಗೆ 11ಕ್ಕೆ ಬಾಬು ಜಗಜೀವನ್ ರಾಮ್ ಭವನ ಐಟಿಐ ಕಾಲೇಜ್ ಪಕ್ಕ ಏನ್ ಹೆಚ್ 48 ಶಿರಾ

ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷರಾದ ತಿಪ್ಪೇಸ್ವಾಮಿ ಸಂಚಾಲಕರಾದ ರಾಜು ಕೆ ರಂಗನಾಥ್ ಸಿಆರ್ ಚನ್ನನಕುಂಟೆ ಆರ್ ಆರ್ ರಾಜು ತಿಪ್ಪೇಶ್ ಕೆ ಕೆ ಕಾರ್ತಿಕ್ ನಿತಿನ್ ತಿಪ್ಪೇಶ್ ರಂಗನಾಥ್ ಮೌರ್ಯ ನರಸಿಂಹ ಮುರ್ತಿ ಜೈ ರಾಜ್ ಈಶ್ವರ್ ಹಾಗಿ ಇನ್ನಿತರರು ಉಪಸ್ಥಿತರಿದ್ದರು

#ಜೀನಿ #ಜಯಚಂದ್ರ #ನಗರಸಭೆ Prabha news Atha Ulla Sira Baraguru Tv Chidanand M Gowda MLC Sira jaanaru ಶಿರಾ ಜಾಣರು Sandeep Jayachandra ಟಿಬಿ ಜಯಚಂದ್ರ ಶಿರಾ Appu Pan India Fans Ajay Kumar Gaali Asha Thippu Chief Minister of Karnataka Sira info - ಶಿರಾ ಇನ್ಫೊ Dkchakravarti Darani Sandeep Jayachandra Dr.Shivarajkumar Fan Club Ashok Ojugunte ಟಿಬಿ ಜಯಚಂದ್ರ ಅಭಿಮಾನಿ ಬಳಗ ಶಿರಾ Sri Sri Nanjavadhutha MahaSwamiji ಶ್ರೀ ಶ್ರೀ ಶ್ರೀ ನಂಜವಧುಥ ಮಹಸ್ವಮಿಜಿ ಮಕ್ MK ಸ್ನೆಹಜಿವಿ ಸಂಜಯ್ ಜಯಚಂದ್ರ ಅಭಿಮಾನಿ ಬಳಗ ಶಿರಾ Ashok Kumar P Shivu Changavara DK Shivakumar D ಸುಧಾಕರ್ D Sudhakar Dr. Nagalakshmi ಡಾ. ನಾಗಲಕ್ಷ್ಮಿ DSS Importadores Medios Publicitarios Dr CM Rajesh Gowda DSS unofficial Dss Srinivaspur D.K.S abhimanigala balaga D.C

30/07/2025

ಶಿರಾ ತಾಲೂಕಿನ ಗೌಡಗೆರೆ ಹೋಬಳಿಯ ಮೊಸರುಕುಂಟೆ ಗ್ರಾಮದಲ್ಲಿ ಸೋಮವಾರ ನಡೆದ ಶ್ರೀ ಕೊಲ್ಲಾಪುರಿ ಮಹಾಲಕ್ಷ್ಮಿ ಅಮ್ಮನವರ ದೇವಸ್ಥಾನದ ಪ್ರತಿಷ್ಠಾಪನಾ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಗಣ್ಯರು

29/07/2025

ನಾಳೆಯಿಂದ ವಿದ್ಯುತ್‌ ವ್ಯತ್ಯಯ

ಶಿರಾ: ಬೆಸ್ಕಾಂ ನಗರ ಉಪ ವಿಭಾಗದ ವ್ಯಾಪ್ತಿಯಲ್ಲಿ ದುರಸ್ತಿ ಕಾಮಗಾರಿ ಕೈಗೊಂಡಿದ್ದು, ಜುಲೈ 30 ಮತ್ತು 31ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯ ವರೆಗೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ಪ್ರದೇಶಗಳು: ಅಂಚೆಕಚೇರಿ ರಸ್ತೆ,

ದರ್ಗಾ ವೃತ್ತ, ನಾಯಕರಹಟ್ಟಿ ರಸ್ತೆ, ರಂಗನಾಥ ಕಾಲೇಜು ಸಮೀಪ, ಬೇಗಂ .ಮೊಹಲ್ಲಾ ಸುತ್ತಮುತ್ತಲಿನ ಪ್ರದೇಶಗಳು.
#ಜೀನಿ #ಜಯಚಂದ್ರ #ನಗರಸಭೆ Atha Ulla Sira Appu Pan India Fans Ashok Ojugunte Asha Thippu Ajay Kumar Gaali Ashok Kumar P

29/07/2025

ಶಿರಾ ತಾಲೂಕಿನ ಗೌಡಗೆರೆ ಹೋಬಳಿಯ ಮೊಸರುಕುಂಟೆ ಗ್ರಾಮದಲ್ಲಿ ಸೋಮವಾರ ನಡೆದ ಶ್ರೀ ಕೊಲ್ಲಾಪುರಿ ಮಹಾಲಕ್ಷ್ಮಿ ಅಮ್ಮನವರ ದೇವಸ್ಥಾನದ ಪ್ರತಿಷ್ಠಾಪನಾ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಕ್ತರಿಗೆ ಆಶೀರ್ವಚನ ನೀಡಿ ಮಾತನಾಡಿದ
ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಂಜಾವಧೂತ ಸ್ವಾಮೀಜಿಗಳು
#ಜೀನಿ #ಜಯಚಂದ್ರ #ನಗರಸಭೆ #ಶ್ರೀ_ಪಟ್ಟನಾಯಕನಹಳ್ಳಿ Prabha news Baraguru Tv Chidanand M Gowda MLC Sira jaanaru ಶಿರಾ ಜಾಣರು Sandeep Jayachandra ಟಿಬಿ ಜಯಚಂದ್ರ ಶಿರಾ Appu Pan India Fans Asha Thippu Chief Minister of Karnataka Sira info - ಶಿರಾ ಇನ್ಫೊ Dr. Nagalakshmi ಡಾ. ನಾಗಲಕ್ಷ್ಮಿ Dkchakravarti Darani DK Shivakumar Sandeep Jayachandra Dr.Shivarajkumar Fan Club D Sudhakar Congress Cyber Team ಟಿಬಿ ಜಯಚಂದ್ರ ಅಭಿಮಾನಿ ಬಳಗ ಶಿರಾ ಅಂಜನ್ ಕುಮಾರ್ ಅಭಿಮಾನಿ ಬಳಗ Shivu Changavara Atha Ulla Sira ಬಾಗಲಕೋಟೆ ಕಾಂಗ್ರೆಸ್ ಸಮಿತಿ Sri Sri Nanjavadhutha MahaSwamiji ಶ್ರೀ ಶ್ರೀ ಶ್ರೀ ನಂಜವಧುಥ ಮಹಸ್ವಮಿಜಿ ಮಕ್ MK ಸಿಎಂ ಸಿದ್ದರಾಮಯ್ಯ ಅಭಿಮಾನಿ ಬೀದರ Siddaramaiah - The Right Choice for CM Siddaramaiah ಸ್ನೆಹಜಿವಿ ಸಂಜಯ್ ಜಯಚಂದ್ರ ಅಭಿಮಾನಿ ಬಳಗ ಶಿರಾ ಸಿಂಹಾದ್ರಿ ಸ್ವಾಮಿ

29/07/2025

ಮಾಜಿ ಸಚಿವರು ಹಾಗೂ‌ ಶಿರಾ ಕ್ಷೇತ್ರದ ಶಾಸಕರಾದ ಶ್ರೀಯುತ ಜಯಚಂದ್ರ ಹುಟ್ಟು ಹಬ್ಬದ ಶುಭಾಶಯ ಹೇಳಿದ ಕೋಟೆ ಲಿಂಗರಾಜು ಕಾಂಗ್ರೆಸ್ ಮುಖಂಡರು

29/07/2025

ಮಾಜಿ ಸಚಿವರು ಹಾಗೂ‌ ಶಿರಾ ಕ್ಷೇತ್ರದ ಶಾಸಕರಾದ ಶ್ರೀಯುತ ಜಯಚಂದ್ರ ಹುಟ್ಟು ಹಬ್ಬದ ಶುಭಾಶಯ ಹೇಳಿದ ಯುವ ಕಾಂಗ್ರೆಸ್ ನಗರ ಅಧ್ಯಕ್ಷ ಅಂಜನ್ ಕುಮಾರ್

29/07/2025

ಮಾಜಿ ಸಚಿವರು ಹಾಗೂ‌ ಶಿರಾ ಕ್ಷೇತ್ರದ ಶಾಸಕರಾದ ಶ್ರೀಯುತ ಜಯಚಂದ್ರ ಹುಟ್ಟು ಹಬ್ಬದ ಶುಭಾಶಯಗಳು... ಗ್ರಾಮಾಂತರ ಯುವ ಕಾಂಗ್ರೆಸ್ ಅಧ್ಯಕ್ಷ ಹೇಮಂತ್ ಗೌಡ

29/07/2025

ಮಾಜಿ ಸಚಿವರು ಹಾಗೂ‌ ಶಿರಾ ಕ್ಷೇತ್ರದ ಶಾಸಕರಾದ ಶ್ರೀಯುತ ಜಯಚಂದ್ರ ಹುಟ್ಟು ಹಬ್ಬದ ಶುಭಾಶಯ ತಿಳಿಸಿದ ಶಾಸಕರ ಆಪ್ತ ಸಹಾಯಕ ಅಜಯ್ ಕುಮಾರ್ ಗಾಳಿ

29/07/2025

ಮಾಜಿ ಸಚಿವರು ಹಾಗೂ‌ ಶಿರಾ ಕ್ಷೇತ್ರದ ಶಾಸಕರಾದ ಶ್ರೀಯುತ ಜಯಚಂದ್ರ ಹುಟ್ಟು ಹಬ್ಬದ ಶುಭಾಶಯ... ತಿಳಿಸಿದ ಶಿರಾ ನಗರಸಭೆ ಅಧ್ಯಕ್ಷ ಜಿಷನ್ ಮಹಮ್ಮುದ್ ರವರು

29/07/2025

ಮಾಜಿ ಸಚಿವರು ಹಾಗೂ‌ ಶಿರಾ ಕ್ಷೇತ್ರದ ಶಾಸಕರಾದ ಶ್ರೀಯುತ ಜಯಚಂದ್ರ ಹುಟ್ಟು ಹಬ್ಬದ ಶುಭಾಶಯ.. ತಿಳಿಸಿದ ಯುವ ಕಾಂಗ್ರೆಸ್ ತಾಲೂಕು ಅಧ್ಯಕ್ಷರು ಮಣಿ ಕಂಠ

Address

Peshumam Mohalla Bihand Aherar Masjid Sira
Sira
572137

Alerts

Be the first to know and let us send you an email when Prabha news posts news and promotions. Your email address will not be used for any other purpose, and you can unsubscribe at any time.

Contact The Business

Send a message to Prabha news:

Share

Category