Prabha news

Prabha news Contact information, map and directions, contact form, opening hours, services, ratings, photos, videos and announcements from Prabha news, Media, Peshumam mohalla bihand aherar masjid sira, Sira.

media https://www.youtube.com/

📽️ಪ್ರಭಾ ನ್ಯೂಸ್ ಫೇಸ್ಬುಕ್✅ ಪೆಜನ್ನು ಲೈಕ್ ಮತ್ತು ಫಾಲೋ 📹ಮಾಡಿ ಇನ್ನು ಹೆಚ್ಚಿನ ನೈಜ ಸುದ್ದಿಗಳನ್ನು ನಿಮ್ಮ ಮುಂದೆ ತರುವ ಪ್ರಯತ್ನ... 🎤ಸದಾ ನಿಮ್ಮೊಂದಿಗೆ 📹

27/08/2025

ಜೋಡೆತ್ತು ಅಂದುಕೊಂಡಿದ್ದೀವಿ ಆದರೆ ಜೊತೆಗೊಂಡು ಕಳ್ಳೆ* ಕೂಡ ಜೊತೆಗೆ ಸೇರ್ಕೊಂಡು ಪತ್ರಿಕಾ ಗೋಷ್ಠಿ ನಡೆಸಿದ್ದಾರೆ ಕೊಟ್ಟ ವಿ ಎಸ್ ಎಸ್ ನಿರ್ದೇಶಕ ಸುಧಾಕರ್ ಗೌಡ

ಸಿ ಆರ್ ಉಮೇಶಣ್ಣ ಎಸ್ ಆರ್ ಗೌಡರ ಅಭಿವೃದ್ಧಿ ಎನು ಅವರು ಮಾಡಿದಂಥ ಕಾರ್ಯಗಳೇನು ಎಸ್ ಆರ್ ಗೌಡ್ರು ಚುನಾವಣೆ ಏನಂತದ್ದು ನಮಿಗೆ ಮನವರಿಕೆ ಆಗಿದೆ
ಸಹಕಾರಿ ದೂರಣರು ಆದಾ ಸಹಕಾರಿ ರತ್ನ ಜಿ ಎನ್ ಮೂರ್ತಿ ಸಾಹೇಬರು ಬಹಳ ಚಗುಳು ಬಹಳ ರೋಷ ವೇಷವಾಗಿ ಮಾತನಾಡುತ್ತಾರೆ

ಸಿ ಆರ್ ಉಮೇಶ್ ರವರೆ ತಾವು ಹಾಲು ಒಕ್ಕೂಟದ ಅಧ್ಯಕ್ಷರು ಆಗಿದ್ರಿ 3ಬಾರಿ ಅದರಲ್ಲಿ ಮೂರುಬಾರಿಕೂಡ ತಾವು ಹಾಲು ಒಕ್ಕೂಟಕ್ಕೆ ನಿಮ್ಮಗ್ರಾಮದಲ್ಲಿ ಕಟ್ಟಡ ಕಟ್ರಿ ಅನುದಾನ ಕೊಟ್ರೆ ನಿಮ್ಮ ಕಯ್ಲಿ
ಅನುದಾನ ಬಳಸಿಕೊಂಡು ಬಿಲ್ಡಿಂಗ್ ಕಟ್ಟೋಗೆ ಯೋಗ್ಯ* ಇಲ್ದೇಇರೋರು ಇಲ್ಲಿ ಬಂದು ಪ್ರೆಸ್ ಮೀಟ್ ಮಾಡ್ತಾರೆ

ಅವರು ಲೋನ್ ಕೊಡಿಸಿದ್ದಾರೆ ಆದರೆ ಯಾರಿಗೆ ಅವರ ಸಂಬಂಧಿಕರಿಗೆ ಕೆಲಸ ಕೊಡಿಸಿದ್ದಾರೆ ಯಾರಿಗೆ ಅವರ ಸಂಬಂಧಿಕರಿಗೆ ಬಿಟ್ರೆ ಸಾಮಾನ್ಯ ರೈತರಿಗೆ ಸಹಾಯ ಆಗಹಂತಹ ಯಾವುದೇ ಒಂದು ಕಾರ್ಯವನ್ನ ಇವರು ಯಾವತ್ತೂ ಮಾಡಿಲ್ಲ

27/08/2025

ಆರೋಗ್ಯಕರವಾಗಿ ಸಣ್ಣ ಆಗೋದು ತುಂಬಾ ಸುಲಭ
100% ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಸಣ್ಣ ಆಗುತ್ತೀರಾ #ಸ್ಲಿಮ್ Cont:7795397179
#ಜೀನಿ #ಸ್ಲಿಮ್

27/08/2025

ಶಿರಾ ಚಿಕ್ಕ ಕೆರೆ ಕೊಡಿ ಇಂದ ಕಲ್ಲುಕೋಟೆ ಕೆರೆಗೆ ನೀರು ಹೋಗುವ ಕಾಲುವೆ ಸಂಪೂರ್ಣ ಹೂಳು ತುಂಬಿದ ಪರಿಣಾಮ ಕಲ್ಲುಕೋಟೆ ಪಪ್ಪಿ ಪ್ಯಾಲೇಸ್ ಬಳಿ ನೀರು ಅಕ್ಕ ಪಕ್ಕದ ಜಮೀನುಗಳಿಗೆ ಹೋಗುತ್ತಿದೆ ಜೊತೆಗೆ ಇಲ್ಲಿನ ರಸ್ತೆ ಸಂಪೂರ್ಣ ಹದಗೆಟ್ಟಿದೆ..
ಶಿರಾ ನಗರಸಭೆ ಈ ಬಗ್ಗೆ ಗಮನ ಹರಿಸಬೇಕಾಗಿದೆ.
Prabha news Baraguru Tv Sira jaanaru ಶಿರಾ ಜಾಣರು Sandeep Jayachandra Appu Pan India Fans Ravi jamuna-ರವಿ ಜಮುನಾ Chief Minister of Karnataka Dkchakravarti Darani D Sudhakar Dr.Shivarajkumar Fan Club Narasimha Raja G BJP Madhya Pradesh ಬಿಜೆಪಿ ಯುವ ಮೋರ್ಚಾ ಬೆಂದವಿಕ್ಷೇತ್ರ ಗ್ರಾಮಂಡಲ ಬಿಜೆಪಿ ಕಾರ್ಯಕರ್ತರು Santosh Lad 💐ಬಿ. ಕೆ. ಮಂಜುನಾಥ್ ಅಭಿಮಾನಿ ಬಳಗ ಶಿರಾ💐 R.Ugresh Sira JDS YouTube We Support Kusuma ಬುಕ್ಕಾಪಟ್ಟಣ ವಾರ್ತೆ Atha Ulla Sira Shivu Changavara ಪ್ರಜಾಧ್ವನಿ ಡಿಜಿಟಲ್ Ashok Ojugunte ಪ ನಾ ಹಳ್ಳಿ ಬಾಬು ಟಿಬಿ ಜಯಚಂದ್ರ ಶಿರಾ ಟಿಬಿ ಜಯಚಂದ್ರ ಅಭಿಮಾನಿ ಬಳಗ ಶಿರಾ ಶಿರಾ ಸಂಜಯ್ ಜಯಚಂದ್ರ ಬಳಗ

27/08/2025

NDA ಅಂದರೇನು ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಅಂತ
ಜೆಡಿಎಸ್ ಮುಖಂಡರು ಬಿಟ್ರೆ ಬಿಜೆಪಿ ಮುಖಂಡರು ಸುದ್ದಿ ಗೋಷ್ಠಿಯಲ್ಲಿ ಯಾರು ಇರಲಿಲ್ಲ?? ರೈತರಿಗೆ ಸಹಾಯ ಮಾಡುವ ವಿಚಾರದಲ್ಲಿ ನಿಮ್ಮ ಕೊಡುಗೆ ಎನು??? ರಾಜಣ್ಣ ಅಂದರೆ ಡಿಸಿಸಿ ಬ್ಯಾಂಕ್ ಡಿಸಿಸಿ ಬ್ಯಾಂಕ್ ಅಂದರೆ ರಾಜಣ್ಣ ಅವರು|| ಎಸ್ ಆರ್ ಗೌಡ್ರೆ ಸತ್ಯಪ್ರಕಾಶ್ ಅವರೇ ನಿಮ್ಮ ಮನೆಗೆ ಬಂದು ನಿಮಗೆ ನಾವು ಸನ್ಮಾನ ಮಾಡಿ ಬರುತ್ತೇವೆ??
ಡಿಸಿಸಿ ಬ್ಯಾಂಕ್.ನಿರ್ದೇಶಕರಾದ ಜಿ.ಎನ್. ಮೂರ್ತಿ ರವರು ಆಕ್ರೋಶ ವ್ಯಕ್ತಪಡಿಸಿದರು

26/08/2025

ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಸಿ ಆರ್ ಉಮೇಶ್ ಇಂದು ಶಿರಾ ನಗರದ ಪ್ರವಾಸಿ ಮಂದಿರದಲ್ಲಿ ಡಿಸಿಸಿ ಬ್ಯಾಂಕ್ ಚುನಾವಣೆ ಕುರಿತು ಸುದ್ದಿಗೋಷ್ಠಿ

26/08/2025

ತುಂಬಾ ದಿನಗಳ ನಂತರ ಡ್ಯಾನ್ಸ್ ರಾಜನಿಂದ ಡೆವಿಲ್ ನಾ ಇದ್ರೇ ನೆಮ್ಮದಿ ಆಗೀರಬೇಕು ಸಾಂಗ್ ಗೆ ಭರ್ಜರಿ ಸ್ಟೆಪ್ಸ್... ತುಂಬಾ ದಿನಗಳ ನಂತರ ಡ್ಯಾನ್ಸ್ ರಾಜನಿಂದ ಡೆವಿಲ್ ನಾ ಇದ್ರೆ ನೆಮ್ಮದಿ ಆಗೀರಬೇಕು ಸಾಂಗ್ ಗೆ ಭರ್ಜರಿ ಸ್ಟೆಪ್ಸ್

26/08/2025

ಶಿರಾ ನಗರದ ಪ್ರವಾಸಿಮಂದಿರದಲ್ಲಿ ಇಂದು ಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆ ಕುರಿತು ಸುದ್ದಿ ಗೋಷ್ಠಿ ನಡೆಸಿದ ಜಂಟಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಎಸ್ ಆರ್ ಗೌಡ ನಿರೀಕ್ಷೆಮೀರಿ ಸುಮರು ಹತ್ತು ಮತಗಳನ್ನ ಪಡಿಯೋಮೂಲಕ ಮತ ಕೊಟ್ಟಂತಹ ಮತದಾರರಿಗೆ ಧನ್ಯವಾದ ತಿಸಿಳಿದರು

ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷರಾದ ಬಿ ಎಸ್ ಸತ್ಯಪ್ರಕಾಶ್ ತುಮುಲ್ ನಿರ್ದೇಶಕ ಎಸ್ ಆರ್ ಗೌಡ ಆರ್ ಉಗ್ರೇಶ್ ಪಿ ಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷರಾದ ಟಿ ಡಿ ಮಲ್ಲೇಗೌಡ್ರು ಯುವ ಜನತಾದಳದ ಭಾವಿ ಅಧ್ಯಕ್ಷ ಪುನೀತ್ ಗಣೇಶ್ ಮಾಜಿ ಚೆರ್ಮನ್ ಮೂರ್ತಿ ಕೊಟ್ಟ ಸೀನಣ್ಣ ಉಪಸ್ಥಿತರಿದ್ದರು

26/08/2025

ಶಿರಾ: ಮಾಜಿ ನಗರಸಭೆ ಅಧ್ಯಕ್ಷ ಡಾ|| ಅಲ್-ಹಾಜ್ ಅಮಾನುಲ್ಲಾ ಖಾನ್‌ರ 53ನೇ ಹುಟ್ಟುಹಬ್ಬದ ಪ್ರಯುಕ್ತ ಬೃಹತ್ ಆರೋಗ್ಯ ಶಿಬಿರ ಯಶಸ್ವಿ: ಸಾವಿರಾರು ಮಂದಿಗೆ ಉಚಿತ ಚಿಕಿತ್ಸೆ

ಶಿರಾ, ಆಗಸ್ಟ್ 23, 2025 : ಸಮಾಜಸೇವೆಗೆ ತಮ್ಮನ್ನು ತೊಡಗಿಸಿಕೊಂಡಿರುವ ಶಿರಾ ನಗರದ ಮಾಜಿ ನಗರಸಭೆ ಅಧ್ಯಕ್ಷರು ಹಾಗೂ ಉದ್ಯಮಿ ಡಾ|| ಅಲ್-ಹಾಜ್ ಅಮಾನುಲ್ಲಾ ಖಾನ್ ಅವರ 53ನೇ ಹುಟ್ಟುಹಬ್ಬದ ಪ್ರಯುಕ್ತ ಇಂದು ಎಹೆರಾರ್ ಶಾದಿ ಮಹಲ್‌ನಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು. ಈ ಶಿಬಿರದಲ್ಲಿ ನುರಿತ ತಜ್ಞ ವೈದ್ಯರಿಂದ ಸಾವಿರಾರು ಮಂದಿ ಸಾರ್ವಜನಿಕರು ಉಚಿತ ತಪಾಸಣೆ ಮತ್ತು ಚಿಕಿತ್ಸೆಯ ಸೌಲಭ್ಯಗಳನ್ನು ಪಡೆದರು.

ಸಂಘಟಕರ ಉದ್ದೇಶ ಮತ್ತು ಸೇವಾ ಕಾರ್ಯಗಳು

ವಾರ್ಡ್ ನಂ. 20ರಲ್ಲಿರುವ ಎಹೆರಾರ್ ಮಸೀದಿ ಬಳಿ ಆಯೋಜಿಸಲಾಗಿದ್ದ ಈ ಶಿಬಿರವು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4:30ರ ವರೆಗೆ ನಡೆಯಿತು. ಈ ಶಿಬಿರವು ಅಮಾನುಲ್ಲಾ ಖಾನ್ ಅವರ ಸಮಾಜಮುಖಿ ಚಿಂತನೆಯ ಪ್ರತಿಬಿಂಬವಾಗಿತ್ತು. ಆರೋಗ್ಯ ಸೇವೆಗಳ ಜೊತೆಗೆ, ಈ ಕಾರ್ಯಕ್ರಮದ ಸಂದರ್ಭದಲ್ಲಿ ವಿದ್ಯಾರ್ಥಿ ವೇತನ ವಿತರಣೆ, ಆಟೋ ಸ್ಟ್ಯಾಂಡ್ ಉದ್ಘಾಟನೆ, ಮತ್ತು ವಿಶೇಷ ಚೇತನರು ಹಾಗೂ ಗರ್ಭಿಣಿಯರಿಗಾಗಿ ವಿಶೇಷ ಉಚಿತ ತಪಾಸಣೆಗಳನ್ನೂ ಆಯೋಜಿಸಲಾಗಿತ್ತು. ಈ ಮೂಲಕ ಶಿಬಿರವು ಸಮಾಜದ ವಿವಿಧ ವರ್ಗಗಳ ಜನರಿಗೆ ಪ್ರಯೋಜನವನ್ನು ತಂದುಕೊಟ್ಟಿತು.

ತಜ್ಞ ವೈದ್ಯರ ತಂಡದಿಂದ ಬಹುಮುಖ್ಯ ಸೇವೆಗಳು

ಈ ಬೃಹತ್ ಶಿಬಿರಕ್ಕೆ ತುಮಕೂರಿನ ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯದ** ನುರಿತ ಮತ್ತು ಪರಿಣಿತ ವೈದ್ಯರು ತಂಡವಾಗಿ ಆಗಮಿಸಿದ್ದರು. ಶಿಬಿರದಲ್ಲಿ ಸಾಮಾನ್ಯ ವೈದ್ಯಕೀಯ ತಪಾಸಣೆಗಳಾದ ಹೃದಯ, ಮೂತ್ರಪಿಂಡ, ಲಿವರ್, ಮೂಳೆ ಮತ್ತು ನರ ಸಂಬಂಧಿ ರೋಗಗಳಿಗೆ ಚಿಕಿತ್ಸೆ ನೀಡಲಾಯಿತು. ಇದಲ್ಲದೆ, ಹಲವಾರು ಸುಪರ್ ಸ್ಪೆಷಾಲಿಟಿ ಸೇವೆಗಳನ್ನೂ ಉಚಿತವಾಗಿ ಒದಗಿಸಲಾಯಿತು. ಅವುಗಳಲ್ಲಿ ಪ್ರಮುಖವಾದವು:

ಹೃದಯ ಶಾಸ್ತ್ರ (Cardiology) : ಹೃದಯ ಸಂಬಂಧಿ ಕಾಯಿಲೆಗಳ ತಪಾಸಣೆ.
ಮೂತ್ರ ಪಿಂಡ ಶಾಸ್ತ್ರ (Nephrology) : ಕಿಡ್ನಿ ರೋಗಗಳ ಪತ್ತೆ ಮತ್ತು ಚಿಕಿತ್ಸೆ.
ನರ ವಿಜ್ಞಾನ (Neurology) : ನರ ಹಾಗೂ ಮೆದುಳು ಸಂಬಂಧಿ ಸಮಸ್ಯೆಗಳಿಗೆ ತಪಾಸಣೆ.
ವೈದ್ಯಕೀಯ ಗ್ಯಾಸ್ಟ್ರೋಲಜಿ ಹಾಗೂ ಅಂಕಾಲಜಿ : ಜಠರ ಮತ್ತು ಕ್ಯಾನ್ಸರ್ ಸಂಬಂಧಿತ ಸಮಸ್ಯೆಗಳ ಪರಿಶೀಲನೆ.
ಕಾರ್ಡಿಯೋಥೊರಾಸಿಕ್, ನಾಳೀಯ, ಮೂತ್ರ ಹಾಗೂ ನರ ಶಸ್ತ್ರಚಿಕಿತ್ಸೆ : ಸೂಪರ್ ಸ್ಪೆಷಾಲಿಟಿ ಶಸ್ತ್ರಚಿಕಿತ್ಸಾ ತಜ್ಞರೊಂದಿಗೆ ಸಮಾಲೋಚನೆ.

ಶಿಬಿರದಲ್ಲಿ ಭಾಗವಹಿಸಿದ್ದ ವೈದ್ಯರು, ಅಗತ್ಯವಿರುವವರಿಗೆ ಉಚಿತ ಶಸ್ತ್ರಚಿಕಿತ್ಸೆ ಸೌಲಭ್ಯಗಳ ಬಗ್ಗೆಯೂ ಮಾಹಿತಿ ನೀಡಿದರು. ಪುರುಷರಿಗಾಗಿ ಉಚಿತ ಹಿಜಾಮ ಚಿಕಿತ್ಸೆಯೂ ಲಭ್ಯವಿತ್ತು.

ಶಿಬಿರಕ್ಕೆ ಉತ್ತಮ ಪ್ರತಿಕ್ರಿಯೆ ಮತ್ತು ಸಾರ್ವಜನಿಕರ ಸಹಕಾರ

ಶಿಬಿರಕ್ಕೆ ಆಗಮಿಸುವ ಸಾರ್ವಜನಿಕರು ತಮ್ಮ ಬಿಪಿಎಲ್ ಕಾರ್ಡ್ ಮತ್ತು ಹಳೆಯ ವೈದ್ಯರ ಚೀಟಿಗಳನ್ನು ಕಡ್ಡಾಯವಾಗಿ ತರುವಂತೆ ಸೂಚಿಸಲಾಗಿತ್ತು. ಇದರಿಂದ ವೈದ್ಯರಿಗೆ ರೋಗಿಗಳ ವೈದ್ಯಕೀಯ ಇತಿಹಾಸವನ್ನು ತಿಳಿದುಕೊಳ್ಳಲು ಅನುಕೂಲವಾಯಿತು. ಈ ಸೌಲಭ್ಯವನ್ನು ಸಾವಿರಾರು ಮಂದಿ ಬಳಸಿಕೊಂಡಿದ್ದು, ಶಿರಾ ತಾಲ್ಲೂಕಿನಲ್ಲಿ ಈ ಆರೋಗ್ಯ ಶಿಬಿರವು ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ. ಅಮಾನುಲ್ಲಾ ಖಾನ್ ಅವರ ಈ ಸೇವೆಯನ್ನು ಜನರು ಶ್ಲಾಘಿಸಿದ್ದಾರೆ. ಈ ಕಾರ್ಯಕ್ರಮವು ಸಮಾಜಕ್ಕೆ ಅಗತ್ಯವಾಗಿರುವ ಆರೋಗ್ಯ ಸೇವೆಗಳನ್ನು ಜನಸಾಮಾನ್ಯರ ಮನೆಬಾಗಿಲಿಗೆ ತಲುಪಿಸುವ ಒಂದು ಮಾದರಿ ಕಾರ್ಯಕ್ರಮವಾಗಿದೆ.

26/08/2025

ಅಷ್ಟೊಂದು ಮತಗಳನ್ನ ತಗೋಳಕ್ಕೆ ಪ್ರಜಾಪ್ರಭುತ್ವ ವ್ಯವಸ್ಯೆಯಲ್ಲಿ ಯಾವ ತಂತ್ರನು ಮಾಡಲಿಕ್ಕೆ ಸಾಧ್ಯವಿಲ್ಲ ಅವರ ಮಾನವಲಸಿ 10ಮತಗಳನ್ನ ಪಡೆದಿರೋದು ನಾವು ಚುನಾವಣೆಲಿ ರಾಜಣ್ಣ ಅವರು ಇಲ್ಲಿ ಟಿಬಿ ಜಯಚಂದ್ರ ಅವರು ಇಬ್ಬರು ಘಟನು ಗಟಿಗಳಿಗೆ ಹೆದುರುಸುವಂತ ಶಕ್ತಿ ಎಸ್ ಆರ್ ಗೌಡ ಅವರಲ್ಲಿ ಇತ್ತು ಅವರಜೊತೆ ನಮ್ಮ ಜೆಡಿಎಸ್ ಪಕ್ಷದ ಎಲ್ಲಾ ಮುಖಂಡರು ಕಾರ್ಯಕರ್ತರು ಸಹಕಾರ ನೀಡಿ ಅವರಿಗೊಂದು ಧೈರ್ಯ ತುಂಬಿದ್ದಾರೆ ಬಿ ಎಸ್ ಸತ್ಯಪ್ರಕಾಶ್

ಡಿಸಿಸಿ ಬ್ಯಾಂಕಲ್ಲಿ ಇವತ್ತು ಎಂತ ಸಂಧರ್ಭ ನಿರ್ಮಾಣ ಆಗಿದೆ ಅಂತ ಇವತ್ತು ಡೆಲಿಗೆಟ್ಸ್ ಗಳಿಗೆ ಒಂದು ಫಾರಂ ಕೊಡದಂತ ನಿರ್ಮಾಣ ತಾಲೂಕಲ್ಲಿ ಸೂಪರ್ವೈಜರ್ ನಿರ್ಮಾಣ ಮಾಡಿದ್ದಾರೆ ನಮ್ಮ ಪಕ್ಷಕ್ಕೆ ಓಟ್ ಆಕೋವಂತಹ ಡೆಲಿಕೆಟ್ ಇದ್ರುನು ಅವರಿಗೆ ಡೆಲಿಕೆಟ್ ಕೊಡ್ತಾಇಲ್ಲ ಜಗಳ ಮಾಡಿ ಡೆಲಿಕೆಟ್ ನಾವು ಕೊಡಿಸೋ ಅಂತಹ ಪರಿಸ್ಥಿತಿ ನಿರ್ಮಾಣ ಆಯಿತು ಎ ಸಿ ಹಾಗೂ ಡಿ ಸಿ ರವರಿಗೂ ಸಹ ಮಾಹಿತಿ ನೀಡಿದರು ಸಹ ನಮಗೆ ನ್ಯಾಯ ಸಿಗಲಿಲ್ಲ ಜೆಡಿಎಸ್ ನಾ ಆರ್ ಉಗ್ರೇಶ್

25/08/2025

ಇಂದು ಶಿರಾ ತಾಲೂಕಿನ ಕಳ್ಳಂಬೆಳ್ಳ ಕೆರೆಗೆ ಗಂಗಾ ಪೂಜೆ ನೆರೆವೆರೆಸಿದ ನಂತರ ಮದಲೂರು ಕೆರೆಯ ನಾಲೆಗೆ ಹಾಗೂ ಮಾರ್ಗ ಮಧ್ಯೆ 11 ಕೆರೆಗಳಿಗೆ ಹೇಮಾವತಿ ನೀರನ್ನು ಹರಿಸುವ ಕಾರ್ಯಕ್ರಮ ನೆರೆವೇರಿಸಿದ .ದೆಹಲಿ ವಿಶೇಷ ಪ್ರತಿನಿಧಿ ಡಾ ಟಿಬಿ ಜಯಚಂದ್ರ ಅವರು

24/08/2025

ಕಾಂಗ್ರೆಸ್ ಸರ್ಕಾರ ಒಂದು ದೊಡ್ಡ ಪಿತೂರಿ ನಡೆಸಿ SIT ರಚನೆ ಮಾಡಿ ಧರ್ಮಾಧಿಕಾರಿಗಳಿಗೆ ಕೆಟ್ಟ ಹೆಸರು ತರಬೇಕೆಂದು ಷಡ್ಯಂತರ ರೂಪಿಸಿದೆ ಬಿಜೆಪಿ
ಮಧುಗಿರಿ ಮಂಡಲ ಜಿಲ್ಲಾಧ್ಯಕ್ಷ ಹಾಗು ವಿಧಾನ ಪರಿಷತ್ ಶಾಸಕರಾದ ಚಿದಾನಂದ್ ಗೌಡ ಹೇಳಿಕೆ

Address

Peshumam Mohalla Bihand Aherar Masjid Sira
Sira
572137

Alerts

Be the first to know and let us send you an email when Prabha news posts news and promotions. Your email address will not be used for any other purpose, and you can unsubscribe at any time.

Contact The Business

Send a message to Prabha news:

Share

Category