Prabha news

Prabha news Contact information, map and directions, contact form, opening hours, services, ratings, photos, videos and announcements from Prabha news, Media, Peshumam mohalla bihand aherar masjid sira, Sira.

media https://www.youtube.com/

📽️ಪ್ರಭಾ ನ್ಯೂಸ್ ಫೇಸ್ಬುಕ್✅ ಪೆಜನ್ನು ಲೈಕ್ ಮತ್ತು ಫಾಲೋ 📹ಮಾಡಿ ಇನ್ನು ಹೆಚ್ಚಿನ ನೈಜ ಸುದ್ದಿಗಳನ್ನು ನಿಮ್ಮ ಮುಂದೆ ತರುವ ಪ್ರಯತ್ನ... 🎤ಸದಾ ನಿಮ್ಮೊಂದಿಗೆ 📹

07/07/2025

ಶಿರಾ ತಾಲ್ಲೂಕು ಬೀಡಿ ಕಾರ್ಮಿಕರ ಸಹಕಾರ ಸಂಘದ ವತಿಯಿಂದ
ಬೀಡಿ ಕಾರ್ಮಿಕರ ವಿದ್ಯಾರ್ಥಿ ವೇತನ 2025-26 ನೇ ಸಾಲಿನ ಆನ್ಲೈನ್ ಅರ್ಜಿ ಪ್ರಾರಂಭ

ಭಾರತ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು 2025-26ನೇ ಸಾಲಿಗೆ ಬೀಡಿ ಕಾರ್ಮಿಕರ
ಮಕ್ಕಳಿಗೆ ಶಿಕ್ಷಣಕ್ಕಾಗಿ 1ನೇತರಗತಿಯಿಂದ ಪದವಿ ಕೋರ್ಸ್‌ಗಳವರೆಗೆ ಮತ್ತು ವೃತ್ತಿಪರ ಮತ್ತು ವೃತ್ತಿಪರವಲ್ಲದ ಐ.ಟಿ.ಐ. ಕೋರ್ಸ್‌ಗಳವರೆಗೆ ಓದುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ಮಂಜೂರು ಮಾಡಲಾಗಿದೆ. ವಿದ್ಯಾರ್ಥಿಗಳು ದಿನಾಂಕ: 31-08-2025 ರ ಒಳಗಾಗಿ ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸತಕ್ಕದ್ದು ಅರ್ಜಿ ಸಲ್ಲಿಸಲು ಕುಟುಂಬದ (ರಿಜಿಸ್ಟೆಷನ್ ಕಂಪನಿಯ) ಬೀಡಿ ಕಾರ್ಮಿಕರ ಬೀಡಿ ಇಡಿ ಕಾರ್ಡ್ (ಗುರುತಿನ ಚೀಟಿ) ಕಡ್ಡಾಯವಾಗಿರಬೇಕು.

ಬೀಡಿ ಕಾರ್ಮಿಕರ ಸಂಘದ ಕಛೇರಿ. ಕರ್ನಾಟಕ ಸಾಮಿಲ್ ಎದುರು,
ಎಸ್ ಎಂ ಎಸ್ ಪೋಟೋ ಸ್ಟುಡಿಯೋ ಶಿರಾ ಮಧುಗಿರಿ ರಸ್ತೆ, ಶಿರಾ ಟೌನ್. ತುಮಕೂರು ಜಿಲ್ಲೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

ಶಿರಾ ತಾಲ್ಲೂಕು ಬೀಡಿ ಕಾರ್ಮಿಕರ ಸಹಕಾರ ಸಂಘದ ಅಧ್ಯಕ್ಷರು
ಕೆ. ನಜೀ‌ರ್ ಅಹಮ್ಮದ್
+919663181476

06/07/2025

ಶಿರಾ ತಾಲೂಕಿನ ಜೀವನಾಡಿ ನದಿ ಗೋರೂರು ಹೇಮಾವತಿ ಜಲಾಶಯಕ್ಕೆ ಭೇಟಿ ನೀಡಿ, ಸಮಗ್ರ ಮಾಹಿತಿ ಹಂಚಿಕೊಂಡ ದೆಹಲಿ ವಿಶೇಷ ಪ್ರತಿನಿಧಿ ಶಾಸಕ ಟಿಬಿ ಜಯಚಂದ್ರ
#ನ್ಯೂಸ್ Prabha news Tumakuru Atha Ulla Sira Sira, India Baraguru Tv Chidanand M Gowda MLC Sira jaanaru ಶಿರಾ ಜಾಣರು ಅಭಿವೃದ್ಧಿಗೆ ಮತ್ತೊಂದು ಹೆಸರು ಟಿಬಿಜೆ Sandeep Jayachandra ಟಿಬಿ ಜಯಚಂದ್ರ ಶಿರಾ ಕಾಂಗ್ರೆಸ್ ಗ್ಯಾರಂಟಿ ಸರ್ಕಾರ Shivu Changavara ಕಳ್ಳಂಬೆಳ್ಳ ನ್ಯೂಸ್ Ravi jamuna-ರವಿ ಜಮುನಾ Asha Thippu ಪ ನಾ ಹಳ್ಳಿ ಬಾಬು ಕೆಂಪೇಗೌಡ ಯುವ ಸಮಿತಿ ವೇಮಗಲ್. Dr. Nagalakshmi ಡಾ. ನಾಗಲಕ್ಷ್ಮಿ DK Shivakumar Sandeep Jayachandra Narasimha Raja G ಬಾಗಲಕೋಟೆ ಕಾಂಗ್ರೆಸ್ ಸಮಿತಿ Chief Minister of Karnataka Indian National Congress Indian National Congress - Karnataka Congress Cyber Team Indian National Congress - Punjab Mumbai Youth Congress

05/07/2025

ಶಿರಾ ತಾಲೂಕಿನ
ಬರಗೂರು ಗ್ರಾಮದ ಕುರುಬರ ಕಾಲೋನಿಗೆ ಇನ್ನರ್ ವೀಲ್ ಕ್ಲಬ್ ಅಫ್ ಬೆಂಗಳೂರು ಬ್ಲಾಸೆಮ್ಸ್ ತಂಡ
ಚೆರ್ಮನ್ ರಜನಿಗೌಡ ಅಧ್ಯಕ್ಷತೆಯಲ್ಲಿ
ರಾಟೆ ಮತ್ತು ಕೈ ಮಗ್ಗ ಮೇಳಕ್ಕೆ ಭಾಗಿ
#ನ್ಯೂಸ್ Prabha news Tumakuru Sira, India Baraguru Tv Chidanand M Gowda MLC Sira jaanaru ಶಿರಾ ಜಾಣರು ಅಭಿವೃದ್ಧಿಗೆ ಮತ್ತೊಂದು ಹೆಸರು ಟಿಬಿಜೆ Sandeep Jayachandra ಟಿಬಿ ಜಯಚಂದ್ರ ಶಿರಾ ಕಾಂಗ್ರೆಸ್ ಗ್ಯಾರಂಟಿ ಸರ್ಕಾರ Shivu Changavara ಕಳ್ಳಂಬೆಳ್ಳ ನ್ಯೂಸ್ Ravi jamuna-ರವಿ ಜಮುನಾ Asha Thippu ಕೆಂಪೇಗೌಡ ಯುವ ಸಮಿತಿ ವೇಮಗಲ್. ಪ ನಾ ಹಳ್ಳಿ ಬಾಬು DK Shivakumar Sandeep Jayachandra Atha Ulla Sira Dr. Nagalakshmi ಡಾ. ನಾಗಲಕ್ಷ್ಮಿ

04/07/2025

#ವಿಷಪೂರಿತ ಪಟ್ಟದ #ಉಳ್ಳಿ ಬಳ್ಳಿ # ತಿಂದು #, 17 #ಕುರಿ #ಸಾವು #
ಶಿರಾ ತಾಲೂಕಿನ ಬುಕ್ಕಾಪಟ್ಟಣ ಅರಣ್ಯ ಪ್ರದೇಶದಲ್ಲಿ ಶಿರಾ ತಾಲೂಕಿನ ನಾದೂ ರು ಗ್ರಾಮದ ಕುರಿಗಾಯಿ ರಾಜಣ್ಣ ಎಂಬವರಿಗೆ ಸೇರಿದ ಕುರಿಗಳು ಕಾಡು ಬಳ್ಳಿ ಮೇವು ಸೇವಿಸಿ ಸಾವನ್ನಪ್ಪಿರುವ ಘಟನೆ ಶುಕ್ರವಾರ ನಡೆದಿದೆ.
ಪಶುವೈದ್ಯಾಧಿಕಾರಿ ಡಾ. ನಾಗೇಶ್, ಡಾ ಗಂಗಾಧರ್ ಸ್ಥಳಕ್ಕೆ ಭೇಟಿ ನೀಡಿ ಇತರೆ ಕುರಿಗಳಿಗೆ ಚಿಕಿತ್ಸೆ ನೀಡಿದ್ದಾರೆ

04/07/2025

ಉಣ್ಣೆ ನೇಕಾರರ ಸಂಘದ ವತಿಯಿಂದ ಇಂದು ರಾಟೆ ಮತ್ತು ಕೈಮಗ್ಗ ನೇಕರರ ಮೇಳ ನಮ್ಮ ತಾತ ಮುತ್ತಾತನಕಾಲದಿಂದ ನು ನಮ್ಮ ವಂಶ ಪರಂಪರೆಯಿಂದಲು ರಾಟೇ ವಸ್ತು ಗಂಡುಮಕ್ಕಳು ಕಂಬ್ಳಿ ಮತ್ತು ಮಗ್ಗು ನೆಯಿತಾರೆ ಈತರ ಚರಕ ಎಲ್ಲರ ಮನೆಯಲ್ಲೂ ಇದೇ ನಮ್ಮ ವೃತ್ತಿನೆ ಇದು ಇದೇ ಜೀವನ ಕಂಬಳಿ ಗಳೆಲ್ಲ ಬೇರೆ ಬೇರೆ ಜಿಲ್ಲೆಗೆ ಹಾಗೂ ಬೇರೆ ರಾಜ್ಯಕ್ಕೆ ಹೋಗುತ್ತೆ ???
#ನ್ಯೂಸ್ Prabha news Tumakuru Sira, India Baraguru Tv Chidanand M Gowda MLC Sira jaanaru ಶಿರಾ ಜಾಣರು ಅಭಿವೃದ್ಧಿಗೆ ಮತ್ತೊಂದು ಹೆಸರು ಟಿಬಿಜೆ Sandeep Jayachandra ಟಿಬಿ ಜಯಚಂದ್ರ ಶಿರಾ ಕಾಂಗ್ರೆಸ್ ಗ್ಯಾರಂಟಿ ಸರ್ಕಾರ Shivu Changavara ಕಳ್ಳಂಬೆಳ್ಳ ನ್ಯೂಸ್ Ravi jamuna-ರವಿ ಜಮುನಾ Asha Thippu ಕೆಂಪೇಗೌಡ ಯುವ ಸಮಿತಿ ವೇಮಗಲ್. ಪ ನಾ ಹಳ್ಳಿ ಬಾಬು Dr. Nagalakshmi ಡಾ. ನಾಗಲಕ್ಷ್ಮಿ DK Shivakumar Sandeep Jayachandra Atha Ulla Sira ಬಿ.ಆರ್.ಟಿ.ಗೌಡ್ರು ಬರಗೂರು

04/07/2025

ಇನ್ನರ್ ವೀಲ್ ಕ್ಲಬ್ ಅಫ್ ಬೆಂಗಳೂರು ಬ್ಲಾಸೆಮ್ಸ್
ತಂಡ ಇಂದು ಶಿರಾ ತಾಲೂಕಿನ
ಬರಗೂರು ಗ್ರಾಮದಲ್ಲಿರುವ ಕುರುಬರ ಕಾಲೋನಿಗೆ ಭೇಟಿನೀಡಿ ರಾಟೆ ಮತ್ತು ಕೈಮಗ್ಗ ನೇಕರರ ಮೇಳಕ್ಕೆ ಮೊದಲನೇ ಹೆಜ್ಜೆ ಹಾಕುವ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಿ ನಂತರ ಮಾತನಾಡಿದ
ರಜನಿ ಗೌಡ ಚೆರ್ಮನ್ ಅಧ್ಯಕ್ಷರಾದ ಸಚಿನ ಮೋಹನ್
ಕಾರ್ಯದರ್ಶಿ ಅಕ್ಷತ ಸುನೀತಾ ಯಶಿಕ ಸೆಟ್ ರೂಪ ಸುರೇಂದ್ರನಾಥ್ ಯಾಶಿಕ ಶೆಟ್ಟಿ ನೀಲಾ ಪ್ರಮೋದ್ ಆಶಾ ಶೈಲೆಂದ್ರ ಸುಧಾ ಮಮತಾ ಬಾಲಾಜಿ ಪಲ್ಲವಿ ರವಿ ಉಮಾ ಶಿವಪ್ರಸಾದ್ ನಂದ ಮಾಳವಿಕ ಕೃಷ್ಣಮೂರ್ತಿ ಶಿರಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ
ಬರಗೂರು ನಟರಾಜ್ ಹಾಗೂ ಯುವ ಕಾಂಗ್ರೆಸ್ ಮುಖಂಡ ಲೋಕೇಶ್ ಬರಗೂರು ಗ್ರಾಮ ಪಂಚಾತಿ ಅಧ್ಯಕ್ಷೆ ಯಶೋದ ದೇವರಾಜ್ ಶಿರಾತಾಲೂಕಿನ ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಮಹದೇವಮ್ಮ ಹಾಗೂ ಇನ್ನಿತರರು ಉಪಸ್ಥಿತರಿದ್ದರು

#ನ್ಯೂಸ್ Prabha news Tumakuru Atha Ulla Sira Sira, India Baraguru Tv Chidanand M Gowda MLC Sira jaanaru ಶಿರಾ ಜಾಣರು ಅಭಿವೃದ್ಧಿಗೆ ಮತ್ತೊಂದು ಹೆಸರು ಟಿಬಿಜೆ Sandeep Jayachandra ಕಾಂಗ್ರೆಸ್ ಗ್ಯಾರಂಟಿ ಸರ್ಕಾರ ಟಿಬಿ ಜಯಚಂದ್ರ ಶಿರಾ Shivu Changavara ಕಳ್ಳಂಬೆಳ್ಳ ನ್ಯೂಸ್ Ravi jamuna-ರವಿ ಜಮುನಾ Asha Thippu ಪ ನಾ ಹಳ್ಳಿ ಬಾಬು ಕೆಂಪೇಗೌಡ ಯುವ ಸಮಿತಿ ವೇಮಗಲ್. Dr. Nagalakshmi ಡಾ. ನಾಗಲಕ್ಷ್ಮಿ DK Shivakumar Sandeep Jayachandra Narasimha Raja G ಬಾಗಲಕೋಟೆ ಕಾಂಗ್ರೆಸ್ ಸಮಿತಿ

04/07/2025

ಇನ್ನರ್ ವೀಲ್ ಕ್ಲಬ್ ಅಫ್ ಬೆಂಗಳೂರು ಬ್ಲಾಸೆಮ್ಸ್
ಇವರ ಸಹಯೋಗದೊಂದಿಗೆ
ಶಿರಾ ತಾಲ್ಲೂಕ್ ಬರಗೂರಿನ ಕುರುಬರ ಕಾಲೋನಿಯಲ್ಲಿ ರಾಟೆ ಮತ್ತು ಕೈಮಗ್ಗ ನೇಕಾರರ ಮೇಳ
ಆಯೋಜನೆ
#ನ್ಯೂಸ್ Prabha news Tumakuru Atha Ulla Sira Sira, India Baraguru Tv Chidanand M Gowda MLC Sira jaanaru ಶಿರಾ ಜಾಣರು ಅಭಿವೃದ್ಧಿಗೆ ಮತ್ತೊಂದು ಹೆಸರು ಟಿಬಿಜೆ Sandeep Jayachandra ಟಿಬಿ ಜಯಚಂದ್ರ ಶಿರಾ ಕಾಂಗ್ರೆಸ್ ಗ್ಯಾರಂಟಿ ಸರ್ಕಾರ Shivu Changavara ಕಳ್ಳಂಬೆಳ್ಳ ನ್ಯೂಸ್ Ravi jamuna-ರವಿ ಜಮುನಾ Asha Thippu ಪ ನಾ ಹಳ್ಳಿ ಬಾಬು ಕೆಂಪೇಗೌಡ ಯುವ ಸಮಿತಿ ವೇಮಗಲ್. Dr. Nagalakshmi ಡಾ. ನಾಗಲಕ್ಷ್ಮಿ DK Shivakumar Sandeep Jayachandra

03/07/2025

ಶಿರಾ ತಾಲೂಕಿನ ಬಂದಕುಂಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ
ಗೋವಿಂದನಹಳ್ಳಿ ಗ್ರಾಮದಲ್ಲಿ ಸಾಲ ಬಾದೆ ತಾಳಲಾಗದೆ ಆತ್ಮ ಹತ್ಯೆ ಮಾಡಿಕೊಂಡ ರೈತ ಜಯರಾಮಯ್ಯ ಅವರ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿ..
ಮೃತ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ಕೊಡಿಸುವುದಾಗಿ ಹೇಳಿದ ಕಾಂಗ್ರೆಸ್ ಯುವ ನಾಯಕ ಸಂಜಯ ಜಯಚಂದ್ರ.
#ನ್ಯೂಸ್ Prabha news Tumakuru Atha Ulla Sira Sira, India Baraguru Tv Chidanand M Gowda MLC Sira jaanaru ಶಿರಾ ಜಾಣರು ಅಭಿವೃದ್ಧಿಗೆ ಮತ್ತೊಂದು ಹೆಸರು ಟಿಬಿಜೆ Sandeep Jayachandra ಟಿಬಿ ಜಯಚಂದ್ರ ಶಿರಾ ಕಾಂಗ್ರೆಸ್ ಗ್ಯಾರಂಟಿ ಸರ್ಕಾರ Shivu Changavara ಕಳ್ಳಂಬೆಳ್ಳ ನ್ಯೂಸ್ Ravi jamuna-ರವಿ ಜಮುನಾ Asha Thippu ಪ ನಾ ಹಳ್ಳಿ ಬಾಬು ಕೆಂಪೇಗೌಡ ಯುವ ಸಮಿತಿ ವೇಮಗಲ್. DK Shivakumar Dr. Nagalakshmi ಡಾ. ನಾಗಲಕ್ಷ್ಮಿ Sandeep Jayachandra

02/07/2025

ಮುಂಬರುವ 2028ರ ಶಿರಾ ವಿಧಾನಸಭಾ ಚುನಾವಣೆಗೆ ಶಿರಾ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಸಜ್ಜಾಗಿದ್ದರ ಸಂಜಯ್, ಜಯಚಂದ್ರ ಅವರು
#ನ್ಯೂಸ್ Prabha news Tumakuru Atha Ulla Sira Sira, India Baraguru Tv Chidanand M Gowda MLC Sira jaanaru ಶಿರಾ ಜಾಣರು ಅಭಿವೃದ್ಧಿಗೆ ಮತ್ತೊಂದು ಹೆಸರು ಟಿಬಿಜೆ Sandeep Jayachandra ಟಿಬಿ ಜಯಚಂದ್ರ ಶಿರಾ ಕಾಂಗ್ರೆಸ್ ಗ್ಯಾರಂಟಿ ಸರ್ಕಾರ Shivu Changavara ಕಳ್ಳಂಬೆಳ್ಳ ನ್ಯೂಸ್ Ravi jamuna-ರವಿ ಜಮುನಾ Asha Thippu ಪ ನಾ ಹಳ್ಳಿ ಬಾಬು DK Shivakumar Dr. Nagalakshmi ಡಾ. ನಾಗಲಕ್ಷ್ಮಿ Sandeep Jayachandra

01/07/2025

ಬೆಸ್ಕಾಂ ಸಿರಾ ನಗರ ಉಪವಿಭಾಗದಿಂದ ರಾಷ್ಟ್ರೀಯ ವಿದ್ಯುತ್ ಸಂರಕ್ಷತಾ ಸಪ್ತಾಹ ಮತ್ತು ಜನಜಾಗೃತಿ ಜಾಥಾ ಕಾರ್ಯಕ್ರಮ
#ನ್ಯೂಸ್

01/07/2025

ಶಿರಾ ನಗರದ ಮಿನಿ ವಿಧಾನಸೌಧ ದಲ್ಲಿ ಕೃಷಿ ಇಲಾಖೆ, ಸೀಡ್ಸ್ ಕಂಪನಿಗಳು, ರೈತ ಸಂಘ, ಹತ್ತಿ ಬೆಳೆಗಾರರ ಸಮಕ್ಷಮದಲ್ಲಿ ನಡೆದ ಸಭೆ
#ನ್ಯೂಸ್ Prabha news Tumakuru Atha Ulla Sira Sira, India Baraguru Tv Chidanand M Gowda MLC Sira jaanaru ಶಿರಾ ಜಾಣರು ಅಭಿವೃದ್ಧಿಗೆ ಮತ್ತೊಂದು ಹೆಸರು ಟಿಬಿಜೆ Sandeep Jayachandra ಟಿಬಿ ಜಯಚಂದ್ರ ಶಿರಾ ಕಾಂಗ್ರೆಸ್ ಗ್ಯಾರಂಟಿ ಸರ್ಕಾರ Shivu Changavara ಕಳ್ಳಂಬೆಳ್ಳ ನ್ಯೂಸ್ Ravi jamuna-ರವಿ ಜಮುನಾ Asha Thippu ಕೆಂಪೇಗೌಡ ಯುವ ಸಮಿತಿ ವೇಮಗಲ್. ಪ ನಾ ಹಳ್ಳಿ ಬಾಬು Dr. Nagalakshmi ಡಾ. ನಾಗಲಕ್ಷ್ಮಿ DK Shivakumar

30/06/2025

ಹತ್ತಿ ಬೆಳೆಗಾರರ ಸಂಕಷ್ಟ
ನೊಂದ ರೈತರ ಪರ ನಿಂತ ಟಿಬಿ ಜಯಚಂದ್ರ ಸುಪುತ್ರ

#ನ್ಯೂಸ್ Prabha news Tumakuru Atha Ulla Sira Sira, India Baraguru Tv Chidanand M Gowda MLC Sira jaanaru ಶಿರಾ ಜಾಣರು ಅಭಿವೃದ್ಧಿಗೆ ಮತ್ತೊಂದು ಹೆಸರು ಟಿಬಿಜೆ Sandeep Jayachandra ಟಿಬಿ ಜಯಚಂದ್ರ ಶಿರಾ ಕಾಂಗ್ರೆಸ್ ಗ್ಯಾರಂಟಿ ಸರ್ಕಾರ Shivu Changavara ಕಳ್ಳಂಬೆಳ್ಳ ನ್ಯೂಸ್ Ravi jamuna-ರವಿ ಜಮುನಾ Asha Thippu ಕೆಂಪೇಗೌಡ ಯುವ ಸಮಿತಿ ವೇಮಗಲ್. ಪ ನಾ ಹಳ್ಳಿ ಬಾಬು DK Shivakumar Dr. Nagalakshmi ಡಾ. ನಾಗಲಕ್ಷ್ಮಿ ನಾಗಲಕ್ಷ್ಮಿ ನಾಗರಾಜ್ ನಾಯ್ಕ Narasimha Raja G ಬಾಗಲಕೋಟೆ ಕಾಂಗ್ರೆಸ್ ಸಮಿತಿ

Address

Peshumam Mohalla Bihand Aherar Masjid Sira
Sira
572137

Alerts

Be the first to know and let us send you an email when Prabha news posts news and promotions. Your email address will not be used for any other purpose, and you can unsubscribe at any time.

Contact The Business

Send a message to Prabha news:

Share

Category