31/07/2025
ಶಿರಾ: ವಿಶ್ವ ಹುಲಿಗಳ ದಿನಾಚರಣೆ ಪ್ರಯುಕ್ತ ಶಿರಾ ನಗರದ ಐಬಿ ವೃತ್ತದಲ್ಲಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಹುಲಿಗಳ ಮಹತ್ವವನ್ನು ಮತ್ತು ಹುಲಿ ಸಂರಕ್ಷಣೆ ಏಕೆ ಬೇಕು ಎಂಬುವ ವಿಚಾರದ ಅರಿವಿನ ಕಾರ್ಯಕ್ರಮವನ್ನು ವಾರಂಗಲ್ ಫೌಂಡೇಶನ್ ಹಾಗೂ ಟಿಎಂಸಿಸಿ ಫೌಂಡೇಶನ್ ಇವರಗಳ ಸಹಾಯಗದಲ್ಲಿ ಏರ್ಪಡಿಸಲಾಗಿತ್ತು ವನ್ಯಜೀವಿ ವಿಚಾರಕರ್ತ ಹಾಗೂ ಉರಗ ಸಂರಕ್ಷಕ ಸಿರಿಪ್ರಸಾದ್ ತಿಳಿಸಿಕೊಟ್ಟರು.
#ಜೀನಿ #ನಗರಸಭೆ Prabha news Baraguru Tv Chidanand M Gowda MLC Sira jaanaru ಶಿರಾ ಜಾಣರು Sandeep Jayachandra ಟಿಬಿ ಜಯಚಂದ್ರ ಶಿರಾ Appu Pan India Fans Chief Minister of Karnataka Sira info - ಶಿರಾ ಇನ್ಫೊ Dkchakravarti Darani Sandeep Jayachandra Dr.Shivarajkumar Fan Club D Sudhakar ಟಿಬಿ ಜಯಚಂದ್ರ ಅಭಿಮಾನಿ ಬಳಗ ಶಿರಾ ಸ್ನೆಹಜಿವಿ ಸಂಜಯ್ ಜಯಚಂದ್ರ ಅಭಿಮಾನಿ ಬಳಗ ಶಿರಾ Sri Sri Nanjavadhutha MahaSwamiji ಶ್ರೀ ಶ್ರೀ ಶ್ರೀ ನಂಜವಧುಥ ಮಹಸ್ವಮಿಜಿ ಮಕ್ MK DSS unofficial D.K.S abhimanigala balaga D.C Dr CM Rajesh Gowda Atha Ulla Sira Shivu Changavara