SIRA TIMES

SIRA TIMES fight for justice

31/10/2025

ಶಿರಾ ಶಾಸಕರೇ ಇತ್ತಾ ಗಮನಹರಿಸಿ ಚಿಕ್ಕ ಅಗ್ರಹಾರಕ್ಕೆ ಸರಿಯಾದ ಸಾರಿಗೆ ವ್ಯವಸ್ಥೆ ಇಲ್ಲ ವಿದ್ಯಾರ್ಥಿಗಳ ಆಕ್ರೋಶ ಪ್ರತಿಭಟನೆ ವಿದ್ಯಾರ್ಥಿಗಳ ಗೋಳು ಕೇಳೋರ್ಯಾರು .

31/10/2025

ಶಿರಾ.ಏಕತಾ ರ‍್ಯಾಲಿ (RALLY FOR UNITY).
ರಾಷ್ಟ್ರೀಯ ಐಕ್ಯತಾ ದಿನ ಶಿರಾ ನಗರದ ಪೊಲೀಸ್ ಇಲಾಖೆ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜು ಸಹಯೋಗದೊಂದಿಗೆ ನಡೆದ ,ದೇಶದ ಐಕ್ಯತೆ, ಸಮಗ್ರತೆ ಮತ್ತು ಭದ್ರತೆಯನ್ನು ಬಲಪಡಿಸುವ ಸಲುವಾಗಿ ಅಕ್ಟೋಬರ್ 31 ರಂದು ಸರ್ದಾರ್ ವಲ್ಲಭಭಾಯ್ ಪಟೇಲ್ ರವರ ಜನ್ಮ ದಿನಾಚರಣೆಯಾದ “ರಾಷ್ಟ್ರೀಯ ಐಕ್ಯತಾ ದಿನ”ದ ಪ್ರಯುಕ್ತ ಶಿರಾ ನಗರ ಪೊಲೀಸ್ ಇಲಾಖೆಯಿಂದ ಆಚರಿಸಲಾಯಿತು.

30/10/2025

ಶಿರಾ.ನೋ ಪಾರ್ಕಿಂಗ್ ನಲ್ಲಿ ಟೂವೀಲರ್ ಪಾರ್ಕಿಂಗ್ ಬಿತ್ತು ದಂಡ. ಶಿರಾ ಕೆ.ಎಸ್.ಆರ್.ಟಿ ಸಿ. (Ksrtc) ಬಸ್ ನಿಲ್ದಾಣದ ಒಳಗಡೆ ಟೂ ವೀಲರ್ ಹಾಗೂ ಆಟೋಗಳು ಬಂದ್ರೆ ಶಿರಾ ನಗರ ಪೊಲೀಸ್ ಇಲಾಖೆ ದಂಡ

30/10/2025

ಅಪ್ಪು ಅಜರಾಮರ,ಪುನೀತ್ ರಾಜಕುಮಾರ್ ಕುಟುಂಬ ಕಲಾ ಸೇವೆಯ ಜೊತೆಗೆ ಕಲಾ ಯಜ್ಞ ಮಾಡಿದರೆ.
ಡಾ. ಸಿ. ಎಂ. ರಾಜೇಶ್ ಗೌಡ ರವರ ಮಾಜಿ ಶಾಸಕರು ಶಿರಾ.

30/10/2025

ಡಾ.ಪುನೀತ್ ರಾಜಕುಮಾರ್ ಅವರು ಬದುಕಿದ್ದರೆ ಎಷ್ಟು ಕೋಟ್ಯಂತರ ಜನಕ್ಕೆ ಸಹಾಯ ಹಸ್ತ ನೀಡುತ್ತಿದ್ದರು.
ಸಹಕಾರ ರತ್ನ.ಎಸ್. ಎಲ್. ರಂಗನಾಥ್ ರವರು. ನಗರಸಭಾ ಸದಸ್ಯರು, ಕನಕ ಬ್ಯಾಂಕ್ ಮಾಜಿ ಅಧ್ಯಕ್ಷರು.
#ಪುನೀತ್

30/10/2025

ಶಿರಾ ಶಾಸಕಟಿ.ಬಿ. ಜಯಚಂದ್ರ ಅವರ ಮಾರ್ಗದರ್ಶನದಂತೆ 160 ಪೌರಕಾರ್ಮಿಕರಿಗೆ ನಿವೇಶ ನೀಡಲು ನಿರ್ಧರಿಸಲಾಗಿದೆ.ಶಿರಾ ನಗರಸಭಾ ಅಧ್ಯಕ್ಷ ಜಿಶಾನ್ ಮಹಮ್ಮದ್.

ಶಿರಾ ರಂಗನಾಥ ನಗರದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ನಾಲ್ಕನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪೂರ ಕಾರ್ಮಿಕರಿಗೆ ಸಮವಸ್ತ್ರ ನೀಡಿ ಮಾತನಾಡಿದ ಜಿಷನ್ ಮೊಹಮದ್ ರವರು

29/10/2025

ತಮ್ಮ ನಟನೆ, ಗಾಯನ ಮತ್ತು ಸಮಾಜ ಸೇವೆಯಿಂದ ಕನ್ನಡ ನಾಡಿಗೆ ವಿಶಿಷ್ಟ ಕೊಡುಗೆ ನೀಡಿದ ಹೆಮ್ಮೆಯ ನಟ, ಕರ್ನಾಟಕ ರತ್ನ ಡಾ. ಪುನೀತ್ ರಾಜಕುಮಾರ್ ಅವರ ಪುಣ್ಯಸ್ಮರಣೆಯಂದು ಕೋಟಿಕೋಟಿ ನಮನಗಳು.
ಕನ್ನಡ ನುಡಿ, ನಾಡು, ಭಾಷೆಗಾಗಿ ತಮ್ಮ ಜೀವನವನ್ನು ಅರ್ಪಿಸಿದ ಇವರ ನಿಸ್ವಾರ್ಥ ಸಮಾಜಮುಖಿ ಸೇವೆ ಮತ್ತು ಪರಿಸರ ಕಾಳಜಿ ಅಪಾರ. ಅನಾಥ ಮಕ್ಕಳ ಶಿಕ್ಷಣಕ್ಕೆ ಬೆಂಬಲ ನೀಡಿದ ಇವರ ಮೃದು ವ್ಯಕ್ತಿತ್ವ ಮತ್ತು ಹೃದಯಸ್ಪರ್ಶಿ ಕಲೆ ನಮ್ಮೆಲ್ಲರಿಗೂ ಸದಾ ಸ್ಫೂರ್ತಿಯಾಗಿದೆ..
ಕಡೇಮನೆ ಎಸ್ ರವಿಕುಮಾರ್
ಡಾ ಪುನೀತ್ ರಾಜಕುಮಾರ್ ಫೌಂಡೇಶನ್ ರಿ ಕರ್ನಾಟಕ.
#ಪುನೀತ್

28/10/2025

ಹುಟ್ಟುಹಬ್ಬಕ್ಕೆ ಶುಭಯಾಗನ್ನು ಕೋರಿದ ಎಲ್ಲಾ ಹಿರಿಯರಿಗೂ ಕಿರಿಯರಿಗೂ, ಸ್ನೇಹಿತರಿಗೂ ಹಾಗೂ ಹಿತೈಷಿಗಳಿಗೂ ಹೃದಯ ಪೂರ್ವಕ ಧನ್ಯವಾದಗಳು.
ಬಿ ಎಸ್ ಸತ್ಯ ಪ್ರಕಾಶ್ ರವರು ತಾಲ್ಲೂಕು ಅಧ್ಯಕ್ಷರು ಜೆಡಿಎಸ್. ಶಿರಾ

28/10/2025

ಮಾಜಿ ಸಚಿವ ಬಿ ಸತ್ಯನಾರಾಯಣ ರವರ ಸುಪುತ್ರ ಹಾಗೂ ಜೆಡಿಎಸ್ ಪಕ್ಷದ ತಾಲ್ಲೂಕು ಅಧ್ಯಕ್ಷರಾದ
ಬಿ. ಎಸ್ ಸತ್ಯಪ್ರಕಾಶ್ ರವರ ಹುಟ್ಟುಹಬ್ಬಕ್ಕೆ ಶುಭಾಶಯಗಳನ್ನು ಕೋರಿದ ಅಭಿಮಾನಿಗಳು ಹಾಗೂ ಸ್ನೇಹಿತರು.

28/10/2025

ಮಾಜಿ ಸಚಿವ ಬಿ.ಸತ್ಯನಾರಾಯಣ ರವರ ಸುಪುತ್ರರಾದ
ಬಿ.ಎಸ್.ಸತ್ಯಪ್ರಕಾಶ್ ರವರ ಹುಟ್ಟುಹಬ್ಬಕ್ಕೆ ಶುಭಾಶಯಗಳನ್ನು ಕೋರಿದ ಪುನೀತ್ ಗೌಡ ರವರು ಯುವ ಜೆಡಿಎಸ್ ಅಧ್ಯಕ್ಷರು ಹಾಗೂ ಗಣ್ಯರು.

28/10/2025

ಮಾಜಿ ಸಚಿವ ಬಿ ಸತ್ಯನಾರಾಯಣ ರವರ ಸುಪುತ್ರರಾದ ಬಿ. ಎಸ್ ಸತ್ಯಪ್ರಕಾಶ್ ರವರ ಹುಟ್ಟುಹಬ್ಬಕ್ಕೆ ಶುಭಾಶಯಗಳನ್ನು ಕೋರಿದ ಗಣ್ಯರು.

27/10/2025

ಶಿರಾ ವಾರ್ಡ್ ನಂಬರ್ 14ರ ಕೋಟೆ ಮಾರಮ್ಮ ದೇವಿ ದೇವಸ್ಥಾನಕ್ಕೆ ಸುಮಾರು 2 ಕೋಟಿ ರೂ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣದ ಭೂಮಿ ಪೂಜೆ ಕಾರ್ಯಕ್ರಮ. ದೆಹಲಿ ವಿಶೇಷ ಪ್ರತಿನಿಧಿ ಟಿವಿ ಜಯಚಂದ್ರ ಗುದ್ದಲಿ ಪೂಜೆ ನೆರವೇರಿಸಿದರು.

Address

Sira
Sira
SIRA

Telephone

+919900388697

Website

Alerts

Be the first to know and let us send you an email when SIRA TIMES posts news and promotions. Your email address will not be used for any other purpose, and you can unsubscribe at any time.

Share