SIRA TIMES

SIRA TIMES fight for justice
(1)

08/09/2025

ನಂದಿ ಮತ್ತು ಗೋ ಕೃಷಿಕರ ಏಳಿಗೆಗಾಗಿ ವಿಜಯಪುರದಿಂದ ಬೆಂಗಳೂರಿನವರೆಗೆ ಪಾದಯಾತ್ರೆ.
ಬಸವರಾಜ್ ಬಿರಾದಾರ್.

07/09/2025

ಶಿರಾ ಮಾತಂಗ ನೌಕರ ಬಳಗ ಮತ್ತು ಮಾನವ ಬಂಧುತ್ವ ವೇದಿಕೆ ವತಿಯಿಂದ ಮೌಡ್ಯತೆಯನ್ನು ವಿರೋಧಿಸಿ, ಸಾಂಕೇತಿಕವಾಗಿ ತಿನಿಸುಗಳನ್ನ ಹಂಚುವ ಮೂಲಕ ವೈಚಾರಿಕ ಅರಿವು ಮೂಡಿಸಲಾಯಿತು..

07/09/2025

ಶಿರಾ ರಂಗನಾಥ ನಗರದಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮವು ಅದ್ದೂರಿಯಾಗಿ ನೆಡೆಯಿತು.
#

06/09/2025

ಶಿರಾ.ಇಂದು ಭೂತೇಶ್ವರನಗರದಲ್ಲಿ ಶ್ರೀವಿನಾಯಕ ಗೆಳೆಯರ ಬಳಗ ವತಿಯಿಂದ ಅನ್ನ ಸಂತರ್ಪಣೆಹಾಗೂ ಆರ್ಕೆಸ್ಟ್ರಾ ಕಾರ್ಯಕ್ರಮ.

05/09/2025

ಈ ಪವಿತ್ರ ಈದ್ ಮಿಲಾದ್ ದಿನದಂದು, ಶಾಂತಿ, ಕರುಣೆ ಮತ್ತು ಸಹೋದರತ್ವವು ನಮ್ಮೆಲ್ಲರ ಜೀವನವನ್ನು ಬೆಳಗಲಿ.
ಜಿಷನ್ ಮಹಮೂದ್ ರವರು ನಗರಸಭಾ ಅಧ್ಯಕ್ಷರು ಶಿರಾ.

05/09/2025

ಸಮಾಜದಲ್ಲಿ ಪ್ರವಾದಿಗಳ ಜೀವನ ಸಂದೇಶಗಳಾದ ಸತ್ಯ, ಪ್ರೀತಿ, ಏಕತೆ ಮತ್ತು ಸೌಹಾರ್ದತೆಯನ್ನು ಬಲಪಡಿಸುವ ಸಂಕಲ್ಪ ಮಾಡುವ ಮೂಲಕ ಅವರನ್ನು ಸ್ಮರಿಸೋಣ. ಅಬ್ದುಲ್ಲಾ ಖಾನ್ ರವರು ಕೆಕೆಪಿಸಿ ರಾಜ್ಯ ಉಪಾಧ್ಯಕ್ಷರು ಅಲ್ಪಸಂಖ್ಯಾತರ ಘಟಕ.

04/09/2025

ಶ್ರೀ ವಿನಾಯಕ ಗೆಳೆಯರ ಬಳಗ ಭೂತೇಶ್ವರನಗರದಲ್ಲಿ ಅದ್ದೂರಿ ಗಣೇಶೋತ್ಸವಕ್ಕೆ ಎಲ್ಲಾ ಗಣ್ಯರನ್ನು ಆಹ್ವಾನಿಸಿದ ವಿನಾಯಕ ಗೆಳೆಯರ ಬಳಗ..

02/09/2025

|ನಿಜವಾದ ಜನಸೇವಕರು ಎಂದರೆ ನಮ್ಮ ಕರ್ನಾಟಕ ಪೊಲೀಸ್|,|ನಮ್ಮ ಕರ್ನಾಟಕ ಪೊಲೀಸ್ ನಮ್ಮ ಹೆಮ್ಮೆ|
ಅಭಿಬ್ ಖಾನ್ ರವರು ಹಾಗೂ ದಾದು ಕರೆವೇ, ಸಾಧಿಕ್

02/09/2025

ದೇಶದ ಪವಿತ್ರ ಗ್ರಂಥವಾದ ಭಗವದ್ಗೀತೆಯ ಸಾರವನ್ನು ಅನುಸರಿಸಿದರೆ ಶಾಂತಿಯುತ ಜೀವನವನ್ನು ಸಾಗಿಸಬಹುದಾಗಿದೆ.
ಡಾ ಸಿ ಎಂ ರಾಜೇಶ್ ಗೌಡ ಮಾಜಿ ಶಾಸಕರು ಶಿರಾ.

02/09/2025

ಮುದ್ದು ಮನಸ್ಸಿನ ಮಕ್ಕಳೊಂದಿಗೆ ನಗುಮುಖದ ಒಡೆಯ ಕಡೆವನ ಎಸ್.ರವಿಕುಮಾರ್ ಅವರು ಜನ್ಮದಿನವನ್ನು ಆಚರಿಸಿಕೊಂಡರು.

Address

Sira India
Sira
SIRA

Telephone

+919900388697

Website

Alerts

Be the first to know and let us send you an email when SIRA TIMES posts news and promotions. Your email address will not be used for any other purpose, and you can unsubscribe at any time.

Share