Public News Sira

Public News Sira Contact information, map and directions, contact form, opening hours, services, ratings, photos, videos and announcements from Public News Sira, Media/News Company, Sira.

19/08/2025

#ಗಣೇಶ ಹಬ್ಬಕ್ಕೆ "ಡಿಜೆ" #ಅವಕಾಶವಿಲ್ಲ #
ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿ, ಪೊಲೀಸ್ ಠಾಣಾ ಆವರಣದಲ್ಲಿ ಗೌರಿ ಗಣೇಶ ಮತ್ತು ಈದ್ ಮಿಲಾದ್ ಹಬ್ಬದ ಅಂಗವಾಗಿ ಪಿಎಸ್ಐ ಭವಿತಾ ಹಾಗೂ ಸುಹೇಲ್ ಅಹಮದ್ ರವರ ನೇತೃತ್ವದಲ್ಲಿ ಶಾಂತಿ ಸಭೆ ನಡೆಯಿತು.

19/08/2025

ನೀವು ಕಾರಿನಲ್ಲಿ ಮಕ್ಕಳನ್ನು ನೋಡಿಕೊಳ್ಳಿ

18/08/2025

ಅಪಘಾತ ಉರುಳಿ ಬಿದ್ದ ಬಸ್.. ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ
ಶಿರಾ ತಾಲೂಕಿನ ಕೊಟ್ಟ ರಂಗಾಪುರ ಗೇಟ್ನಲ್ಲಿ ಶಿರಾದಿಂದ ಪಟ್ಟನಾಯಕನಹಳ್ಳಿ ಕಡೆಗೆ ಬರುತ್ತಿದ್ದ ಖಾಸಗಿ ವಾಹನ ಎದುರಿಗೆ ಬಂದ ದ್ವಿಚಕ್ರ ವಾಹನ ತಪ್ಪಿಸಲು ಹೋಗಿ ಉರುಳಿ ಬಿದ್ದಿದ್ದು ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಹೇಳಲಾಗುತ್ತಿದೆ.
ಬಸ್ಸಿನಲ್ಲಿದ್ದ ಪ್ರಯಾಣಕರಿಗೆ ಗಾಯಗಳಾಗಿದ್ದು ಶಿರಾ ಆಸ್ಪತ್ರೆಗೆ ದಾಖಲಿಸಲಾಗಿದೆ

16/08/2025

ಶಿರಾ ನಗರದ ಎರಾರ್ ಮಸೀದಿ ಕಮಿಟಿ ವತಿಯಿಂದ ಮಸೀದಿಗೆ ಸಂಬಂಧಪಟ್ಟ 3.30 ಗುಂಟೆ ಎಕರೆ ಜಮೀನಿಗೆ ಕಾಂಪೌಂಡ್ ನಿರ್ಮಾಣ ಮಾಡಲು ಶಂಕುಸ್ಥಾಪನೆ ಮಾಡಲಾಯಿತು...

16/08/2025

#ಸೇವೆಗೆ ಸಂದ #ಗೌರವ 79ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಶಿರಾ ತಾಲೂಕು ಆಡಳಿತ ವತಿಯಿಂದ ಪತ್ರಿಕಾ ಮಾಧ್ಯಮದ ಸೇವೆಯನ್ನು ಗುರುತಿಸಿ ವಿಜಯವಾಣಿ ವರದಿಗಾರ ಬಾಬಣ್ಣ ಹಾಗೂ ಪ್ರಜಾವಾಣಿ ಬಾಲು ಅವರಿಗೆ .ಸನ್ಮಾನಿಸಿ ಗೌರವಿಸಲಾಯಿತು

16/08/2025

ಶಿರಾನಗರದಲ್ಲಿ ನಡೆದ 79ನೇ ಸ್ವಾತಂತ್ರ್ಯೋತ್ಸವ.
ಶಿರಾ ನಗರದ ವಿವೇಕಾನಂದ ಕ್ರೀಡಾಂಗಣದಲ್ಲಿ ನಡೆದ 79ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ದೆಹಲಿ ವಿಶೇಷ ಪ್ರತಿನಿಧಿ ಶಾಸಕ ಟಿ. ಬಿ .ಜಯಚಂದ್ರ ಪಾಲ್ಗೊಂಡಿದ್ದರು.
ನಗರಸಭೆ ಅಧ್ಯಕ್ಷ ಜಿಶಾನ್ ಮೊಹಮ್ಮದ್, ಉಪಾಧ್ಯಕ್ಷ ಲಕ್ಷ್ಮಿಕಾಂತ್, ಸ್ಥಾಯಿ ಸಮಿತಿ ಅಧ್ಯಕ್ಷ ಅಜಯ್ ಕುಮಾರ, ನಗರಸಭೆ ಸದಸ್ಯರಾದ ಬುರಾನ್ ಮೊಹಮ್ಮದ್, ರಫಿ ಉಲ್ಲಾ, ಶಿರಾ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬರಗೂರು ನಟರಾಜು , ಸೂ ಡ ಅಧ್ಯಕ್ಷ ಪಿ. ಆರ್. ಮಂಜುನಾಥ್ ತಹಸೀಲ್ದಾರ್ ಆನಂದಕುಮಾರ್,ಆಯುಕ್ತ ರುದ್ರೇಶ್, ಡಿ ವೈ ಎಸ್ ಪಿ ಶೇಖರ್, ತಾಲೂಕ್ ಪಂಚಾಯತಿ ಕಾರ್ಯನಿರ್ವಾಹಣಾಧಿಕಾರಿ ಹರೀಶ್, ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ, ಅರಣ್ಯ ಇಲಾಖೆಯ ನವನೀತ್ ಕುಮಾರ್, ತೋಟಗಾರಿಕೆ ಇಲಾಖೆಯ ಸುಧಾಕರ್, ಕೃಷಿ ಸಹಾಯಕ ನಿರ್ದೇಶಕ ನಾಗರಾಜು, ಎ ಇಈ ರಮೇಶ್, ಗಂಗಾಧರ್, ಸರ್ಕಲ್ ಇನ್ಸ್ಪೆಕ್ಟರ್ ಮಂಜೇಗೌಡ ಶ್ರೀನಿವಾಸ್ ಸೇರಿದಂತೆ ಹಲವರು ಇದ್ದರು

15/08/2025
15/08/2025
12/08/2025

BRANDED BIG SALE

1KG Rs 799/-

ONLY FOR 5 DAYS

13 To 17 AUGUST 2025

6301388221

📌 SRI VIDYA GANAPATI KALYANA MANTAPA, SIRA

10/08/2025

ಮಾನವೀಯತೆಯನ್ನೇ ಮರೆತ ರಾಜಕಾರಣಿಗಳು ಸಮುದಾಯದ ಮುಖಂಡರು ಅಕ್ರೋಶಗೊಂಡ ಟೀ ಅಂಗಡಿ ಮಾಲೀಕ...

08/08/2025

ಶಿರಾ ನಗರ ಸಭೆ ವ್ಯಾಪ್ತಿಯಲ್ಲಿ ನಿರ್ಮಿಸಿರುವ ವಿವಿಧ ಕಟ್ಟಡಗಳ ಉದ್ಘಾಟನೆ ಹಾಗೂ ಕರ್ನಾಟಕ ಸರ್ಕಾರದ ವಿವಿಧ ಯೋಜನೆ ಅಡಿ ಆಯ್ಕೆಯಾದ ಫಲಾನುಭವಿಗಳಿಗೆ ವಿವಿಧ ಸವಲತ್ತುಗಳ ವಿತರಣೆ ಕಾರ್ಯಕ್ರಮವನ್ನು ಬಗ್ಗೆ ಮಾಹಿತಿ ನೀಡಿದ ದೆಹಲಿ ವಿಶೇಷ ಪ್ರತಿನಿಧಿ ಟಿಬಿ ಜಯಚಂದ್ರ ನಗರ ಸಭೆ ಅಧ್ಯಕ್ಷ ಜಿಶಾನ್ ಮಹಮ್ಮದ್, ಆಯುಕ್ತ ರುದ್ರೇಶ್,ಮತ್ತು ಸ್ಥಾಯೀ ಸಮಿತಿ ಅಧ್ಯಕ್ಷ ಅಜಯ್ ಕುಮಾರ್...

02/08/2025

ಪಾವಗಡದಲ್ಲಿ ದ್ವಿಚಕ್ರವಾಹನ ಬ್ಯಾಗ್‌ನಿಂದ 12 ಲಕ್ಷ ಕಳವು – ಸಿಸಿಟಿವಿಯಲ್ಲಿ ಕಳ್ಳರ ಕೈಚಳಕ

ಪಾವಗಡ ಪಟ್ಟಣದಲ್ಲಿ ರೈತ ಶಿವಣ್ಣ (ಕ್ಯಾತಗಾನಕೆರೆ) ಅವರ ದ್ವಿಚಕ್ರವಾಹನದ ಬ್ಯಾಗ್‌ನಲ್ಲಿದ್ದ 12 ಲಕ್ಷ ರೂ. ಕಳ್ಳತನವಾಗಿರುವ ಘಟನೆ ಸೋಮವಾರ ನಡೆದಿದೆ. ಕೆಜಿಬಿವಿ ಬ್ಯಾಂಕ್‌ನಲ್ಲಿ ಹಣ ಠೇವಣಿ ಇಡಲು ಬಂದಿದ್ದಾಗ ನೋಟಿನ ಕಟ್ಟುಗಳಲ್ಲಿ ವ್ಯತ್ಯಾಸ ಕಂಡುಬಂದ ಕಾರಣ ಬ್ಯಾಂಕ್ ಸಿಬ್ಬಂದಿ ಹಣ ಸರಿಪಡಿಸಲು ತಿಳಿಸಿದರು. ಬಳಿಕ ಬೈಕಿನಲ್ಲಿ ತೆರಳುತ್ತಿದ್ದ ಶಿವಣ್ಣರ ಬ್ಯಾಗ್‌ನಿಂದ ಅಪರಿಚಿತರು ಹಣ ಲಪಟಾಯಿಸಿದ್ದು ಸಿಸಿಟಿವಿಯಲ್ಲಿ ದಾಖಲಾಗಿದೆ. ದೃಶ್ಯಾವಳಿಗಳ ಆಧಾರದಲ್ಲಿ ಮೂವರು-ನಾಲ್ವರು ಕಳ್ಳರ ತಂಡ ಈ ಕೃತ್ಯ ನಡೆಸಿದರೆಂಬ ಶಂಕೆ ವ್ಯಕ್ತವಾಗಿದೆ. ಸಿಐ ಎಂ.ಆರ್. ಸುರೇಶ್ ಅವರ ನೇತೃತ್ವದಲ್ಲಿ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ.

Address

Sira
572137

Website

Alerts

Be the first to know and let us send you an email when Public News Sira posts news and promotions. Your email address will not be used for any other purpose, and you can unsubscribe at any time.

Share