SIRA FIRST NEWS

SIRA FIRST NEWS Wellcome To SIRA FIRST NEWS its a Digital Media Started With The Slogan Of Fight For Justice In 2018
(1)

10/07/2025
10/07/2025

3 ತಿಂಗಳಲ್ಲಿ 11 ಕೆಜಿ ತುಕಾ ಇಳಿಸಿದ ಕೊಪ್ಪಳದ ಹೋಟೆಲ್ ಮಾಲೀಕ ನಾಗರಾಜು.

10/07/2025

ಶಿರಾ | ವಿವಿಧ ಬೇಡಿಕೆಗಳನ್ನು ಒತ್ತಾಯಿಸಿ ಅಂಗನವಾಡಿ ನೌಕರರ ಪ್ರತಿಭಟನೆ.

09/07/2025

ತಾನು ಓದಿದ ಶಾಲೆಗೆ ಜ್ಞಾಪಕಾರ್ಥವಾಗಿ ಈ ರಂಗ ಮಂದಿರ ಕಟ್ಟಿಸಿದ್ದಾರೆ.

09/07/2025

ಜೀನಿ ಆಹಾರ ಉತ್ಪಾದನಾ ಸಂಸ್ಥೆ ವತಿಯಿಂದ ಸರ್ಕಾರಿ ಶಾಲೆಗೆ ನೂತನ ರಂಗ ಮಂದಿರ ನಿರ್ಮಾಣ | ಶಿರಾ ತಾಲೂಕಿನ ಹುಳಿಗೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಆವರಣದಲ್ಲಿ ಜೀನಿ ಆಹಾರ ಉತ್ಪಾದನಾ ಸಂಸ್ಥೆ ವತಿಯಿಂದ ಸುಮಾರು 5 ಲಕ್ಷ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ ರಂಗಮಂದಿರ ನಿರ್ಮಾಣ.
ಜೀನಿ ಆಹಾರ ಉತ್ಪಾದನಾ ಸಂಸ್ಥೆಯ ಧನಲಕ್ಷ್ಮಿ ರವರು ಈ ಶಾಲೆಯಲ್ಲಿ ನಾನು ಕಲಿತ ಶಾಲೆಗೆ ನನ್ನದೊಂದು ಕೊಡುಗೆ ಎಂಬ ಉದ್ದೇಶದಿಂದ ರಂಗ ಮಂದಿರ ನಿರ್ಮಾಣ.

09/07/2025

ಶಿರಾ ಖಾಸಗಿ ಬಸ್ ನಿಲ್ದಾಣಕ್ಕೆ 1.25 ಕೋಟಿ ರೂಪಾಯಿ ವೆಚ್ಚದಲ್ಲಿ ಹೈಟೆಕ್ ಬಸ್ ನಿಲ್ದಾಣವಾಗಿ ಸಿದ್ಧಗೊಳ್ಳಲಿದೆ | ಸಂಪೂರ್ಣ ಮಾಹಿತಿ ನೀಡಿದ ಶಿರಾ ನಗರಸಭೆ ಅಧ್ಯಕ್ಷ ಜಿಶಾನ್ ಮೊಹಮ್ಮದ್.
ನಗರಸಭೆ ಸದಸ್ಯ ರಾಮು, ನಗರಸಭೆ ಆಯುಕ್ತ ರುದ್ರೇಶ್, ಗುತ್ತಿಗೆದಾರ ರಾಮಚಂದ್ರಪ್ಪ ಸೇರಿದಂತೆ ಇತರರು ಇದ್ದರು.

09/07/2025

ಏಕಾದಶಿ ಹಬ್ಬದ ಸಂಭ್ರಮ ಶಿರಾ ತಾಲೂಕಿನ ಹುಲಿಕುಂಟೆ ಹೋಬಳಿಯ ನೇಜಂತಿ ಗ್ರಾಮದ ಶ್ರೀರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ಏಕಾದಶಿ ಹಬ್ಬ ಹಾಗೂ ಅಭಿಲಾಶ್ ಗೌಡ ಪುತ್ರಿಯ ಚೌಲೋ ಪಯಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಶೀರ್ವಚ ನೀಡಿದ ಎಲೆರಾಂಪುರ ಕುಂಚಿಟಿಗ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಹನುಮಂತನಾಥ ಸ್ವಾಮಿಜಿಗಳು.
ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್. ಆರ್. ಗೌಡ, ಜೆಡಿಎಸ್ ಹಿರಿಯ ಮುಖಂಡ ಆರ್. ಉಗ್ರೇಶ್, ತಾಲೂಕು ಜೆಡಿಎಸ್ ಅಧ್ಯಕ್ಷ ಸತ್ಯ ಪ್ರಕಾಶ್, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಎಸ್ .ರಾಮಕೃಷ್ಣ, ನಗರಸಭೆ ಸದಸ್ಯ ರಾಮು, ಸಮಾಜ ಸೇವಕ ಕಲ್ಕೆರೆ ರವಿಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಮುದಮಡು ರಂಗಸ್ವಾಮಿ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ನೀಡಗಟ್ಟೆ ಚಂದ್ರಶೇಖರ್, ತಾಲೂಕು ಯುವ ಜೆಡಿಎಸ್ ಅಧ್ಯಕ್ಷ ಪುನೀತ್ ಗೌಡ, ಜೆಡಿಎಸ್ ಮುಖಂಡ ಹಂಜಿನಾಳ ರಾಜಣ್ಣ, ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಉದಯಶಂಕರ್, ಮುಖಂಡರಾದ ಬಾಲೆಗೌಡ, ರಂಗಸ್ವಾಮಿ ಗೌಡ, ಅಭಿಲಾಶ್ ಗೌಡ, ಜ್ಞಾನಜ್ಯೋತಿ ಪದವಿಪೂರ್ವ ಕಾಲೇಜಿನ ಪರಮೇಶ್ವರ ಗೌಡ, ಕೃಷ್ಣೇಗೌಡ, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಟಿ.ಡಿ. ನರಸಿಂಹಮೂರ್ತಿ, ಬುಕ್ಕಾಪಟ್ಟಣ ಮುದ್ದು ಗಣೇಶ್ ಸೇರಿದಂತೆ ಹಲವಾರು ಮುಖಂಡರು ಸಾವಿರಾರು ಭಕ್ತರು ಉಪಸ್ಥಿತರಿದ್ದರು.

09/07/2025

ಶಿರಾ ತಾಲೂಕುನ ಯಲಪೇನಹಳ್ಳಿ ಗ್ರಾಮದಲ್ಲಿ ನಡೆದ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಡಾ. ಸಿ. ಎಂ. ರಾಜೇಶ್ ಗೌಡ ಭಾಗಿ.

09/07/2025

ಮೊದಲು 88 ಕೆಜಿ ನಂತರ 72 ಕೆಜಿ ಕೇವಲ 3 ತಿಂಗಳಲ್ಲಿ 16 ಕೆಜಿ ಕಡಿಮೆ...!

08/07/2025

24 ಸಾವಿರ ಎಕ್ಕರೆ ಒಳಗೊಂಡಿರುವ ಗೋರೂರಿನ ಹೇಮಾವತಿ ಜಲಾಶಯ ಹತ್ತಿರದಿಂದ ನೋಡಿದ್ರೆ ಹೇಗಿರುತ್ತೆ...!

ತುಮಕೂರು ವಿವಿಯಲ್ಲಿ ನಡೆದ 18ನೇ ಘಟಿಕೋತ್ಸವದಲ್ಲಿ ಪಿ ಎಚ್ ಡಿ ಪದವಿ ಪ್ರಮಾಣ ಪತ್ರವನ್ನ ಗೌರವಾನ್ವಿತ ರಾಜ್ಯಪಾಲರಿಂದ ಪಡೆದ ಕೊಟ್ಟ ಶಂಕರ್ ಅವರಿಗ...
08/07/2025

ತುಮಕೂರು ವಿವಿಯಲ್ಲಿ ನಡೆದ 18ನೇ ಘಟಿಕೋತ್ಸವದಲ್ಲಿ ಪಿ ಎಚ್ ಡಿ ಪದವಿ ಪ್ರಮಾಣ ಪತ್ರವನ್ನ ಗೌರವಾನ್ವಿತ ರಾಜ್ಯಪಾಲರಿಂದ ಪಡೆದ ಕೊಟ್ಟ ಶಂಕರ್ ಅವರಿಗೆ ನಮ್ಮ ವಾಹಿನಿ ಪರವಾಗಿ ಅಭಿನಂದನೆಗಳು.

08/07/2025

ಶಿರಾ | ಹೆಂದೊರೆ ಗ್ರಾಮದಲ್ಲಿ ನಡೆದ ಮೊದಲ ಏಕಾದಶಿ ಹಬ್ಬದಲ್ಲಿ ಪಾಲ್ಗೊಂಡ ಮಾಜಿ ಶಾಸಕರಾದ ಡಾ. ಸಿ. ಎಂ. ರಾಜೇಶ್ ಗೌಡ.

Address

KESHAVA NAGARA
Sira

Alerts

Be the first to know and let us send you an email when SIRA FIRST NEWS posts news and promotions. Your email address will not be used for any other purpose, and you can unsubscribe at any time.

Contact The Business

Send a message to SIRA FIRST NEWS:

Share