SIRA FIRST NEWS

SIRA FIRST NEWS Wellcome To SIRA FIRST NEWS its a Digital Media Started With The Slogan Of Fight For Justice In 2018

25/10/2025

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವ | ಕನ್ನಡ ರಾಜ್ಯೋತ್ಸವವನ್ನು ವಿಭಿನ್ನ ರೀತಿಯಲ್ಲಿ ಆಚರಿಸಬೇಕೆಂಬ ಉದ್ದೇಶದಿಂದ ಕಾರ್ಯಕ್ರಮದ ರೂವಾರಿಯಾದ ಕನ್ನಡಿಗ ಅಂಜನ್ ಕುಮಾರ್ ಸಿರಾ ತಾಲೂಕಿನ ಕನ್ನಡ ಅಭಿಮಾನಿಗಳು ಅಕ್ಟೋಬರ್ 31 ರಂದು ದ್ವಿಚಕ್ರ ವಾಹನ ಗಳಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ತೆರಳಿ, ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಮಾಡಬೇಕೆಂಬ ಸಂಕಲ್ಪ ಮಾಡಿದ್ದೇವೆ ಎಂದು ತಿಳಿಸಿದರು.ದ್ವಿಚಕ್ರ ವಾಹನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲು ನಾವು ಬರುತ್ತೇವೆ ಎಂಬುವ ಆಸಕ್ತಿ ಉಳ್ಳ ಕನ್ನಡ ಅಭಿಮಾನಿಗಳು ಬರಲು ಮುಕ್ತ ಅವಕಾಶವಿದೆ. ದ್ವಿಚಕ್ರ ವಾಹನದಲ್ಲಿ ಬರಲು ಬಯಸುವರು ಕಡ್ಡಾಯವಾಗಿ ಲೈಸೆನ್ಸ್, ದ್ವಿಚಕ್ರ ವಾಹನದ ಇನ್ಸೂರೆನ್ಸ್ ಜೊತೆಗೆ ಹೆಲ್ಮೆಟ್ ಕಡ್ಡಾಯವಾಗಿ ಧರಿಸಬೇಕು.
ದ್ವಿಚಕ್ರ ವಾಹನಕ್ಕೆ ಪೆಟ್ರೋಲ್ ಸೇರಿದಂತೆ ಸವಾರರಿಗೆ ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬರಲು ಇಚ್ಛಿಸುವವರು ಈ ಕೆಳಕಂಡ ಸಂಖ್ಯೆಗೆ ಸಂಪರ್ಕ ಮಾಡಿ ನೋಂದಣಿ ಮಾಡಬೇಕು ನೊಂದಣಿ ಮಾಡಿದವರಿಗೆ ಮಾತ್ರ ಅವಕಾಶ ಎಂದರು.
ನಿಖಿಲ್ -9108234263
ಪೈಲ್ವಾನ್ ರಂಗ-8296293197

23/10/2025

ಮಹಿಳಾ ಆಯೋಗದ ಅಧ್ಯಕ್ಷರಾದ ಡಾ. ನಾಗಲಕ್ಷ್ಮಿ ಚೌದರಿ 45ನೇ ಹುಟ್ಟುಹಬ್ಬ: ಶಿರಾ ತಾಯಿ-ಮಕ್ಕಳ ಆಸ್ಪತ್ರೆಯಲ್ಲಿ ಬಾಣಂತಿಯರಿಗೆ ಹಾಲು-ಹಣ್ಣು ವಿತರಿಸಿದ ಅಭಿಮಾನಿ ಬಳಗದಿಂದ ಸಾರ್ಥಕ ಆಚರಣೆ

23/10/2025

ಶಿರಾ ನಗರದ ಐಬಿ ವೃತ್ತದಲ್ಲಿ ನರೇಶ್ ಗೌಡ ಅವರ 36 ನೇ ಹುಟ್ಟುಹಬ್ಬವನ್ನು ಆಚರಿಸಿದ ಅಭಿಮಾನಿಗಳು.

23/10/2025

ತಂಡಕೋಸ್ಕರ ನಿಸ್ವಾರ್ಥಿಯಾದ್ರ ...ಸೂರಜ್ | Bigg Boss Kannada Season - 12

23/10/2025

ಅಕ್ಟೋಬರ್ 27ರ ಸೋಮವಾರ ಕಾಡುಗೊಲ್ಲರ ಆರಾಧ್ಯ ದೈವ ಶ್ರೀ ಜುಂಜಪ್ಪ ಸ್ವಾಮಿ ಜಾತ್ರೆ.

23/10/2025

ಶಿರಾ ತಾಲೂಕಿನ ಮದ್ದಕ್ಕನಹಳ್ಳಿ ಗೊಲ್ಲರಹಟ್ಟಿ ಗ್ರಾಮದಲ್ಲಿ ಬಾಣಗೆರೆ ಶ್ರೀ ಈರಪ್ಪಸ್ವಾಮಿ ಮತ್ತು ಶ್ರೀ ತಿಮ್ಮಪ್ಪಸ್ವಾಮಿಯ ಜಾತ್ರಾ ಮೊಹೋತ್ಸವ ಹಾಗು ದೀಪೋತ್ಸವ ಮತ್ತು 4ನೇ ವರ್ಷದ ಅಧೂರಿ ರಥೋತ್ಸವಕ್ಕೆ
ಕಾಡುಗೊಲ್ಲ ನಿಗಮ ಮಂಡಳಿಯ ಅಧ್ಯಕ್ಷರಾದ ಹಾರೊಗೆರೆ ಮಹೇಶ್ ಭೇಟಿ.

22/10/2025

ಮಕ್ಕಳ ಜೊತೆ ಕೂಡಿ ದೀಪಾವಳಿ ಹಬ್ಬದ ಶುಭಾಶಯ ಹೇಳಿದ ರಾಕಿಂಗ್ ಸ್ಟಾರ್ ಯಶ್.

22/10/2025

ವೈಲ್ಡ್ ಕಾರ್ಡ್ಸ್ ಎಂಟ್ರಿಯ ಮಹಿಮೆ ಕ್ಯಾಪ್ಟನ್ಸಿ ಓಟದಿಂದ ಅಶ್ವಿನಿ ಗೌಡ ಹೊರಕ್ಕೆ! | Bigg Boss Kannada Season - 12

22/10/2025

ವಸಂತ ನರಸಾಪುರ ಕೈಗಾರಿಕಾ ತ್ಯಾಜ್ಯದ ಕಲುಷಿತ ನೀರು ಶಿರಾ ತಾಲೂಕಿಗೆ ಬಾರದಂತೆ ತಡೆದು ರೈತರ ಹಿತ ಕಾಪಾಡಿ : ಎಸ್. ಆರ್ ಗೌಡ.

21/10/2025

ಮಾಜಿ ಸಚಿವ ಕೆ ಎನ್ ರಾಜಣ್ಣ ರವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬೇಕೆಂದು ಬೃಹತ್ ಪ್ರತಿಭಟನೆ.

21/10/2025

ದೀಪಾವಳಿ ಹಬ್ಬಕ್ಕೆ ಪಟಾಕಿ ಸಿಡಿಸುವಾಗ ಪೋಷಕರು ಜಾಗೃತರಾಗಿ ಅನಾಹುತಗಳನ್ನು ತಪ್ಪಿಸಿ | ಪಿ ಎಸ್ ಐ ರೇಣುಕಾ ಯಾದವ್ ಶಿರಾ ನಗರಠಾಣೆ

Address

KESHAVA NAGARA
Sira

Alerts

Be the first to know and let us send you an email when SIRA FIRST NEWS posts news and promotions. Your email address will not be used for any other purpose, and you can unsubscribe at any time.

Contact The Business

Send a message to SIRA FIRST NEWS:

Share