KAIM

KAIM journalist. bangalore,( proper sira, tumkur) Karnataka,,,
, ಸತ್ಯ ಮುಚ್ಚಿಟ್ಟರೆ ಸಂವಿಧಾನಕ್ಕೆ ಮಾರಕ

12/10/2025

ಟಿ ಬಿ ಜಯಚಂದ್ರರವರ ಒಂದು ಮಾತಿಗೆ ಹೋರಾಟಗಾರರು ಗಬ್ ಚುಪ್ !!

ಕೆರೆಗಳಿಗೆ ನೀರು ಹರಿಸಲು ಒತ್ತಾಯ ರೈತರ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದ ಗೌಡಗೆರೆ ಹೋಬಳಿಯ ಮುಖಂಡರು ಪ್ರತಿಭಟನೆ ನಿಲ್ಲಿಸಿ ಫುಲ್ ಸೈಲೆಂಟ್.

11/10/2025

ರೈತರ ಸಂಕಟ ಕೇಳುವರ್ಯಾರು?

ಜಮೀನಿನಲ್ಲಿ (ಟ್ಯಾಕ್ಟರ್ )ರೋಟರಿ ಹೊಡೆಯುತ್ತಿದ್ದಾಗ ರೈತರು ಒಬ್ಬರ ಕಾಲು ತುಂಡಾಗಿದೆ ಈ ಘಟನೆ ಸೋಮನಹಳ್ಳಿ ಗ್ರಾಮದಲ್ಲಿ ನಡೆದಿದೆ,😭😭😭

ಮತ್ತೆ 18 ರವರಿಗೆ ಶಾಲೆಗಳಿಗೆ ರಜೆ ಘೋಷಣೆ
08/10/2025

ಮತ್ತೆ 18 ರವರಿಗೆ ಶಾಲೆಗಳಿಗೆ ರಜೆ ಘೋಷಣೆ

07/10/2025

ಸಿರಾ / ತಾಲೂಕು ಕಚೇರಿಯಲ್ಲಿ ವಾಲ್ಮೀಕಿ ಜಯಂತೋತ್ಸವ

ತಾಲೂಕು ಕಚೇರಿಯಲ್ಲಿ ಎಲ್ಲಾ ಅಧಿಕಾರಿಗಳ ಸಮ್ಮುಖದಲ್ಲಿ ವಾಲ್ಮೀಕಿ ಜಯಂತೋತ್ಸವವನ್ನು ಆಚರಿಸಲಾಯಿತು . ಈ ಸಂದರ್ಭದಲ್ಲಿ ತಹಸಿಲ್ದಾರ್ ಆನಂದ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರೀಶ್ ನಗರಸಭೆ ಅಧ್ಯಕ್ಷರಾದ ಜಿಶಾಂತ್ ನಗರಸಭೆಯು ಆಯುಕ್ತರಾದ ರುದ್ರೇಶ್ ಸಮಾಜ ಕಲ್ಯಾಣ ಇಲಾಖೆಯ ಬಡಿಗರ್ ದಲಿತ ಮುಖಂಡರಾದ ರಾಜಸಿಂಹ ಕಾಂಗ್ರೆಸ್ ಮುಖಂಡರಾದ ಮಣಿ ಅನೇಕ ಮುಖಂಡರು ಭಾಗಿಯಾಗಿದ್ದರು

06/10/2025

ಸಿರಾ / ಸ್ವಾಮೀಜಿ ಯವರ ಹಿತವಚನ /ಹೆಗ್ಗಡೆಯವರ ಬಗ್ಗೆ SKG ರಾಮ್ಮಣ್ಣ ನವರ ಹೊಗಳಿಕೆ

ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಟ್ರಸ್ಟ್ ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಟ್ರಾಕ್ಟ್ ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟ ನವ ಜೀವನ ಸಮಿತಿ ವತಿಯಿಂದ ಗಾಂಧಿ ಸ್ಮೃತಿ ಹಾಗೂ ಪಾನಮುಕ್ತರಿಗೆ ಅಭಿನಂದನ ಕಾರ್ಯಕ್ರಮವನ್ನ ಏರ್ಪಡಿಸಲಾಗಿತ್ತು.

06/10/2025

ಶಿರಾದಲ್ಲಿ ಧರ್ಮಸ್ಥಳ ಪಾನಮುಕ್ತ ಅರಿವು ಜಾತದಲ್ಲಿ ಡ್ಯಾನ್ಸರ್ಸ್

04/10/2025

ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಟ್ರಸ್ಟ್ ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಟ್ರಾಕ್ಟ್ ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟ ನವ ಜೀವನ ಸಮಿತಿ ವತಿಯಿಂದ ಗಾಂಧಿ ಸ್ಮೃತಿ ಹಾಗೂ ಪಾನಮುಕ್ತರಿಗೆ ಅಭಿನಂದನ ಕಾರ್ಯಕ್ರಮವನ್ನ ಏರ್ಪಡಿಸಲಾಗಿತ್ತು ಕಾರ್ಯಕ್ರಮಕ್ಕಿಂತ ಮುಂಚೆ ಮಧ್ಯಪಾನ ಮುಕ್ತರಾಗಲು ಜನ ಜಾಗೃತಿ ಮೂಡಿಸಲು ಹಲವು ಕಾರ್ಯಕ್ರಮಗಳೊಂದಿಗೆ ಜಾತ ಹೊರಡಿಸಲಾಯಿತು

04/10/2025

ಗಾಂಧಿ ಸ್ಮೃತಿ ಹಾಗೂ ಪಾನ ಮುಕ್ತ ಅಭಿಯಾನ ಕಾರ್ಯಕ್ರಮ ಸಿರಾ ಧರ್ಮಸ್ಥಳ ಟ್ರಸ್ಟ್ ವತಿಯಿಂದ

04/10/2025
03/10/2025

ಶಿವಣ್ಣನಿಗೆ ಶ್ರೀ ಚಾಮುಂಡೇಶ್ವರಿಯ ಆಶೀರ್ವಾದ ಸಿಕ್ಕ್ ಬಿಡ್ತು.

03/10/2025

ಮೈಸೂರು ದಸರಾ ಮುಗಿದು ರಾತ್ರಿ 10 ಗಂಟೆಯ ನಂತರ

02/10/2025

ಆನೆ ಜೊತೆ ಶಿವಣ್ಣ

Address

Sira
TUMKURE

Website

Alerts

Be the first to know and let us send you an email when KAIM posts news and promotions. Your email address will not be used for any other purpose, and you can unsubscribe at any time.

Share