KAIM

KAIM journalist. bangalore,( proper sira, tumkur) Karnataka,,,
, ಸತ್ಯ ಮುಚ್ಚಿಟ್ಟರೆ ಸಂವಿಧಾನಕ್ಕೆ ಮಾರಕ

16/09/2025

ಬಸ್ಟ್ಯಾಂಡ್ ಉದ್ಘಾಟನಾ ಸಮಾರಂಭದಲ್ಲಿ ಶಾಸಕರಲ್ಲಿ ಮನವಿಗಳ ಸೂರಿಮಳೆ ಗೈದ ಗಣ್ಯರು.

ಈ ಸಮಾರಂಭದಲ್ಲಿ ಅಧ್ಯಕ್ಷರಾದ ಜಿ ಶಾನ್ ಮೊಹಮ್ಮದ್ ಆಯುಕ್ತರಾದ ರುದ್ರೇಶ್, ಮಾಜಿ ನಗರಸಭೆ ಅಧ್ಯಕ್ಷರಾದ ಪೂಜಾ ಪೆದ್ದರಾಜ್, ರಾಮಣ್ಣ, ಉಮೇಶ್ ವಿಜಯರಾಜ್ ಅಜಯ್ ನಗರ ಸಭೆ ಉಪಾಧ್ಯಕ್ಷರಾದ ಲಕ್ಷ್ಮಿಕಾಂತ್,aee ಲಕ್ಷ್ಮಿಕಾಂತ್ ಇಂಜಿನಿಯರ್ ಲೋಕೇಶ್ ಶಾರದಾ ಕಾಂಟ್ರಾಕ್ಟರ್ ಚಂದ್ರಪ್ಪ ಎಸ್ಎಲ್ ರಂಗನಾಥ್ ಅನೇಕ ಗಣ್ಯರು ಬಾಗಿ

16/09/2025

ಹಿರಿಯೂರು ವಾಣಿವಿಲಾಸ ಸಾಗರಕ್ಕೆ ಹೇಮಾವತಿ ನೀರು ಬರಲು ಟಿ ಬಿ ಜೆ ಕಾರಣ ವಂತೆ/ ಬರದನಾಡಿಗೆ ಹೇಮಾವತಿ ನೀರು ತಂದು ಸಿರಾ ಜನತೆಯ ಭಗೀರಥ ಟಿ, ಬಿ ಜಯಚಂದ್ರ ರವರ ಸಿರಾ ದೊಡ್ಡ ಕೆರೆಗೆ ಭಾಗಿನ ಅರ್ಪಿಸಿ ಭಾಷಣ.

15/09/2025

ಶಿರಾ ದೊಡ್ಡ ಕೆರೆ ತುಂಬಿದ ಹಿನ್ನೆಲೆ ಶಾಸಕರಾದ ಟಿಬಿಜೆ ದಂಪತಿ ಗಂಗಾ ಪೂಜೆ ನೆರವೇರಿಸಿದರು

14/09/2025

ಸಿರಾ /ಅಜ್ಜಿಗೆ ಬೈಕ್ ಡಿಕ್ಕಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ರವಾನೆ.

ಶಿರಾ ಬುಕ್ಕಾಪಟ್ಟಣ ಸರ್ಕಲ್ ನಲ್ಲಿ ರಸ್ತೆ ದಾಟುತ್ತಿದ್ದ ಅಜ್ಜಿಗೆ ಹೀರೋ ಹೋಂಡಾ ಬೈಕ್ ಡಿಕ್ಕಿ. ಪ್ರಜ್ಞೆ ತಪ್ಪಿದ ಅಜ್ಜಿಯನ್ನು ತಕ್ಷಣ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಯಿತು ಅಜ್ಜಿಯ ಊರು ತಗ್ಗಿಹಳ್ಳಿ (ಸುಮಾರು 75) ಮಹಾ ಲಕ್ಷ್ಮಮ್ಮ.

10/09/2025

ಸಿರಾ /ಡಾ : ಸರ್ವೇಪಲ್ಲಿ ರಾಧಾಕೃಷ್ಣನ್ರವರ 138ನೇ ಜಯಂತಿ ಹಾಗು ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮದ
ಚಿತ್ರಣ.

ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿಗಳು ಕಾರ್ಯಾಲಯ,ತಾಲೂಕು ಶಿಕ್ಷಕರ ದಿನಾಚರಣೆ ಸಮಿತಿ ಇವರ ಸಂಯುಕ್ತಾಶ್ರಯಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು

08/09/2025

ಸಿರಾ /ತಡಕಲೂರ್ :oct 30/31ರಂದು ಕರಿಯಮ್ಮ ದೇವಿಯ ವಿಗ್ರಹ ಪ್ರತಿಷ್ಠಾಪನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಪೂರ್ವ ಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು

04/09/2025

ಜಿಲ್ಲೆಯ DCC ಬ್ಯಾಂಕಿಗೆ 7ನೇ ಬಾರಿ ಅಧ್ಯಕ್ಷರಾಗಿ ಅವಿರೋಧ ಆಯ್ಕೆ

02/09/2025

ಸಿರಾ /ಜೆಡಿಎಸ್ ಸತ್ಯಪ್ರಕಾಶ್ ಅವಾಜ್ ಗೆ ಬೆದರಿದ ಹೊಸಹಳ್ಳಿ ಕೃಷಿ ಸೇವಾ ಸಹಕಾರಿ ಪತ್ತಿನ ಸಂಘ.

31/08/2025

ಶಿರಾ/ ಬಡಕನಹಳ್ಳಿ ಜನತೆಯಿಂದ ಹೃದಯ ಸ್ಪರ್ಶಿ ಬೀಳ್ಕೊಡುಗೆ,, ಕಣ್ಣೀರಿಟ್ಟ ಶಿಕ್ಷಕ ಗಾಯಜ್ ಮಹಮ್ಮದ್

ಸರ್ಕಾರಿ ಕಿರಿಯಪ್ರಾಥಮಿಕ ಪಾಠಶಾಲೆಯಲ್ಲಿ ಶಿಕ್ಷಕರಾದ ಗಾಯಜ್ ಮಹಮ್ಮದ್ ರವರ ವಯೋನಿವೃತ್ತಿ ಹೊಂದಿದರು ಅವರಿಗೆ ಗ್ರಾಮದ ಜನತೆ ಹೃದಯ ಸ್ಪರ್ಶಿ ಬೀಳ್ಕೊಡುಗೆ ಕಾರ್ಯಕ್ರಮ ಆಯೋಜಿಸಿದ್ದರು ಈ ಸಮಾರಂಭದಲ್ಲಿಮುಖ್ಯ ಶಿಕ್ಷಕರಾದ ಮುನೀರ್ ಅಹಮದ್ sadmc ಅಧ್ಯಕ್ಷರಾದ ಕೇಶವಮೂರ್ತಿ, ಗ್ರಾಮ ಪಂಚಾಯತಿ ಸದಸ್ಯರಾದ ಹೆಚ್ ಹನುಮಂತರಾಯ್, ಪುಟ್ಟಮ್ಮ, ಹಾಗು ಹಳೇ ವಿದ್ಯಾರ್ಥಿಗಳು ಸಹಕಾರದಲ್ಲಿ ಅದ್ದೂರಿಯಾಗಿ ಕಾರ್ಯಕ್ರಮ ನೆರವೇರಿಸಲಾಯಿತು.

30/08/2025

ಸಿರಾ DYSP ಶೇಖರ್ ಬಿ. ಕೆ. ರವರಿಗೆ ರಾಜಭವನದಲ್ಲಿ ಕರ್ತವ್ಯ ನಿಷ್ಠೆ ಗೆ ಸೇವಾ ಪದಕ.

ರಾಜ್ಯ ರಾಜಭವನದಲ್ಲಿ ಶಿರಾ ಉಪ ವಿಭಾಗದ DYSP ಶೇಖರ್ ರವರಿಗೆ ರಾಷ್ಟ್ರಪತಿಗಳು ಶ್ಲಾಘನಿಯ ಸೇವಾ ಪದಕವನ್ನು ಸ್ವೀಕರಿಸಿದರು

30/08/2025

Address

Sira
TUMKURE

Website

Alerts

Be the first to know and let us send you an email when KAIM posts news and promotions. Your email address will not be used for any other purpose, and you can unsubscribe at any time.

Share