VAALI News

VAALI News Contact information, map and directions, contact form, opening hours, services, ratings, photos, videos and announcements from VAALI News, Media/News Company, baragur, Sira.

03/06/2026

ಬರಗೂರು #ಎಲ್ಲಾ ಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಪುಸ್ತಕ ವಿತರಣೆ ಮಾಡಿದ ಸಮಾಜಸೇವಕ ಕಲ್ಕೆರೆ ರವಿಕುಮಾರ್, ಶಾಲಾ ಮುಖ್ಯ ಶಿಕ್ಷಕಿ ಡಿ ಮಾಲತಿ ಸೇರಿದಂತೆ ಹಲವರು ಇದ್ದರು

02/06/2026

#ಶಿರಾ ತಾಲೂಕಿನ #ಲಕ್ಕನಹಳ್ಳಿ #ಕ್ಲಸ್ಟರ್ #ವ್ಯಾಪ್ತಿಯ ಸರ್ಕಾರಿ , ಅನುದಾನಿತ ಹಿರಿಯ ಹಾಗೂ ಪ್ರೌಢಶಾಲೆಗಳ # ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಪುಸ್ತಕ ವಿತರಣೆ ಮಾಡಿದ ಸಮಾಜಸೇವಕ ಕಲ್ಕೆರೆ ರವಿಕುಮಾರ್. ಅರುಣೋದಯ ವಿದ್ಯಾಸಂಸ್ಥೆಯ ಅಧ್ಯಕ್ಷ ಮಂಜುನಾಥ್ ಸೇರಿದಂತೆ ಹಲವರು ಇದ್ದರು

02/06/2026

#ಶಿರಾ ತಾಲೂಕಿನ ದೊಡ್ಡ ಹುಲಿಕುಂಟೆ ವ್ಯಾಪ್ತಿಯ ಸರ್ಕಾರಿ ಅನುದಾನಿತ ಹಿರಿಯ ಹಾಗೂ ಪ್ರೌಢಶಾಲೆಗಳ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಪುಸ್ತಕ ವಿತರಣೆ ಮಾಡಿದ ಸಮಾಜಸೇವಕ ಅವರು
ಹೇಮರಾಜ.ಎಂ.ಜಿ. ಕುಂಚಿಟಿಗ
PM Jayaram Gowda
Nataraj Baragur

02/06/2026

ಶಿರಾ ತಾಲೂಕು ಬರಗೂರು ಗ್ರಾಮದಲ್ಲಿ ಸರ್ಕಾರದಿಂದ ಮಂಜೂರಾದ ನೂತನ ಕೆಪಿಎಸ್ ಶಾಲಾ ಪ್ರಾರಂಭೋತ್ಸವ ಉದ್ಘಾಟನೆ ಹಾಗೂ ವಿದ್ಯಾರ್ಥಿಗಳಿಗೆ ಉಚಿತ ಪಠ್ಯ ಪುಸ್ತಕ ಮತ್ತು ಸಮವಸ್ತ್ರ ವಿತರಣೆ

01/06/2026

ಶಿರಾ ತಾಲೂಕು ಬರಗೂರು ಗ್ರಾಮದಲ್ಲಿ ಸರ್ಕಾರದಿಂದ ಮಂಜೂರಾದ ನೂತನ ಕೆಪಿಎಸ್ ಶಾಲಾ ಪ್ರಾರಂಭೋತ್ಸವ ಉದ್ಘಾಟನೆ ಹಾಗೂ ವಿದ್ಯಾರ್ಥಿಗಳಿಗೆ ಉಚಿತ ಪಠ್ಯ ಪುಸ್ತಕ ಮತ್ತು ಸಮವಸ್ತ್ರ ವಿತರಣೆ ಮಾಡಿ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ ಅವರು ಮಾತನಾಡಿದರು.

31/05/2026

ಸೋಮವಾರ ಬೆಳಿಗ್ಗೆ 11ಗಂಟೆಗೆ ಯಲಪೇನಹಳ್ಳಿ ಕೃಷ್ಣೆಗೌಡರ ತೋಟದ ಮನೆ ಹತ್ತಿರ ದಾಳಿಂಬೆ ಬೆಳೆಯ ನಿರ್ವಹಣೆ ಹಾಗೂ ಸಂರಕ್ಷಣೆ ಬಗ್ಗೆ ದಾಳಿಂಬೆ ಬೆಳೆಯುವ ರೈತರಿಗೆ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸದುಪಯೋಗ ಪಡೆದುಕೊಳ್ಳಬದಾಗಿ ವಿನಂತಿ
ಹೇಮರಾಜ.ಎಂ.ಜಿ. ಕುಂಚಿಟಿಗ
Manju Kambi
PM Jayaram Gowda

31/05/2026

ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಯ ಪದಾಧಿಕಾರಿಗಳಾದ ರಂಗನಾಥ್, ಮಾರುತಿ, ನರಸಿಂಹ, ರಂಗಸ್ವಾಮಿ ಇವರ ಹುಟ್ಟುಹಬ್ಬಕ್ಕೆ ಶುಭ ಕೋರಿದ ಗ್ರಾಮ ಪಂಚಾಯತಿ ಮಾಜಿ ಸದಸ್ಯ ಕಂಬಿ ಮಂಜುನಾಥ್ ಸಮಿತಿ
ಪದಾಧಿಕಾರಿಗಳು ಇದ್ದರು.
Manju Kambi

31/05/2026

ಶಿರಾ ತಾಲೂಕಿನ ಬರಗೂರಲ್ಲಿ ಸಮಾನ ಮನಸ್ಕರ ಬಳಗ ಶನಿವಾರ ಆಯೋಜಿಸಿದ್ದ 10ನೇ ತರಗತಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಅಭಿನಂದನಾ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

31/05/2026

ಬೆಂಗಳೂರಿನ ಸಿಸಿಬಿ ಉಪ ಪೊಲೀಸ್ ಆಯುಕ್ತರಾದ ಐಪಿಎಸ್ ಅಧಿಕಾರಿ #ಶ್ರೀಹರಿಬಾಬು ಬರಗೂರು ಅವರು ಹುಟ್ಟೂರು ಬರಗೂರಲ್ಲಿ ವಿದ್ಯಾರ್ಥಿಗಳಿಗೆ #ಪ್ರತಿಭಾ #ಪುರಸ್ಕಾರ ನೆರವೇರಿಸಿ ಮಾತನಾಡಿದರು
ಈಶ್ವರ್ ಬಿ ಕೆ ಬರಗೂರು
ಹೇಮರಾಜ.ಎಂ.ಜಿ. ಕುಂಚಿಟಿಗ
PM Jayaram Gowda

31/05/2026

#ನಾಡೋಜ ಡಾ. ಬರಗೂರು ರಾಮಚಂದ್ರಪ್ಪ ಅವರು ಬರಗೂರಿನ ಸಮಾನ ಮಸ್ಕರ ಬಳಗದಿಂದ ಬರಗೂರಿನಲ್ಲಿ ಆಯೋಜಿಸಿದ್ದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಿ ಮಾತನಾಡಿದರು
ಹೇಮರಾಜ.ಎಂ.ಜಿ. ಕುಂಚಿಟಿಗ
PM Jayaram Gowda
Mahendra Gowda Kr

Address

Baragur
Sira
572113

Website

Alerts

Be the first to know and let us send you an email when VAALI News posts news and promotions. Your email address will not be used for any other purpose, and you can unsubscribe at any time.

Share