Jnānadā Info - ಜ್ಞಾನದಾ

Jnānadā Info - ಜ್ಞಾನದಾ ಸಾಂಸ್ಕೃತಿಕ ಧಾರ್ಮಿಕ ಆಧ್ಯಾತ್ಮಿಕ ವಿಚಾರ

Jai jaganath***************************************************************************************************ಕೆಳಗಿನ ಲಿ...
02/07/2025

Jai jaganath

***************************************************************************************************

ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ, ಫಾಲೋ ಬಟನ್ ಒತ್ತಿ, ಆಧ್ಯಾತ್ಮಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ* ಮಾಧ್ಯಮವಾದ ಜ್ಞಾನದಾ ಬಳಗಕ್ಕೆ ಸೇರಿ. ನಿಮ್ಮ ವಾಟ್ಸಪ್ ನಲ್ಲಿ ಉಪಯುಕ್ತ ಮಾಹಿತಿಯನ್ನು ಪ್ರತಿದಿನ ಪಡೆಯಿರಿ‌.

►Joi Jnānadā Info - ಜ್ಞಾನದಾ Official WhatsApp channel

https://whatsapp.com/channel/0029VaBpVR5BVJl0IPE0lC1Q

SUBSCRIBE TO OUR YouTube CHANNEL 👇

https://youtube.com/?si=yxBNHkmFsi3BrHjOon

ಮದುವೆಯಲ್ಲಿ ಅರುಂಧತಿ ನಕ್ಷತ್ರ ದರ್ಶನ ಮಾಡುವ ಔಚಿತ್ಯವೈದಿಕ ವಿವಾಹ ಆಚರಣೆಗಳಲ್ಲಿ ವರನು ವಧುವಿಗೆ ಅರುಂಧತಿ ನಕ್ಷತ್ರ ತೋರಿಸುವುದು ಮುಖ್ಯ ಸಂಪ್ರ...
23/06/2025

ಮದುವೆಯಲ್ಲಿ ಅರುಂಧತಿ ನಕ್ಷತ್ರ ದರ್ಶನ ಮಾಡುವ ಔಚಿತ್ಯ

ವೈದಿಕ ವಿವಾಹ ಆಚರಣೆಗಳಲ್ಲಿ ವರನು ವಧುವಿಗೆ ಅರುಂಧತಿ ನಕ್ಷತ್ರ ತೋರಿಸುವುದು ಮುಖ್ಯ ಸಂಪ್ರದಾಯವಾಗಿದೆ.

ವಶಿಷ್ಠ (Mizar) ಹಾಗೂ ಅರುಂಧತಿ (Alcor) ಅವಳಿ ನಕ್ಷತ್ರಗಳು. ಸಪ್ತರ್ಷಿ ಮಂಡಲದ (Ursa Major) ತುದಿಯಿಂದ ಮರೀಚಿಯ (Alkaid) ನಂತರದ ಎರಡನೆಯ ಸ್ಥಾನ ವಶಿಷ್ಠ ಹಾಗೂ ಅದಕ್ಕೆ ಅಂಟಿಕೊಂಡಂತೆ ಪಕ್ಕದಲ್ಲಿರುವುದೇ ಅರುಂಧತಿ ನಕ್ಷತ್ರ. ಇವೆರಡೂ ಅವಳಿ ನಕ್ಷತ್ರಗಳು.

ಖಗೋಳಶಾಸ್ತ್ರದಲ್ಲಿ ಅವಳಿ ನಕ್ಷತ್ರಗಳೆಂದರೆ ಒಂದು ನಕ್ಷತ್ರವನ್ನು ಇನ್ನೊಂದು ನಕ್ಷತ್ರವು ಸುತ್ತುವುದು. ಆದರೆ ವಶಿಷ್ಠ-ಅರುಂಧತಿಯ ವಿಷಯದಲ್ಲಿ ಈ ನಿಯಮ ಬೇರೆ ಆಯಾಮ ಹೊಂದಿದೆ.

ವಶಿಷ್ಠ-ಅರುಂಧತಿಗಳು ಪರಸ್ಪರ ಒಂದರ ಸುತ್ತು ಇನ್ನೊಂದು ಸುತ್ತುತ್ತವೆ. ಇದು ಖಗೋಳ ಸೋಜಿಗ. ಮತ್ತೆಲ್ಲಿಯೂ ಇಂಥ ಉದಾಹರಣೆಗಳಿಲ್ಲ. ವಶಿಷ್ಠ-ಅರುಂಧತಿ ನಕ್ಷತ್ರಗಳು ಪರಸ್ಪರ ಒಂದರ ಸುತ್ತ ಇನ್ನೊಂದು ಸದಾ ಸುತ್ತುತ್ತಿರುತ್ತವೆಯೆಂಬ ವಿಷಯವನ್ನು ಆಧುನಿಕ ಖಗೋಳ ಶಾಸ್ತ್ರಜ್ಞರು ಪತ್ತೆ ಹಚ್ಚಿದ್ದಾರೆ.

ಪೌರಾಣಿಕವಾಗಿ ವಶಿಷ್ಠ-ಅರುಂಧತಿಯರದು ಆದರ್ಶ ಜೋಡಿ. ಅವರು ಪರಸ್ಪರ ಗೌರವ ಕೊಟ್ಟು ಆದರ್ಶ ಬದುಕು ನಡೆಸುತ್ತಾರೆ. ಎಂಥ ಕಠಿಣ ಸಮಯದಲ್ಲಿಯೂ ಲೋಕಕಲ್ಯಾಣಕ್ಕಾಗಿ ಕಂಕಣಬದ್ಧರಾಗಿರುತ್ತಾರೆ. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಇವರು ಬಾಳುವ ರೀತಿ ನೂತನ ವಧು-ವೃರಿಗೆ ಆದರ್ಶವಾಗಲಿ ಎಂಬುದೇ ಪ್ರಾಚೀನರ ಆಶಯ. ಹಳೆಯ ಕಾಲದಲ್ಲಿ ಅರುಂಧತಿ ದರ್ಶನವನ್ನು ಸಂಧ್ಯಾ ಕಾಲದ ನಂತರ ಮಾಡಿಸಲಾಗುತ್ತಿತ್ತು. ಅದು ಸರಿಯಾದ ಸಮಯ. ಆದರೆ ಈಗ ಸಂಜೆ ಯ ಒಳಗೆ ಗಂಡಿನ ಕಡೆಯವರು ಹೊರಟುಬಿಡುವುದರಿಂದ ಸಂಪ್ರದಾಯವು ಮಾತ್ರ ಉಳಿದಿದೆ.
ಆದರೂ ವೈದಿಕ ಮದುವೆಗಳು ಅರುಂಧತಿ ದರ್ಶನವಿಲ್ಲದೇ ಪೂರ್ಣಗೊಳ್ಳುವುದಿಲ್ಲ.

ಸುಮಾರು ಐದು ಸಾವಿರ ವರ್ಷಗಳ ಹಿಂದೆಯೇ ನಮ್ಮ ಋಷಿ_ಮುನಿಗಳು ಇಂಥ ಗಹನ ವಿಷಯಗಳನ್ನು ಬರಿಗಣ್ಣಿನಿಂದಲೇ ಗುರುತಿಸಿ, ಅದಕ್ಕೊಂದು ಧಾರ್ಮಿಕ, ಕೌಟುಂಬಿಕ ಆಚರಣೆಯನ್ನು ನೀಡಿ ಸಂಪ್ರದಾಯಗಳನ್ನು ಸಶಕ್ತವಾಗಿ ಕಟ್ಟಿರುವುದು ಸೋಜಿಗವೇ ಸರಿ.

ಮುಂದುವರೆಯುವುದು
ಪ್ರಶಾಂತ ಭಟ್, ಕೋಟೇಶ್ವರ
9886600332
************************************

ಆಧ್ಯಾತ್ಮಿಕ ಧಾರ್ಮಿಕ ಹಾಗೂ ಸಾಂಸ್ಕೃತಿಕ ಮಾಹಿತಿಯನ್ನು ನಿಮ್ಮ ವಾಟ್ಸಪ್ ನಲ್ಲಿ ಪಡೆಯಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ, ಫಾಲೋ ಬಟನ್ ಒತ್ತಿ

►Join Jnānadā Info - ಜ್ಞಾನದಾ Official WhatsApp channel

https://whatsapp.com/channel/0029VaBpVR5BVJl0IPE0lC1Q

SUBSCRIBE TO OUR YouTube CHANNEL 👇

https://youtube.com/?si=yxBNHkmFsi3BrHjO

ಸರ್ವರಿಗೂ ಅಂತರಾಷ್ಟ್ರೀಯ ಯೋಗದಿನದ ಶುಭಾಶಯ*****************************************ಆಧ್ಯಾತ್ಮಿಕ ಧಾರ್ಮಿಕ ಹಾಗೂ ಸಾಂಸ್ಕೃತಿಕ ಮಾಹಿತಿಯನ...
21/06/2025

ಸರ್ವರಿಗೂ ಅಂತರಾಷ್ಟ್ರೀಯ ಯೋಗದಿನದ ಶುಭಾಶಯ

*****************************************

ಆಧ್ಯಾತ್ಮಿಕ ಧಾರ್ಮಿಕ ಹಾಗೂ ಸಾಂಸ್ಕೃತಿಕ ಮಾಹಿತಿಯನ್ನು ನಿಮ್ಮ ವಾಟ್ಸಪ್ ನಲ್ಲಿ ಪಡೆಯಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ, ಫಾಲೋ ಬಟನ್ ಒತ್ತಿ

►Join Jnānadā Info - ಜ್ಞಾನದಾ Official WhatsApp channel

https://whatsapp.com/channel/0029VaBpVR5BVJl0IPE0lC1Q

❤️

ಶೃಂಗೇರಿ ಜಗದ್ಗುರು ಶ್ರೀ ಶ್ರೀ ವಿಧುಶೇಖರಭಾರತೀ ಮಹಾಸ್ವಾಮಿಗಳು ಅಥಣಿಯ ರಾಮತೀರ್ಥ ಕ್ಷೇತ್ರಕ್ಕೆ ದಯಮಾಡಿಸಿದಾಗ ಕಲಾವಿದರಾದ ಶ್ರೀಯುತ ರಮೇಶ್ ದೀಕ...
16/06/2025

ಶೃಂಗೇರಿ ಜಗದ್ಗುರು ಶ್ರೀ ಶ್ರೀ ವಿಧುಶೇಖರಭಾರತೀ ಮಹಾಸ್ವಾಮಿಗಳು ಅಥಣಿಯ ರಾಮತೀರ್ಥ ಕ್ಷೇತ್ರಕ್ಕೆ ದಯಮಾಡಿಸಿದಾಗ ಕಲಾವಿದರಾದ ಶ್ರೀಯುತ ರಮೇಶ್ ದೀಕ್ಷಿತ್ ರವರು ತಾವು ರಚಿಸಿದ ಕಲಾಕೃತಿಯನ್ನು ಜಗದ್ಗುರು ಮಹಾಸ್ವಾಮಿಗಳವರಿಗೆ ಅರ್ಪಿಸಿದರು.

*********************************************

ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ, ಫಾಲೋ ಬಟನ್ ಒತ್ತಿ

ಆಧ್ಯಾತ್ಮಿಕ ಧಾರ್ಮಿಕ ಹಾಗೂ ಸಾಂಸ್ಕೃತಿಕ ಮಾಧ್ಯಮವಾದ ಜ್ಞಾನದಾ ಬಳಗಕ್ಕೆ ಸೇರಿ ಉಪಯುಕ್ತ ಮಾಹಿತಿಯನ್ನು ನಿತ್ಯ ಪಡೆಯಿರಿ

►Join Jnānadā Info - ಜ್ಞಾನದಾ Official WhatsApp channel

https://whatsapp.com/channel/0029VaBpVR5BVJl0IPE0lC1Q

******************************************

SUBSCRIBE TO OUR YouTube CHANNEL 👇

https://youtube.com/?si=yxBNHkmFsi3BrHjO

16/06/2025

How to control our desires

courtesy : insta@veda_dharmaha

********************************

ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ, ಫಾಲೋ ಬಟನ್ ಒತ್ತಿ

ಆಧ್ಯಾತ್ಮಿಕ ಧಾರ್ಮಿಕ ಹಾಗೂ ಸಾಂಸ್ಕೃತಿಕ ಮಾಧ್ಯಮವಾದ ಜ್ಞಾನದಾ ಬಳಗಕ್ಕೆ ಸೇರಿ ಉಪಯುಕ್ತ ಮಾಹಿತಿಯನ್ನು ನಿತ್ಯ ಪಡೆಯಿರಿ

►Join Jnānadā Info - ಜ್ಞಾನದಾ Official WhatsApp channel

https://whatsapp.com/channel/0029VaBpVR5BVJl0IPE0lC1Q

07/06/2025

ಭಗವಂತ ಈ ಶರೀರದ ಜೊತೆಗೆ ಶ್ರೀಮದ್ ಭಗವದ್ಗೀತೆಯನ್ನು user manual ರೀತಿ ನಮಗೆ ನೀಡಿದ್ದಾನೆ.

ಮಲ್ಲೇಶ್ವರದ ಶೃಂಗೇರಿ ಶಂಕರ ಮಠದಲ್ಲಿ ನೆಡೆಯುತ್ತಿರುವ ಭಾರತ ವಿಭೂತಿ ಪ್ರವಚನ ಸರಣಿಯ 85 ಮಾಲಿಕೆಯಲ್ಲಿ ಬೀದರ್ ನ ಶ್ರೀ ಮಾಣಿಕ್ ಪ್ರಭು ಸಂಸ್ಥಾನದ ಶ್ರೀ ಶ್ರೀ ಜ್ಞಾನರಾಜ ಮಾಣಿಕ್ ಪ್ರಭುಗಳು ಭಕ್ತಿಯೋಗ ದ ಮೇಲೆ ಪ್ರವಚನವನ್ನು ನೆಡೆಸಿಕೊಟ್ಟರು. ಆ ಪ್ರವಚನದ ಆಯ್ದ ಭಾಗ ಇದಾಗಿದೆ.

*************************

►Join Jnānadā Info - ಜ್ಞಾನದಾ Official WhatsApp channel

https://whatsapp.com/channel/0029VaBpVR5BVJl0IPE0lC1Q

SUBSCRIBE TO OUR YouTube CHANNEL 👇

https://youtube.com/?si=

31/05/2025
31/05/2025

ಶೃಂಗೇರಿ ಜಗದ್ಗುರು ಶ್ರೀ ಶ್ರೀ ವೃದ್ಧ ನರಸಿಂಹ ಭಾರತೀ ಮಹಾಸ್ವಾಮಿಗಳು ತಿರುಪತಿಯಲ್ಲಿ ರಚಿಸಿ ಸ್ತುತಿಸಿದ ಶ್ರೀ ವೆಂಕಟೇಶ್ವರ ಕರಾವಲಂಬ ಸ್ತೋತ್ರದ ಐತಿಹ್ಯ - ಶ್ರೀ ಯುತ ಕೌಶಿಕ್ ಜೋಯೊಸ್ ಅವರಿಂದ

*************************

►Join Jnānadā Info - ಜ್ಞಾನದಾ Official WhatsApp channel

https://whatsapp.com/channel/0029VaBpVR5BVJl0IPE0lC1Q

SUBSCRIBE TO OUR YouTube CHANNEL 👇

https://youtube.com/?si=yxBNHkmFsi3BrHjO

Address

Sringeri

Alerts

Be the first to know and let us send you an email when Jnānadā Info - ಜ್ಞಾನದಾ posts news and promotions. Your email address will not be used for any other purpose, and you can unsubscribe at any time.

Contact The Business

Send a message to Jnānadā Info - ಜ್ಞಾನದಾ:

Share

Category