Nammur Express Chikamagaluru

Nammur Express Chikamagaluru ನಿಮ್ಮ ಸುದ್ದಿಯ ಜೊತೆಗಾರ

ಕರ್ನಾಟಕ ಟಾಪ್ ನ್ಯೂಸ್- ತುಮಕೂರು: ಚಿರತೆ ಹಿಡಿದು ಯುವಕನ ಸಾಹಸ, ಶಾಕ್‌ ಆದ ಅರಣ್ಯ ಇಲಾಖೆ!- ಬೆಂಗಳೂರು: ಕಾಣೆಯಾದ ಬೀದಿ ನಾಯಿ, ಪೊಲೀಸ್ ಠಾಣೆ ಮ...
07/01/2025

ಕರ್ನಾಟಕ ಟಾಪ್ ನ್ಯೂಸ್
- ತುಮಕೂರು: ಚಿರತೆ ಹಿಡಿದು ಯುವಕನ ಸಾಹಸ, ಶಾಕ್‌ ಆದ ಅರಣ್ಯ ಇಲಾಖೆ!
- ಬೆಂಗಳೂರು: ಕಾಣೆಯಾದ ಬೀದಿ ನಾಯಿ, ಪೊಲೀಸ್ ಠಾಣೆ ಮೆಟ್ಟಿಲೇರಿದ ಮಹಿಳೆ, ಎಫ್​ಐಆರ್!
- ಹೊಸನಗರ: 60 ಅಡಿ ಆಳದ ಪ್ರಪಾತಕ್ಕೆ ಉರುಳಿದ ಬಸ್: ಹಲವರಿಗೆ ಗಾಯ!
- ತುಮಕೂರು: ಟ್ರ್ಯಾಕ್ಟರ್‌ಗೆ ಬೈಕ್ ಡಿಕ್ಕಿ: ಸ್ಥಳದಲ್ಲೇ ಮೂವರು ಸಾವು!

ಸುದ್ದಿಯನ್ನು ಓದಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ👇
https://nammurexpress.in/state/karnataka-top-news-07-01-2025/

ಕರ್ನಾಟಕ ಟಾಪ್ ನ್ಯೂಸ್ – ತುಮಕೂರು: ಚಿರತೆ ಹಿಡಿದು ಯುವಕನ ಸಾಹಸ, ಶಾಕ್‌ ಆದ ಅರಣ್ಯ ಇಲಾಖೆ! – ಬೆಂಗಳೂರು: ಕಾಣೆಯಾದ ಬೀದಿ ನಾಯಿ, ಪೊಲೀಸ್ ...

ಸ್ತೋತ್ರ ತ್ರಿವೇಣಿಯ ಮಹಾ ಸಮರ್ಪಣೆಗೆ ಭರ್ಜರಿ ತಯಾರಿ..!!- ಶೃಂಗೇರಿಯಲ್ಲಿ ನಡೆಯಲಿರುವ ಐತಿಹಾಸಿಕ ಬೃಹತ್ ಕಾರ್ಯಕ್ರಮ- ಜಗದ್ಗುರು ಶ್ರೀಶ್ರೀ ಭಾರ...
07/01/2025

ಸ್ತೋತ್ರ ತ್ರಿವೇಣಿಯ ಮಹಾ ಸಮರ್ಪಣೆಗೆ ಭರ್ಜರಿ ತಯಾರಿ..!!
- ಶೃಂಗೇರಿಯಲ್ಲಿ ನಡೆಯಲಿರುವ ಐತಿಹಾಸಿಕ ಬೃಹತ್ ಕಾರ್ಯಕ್ರಮ
- ಜಗದ್ಗುರು ಶ್ರೀಶ್ರೀ ಭಾರತೀತೀರ್ಥ ಮಹಾಸ್ವಾಮಿಗಳವರ ಸನ್ಯಾಸ ಸ್ವೀಕಾದ ಸ್ವರ್ಣ ಸಂಭ್ರಮದ ಕಾರ್ಯಕ್ರಮ
- ಸುಮಾರು 50,000 ಕ್ಕೂ ಅಧಿಕ ಭಕ್ತರಿಂದ ಏಕಕಾಲಕ್ಕೆ ಏಕಸ್ವರದಲ್ಲಿ ನಡೆಯಲಿರುವ ಸ್ತೋತ್ರ ಪಠಣ

ಸುದ್ದಿಯನ್ನು ಓದಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ👇
https://nammurexpress.in/chikkamagaluru/great-preparation-for-the-grand-dedication-of-stotra-triveni/

ಜನಮನ ಸೆಳೆದ ರಾಜಧಾನಿಯ ಸಹ್ಯಾದ್ರಿ ಸಂಘದ ಕ್ರೀಡಾಕೂಟ!- 1500ಕ್ಕೂ ಹೆಚ್ಚು ಮಲೆನಾಡಿಗರ ಸಮಾಗಮ: ಯಶಸ್ವಿ ಕ್ರೀಡಾಕೂಟ- ಮಕ್ಕಳ ಡ್ಯಾನ್ಸ್, ಆಟ ಸೂಪ...
07/01/2025

ಜನಮನ ಸೆಳೆದ ರಾಜಧಾನಿಯ ಸಹ್ಯಾದ್ರಿ ಸಂಘದ ಕ್ರೀಡಾಕೂಟ!
- 1500ಕ್ಕೂ ಹೆಚ್ಚು ಮಲೆನಾಡಿಗರ ಸಮಾಗಮ: ಯಶಸ್ವಿ ಕ್ರೀಡಾಕೂಟ
- ಮಕ್ಕಳ ಡ್ಯಾನ್ಸ್, ಆಟ ಸೂಪರ್: ಬಹುಮಾನ ವಿತರಣೆ

ಸುದ್ದಿಯನ್ನು ಓದಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ👇
https://nammurexpress.in/state/the-sports-event-of-the-capitals-sahyadri-sangh-attracted-attention/

ಇಂದಿನ ಅಡಿಕೆ ದರ ಹೇಗಿದೆ?- ಬೆಟ್ಟೆ, ಸರಕು, ಗೊರಬಲು ದರ ಏನಾಗಿದೆ?ಸುದ್ದಿಯನ್ನು ಓದಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ👇https://nammurexpres...
07/01/2025

ಇಂದಿನ ಅಡಿಕೆ ದರ ಹೇಗಿದೆ?
- ಬೆಟ್ಟೆ, ಸರಕು, ಗೊರಬಲು ದರ ಏನಾಗಿದೆ?

ಸುದ್ದಿಯನ್ನು ಓದಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ👇
https://nammurexpress.in/adike-rate/how-is-the-arecanut-price-today-07-01-2025/

ಇಂದಿನ ಅಡಿಕೆ ದರ ಹೇಗಿದೆ? – ಬೆಟ್ಟೆ, ಸರಕು, ಗೊರಬಲು ದರ ಏನಾಗಿದೆ? NAMMUR EXPRESS NEWS ಬೆಟ್ಟೆ: 47499 – 53009 ಸರಕು: 55599 – 79470 ಗೊರಬಲು: 18009- 29009 ರಾಶಿ: 31001- 51500

ಟಾಪ್ 5 ನ್ಯೂಸ್ ಕರ್ನಾಟಕ- ಚಾಮರಾಜನಗರ : ಹೃದಯಾಘಾತದಿಂದ 3ನೇ ತರಗತಿ ವಿದ್ಯಾರ್ಥಿನಿ ಸಾವು- ಬೆಂಗಳೂರು : ಎರಡು ಅಂತಸ್ತಿನ ಕಟ್ಟಡದಲ್ಲಿ ಸಿಲಿಂಡರ...
07/01/2025

ಟಾಪ್ 5 ನ್ಯೂಸ್ ಕರ್ನಾಟಕ
- ಚಾಮರಾಜನಗರ : ಹೃದಯಾಘಾತದಿಂದ 3ನೇ ತರಗತಿ ವಿದ್ಯಾರ್ಥಿನಿ ಸಾವು
- ಬೆಂಗಳೂರು : ಎರಡು ಅಂತಸ್ತಿನ ಕಟ್ಟಡದಲ್ಲಿ ಸಿಲಿಂಡರ್ ಸ್ಫೋಟ
- ಬೆಳಗಾವಿ : ಖಾಸಗಿ ಫೈನಾನ್ಸ್ ಕಂಪನಿಯವರು ಅಮಾನವೀಯವಾಗಿ ವರ್ತನೆ
- ಬೆಂಗಳೂರು : ಇಬ್ಬರ ಮಕ್ಕಳ ಕೊಂದು ಸಾವಿಗೆ ಶರಣಾದ ದಂಪತಿ
- ಬಳ್ಳಾರಿ: ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆಗೆ ಶರಣಾದ ಯುವಕ

ಸುದ್ದಿಯನ್ನು ಓದಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ👇
https://nammurexpress.in/state/top-5-news-karnataka-07-01-2025/

ಟಾಪ್ 5 ನ್ಯೂಸ್ ಕರ್ನಾಟಕ – ಚಾಮರಾಜನಗರ : ಹೃದಯಾಘಾತದಿಂದ 3ನೇ ತರಗತಿ ವಿದ್ಯಾರ್ಥಿನಿ ಸಾವು – ಬೆಂಗಳೂರು : ಎರಡು ಅಂತಸ್ತಿನ ಕಟ್ಟಡದಲ್ಲಿ...

ಟಾಪ್ 4 ನ್ಯೂಸ್ ಚಿಕ್ಕಮಗಳೂರು- ಚಿಕ್ಕಮಗಳೂರು: ಕಾಡಾನೆ ಕೊಂದು ದಂತ ಅಪಹರಣ ಪ್ರಕರಣ - ಅರಣ್ಯ ಇಲಾಖೆಯ ಇಬ್ಬರು ಸಿಬ್ಬಂದಿ ಅಮಾನತು- ಎಳನೀರು: ವಿದ...
07/01/2025

ಟಾಪ್ 4 ನ್ಯೂಸ್ ಚಿಕ್ಕಮಗಳೂರು
- ಚಿಕ್ಕಮಗಳೂರು: ಕಾಡಾನೆ ಕೊಂದು ದಂತ ಅಪಹರಣ ಪ್ರಕರಣ - ಅರಣ್ಯ ಇಲಾಖೆಯ ಇಬ್ಬರು ಸಿಬ್ಬಂದಿ ಅಮಾನತು
- ಎಳನೀರು: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ
- ಮೂಡಿಗೆರೆ: ಹುಲಿ ದಾಳಿಗೆ ಹಸು ಬಲಿ
- ಚಿಕ್ಕಮಗಳೂರು: 6 ನಕ್ಸಲರ ಶರಣಾಗತಿಗೆ ಕ್ಷಣಗಣನೆ

ಸುದ್ದಿಯನ್ನು ಓದಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ👇
https://nammurexpress.in/chikkamagaluru/top-4-news-chikmagalur-07-01-2025/

ಟಾಪ್ 4 ನ್ಯೂಸ್ ಚಿಕ್ಕಮಗಳೂರು – ಚಿಕ್ಕಮಗಳೂರು: ಕಾಡಾನೆ ಕೊಂದು ದಂತ ಅಪಹರಣ ಪ್ರಕರಣ – ಅರಣ್ಯ ಇಲಾಖೆಯ ಇಬ್ಬರು ಸಿಬ್ಬಂದಿ ಅಮಾನತು – ಎಳ....

ಮನೆಯಲ್ಲಿಯೇ ಗಾಂಜಾ ಬೆಳೆದವ ಜೈಲಿಗೆ..!!- ತಾಲೂಕಿನಲ್ಲಿ ದಿನೇ ದಿನೇ ಹೆಚ್ಚುತ್ತಿದೆ ಗಾಂಜಾ ಗುಂಗು- ಗಾಂಜಾ ಪಿಡುಗನ್ನು ಬುಡಸಮೇತ ಕಿತ್ತೊಗೆಯುವಂ...
07/01/2025

ಮನೆಯಲ್ಲಿಯೇ ಗಾಂಜಾ ಬೆಳೆದವ ಜೈಲಿಗೆ..!!
- ತಾಲೂಕಿನಲ್ಲಿ ದಿನೇ ದಿನೇ ಹೆಚ್ಚುತ್ತಿದೆ ಗಾಂಜಾ ಗುಂಗು
- ಗಾಂಜಾ ಪಿಡುಗನ್ನು ಬುಡಸಮೇತ ಕಿತ್ತೊಗೆಯುವಂತೆ ಸಾರ್ವಜನಿಕರ ಆಗ್ರಹ

ಸುದ್ದಿಯನ್ನು ಓದಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ👇
https://nammurexpress.in/chikkamagaluru/grow-marijuana-at-home-to-jail/

ಮನೆಯಲ್ಲಿಯೇ ಗಾಂಜಾ ಬೆಳೆದವ ಜೈಲಿಗೆ..!! – ತಾಲೂಕಿನಲ್ಲಿ ದಿನೇ ದಿನೇ ಹೆಚ್ಚುತ್ತಿದೆ ಗಾಂಜಾ ಗುಂಗು – ಗಾಂಜಾ ಪಿಡುಗನ್ನು ಬುಡಸಮೇತ ಕಿ.....

ಟಾಪ್ 5 ನ್ಯೂಸ್ ಮಲ್ನಾಡ್- ಹೊಳೆಹೊನ್ನೂರು : ವಿದ್ಯುತ್ ಶಾಕ್ ನಿಂದ ವಿದ್ಯಾರ್ಥಿ ಸಾವು- ಹೊಸನಗರ : ಹುಲಿಕಲ್‌ನಲ್ಲಿ ಬಸ್‌ ವೊಂದು ನಿಯಂತ್ರಣ ತಪ್...
07/01/2025

ಟಾಪ್ 5 ನ್ಯೂಸ್ ಮಲ್ನಾಡ್
- ಹೊಳೆಹೊನ್ನೂರು : ವಿದ್ಯುತ್ ಶಾಕ್ ನಿಂದ ವಿದ್ಯಾರ್ಥಿ ಸಾವು
- ಹೊಸನಗರ : ಹುಲಿಕಲ್‌ನಲ್ಲಿ ಬಸ್‌ ವೊಂದು ನಿಯಂತ್ರಣ ತಪ್ಪಿ ತಿರುವಿನಲ್ಲಿ ಬ್ರೇಕ್‌ ಫೇಲ್‌ ಆಗಿ ಕಂದಕಕ್ಕೆ ಉರುಳಿದೆ.
- ಶಿವಮೊಗ್ಗ : ಬೈಕ್‌ಗೆ ಡಿಕ್ಕಿಯಾಗುವುದನ್ನು ತಪ್ಪಿಸುವ ವೇಳೆ ಕಂಟ್ರೋಲ್‌ ತಪ್ಪಿ ಇನ್ನೋವಾ ಕಾರು ಪಲ್ಟಿ
- ಭದ್ರಾವತಿ: ಆಕಸ್ಮಿಕ ಬೆಂಕಿ, ಮನೆಯ ಗೃಹಬಳಕೆ ವಸ್ತು ಬೆಂಕಿಗೆ ಆಹುತಿ
- ಸೊರಬ : ನೇಣು ಬಿಗಿದ ಸ್ಥಿತಿಯಲ್ಲಿ ಗೃಹಣಿ ಪತ್ತೆ ಇದು ಆತ್ಮಹತ್ಯೆಯಲ್ಲ ಕೊಲೆ ಎಂಬ ಶಂಕೆ

ಸುದ್ದಿಯನ್ನು ಓದಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ👇
https://nammurexpress.in/malenadu/top-5-news-malnad-07-01-2025/

ಟಾಪ್ 5 ನ್ಯೂಸ್ ಮಲ್ನಾಡ್ – ಹೊಳೆಹೊನ್ನೂರು : ವಿದ್ಯುತ್ ಶಾಕ್ ನಿಂದ ವಿದ್ಯಾರ್ಥಿ ಸಾವು – ಹೊಸನಗರ : ಹುಲಿಕಲ್‌ನಲ್ಲಿ ಬಸ್‌ ವೊಂದು ನಿಯಂ...

ಈ ದಿನದ ರಾಶಿ ಭವಿಷ್ಯ ಹೇಗಿದೆ?- ಯಾವ ರಾಶಿಯವರಿಗೆ ಶುಭ ? ಯಾವ ರಾಶಿಯವರಿಗೆ ಅಶುಭ ?ಸುದ್ದಿಯನ್ನು ಓದಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ👇https:...
07/01/2025

ಈ ದಿನದ ರಾಶಿ ಭವಿಷ್ಯ ಹೇಗಿದೆ?
- ಯಾವ ರಾಶಿಯವರಿಗೆ ಶುಭ ? ಯಾವ ರಾಶಿಯವರಿಗೆ ಅಶುಭ ?

ಸುದ್ದಿಯನ್ನು ಓದಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ👇
https://nammurexpress.in/horoscope/how-is-the-horoscope-today-07-01-2024/

ಈ ದಿನದ ರಾಶಿ ಭವಿಷ್ಯ ಹೇಗಿದೆ? – ಯಾವ ರಾಶಿಯವರಿಗೆ ಶುಭ ? ಯಾವ ರಾಶಿಯವರಿಗೆ ಅಶುಭ ? NAMMUR EXPRESS NEWS ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀ....

ಶೃಂಗೇರಿಯಲ್ಲಿ ನಡೆದ ಯಶಸ್ವಿ ರಕ್ತದಾನ ಶಿಬಿರ..- ಜಗದ್ಗುರ ಶ್ರೀ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳವರ ಸನ್ಯಾಸ ಸ್ವೀಕಾರ ಸ್ವರ್ಣ ಮಹೋತ್ಸವದ ಪ್ರಯ...
06/01/2025

ಶೃಂಗೇರಿಯಲ್ಲಿ ನಡೆದ ಯಶಸ್ವಿ ರಕ್ತದಾನ ಶಿಬಿರ..
- ಜಗದ್ಗುರ ಶ್ರೀ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳವರ ಸನ್ಯಾಸ ಸ್ವೀಕಾರ ಸ್ವರ್ಣ ಮಹೋತ್ಸವದ ಪ್ರಯುಕ್ತ ಆಯೋಜಿಸಿದ್ದ ಶಿಬಿರ
- ಸುಮಾರು 93 ಯುನಿಟ್ ರಕ್ತ ಸಂಗ್ರಹ,ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು

ಸುದ್ದಿಯನ್ನು ಓದಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ👇
https://nammurexpress.in/chikkamagaluru/successful-blood-donation-camp-held-in-sringeri/

ಅಡಿಕೆ ದರ ಎಷ್ಟಿದೆ?- ಅಡಿಕೆ ಬೆಲೆ ಏರಿಕೆಯಾಗುತ್ತಾ? ಇಳಿಕೆಯಾಗುತ್ತಾ?ಸುದ್ದಿಯನ್ನು ಓದಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ👇https://nammurexp...
06/01/2025

ಅಡಿಕೆ ದರ ಎಷ್ಟಿದೆ?
- ಅಡಿಕೆ ಬೆಲೆ ಏರಿಕೆಯಾಗುತ್ತಾ? ಇಳಿಕೆಯಾಗುತ್ತಾ?

ಸುದ್ದಿಯನ್ನು ಓದಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ👇
https://nammurexpress.in/adike-rate/what-is-the-price-of-nuts-06-01-2025/

ಅಡಿಕೆ ದರ ಎಷ್ಟಿದೆ? – ಅಡಿಕೆ ಬೆಲೆ ಏರಿಕೆಯಾಗುತ್ತಾ? ಇಳಿಕೆಯಾಗುತ್ತಾ? NAMMUR EXPRESS NEWS ಸರಕು 55599-79470 ಬೆಟ್ಟೆ 47699-52100-53009 ರಾಶಿ 44699-49900-51500 ಗೊರಬಲು 18129-2...

Address

4th Floor Sri Vinayaka Arcade, Above Poorvika Mobiles
Thirthahalli
577432

Alerts

Be the first to know and let us send you an email when Nammur Express Chikamagaluru posts news and promotions. Your email address will not be used for any other purpose, and you can unsubscribe at any time.

Contact The Business

Send a message to Nammur Express Chikamagaluru:

Share