Tembcn

Tembcn Contact information, map and directions, contact form, opening hours, services, ratings, photos, videos and announcements from Tembcn, Media, Tiptur.

🌹💦 *ತುಮಕೂರು ಜಿಲ್ಲೆಯ     ಭಾರತೀಯ ಜನತಾ ಪಾರ್ಟಿಯ          ಎಲ್ಲಾ ಶಾಸಕರ ಉಪಸ್ಥಿತಿಯಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ನಮ್ಮ ಜಿಲ್ಲೆಗ...
04/10/2018

🌹💦 *ತುಮಕೂರು ಜಿಲ್ಲೆಯ ಭಾರತೀಯ ಜನತಾ ಪಾರ್ಟಿಯ ಎಲ್ಲಾ ಶಾಸಕರ ಉಪಸ್ಥಿತಿಯಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ನಮ್ಮ ಜಿಲ್ಲೆಗೆ ಬಿಡುಗಡೆ ಮಾಡಬೇಕಾದ ನೀರನ್ನು ಬಿಡುಗಡೆ ಮಾಡದೆ ಮಲತಾಯಿ ದೋರಣೆ ತೋರುತ್ತಿರುವ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ, ಹೇಮಾವತಿ ಅಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರ ಜಾಣ ಮೌನಕ್ಕೆ ತೆರೆ ಎಳೆದು ನಮ್ಮ ಕೆರೆಗಳಿಗೆ ಆದಷ್ಟು ಬೇಗ ನೀರನ್ನು ಹರಿಸಬೇಕು ಮತ್ತು ತುರುವೇಕೆರೆ ತಾಲ್ಲೋಕನ್ನು ಬರಪೀಡಿತ ಪಟ್ಟಿಗೆ ಸೇರ್ಪಡೆ ಮಾಡಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು. ತುಮಕೂರು ನಗರದಲ್ಲಿ ಆಗಬೇಕಿರುವ ಅಭಿವೃದ್ಧಿ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡುವಂತೆ ಆಗ್ರಹಿಸಿದರು*
*ಈ ಸಂದರ್ಭದಲ್ಲಿ ಶಾಸಕರುಗಳಾದ ಸರ್ವಶ್ರೀ ಜೆ ಸಿ ಮಾದುಸ್ವಾಮಿ, ಬಿ ಸಿ ನಾಗೇಶ್, ಮಸಾಲೆ ಜಯರಾಂ, ಜಿ ಬಿ ಜ್ಯೋತಿಗಣೇಶ್ ಮತ್ತು ಮಾಜಿ ವಿಧಾನ ಪರಿಷತ್ ಸದಸ್ಯರಾದ ಹುಲಿನಾಯ್ಕರ್, ರೈತ ಮೋರ್ಚ ರಾಜ್ಯ ಉಪಾಧ್ಯಕ್ಷರಾದ ಶಿವಪ್ರಸಾದ್ ಉಪಸ್ಥಿತರಿದ್ದರು*
💦🌹

*🌴🍁🌹😄💦ತೋಟಗಾರಿಕಾ ಇಲಾಖೆ ವತಿಯಿಂದ ಪಾಲಿಹೌಸ್ ಗಳನ್ನು ಅರ್ಹ ಫಲಾನುಭವಿಗಳಿಗೆ ಲಾಟರಿ ಮೂಲಕ ವಿತರಿಸಿದ ಶಾಸಕರಾದ ಬಿ ಸಿ ನಾಗೇಶ್*🌹👍 🚎*ಕೆ ಎಸ್ ಆರ...
04/10/2018

*🌴🍁🌹😄💦ತೋಟಗಾರಿಕಾ ಇಲಾಖೆ ವತಿಯಿಂದ ಪಾಲಿಹೌಸ್ ಗಳನ್ನು ಅರ್ಹ ಫಲಾನುಭವಿಗಳಿಗೆ ಲಾಟರಿ ಮೂಲಕ ವಿತರಿಸಿದ ಶಾಸಕರಾದ ಬಿ ಸಿ ನಾಗೇಶ್*🌹👍 🚎
*ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಸ್ವಚ್ಚತೆ-ಸಮಸ್ಯೆಗಳ ಬಗ್ಗೆ ಅರಿಯಲು ಖುದ್ದು ಭೇಟಿ ನೀಡಿ ಪ್ರಯಾಣಿಕರು-ವಿದ್ಯಾರ್ಥಿಗಳು-ಸಿಬ್ಬಂದಿವರ್ಗದೊಂದಿಗೆ ಸಮಾಲೋಚನೆ ನಡೆಸಿದ ಶಾಸಕರಾದ ಬಿ ಸಿ ನಾಗೇಶ್*🚌

🌹💦 *ತುಮಕೂರು ಮಿನಿ ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಕರ್ನಾಟಕ ರಾಜ್ಯ ಸಚಿವರಾದ* *ಪುಟ್ಟರಾಜು* *ವೆಂಕಟರಮಣಪ್ಪ,* *ಶ್ರೀನಿವಾಸ್,* *ಶಾಸಕರಾದ ಜ್...
04/10/2018

🌹💦 *ತುಮಕೂರು ಮಿನಿ ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಕರ್ನಾಟಕ ರಾಜ್ಯ ಸಚಿವರಾದ* *ಪುಟ್ಟರಾಜು* *ವೆಂಕಟರಮಣಪ್ಪ,* *ಶ್ರೀನಿವಾಸ್,* *ಶಾಸಕರಾದ ಜ್ಯೋತಿಗಣೇಶ್,* *ಮಸಾಲಜಯರಾಂ,* *ಜಿಲ್ಲಾಧಿಕಾರಿಗಳು* *ಹಾಗೂ ಸಣ್ಣನೀರಾವರಿ* *ಅಧಿಕಾರಿಗಳ ಸಭೆಯಲ್ಲಿ*
*ಭಾಗವಹಿಸಿ ಕೆರೆಗಳ* *ಒತ್ತುವರಿ-ವಿಸ್ತೀರ್ಣ-ದುರಸ್ತಿ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ ಶಾಸಕರಾದ ಬಿ ಸಿ ನಾಗೇಶ್* 💦🌹🙏

28/08/2018
🌹🙏  #ಶ್ರದ್ದಾಂಜಲಿ 🙏🌹ಸಿದ್ದಾರ್ಥ ವಿದ್ಯಾ ಸಂಸ್ಥೆಯ ಅಡಳಿತಾಧಿಕಾರಗಳೂ, ಉಪಮುಖ್ಯಮಂತ್ರಿಗಳಾದ ಜಿ ಪರಮೇಶ್ವರ ಅವರ ಸಹೋದರ ಡಾ/ಜಿ ಶಿವಪ್ರಸಾದ್ ಅವರ...
27/07/2018

🌹🙏 #ಶ್ರದ್ದಾಂಜಲಿ 🙏🌹
ಸಿದ್ದಾರ್ಥ ವಿದ್ಯಾ ಸಂಸ್ಥೆಯ ಅಡಳಿತಾಧಿಕಾರಗಳೂ, ಉಪಮುಖ್ಯಮಂತ್ರಿಗಳಾದ ಜಿ ಪರಮೇಶ್ವರ ಅವರ ಸಹೋದರ
ಡಾ/ಜಿ ಶಿವಪ್ರಸಾದ್ ಅವರ ಅಂತಿಮ ದರ್ಶನ ಪಡೆದ ಶಾಸಕ ಬಿ ಸಿ ನಾಗೇಶ್, ಸಂಸದರೂ, ಲೋಕಸಭಾ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ,
ಚಿ ನಾ ಹಳ್ಳಿ ಶಾಸಕ ಮಾಧುಸ್ವಾಮಿ, ಮಹದೇವಪ್ಪ,
ಸೊಗಡು ಶಿವಣ್ಣ, ಸಿಬ್ಬಂದಿವರ್ಗ, ವಿದ್ಯಾರ್ಥಿವೃಂದ.🙏🌹

Address

Tiptur
572202

Website

Alerts

Be the first to know and let us send you an email when Tembcn posts news and promotions. Your email address will not be used for any other purpose, and you can unsubscribe at any time.

Share

Category