Vijaykarnataka-Tumakuru

Vijaykarnataka-Tumakuru www.vijaykarnataka.com ಸಮಸ್ತ ಕನ್ನಡಿಗರ ಹೆಮ್ಮೆ | ಕಲ್ಪ? ಕನ್ನಡದ ಅತ್ಯುತ್ತಮ ವೆಬ್‌ ಪೋರ್ಟಲ್‌, ತುಮಕೂರಿನ ಕ್ಷಣ-ಕ್ಷಣದ ಅಪ್‌ಡೇಟ್ಸ್‌ ಇಲ್ಲಿ ನೋಡಿ.

ಕನ್ನಡ ಡಿಜಿಟಲ್‌ ಸುದ್ದಿ ಜಗತ್ತಿನಲ್ಲಿ ನಿಮ್ಮ ವಿಜಯ ಕರ್ನಾಟಕವೇ ನಂ.1.😍 ನಿಮ್ಮೆಲ್ಲರ ಪ್ರೀತಿಯ ವಿಜಯ ಕರ್ನಾಟಕವೇ ಕನ್ನಡಿಗರ ವಿಶ್ವಾಸಾರ್ಹ ಸುದ...
06/11/2025

ಕನ್ನಡ ಡಿಜಿಟಲ್‌ ಸುದ್ದಿ ಜಗತ್ತಿನಲ್ಲಿ ನಿಮ್ಮ ವಿಜಯ ಕರ್ನಾಟಕವೇ ನಂ.1.😍 ನಿಮ್ಮೆಲ್ಲರ ಪ್ರೀತಿಯ ವಿಜಯ ಕರ್ನಾಟಕವೇ ಕನ್ನಡಿಗರ ವಿಶ್ವಾಸಾರ್ಹ ಸುದ್ದಿ ಮೂಲ. ನಮ್ಮ ಸಮಸ್ತ ಓದುಗರಿಗೆ, ವೀಕ್ಷಕರಿಗೆ ಧನ್ಯವಾದಗಳು!🙏

ವಿಶೇಷಚೇತನ ಮಕ್ಕಳಿಗಿಲ್ಲ ಮೇಷ್ಟ್ರು ; ರಾಜ್ಯದಲ್ಲಿ 145 ಹುದ್ದೆಗಳು ಖಾಲಿ
28/07/2025

ವಿಶೇಷಚೇತನ ಮಕ್ಕಳಿಗಿಲ್ಲ ಮೇಷ್ಟ್ರು ; ರಾಜ್ಯದಲ್ಲಿ 145 ಹುದ್ದೆಗಳು ಖಾಲಿ

ರಾಜ್ಯದಲ್ಲಿ ವಿಶೇಷಚೇತನ ಮಕ್ಕಳ ಶಾಲೆಗಳು ತೋರಿಕೆಗಷ್ಟೇ ಇವೆ. ಅಗತ್ಯ ಶಿಕ್ಷಕರನ್ನು ತುಂಬದೆ ವಿಶೇಷ ಮಕ್ಕಳ ಬಗ್ಗೆ ಸರಕಾರ ನಿರ್ಲಕ್....

ತಿರುಪತಿಗೆ ತುಮುಲ್‌ ತುಪ್ಪ: ತುಮಕೂರು ಒಕ್ಕೂಟದಲ್ಲಿ ಪ್ರತಿದಿನ ದಾಖಲೆ ಪ್ರಮಾಣದ 10.50 ಲಕ್ಷ ಲೀಟರ್‌ ಹಾಲು ಶೇಖರಣೆ
28/07/2025

ತಿರುಪತಿಗೆ ತುಮುಲ್‌ ತುಪ್ಪ: ತುಮಕೂರು ಒಕ್ಕೂಟದಲ್ಲಿ ಪ್ರತಿದಿನ ದಾಖಲೆ ಪ್ರಮಾಣದ 10.50 ಲಕ್ಷ ಲೀಟರ್‌ ಹಾಲು ಶೇಖರಣೆ

ತುಮಕೂರು ಹಾಲು ಒಕ್ಕೂಟವು ತಿರುಪತಿ ತಿಮ್ಮಪ್ಪನ ಲಡ್ಡು ತಯಾರಿಕೆಗಾಗಿ ತುಪ್ಪವನ್ನು ಟ್ಯಾಂಕರ್ ಮೂಲಕ ರವಾನಿಸಿದೆ. ತುಮುಲ್ ಅಧ್ಯಕ್ಷ ....

ಹಸಿರೀಕರಣಕ್ಕೆ ನರೇಗಾ ಬಲ ; ತುಮಕೂರು ಜಿಲ್ಲೆಯಲ್ಲಿ 2,917 ಹಸಿರೀಕರಣ ಕಾಮಗಾರಿ
28/07/2025

ಹಸಿರೀಕರಣಕ್ಕೆ ನರೇಗಾ ಬಲ ; ತುಮಕೂರು ಜಿಲ್ಲೆಯಲ್ಲಿ 2,917 ಹಸಿರೀಕರಣ ಕಾಮಗಾರಿ

ತುಮಕೂರು ಜಿಲ್ಲೆಯಲ್ಲಿ ನರೇಗಾ ಅಡಿ ಹಸಿರೀಕರಣ ಕಾಮಗಾರಿಗಳಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಕೃಷಿ ಅರಣ್ಯೀಕರಣ, ಸಾರ್ವಜನಿಕ ಸ್....

ತಾಯಿ ಆಸೆಯಂತೆ ರಾಜಗೋಪುರ ನಿರ್ಮಾಣ - ತುಮಕೂರಿನಲ್ಲೊಬ್ಬ 'ಮಾತೃವಾಕ್ಯ ಪರಿಪಾಲಕ' ವೈದ್ಯ
28/07/2025

ತಾಯಿ ಆಸೆಯಂತೆ ರಾಜಗೋಪುರ ನಿರ್ಮಾಣ - ತುಮಕೂರಿನಲ್ಲೊಬ್ಬ 'ಮಾತೃವಾಕ್ಯ ಪರಿಪಾಲಕ' ವೈದ್ಯ

ತುಮಕೂರು ಗ್ರಾಮಾಂತರದ ಕರೀಕೆರೆ ಗ್ರಾಮದಲ್ಲಿ ಕುಚ್ಚಂಗಮ್ಮದೇವಿ ದೇವಾಲಯದ ರಾಜಗೋಪುರ ನಿರ್ಮಾಣವಾಗಿದೆ. ಡಾಕ್ಟರ್ ನಾಗಭೂಷಣ್ ತಮ್ಮ ತ...

ತುಮಕೂರಿನ ವೀರಸೌಧಕ್ಕೆ ಸ್ವಾತಂತ್ರ್ಯ ಹೋರಾಟಗಾರರ ಮಕ್ಕಳು ವಾರಸುದಾರರು!
28/07/2025

ತುಮಕೂರಿನ ವೀರಸೌಧಕ್ಕೆ ಸ್ವಾತಂತ್ರ್ಯ ಹೋರಾಟಗಾರರ ಮಕ್ಕಳು ವಾರಸುದಾರರು!

ತುಮಕೂರಿನಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಮಕ್ಕಳ ಲಾಭಿ ಹೆಚ್ಚಾಗಿದೆ. ಅದರಿಂದಾಗಿ ವೀರಸೌಧವನ್ನು ಸ್ವಾತಂತ್ರ್ಯ ಹೋರಾಟಗಾರರ ಸಂಘಕ....

ತುಮಕೂರಿಗೆ ಬಂಪರ್‌: ಅರ್ಬನ್‌ ರೈಲು, ಮೆಟ್ರೋ ಎರಡೂ ಬರಲಿ, ಪರಮೇಶ್ವರ್‌ಗೆ ವಿ ಸೋಮಣ್ಣ ಭರವಸೆ
17/06/2025

ತುಮಕೂರಿಗೆ ಬಂಪರ್‌: ಅರ್ಬನ್‌ ರೈಲು, ಮೆಟ್ರೋ ಎರಡೂ ಬರಲಿ, ಪರಮೇಶ್ವರ್‌ಗೆ ವಿ ಸೋಮಣ್ಣ ಭರವಸೆ

ತುಮಕೂರು ಮೆಟ್ರೋ ಯೋಜನೆ ಸದ್ಯದ ಬಹುಚರ್ಚಿತ ವಿಷಯ, ಸರ್ಕಾರ ಈ ಯೋಜನೆ ಬಗ್ಗೆ ಪ್ರಸ್ತಾಪಿಸಿದ್ದು, ವಿರೋಧ ಪಕ್ಷ ತೀವ್ರ ಖಂಡಿಸಿದೆ. ಆದ್ರ...

ತುಮಕೂರಿಗೆ 'ಬೆಂಗಳೂರು ಉತ್ತರ' ಹೆಸರು: ಅದೇ ಜಿಲ್ಲೆಯ ಕಾಂಗ್ರೆಸ್ ಶಾಸಕರಿಂದಲೇ ವಿರೋಧ
17/06/2025

ತುಮಕೂರಿಗೆ 'ಬೆಂಗಳೂರು ಉತ್ತರ' ಹೆಸರು: ಅದೇ ಜಿಲ್ಲೆಯ ಕಾಂಗ್ರೆಸ್ ಶಾಸಕರಿಂದಲೇ ವಿರೋಧ

ತುಮಕೂರಿನ ಹೆಸರನ್ನು ಬೆಂಗಳೂರು ಉತ್ತರ ಜಿಲ್ಲೆ ಎಂದು ಬದಲಾಯಿಸುವ ಬಗ್ಗೆ ರಾಜ್ಯದ ಗೃಹ ಸಚಿವ ಜಿ. ಪರಮೇಶ್ವರ ಅವರ ಪ್ರಸ್ತಾಪಕ್ಕೆ ಸ್ವ.....

ದಾವಣಗೆರೆ - ತುಮಕೂರು ನೇರ ರೈಲು ಮಾರ್ಗದಿಂದ ಆರ್ಥಿಕ ಅಭಿವೃದ್ಧಿಗೆ ಮತ್ತಷ್ಟು ವೇಗ: ವಿ ಸೋಮಣ್ಣ
17/06/2025

ದಾವಣಗೆರೆ - ತುಮಕೂರು ನೇರ ರೈಲು ಮಾರ್ಗದಿಂದ ಆರ್ಥಿಕ ಅಭಿವೃದ್ಧಿಗೆ ಮತ್ತಷ್ಟು ವೇಗ: ವಿ ಸೋಮಣ್ಣ

ತುಮಕೂರು ಜಿಲ್ಲೆಯಲ್ಲಿ ರೈಲ್ವೆ ಸಂಪರ್ಕ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಸಚಿವ ವಿ. ಸೋಮಣ್ಣ ತಿ...

ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆಗೆ ಕಾಯ್ತಿದ್ದವರಿಗೆ ಗುಡ್‌ನ್ಯೂಸ್‌! ರಾಜ್ಯ ಚುನಾವಣಾ ಆಯುಕ್ತರ ಮಹತ್ವ ಮಾಹಿತಿ
30/05/2025

ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆಗೆ ಕಾಯ್ತಿದ್ದವರಿಗೆ ಗುಡ್‌ನ್ಯೂಸ್‌! ರಾಜ್ಯ ಚುನಾವಣಾ ಆಯುಕ್ತರ ಮಹತ್ವ ಮಾಹಿತಿ

ರಾಜ್ಯದಲ್ಲಿ ಅಕ್ಟೋಬರ್ - ನವೆಂಬರ್ ತಿಂಗಳಲ್ಲಿ ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳು ನಡೆಯುವ ಸಾಧ್ಯತೆಯಿದೆ ಎಂ....

ತೆಂಗು ಇಳುವರಿ ಪಾತಾಳಕ್ಕೆ ; ಬೆಲೆ ಗಗನಕ್ಕೆ, ಎಳನೀರು-ಕಾಯಿ ಬೆಲೆ ಏರಿಕೆಗೆ ಇಲ್ಲಿದೆ ಅಸಲಿ ಕಾರಣ!
30/05/2025

ತೆಂಗು ಇಳುವರಿ ಪಾತಾಳಕ್ಕೆ ; ಬೆಲೆ ಗಗನಕ್ಕೆ, ಎಳನೀರು-ಕಾಯಿ ಬೆಲೆ ಏರಿಕೆಗೆ ಇಲ್ಲಿದೆ ಅಸಲಿ ಕಾರಣ!

ರಾಜ್ಯದಲ್ಲಿ ತೆಂಗಿನ ಇಳುವರಿ ತೀವ್ರವಾಗಿ ಕುಸಿಯುತ್ತಿದ್ದು, ರೈತರು ಸಹಜ ಕೃಷಿಯತ್ತ ಮುಖ ಮಾಡಿದ್ದಾರೆ. ಒಂದು ಮರದಿಂದ ವಾರ್ಷಿಕ ಸರಾಸ...

ಬೆಂಗಳೂರಿಗೆ ನಿತ್ಯ ಸಂಚಾರ ಬೇಡ ! ಐಟಿ ಉದ್ಯೋಗಿಗಳಿಗೆ ಇನ್ನು ತುಮಕೂರಲ್ಲೇ ಕೆಲಸ!
30/05/2025

ಬೆಂಗಳೂರಿಗೆ ನಿತ್ಯ ಸಂಚಾರ ಬೇಡ ! ಐಟಿ ಉದ್ಯೋಗಿಗಳಿಗೆ ಇನ್ನು ತುಮಕೂರಲ್ಲೇ ಕೆಲಸ!

ತುಮಕೂರು ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಅವರು ಬೆಂಗಳೂರಿಗೆ ನಿತ್ಯ ಪ್ರಯಾಣಿಸುವ ಉದ್ಯೋಗಿಗಳಿಗೆ ಅನುಕೂಲವಾಗುವಂತೆ ಹೊಸ ಯೋಜನೆಯೊ....

Address

Tumkur

Alerts

Be the first to know and let us send you an email when Vijaykarnataka-Tumakuru posts news and promotions. Your email address will not be used for any other purpose, and you can unsubscribe at any time.

Contact The Business

Send a message to Vijaykarnataka-Tumakuru:

Share