Vijaykarnataka-Tumakuru

Vijaykarnataka-Tumakuru www.vijaykarnataka.com ಸಮಸ್ತ ಕನ್ನಡಿಗರ ಹೆಮ್ಮೆ | ಕಲ್ಪ? ಕನ್ನಡದ ಅತ್ಯುತ್ತಮ ವೆಬ್‌ ಪೋರ್ಟಲ್‌, ತುಮಕೂರಿನ ಕ್ಷಣ-ಕ್ಷಣದ ಅಪ್‌ಡೇಟ್ಸ್‌ ಇಲ್ಲಿ ನೋಡಿ.

ತುಮಕೂರಿಗೆ ಬಂಪರ್‌: ಅರ್ಬನ್‌ ರೈಲು, ಮೆಟ್ರೋ ಎರಡೂ ಬರಲಿ, ಪರಮೇಶ್ವರ್‌ಗೆ ವಿ ಸೋಮಣ್ಣ ಭರವಸೆ
17/06/2025

ತುಮಕೂರಿಗೆ ಬಂಪರ್‌: ಅರ್ಬನ್‌ ರೈಲು, ಮೆಟ್ರೋ ಎರಡೂ ಬರಲಿ, ಪರಮೇಶ್ವರ್‌ಗೆ ವಿ ಸೋಮಣ್ಣ ಭರವಸೆ

ತುಮಕೂರು ಮೆಟ್ರೋ ಯೋಜನೆ ಸದ್ಯದ ಬಹುಚರ್ಚಿತ ವಿಷಯ, ಸರ್ಕಾರ ಈ ಯೋಜನೆ ಬಗ್ಗೆ ಪ್ರಸ್ತಾಪಿಸಿದ್ದು, ವಿರೋಧ ಪಕ್ಷ ತೀವ್ರ ಖಂಡಿಸಿದೆ. ಆದ್ರ...

ತುಮಕೂರಿಗೆ 'ಬೆಂಗಳೂರು ಉತ್ತರ' ಹೆಸರು: ಅದೇ ಜಿಲ್ಲೆಯ ಕಾಂಗ್ರೆಸ್ ಶಾಸಕರಿಂದಲೇ ವಿರೋಧ
17/06/2025

ತುಮಕೂರಿಗೆ 'ಬೆಂಗಳೂರು ಉತ್ತರ' ಹೆಸರು: ಅದೇ ಜಿಲ್ಲೆಯ ಕಾಂಗ್ರೆಸ್ ಶಾಸಕರಿಂದಲೇ ವಿರೋಧ

ತುಮಕೂರಿನ ಹೆಸರನ್ನು ಬೆಂಗಳೂರು ಉತ್ತರ ಜಿಲ್ಲೆ ಎಂದು ಬದಲಾಯಿಸುವ ಬಗ್ಗೆ ರಾಜ್ಯದ ಗೃಹ ಸಚಿವ ಜಿ. ಪರಮೇಶ್ವರ ಅವರ ಪ್ರಸ್ತಾಪಕ್ಕೆ ಸ್ವ.....

ದಾವಣಗೆರೆ - ತುಮಕೂರು ನೇರ ರೈಲು ಮಾರ್ಗದಿಂದ ಆರ್ಥಿಕ ಅಭಿವೃದ್ಧಿಗೆ ಮತ್ತಷ್ಟು ವೇಗ: ವಿ ಸೋಮಣ್ಣ
17/06/2025

ದಾವಣಗೆರೆ - ತುಮಕೂರು ನೇರ ರೈಲು ಮಾರ್ಗದಿಂದ ಆರ್ಥಿಕ ಅಭಿವೃದ್ಧಿಗೆ ಮತ್ತಷ್ಟು ವೇಗ: ವಿ ಸೋಮಣ್ಣ

ತುಮಕೂರು ಜಿಲ್ಲೆಯಲ್ಲಿ ರೈಲ್ವೆ ಸಂಪರ್ಕ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಸಚಿವ ವಿ. ಸೋಮಣ್ಣ ತಿ...

ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆಗೆ ಕಾಯ್ತಿದ್ದವರಿಗೆ ಗುಡ್‌ನ್ಯೂಸ್‌! ರಾಜ್ಯ ಚುನಾವಣಾ ಆಯುಕ್ತರ ಮಹತ್ವ ಮಾಹಿತಿ
30/05/2025

ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆಗೆ ಕಾಯ್ತಿದ್ದವರಿಗೆ ಗುಡ್‌ನ್ಯೂಸ್‌! ರಾಜ್ಯ ಚುನಾವಣಾ ಆಯುಕ್ತರ ಮಹತ್ವ ಮಾಹಿತಿ

ರಾಜ್ಯದಲ್ಲಿ ಅಕ್ಟೋಬರ್ - ನವೆಂಬರ್ ತಿಂಗಳಲ್ಲಿ ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳು ನಡೆಯುವ ಸಾಧ್ಯತೆಯಿದೆ ಎಂ....

ತೆಂಗು ಇಳುವರಿ ಪಾತಾಳಕ್ಕೆ ; ಬೆಲೆ ಗಗನಕ್ಕೆ, ಎಳನೀರು-ಕಾಯಿ ಬೆಲೆ ಏರಿಕೆಗೆ ಇಲ್ಲಿದೆ ಅಸಲಿ ಕಾರಣ!
30/05/2025

ತೆಂಗು ಇಳುವರಿ ಪಾತಾಳಕ್ಕೆ ; ಬೆಲೆ ಗಗನಕ್ಕೆ, ಎಳನೀರು-ಕಾಯಿ ಬೆಲೆ ಏರಿಕೆಗೆ ಇಲ್ಲಿದೆ ಅಸಲಿ ಕಾರಣ!

ರಾಜ್ಯದಲ್ಲಿ ತೆಂಗಿನ ಇಳುವರಿ ತೀವ್ರವಾಗಿ ಕುಸಿಯುತ್ತಿದ್ದು, ರೈತರು ಸಹಜ ಕೃಷಿಯತ್ತ ಮುಖ ಮಾಡಿದ್ದಾರೆ. ಒಂದು ಮರದಿಂದ ವಾರ್ಷಿಕ ಸರಾಸ...

ಬೆಂಗಳೂರಿಗೆ ನಿತ್ಯ ಸಂಚಾರ ಬೇಡ ! ಐಟಿ ಉದ್ಯೋಗಿಗಳಿಗೆ ಇನ್ನು ತುಮಕೂರಲ್ಲೇ ಕೆಲಸ!
30/05/2025

ಬೆಂಗಳೂರಿಗೆ ನಿತ್ಯ ಸಂಚಾರ ಬೇಡ ! ಐಟಿ ಉದ್ಯೋಗಿಗಳಿಗೆ ಇನ್ನು ತುಮಕೂರಲ್ಲೇ ಕೆಲಸ!

ತುಮಕೂರು ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಅವರು ಬೆಂಗಳೂರಿಗೆ ನಿತ್ಯ ಪ್ರಯಾಣಿಸುವ ಉದ್ಯೋಗಿಗಳಿಗೆ ಅನುಕೂಲವಾಗುವಂತೆ ಹೊಸ ಯೋಜನೆಯೊ....

ಇದೀಗ ನಿಮ್ಮ ನಿತ್ಯ ಬದುಕಿಗೆ ಉಪಯೋಗವಾಗುವ BBMP, BMTC, BESCOM ಹಾಗೂ ಇತರೆ ಸಾರ್ವಜನಿಕ ಸೇವೆಗಳ ಮಾಹಿತಿ – ಹೊಸ ನಿಯಮಗಳು, ಯೋಜನೆಗಳು, ಸಲಹೆಗಳ...
17/05/2025

ಇದೀಗ ನಿಮ್ಮ ನಿತ್ಯ ಬದುಕಿಗೆ ಉಪಯೋಗವಾಗುವ BBMP, BMTC, BESCOM ಹಾಗೂ ಇತರೆ ಸಾರ್ವಜನಿಕ ಸೇವೆಗಳ ಮಾಹಿತಿ – ಹೊಸ ನಿಯಮಗಳು, ಯೋಜನೆಗಳು, ಸಲಹೆಗಳು ಎಲ್ಲವೂ ಒಂದೇ ಲಿಂಕ್‌ನಲ್ಲಿ!

👇 ಲಿಂಕ್ ಕಮೆಂಟ್‌ನಲ್ಲಿ ಇದೆ
📲 ಅಥವಾ QR ಕೋಡ್ ಸ್ಕ್ಯಾನ್ ಮಾಡಿ ಮಾಹಿತಿ ಪಡೆಯಿರಿ!

ಆಪರೇಷನ್‌ ಸಿಂಧೂರ್‌ ಹೀರೋಗಳಿಗೆ ಒಂದು ಸಂದೇಶ ಕೊಡಿ.. ಈ ಫೋಟೋ ಕ್ಲಿಕ್‌ ಮಾಡಿ ನಿಮ್ಮ ಅಭಿಪ್ರಾಯಗಳನ್ನ ತಿಳಿಸಿ..
12/05/2025

ಆಪರೇಷನ್‌ ಸಿಂಧೂರ್‌ ಹೀರೋಗಳಿಗೆ ಒಂದು ಸಂದೇಶ ಕೊಡಿ..
ಈ ಫೋಟೋ ಕ್ಲಿಕ್‌ ಮಾಡಿ ನಿಮ್ಮ ಅಭಿಪ್ರಾಯಗಳನ್ನ ತಿಳಿಸಿ..

ಆಪರೇಷನ್ ಸಿಂಧೂರ್ ಹೀರೋಗಳಿಗೆ ಒಂದು ಸಂದೇಶ ಕೊಡಿ..

ನಿಮ್ಮ ನೆಚ್ಚಿನ ವಿಜಯ ಕರ್ನಾಟಕ ಈಗ ವಾಟ್ಸ್‌ಪ್‌ನಲ್ಲಿ...ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಜಯ ಕರ್ನಾಟಕ ವಾಟ್ಸ್‌ಪ್ ಚಾನಲ್ ಫಾಲೋ ಮಾಡಿ,https://...
04/05/2025

ನಿಮ್ಮ ನೆಚ್ಚಿನ ವಿಜಯ ಕರ್ನಾಟಕ ಈಗ ವಾಟ್ಸ್‌ಪ್‌ನಲ್ಲಿ...
ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಜಯ ಕರ್ನಾಟಕ ವಾಟ್ಸ್‌ಪ್ ಚಾನಲ್ ಫಾಲೋ ಮಾಡಿ,
https://whatsapp.com/channel/0029Va5CUiNBVJl72lPtBZ0P

ಮುಂಗಾರು ಪೂರ್ವ ವ್ಯವಸಾಯಕ್ಕೆ ತುಮಕೂರು ರೈತ ಸಮುದಾಯ ಸಿದ್ಧತೆ - 810 ಕ್ವಿಂಟಾಲ್ ಬಿತ್ತನೆ ಬೀಜಕ್ಕೆ ಬೇಡಿಕೆ
30/04/2025

ಮುಂಗಾರು ಪೂರ್ವ ವ್ಯವಸಾಯಕ್ಕೆ ತುಮಕೂರು ರೈತ ಸಮುದಾಯ ಸಿದ್ಧತೆ - 810 ಕ್ವಿಂಟಾಲ್ ಬಿತ್ತನೆ ಬೀಜಕ್ಕೆ ಬೇಡಿಕೆ

ತುಮಕೂರು ಜಿಲ್ಲೆಗಳಲ್ಲಿ ಮುಂಗಾರು ಪೂರ್ವ ಕೃಷಿ ಚಟುವಟಿಕೆಗಳು ಆರಂಭವಾಗಿವೆ. ಈ ಜಿಲ್ಲ್ಲೆಯಲ್ಲಿ ಮುಂಗಾರು ಪೂರ್ವ ಹೆಸರು, ಉದ್ದು, ಎಳ.....

ಶಿರಾದಲ್ಲೇ ವಿಮಾನ ನಿಲ್ದಾಣ ಸ್ಥಾಪನೆ - ಪ್ರಭಾವಿಗಳು ಎಷ್ಟೇ ಒತ್ತಡ ಹಾಕಿದರು ಬಿಡಲ್ಲ ಎಂದ ಟಿ ಬಿ ಜಯಚಂದ್ರ
30/04/2025

ಶಿರಾದಲ್ಲೇ ವಿಮಾನ ನಿಲ್ದಾಣ ಸ್ಥಾಪನೆ - ಪ್ರಭಾವಿಗಳು ಎಷ್ಟೇ ಒತ್ತಡ ಹಾಕಿದರು ಬಿಡಲ್ಲ ಎಂದ ಟಿ ಬಿ ಜಯಚಂದ್ರ

Airport In Sira : ಶಿರಾ ತಾಲೂಕಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪಿಸುವ ಗುರಿಯನ್ನು ಟಿ.ಬಿ. ಜಯಚಂದ್ರ ವ್ಯಕ್ತಪಡಿಸಿದ್ದಾರೆ. ತಾಲ.....

ತುಮಕೂರು, ಚಿತ್ರದುರ್ಗ, ದಾವಣಗೆರೆಗೆ ನೀರುಣಿಸುವ ಭದ್ರಾ ಯೋಜನೆ ಇನ್ನೂ ಅಭದ್ರ: ಆಮೆಗತಿಯಲ್ಲಿ ಕಾಮಗಾರಿ, 2028 ಕ್ಕೆ ಪೂರ್ಣವಾಗೋದೆ ಅನುಮಾನ
30/04/2025

ತುಮಕೂರು, ಚಿತ್ರದುರ್ಗ, ದಾವಣಗೆರೆಗೆ ನೀರುಣಿಸುವ ಭದ್ರಾ ಯೋಜನೆ ಇನ್ನೂ ಅಭದ್ರ: ಆಮೆಗತಿಯಲ್ಲಿ ಕಾಮಗಾರಿ, 2028 ಕ್ಕೆ ಪೂರ್ಣವಾಗೋದೆ ಅನುಮಾನ

ಐದು ದಶಕಗಳ ಕನಸಿನ ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದ ಅನುದಾನದ ವಿಳಂಬ ಮತ್ತು ಆಮೆಗತಿಯ ಕಾಮಗಾರಿಯಿಂದಾಗಿ ಹಿನ್ನಡೆಯಾಗಿದೆ. 2028ರ ಮ.....

Address

Tumkur

Alerts

Be the first to know and let us send you an email when Vijaykarnataka-Tumakuru posts news and promotions. Your email address will not be used for any other purpose, and you can unsubscribe at any time.

Contact The Business

Send a message to Vijaykarnataka-Tumakuru:

Share