Vijaykarnataka-Tumakuru

Vijaykarnataka-Tumakuru www.vijaykarnataka.com ಸಮಸ್ತ ಕನ್ನಡಿಗರ ಹೆಮ್ಮೆ | ಕಲ್ಪ? ಕನ್ನಡದ ಅತ್ಯುತ್ತಮ ವೆಬ್‌ ಪೋರ್ಟಲ್‌, ತುಮಕೂರಿನ ಕ್ಷಣ-ಕ್ಷಣದ ಅಪ್‌ಡೇಟ್ಸ್‌ ಇಲ್ಲಿ ನೋಡಿ.

ವಿಶೇಷಚೇತನ ಮಕ್ಕಳಿಗಿಲ್ಲ ಮೇಷ್ಟ್ರು ; ರಾಜ್ಯದಲ್ಲಿ 145 ಹುದ್ದೆಗಳು ಖಾಲಿ
28/07/2025

ವಿಶೇಷಚೇತನ ಮಕ್ಕಳಿಗಿಲ್ಲ ಮೇಷ್ಟ್ರು ; ರಾಜ್ಯದಲ್ಲಿ 145 ಹುದ್ದೆಗಳು ಖಾಲಿ

ರಾಜ್ಯದಲ್ಲಿ ವಿಶೇಷಚೇತನ ಮಕ್ಕಳ ಶಾಲೆಗಳು ತೋರಿಕೆಗಷ್ಟೇ ಇವೆ. ಅಗತ್ಯ ಶಿಕ್ಷಕರನ್ನು ತುಂಬದೆ ವಿಶೇಷ ಮಕ್ಕಳ ಬಗ್ಗೆ ಸರಕಾರ ನಿರ್ಲಕ್....

ತಿರುಪತಿಗೆ ತುಮುಲ್‌ ತುಪ್ಪ: ತುಮಕೂರು ಒಕ್ಕೂಟದಲ್ಲಿ ಪ್ರತಿದಿನ ದಾಖಲೆ ಪ್ರಮಾಣದ 10.50 ಲಕ್ಷ ಲೀಟರ್‌ ಹಾಲು ಶೇಖರಣೆ
28/07/2025

ತಿರುಪತಿಗೆ ತುಮುಲ್‌ ತುಪ್ಪ: ತುಮಕೂರು ಒಕ್ಕೂಟದಲ್ಲಿ ಪ್ರತಿದಿನ ದಾಖಲೆ ಪ್ರಮಾಣದ 10.50 ಲಕ್ಷ ಲೀಟರ್‌ ಹಾಲು ಶೇಖರಣೆ

ತುಮಕೂರು ಹಾಲು ಒಕ್ಕೂಟವು ತಿರುಪತಿ ತಿಮ್ಮಪ್ಪನ ಲಡ್ಡು ತಯಾರಿಕೆಗಾಗಿ ತುಪ್ಪವನ್ನು ಟ್ಯಾಂಕರ್ ಮೂಲಕ ರವಾನಿಸಿದೆ. ತುಮುಲ್ ಅಧ್ಯಕ್ಷ ....

ಹಸಿರೀಕರಣಕ್ಕೆ ನರೇಗಾ ಬಲ ; ತುಮಕೂರು ಜಿಲ್ಲೆಯಲ್ಲಿ 2,917 ಹಸಿರೀಕರಣ ಕಾಮಗಾರಿ
28/07/2025

ಹಸಿರೀಕರಣಕ್ಕೆ ನರೇಗಾ ಬಲ ; ತುಮಕೂರು ಜಿಲ್ಲೆಯಲ್ಲಿ 2,917 ಹಸಿರೀಕರಣ ಕಾಮಗಾರಿ

ತುಮಕೂರು ಜಿಲ್ಲೆಯಲ್ಲಿ ನರೇಗಾ ಅಡಿ ಹಸಿರೀಕರಣ ಕಾಮಗಾರಿಗಳಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಕೃಷಿ ಅರಣ್ಯೀಕರಣ, ಸಾರ್ವಜನಿಕ ಸ್....

ತಾಯಿ ಆಸೆಯಂತೆ ರಾಜಗೋಪುರ ನಿರ್ಮಾಣ - ತುಮಕೂರಿನಲ್ಲೊಬ್ಬ 'ಮಾತೃವಾಕ್ಯ ಪರಿಪಾಲಕ' ವೈದ್ಯ
28/07/2025

ತಾಯಿ ಆಸೆಯಂತೆ ರಾಜಗೋಪುರ ನಿರ್ಮಾಣ - ತುಮಕೂರಿನಲ್ಲೊಬ್ಬ 'ಮಾತೃವಾಕ್ಯ ಪರಿಪಾಲಕ' ವೈದ್ಯ

ತುಮಕೂರು ಗ್ರಾಮಾಂತರದ ಕರೀಕೆರೆ ಗ್ರಾಮದಲ್ಲಿ ಕುಚ್ಚಂಗಮ್ಮದೇವಿ ದೇವಾಲಯದ ರಾಜಗೋಪುರ ನಿರ್ಮಾಣವಾಗಿದೆ. ಡಾಕ್ಟರ್ ನಾಗಭೂಷಣ್ ತಮ್ಮ ತ...

ತುಮಕೂರಿನ ವೀರಸೌಧಕ್ಕೆ ಸ್ವಾತಂತ್ರ್ಯ ಹೋರಾಟಗಾರರ ಮಕ್ಕಳು ವಾರಸುದಾರರು!
28/07/2025

ತುಮಕೂರಿನ ವೀರಸೌಧಕ್ಕೆ ಸ್ವಾತಂತ್ರ್ಯ ಹೋರಾಟಗಾರರ ಮಕ್ಕಳು ವಾರಸುದಾರರು!

ತುಮಕೂರಿನಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಮಕ್ಕಳ ಲಾಭಿ ಹೆಚ್ಚಾಗಿದೆ. ಅದರಿಂದಾಗಿ ವೀರಸೌಧವನ್ನು ಸ್ವಾತಂತ್ರ್ಯ ಹೋರಾಟಗಾರರ ಸಂಘಕ....

ತುಮಕೂರಿಗೆ ಬಂಪರ್‌: ಅರ್ಬನ್‌ ರೈಲು, ಮೆಟ್ರೋ ಎರಡೂ ಬರಲಿ, ಪರಮೇಶ್ವರ್‌ಗೆ ವಿ ಸೋಮಣ್ಣ ಭರವಸೆ
17/06/2025

ತುಮಕೂರಿಗೆ ಬಂಪರ್‌: ಅರ್ಬನ್‌ ರೈಲು, ಮೆಟ್ರೋ ಎರಡೂ ಬರಲಿ, ಪರಮೇಶ್ವರ್‌ಗೆ ವಿ ಸೋಮಣ್ಣ ಭರವಸೆ

ತುಮಕೂರು ಮೆಟ್ರೋ ಯೋಜನೆ ಸದ್ಯದ ಬಹುಚರ್ಚಿತ ವಿಷಯ, ಸರ್ಕಾರ ಈ ಯೋಜನೆ ಬಗ್ಗೆ ಪ್ರಸ್ತಾಪಿಸಿದ್ದು, ವಿರೋಧ ಪಕ್ಷ ತೀವ್ರ ಖಂಡಿಸಿದೆ. ಆದ್ರ...

ತುಮಕೂರಿಗೆ 'ಬೆಂಗಳೂರು ಉತ್ತರ' ಹೆಸರು: ಅದೇ ಜಿಲ್ಲೆಯ ಕಾಂಗ್ರೆಸ್ ಶಾಸಕರಿಂದಲೇ ವಿರೋಧ
17/06/2025

ತುಮಕೂರಿಗೆ 'ಬೆಂಗಳೂರು ಉತ್ತರ' ಹೆಸರು: ಅದೇ ಜಿಲ್ಲೆಯ ಕಾಂಗ್ರೆಸ್ ಶಾಸಕರಿಂದಲೇ ವಿರೋಧ

ತುಮಕೂರಿನ ಹೆಸರನ್ನು ಬೆಂಗಳೂರು ಉತ್ತರ ಜಿಲ್ಲೆ ಎಂದು ಬದಲಾಯಿಸುವ ಬಗ್ಗೆ ರಾಜ್ಯದ ಗೃಹ ಸಚಿವ ಜಿ. ಪರಮೇಶ್ವರ ಅವರ ಪ್ರಸ್ತಾಪಕ್ಕೆ ಸ್ವ.....

ದಾವಣಗೆರೆ - ತುಮಕೂರು ನೇರ ರೈಲು ಮಾರ್ಗದಿಂದ ಆರ್ಥಿಕ ಅಭಿವೃದ್ಧಿಗೆ ಮತ್ತಷ್ಟು ವೇಗ: ವಿ ಸೋಮಣ್ಣ
17/06/2025

ದಾವಣಗೆರೆ - ತುಮಕೂರು ನೇರ ರೈಲು ಮಾರ್ಗದಿಂದ ಆರ್ಥಿಕ ಅಭಿವೃದ್ಧಿಗೆ ಮತ್ತಷ್ಟು ವೇಗ: ವಿ ಸೋಮಣ್ಣ

ತುಮಕೂರು ಜಿಲ್ಲೆಯಲ್ಲಿ ರೈಲ್ವೆ ಸಂಪರ್ಕ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಸಚಿವ ವಿ. ಸೋಮಣ್ಣ ತಿ...

ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆಗೆ ಕಾಯ್ತಿದ್ದವರಿಗೆ ಗುಡ್‌ನ್ಯೂಸ್‌! ರಾಜ್ಯ ಚುನಾವಣಾ ಆಯುಕ್ತರ ಮಹತ್ವ ಮಾಹಿತಿ
30/05/2025

ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆಗೆ ಕಾಯ್ತಿದ್ದವರಿಗೆ ಗುಡ್‌ನ್ಯೂಸ್‌! ರಾಜ್ಯ ಚುನಾವಣಾ ಆಯುಕ್ತರ ಮಹತ್ವ ಮಾಹಿತಿ

ರಾಜ್ಯದಲ್ಲಿ ಅಕ್ಟೋಬರ್ - ನವೆಂಬರ್ ತಿಂಗಳಲ್ಲಿ ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳು ನಡೆಯುವ ಸಾಧ್ಯತೆಯಿದೆ ಎಂ....

ತೆಂಗು ಇಳುವರಿ ಪಾತಾಳಕ್ಕೆ ; ಬೆಲೆ ಗಗನಕ್ಕೆ, ಎಳನೀರು-ಕಾಯಿ ಬೆಲೆ ಏರಿಕೆಗೆ ಇಲ್ಲಿದೆ ಅಸಲಿ ಕಾರಣ!
30/05/2025

ತೆಂಗು ಇಳುವರಿ ಪಾತಾಳಕ್ಕೆ ; ಬೆಲೆ ಗಗನಕ್ಕೆ, ಎಳನೀರು-ಕಾಯಿ ಬೆಲೆ ಏರಿಕೆಗೆ ಇಲ್ಲಿದೆ ಅಸಲಿ ಕಾರಣ!

ರಾಜ್ಯದಲ್ಲಿ ತೆಂಗಿನ ಇಳುವರಿ ತೀವ್ರವಾಗಿ ಕುಸಿಯುತ್ತಿದ್ದು, ರೈತರು ಸಹಜ ಕೃಷಿಯತ್ತ ಮುಖ ಮಾಡಿದ್ದಾರೆ. ಒಂದು ಮರದಿಂದ ವಾರ್ಷಿಕ ಸರಾಸ...

ಬೆಂಗಳೂರಿಗೆ ನಿತ್ಯ ಸಂಚಾರ ಬೇಡ ! ಐಟಿ ಉದ್ಯೋಗಿಗಳಿಗೆ ಇನ್ನು ತುಮಕೂರಲ್ಲೇ ಕೆಲಸ!
30/05/2025

ಬೆಂಗಳೂರಿಗೆ ನಿತ್ಯ ಸಂಚಾರ ಬೇಡ ! ಐಟಿ ಉದ್ಯೋಗಿಗಳಿಗೆ ಇನ್ನು ತುಮಕೂರಲ್ಲೇ ಕೆಲಸ!

ತುಮಕೂರು ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಅವರು ಬೆಂಗಳೂರಿಗೆ ನಿತ್ಯ ಪ್ರಯಾಣಿಸುವ ಉದ್ಯೋಗಿಗಳಿಗೆ ಅನುಕೂಲವಾಗುವಂತೆ ಹೊಸ ಯೋಜನೆಯೊ....

ಇದೀಗ ನಿಮ್ಮ ನಿತ್ಯ ಬದುಕಿಗೆ ಉಪಯೋಗವಾಗುವ BBMP, BMTC, BESCOM ಹಾಗೂ ಇತರೆ ಸಾರ್ವಜನಿಕ ಸೇವೆಗಳ ಮಾಹಿತಿ – ಹೊಸ ನಿಯಮಗಳು, ಯೋಜನೆಗಳು, ಸಲಹೆಗಳ...
17/05/2025

ಇದೀಗ ನಿಮ್ಮ ನಿತ್ಯ ಬದುಕಿಗೆ ಉಪಯೋಗವಾಗುವ BBMP, BMTC, BESCOM ಹಾಗೂ ಇತರೆ ಸಾರ್ವಜನಿಕ ಸೇವೆಗಳ ಮಾಹಿತಿ – ಹೊಸ ನಿಯಮಗಳು, ಯೋಜನೆಗಳು, ಸಲಹೆಗಳು ಎಲ್ಲವೂ ಒಂದೇ ಲಿಂಕ್‌ನಲ್ಲಿ!

👇 ಲಿಂಕ್ ಕಮೆಂಟ್‌ನಲ್ಲಿ ಇದೆ
📲 ಅಥವಾ QR ಕೋಡ್ ಸ್ಕ್ಯಾನ್ ಮಾಡಿ ಮಾಹಿತಿ ಪಡೆಯಿರಿ!

Address

Tumkur

Alerts

Be the first to know and let us send you an email when Vijaykarnataka-Tumakuru posts news and promotions. Your email address will not be used for any other purpose, and you can unsubscribe at any time.

Contact The Business

Send a message to Vijaykarnataka-Tumakuru:

Share