tumkur first news

tumkur first news news media website

https://youtu.be/M7r38YbJe9g
03/12/2022

https://youtu.be/M7r38YbJe9g

ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ.ರಿ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ-

https://tumkurfirstnews.in/%e0%b2%97%e0%b2%82%e0%b2%a1%e0%b2%a8-%e0%b2%85%e0%b2%a8%e0%b3%88%e0%b2%a4%e0%b2%bf%e0%b2%95-%...
03/12/2022

https://tumkurfirstnews.in/%e0%b2%97%e0%b2%82%e0%b2%a1%e0%b2%a8-%e0%b2%85%e0%b2%a8%e0%b3%88%e0%b2%a4%e0%b2%bf%e0%b2%95-%e0%b2%b8%e0%b2%82%e0%b2%ac%e0%b2%82%e0%b2%a7%e0%b2%95%e0%b3%8d%e0%b2%95%e0%b3%86-%e0%b2%ac%e0%b3%87/

ಗಂಡನ ಅನೈತಿಕ ಸಂಬಂಧಕ್ಕೆ ಬೇಸತ್ತು ಮಂಡ್ಯದಲ್ಲಿ ಮೂರು ಮಕ್ಕಳ ಜೊತೆ ತಾಯಿ ಆತ್ಮಹತ್ಯೆ..!ಮಂಡ್ಯ: ಪ್ರೀತಿಸಿ ಮದುವೆಯಾಗಿದ್ದವರು.. ಮೂರು...

ಗಂಡನ ಅನೈತಿಕ ಸಂಬಂಧಕ್ಕೆ ಬೇಸತ್ತು ಮಂಡ್ಯದಲ್ಲಿ ಮೂರು ಮಕ್ಕಳ ಜೊತೆ ತಾಯಿ ಆತ್ಮಹತ್ಯೆ..!ಮಂಡ್ಯ: ಪ್ರೀತಿಸಿ ಮದುವೆಯಾಗಿದ್ದವರು.. ಮೂರು ಮಕ್ಕಳ ಸ...
03/12/2022

ಗಂಡನ ಅನೈತಿಕ ಸಂಬಂಧಕ್ಕೆ ಬೇಸತ್ತು ಮಂಡ್ಯದಲ್ಲಿ ಮೂರು ಮಕ್ಕಳ ಜೊತೆ ತಾಯಿ ಆತ್ಮಹತ್ಯೆ..!
ಮಂಡ್ಯ: ಪ್ರೀತಿಸಿ ಮದುವೆಯಾಗಿದ್ದವರು.. ಮೂರು ಮಕ್ಕಳ ಸುಂದರ ಸಂಸಾರವದು..

ತುಮಕೂರಿನ ರಾಜೀವಗಾಂದಿ ನಗರದ ನಿವಾಸಿಗಳು

ಚೆಂದವಾಗಿ ಬದುಕಬೇಕಿದ್ದ ಜೀವನ ಇಂದು ಮಕ್ಕಳೊಟ್ಟಿಗೆ ತಾಯಿ ಸ್ಮಶಾನದಲ್ಲಿ ಮಲಗಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಗಂಡ ಬೇರೊಬ್ಬರ ಜೊತೆಗೆ ಸಂಬಂಧ ಇಟ್ಟುಕೊಂಡಿದ್ದಾನೆ ಎಂದು ಪತ್ನಿ ತನ್ನ ಮೂರು ಮಕ್ಕಳ ಜೊತೆಗೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣದಲ್ಲಿ ನಡೆದಿದೆ.
ಉಸ್ನಾ ಕೌಸರ್ ಆತ್ಮಹತ್ಯೆಗೆ ಶರಣಾದ ಮಹಿಳೆ. ತನ್ನ 8 ವರ್ಷದ ಪುತ್ರ ಹ್ಯಾರಿಶ್, 4 ವರ್ಷದ ಆಲಿಸಾ ಮತ್ತು ಒಂದೂವರೆ ವರ್ಷದ ಆನಮ್ ಗೆ ವಿಷ ನೀಡಿ, ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆಯನ್ನು ಉಸ್ನಾ ಪೋಷಕರು ಆತ್ಮಹತ್ಯೆಯಲ್ಲ ಕೊಲೆ ಎಂದು ಆರೋಪಿಸಿದ್ದಾರೆ. ಅನೈತಿಕ ಸಂಬಂಧದ ವಿಚಾರವಾಗಿ ಅದಾಗಲೇ ಜಗಳವಾಗಿತ್ತು. ರಾಜಿ, ಪಂಚಾಯತಿಯನ್ನು ಮಾಡಲಾಗಿತ್ತು. ಬಳಿಕ ಆತ ಮಕ್ಕಳ ಮೇಲೆ ಹಾಗೂ ಕುರಾನ್ ಮೇಲೂ ಪ್ರಮಾಣ ಮಾಡಿದ್ದ. ನಾನು ಬಟ್ಟೆಯನ್ನು ತರುವುದಕ್ಕೆ ತುಮಕೂರಿಗೆ ಬಂದಿದೆ. ವಾಪಾಸ್ ಆಗುವಷ್ಟರಲ್ಲಿ ಈ ಘಟನೆ ನಡೆದಿದೆ ಎಂದಿದ್ದಾರೆ ಉಸ್ನಾ ತಾಯಿ.
ಇನ್ನು ಉಸ್ನಾ ಹಾಗೂ ಅಖಿಲ್ ಅಹ್ಮದ್ ಪ್ರೀತಿಸಿ ಮದುವೆಯಾಗಿದ್ದವರು. ಹತ್ತು ವರ್ಷದ ಹಿಂದೆ ಮಳವಳ್ಳಿಯ ಶಿವನ ಸಮುದ್ರಕ್ಕೆ ಹೋದಾಗ ಅಲ್ಲಿ ಉಸ್ನಾ ಅವರನ್ನು ನೋಡಿ, ತನ್ನ ಮೊಬೈಲ್ ನಂಬರ್ ಅನ್ನು ಚೀಟಿಯಲ್ಲಿ ಬರೆದು ಎಸೆದಿದ್ದನಂತೆ. ಅಲ್ಲಿಂದ ಪ್ರೀತಿ ಶುರುವಾಗಿ, ಮನೆಯವರ ಒಪ್ಪಿಗೆಯ ಮೇರೆಗೆ ಮದುವೆಯಾಗಿದ್ದರಂತೆ. ಆದ್ರೆ ಇತ್ತಿಚೆಗೆ ಅಖಿಲ್ ಬೇರೊಬ್ಬರ ಜೊತೆಗೆ ಸಂಬಂಧ ಇಟ್ಟುಕೊಂಡಿದ್ದು, ಆಕೆಯನ್ನು ಬಿಡುವುದಿಲ್ಲ ಎಂದೇ ಹಠ ಮಾಡಿದ್ದನಂತೆ. ಇದರಿಂದ ಬೇಸತ್ತು ಉಸ್ನಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಮದ್ದೂರು ಪೊಲೀಸ್ ಠಾಣೆಯಲ್ಲಿ ದೂರು ದಾಕಲಾಗಿದೆ.

https://tumkurfirstnews.in/voterlist-voterid-inctumkur/
03/12/2022

https://tumkurfirstnews.in/voterlist-voterid-inctumkur/

ತುಮಕೂರು ನಗರ ಬಿ.ಜಿ ಪಾಳ್ಯ ಸರ್ಕಲ್ ನಿಂದ ಪಾದಯಾತ್ರೆ ಮೂಲಕ ಮತ ಪಟ್ಟಿ ಪರಿಶೀಲನ ಜಾಗೃತಿ ಅಭಿಯಾನ ನಡೆಸಲಾಯಿತು VoterList ...

https://tumkurfirstnews.in/atheeq-ahmed/
03/12/2022

https://tumkurfirstnews.in/atheeq-ahmed/

ನಗರದ 6ನೇ ವಾರ್ಡ್ ನಲ್ಲಿರುವ ದಿಬ್ಬೂರಿನಲ್ಲಿ ತುಮಕೂರು ಮಹಾನಗರ ಪಾಲಿಕೆಯಿಂದ ಪೌರಕಾರ್ಮಿಕರಾಗಿ ಅಂದಾಜು 538.50 ಲಕ್ಷ ರೂ.ಗಳ ವೆಚ್ಚದಲ್ಲ...

https://tumkurfirstnews.in/calendar-distributor-makhdoom-ali/
03/12/2022

https://tumkurfirstnews.in/calendar-distributor-makhdoom-ali/

ಪ್ರತಿ ವರ್ಷದಂತೆ ಈ ವರ್ಷವೂ ನಮ್ಮ ದರ್ಗಾದ ಆಸ್ಥಾನ ಎ ಅಬ್ಬಾಸ್ ಅಲಿ ಗುಲ್ಶನ್ ದರ್ಗಾದ ಉರ್ದು ಕ್ಯಾಲೆಂಡರ್ ಅನ್ನು ಮಕ್ದುಮ್ ಅಲಿ ವಿತರ....

https://tumkurfirstnews.in/congress/
03/12/2022

https://tumkurfirstnews.in/congress/

ಹೈದರಾಬಾದ್ ಕರ್ನಾಟಕ ವಿಭಾಗ ಅರ್ಟಿಕಲ್ 371-ಜೆ ಸಂವಿಧಾನ ತಿದ್ದುಪಡಿ ಮಾಡಿಸಿ ಶಿಕ್ಷಣ ಮತ್ತು ಉದ್ದೋಗದಲ್ಲಿ ಮೀಸಲಾತಿ ಮಾಡಿ ಅನುಷ್ಟಾನ ...

ಹೈದರಾಬಾದ್ ಕರ್ನಾಟಕ ವಿಭಾಗ ಅರ್ಟಿಕಲ್ 371-ಜೆ ಸಂವಿಧಾನ ತಿದ್ದುಪಡಿ ಮಾಡಿಸಿ ಶಿಕ್ಷಣ ಮತ್ತು ಉದ್ದೋಗದಲ್ಲಿ ಮೀಸಲಾತಿ ಮಾಡಿ ಅನುಷ್ಟಾನ ಮಾಡಿದ ಕಲ...
03/12/2022

ಹೈದರಾಬಾದ್ ಕರ್ನಾಟಕ ವಿಭಾಗ ಅರ್ಟಿಕಲ್ 371-ಜೆ ಸಂವಿಧಾನ ತಿದ್ದುಪಡಿ ಮಾಡಿಸಿ ಶಿಕ್ಷಣ ಮತ್ತು ಉದ್ದೋಗದಲ್ಲಿ ಮೀಸಲಾತಿ ಮಾಡಿ ಅನುಷ್ಟಾನ ಮಾಡಿದ ಕಲ್ಯಾಣ ಕರ್ನಾಟಕದ ಬಾಗದ ಜಿಲ್ಲೆಗಳ ಭಾಗ್ಯವಿಧಾತ ಎಐಸಿಸಿ ಅಧ್ಯಕ್ಷ *ಶ್ರೀ ಮಲ್ಲಿಕಾರ್ಜುನ ಖರ್ಗೆ* ರವರಿಗೆ *ಸನ್ಮಾನ ಮಾಡಿ ಗೌರವ ನೀಡುವ ಸಲುವಾಗಿ ದಿನಾಂಕ 10-12-2022 ರಂದು ಕಲಬುರ್ಗಿ ನಗರ* ದಲ್ಲಿ ಜರುಗಲಿರುವ *ಆರ್ಟಿಕಲ್ 371-ಜೆ ಬೃಹತ್ ಸಮಾವೇಶ* ಮಾಡಲು ಬಳ್ಳಾರಿ ಗ್ರಾಮಾಂತರ ಜಿಲ್ಲೆಯ ಪ್ರತಿ ವಿಧಾನ ಸಭಾ ಕ್ಷೇತ್ರಗಳಲ್ಲಿ ಪೂರ್ವಸಿದ್ಧತೆಗಳ ಬಗ್ಗೆ ಚರ್ಚೆ ಮಾಡಲು ಮಾಜಿ ಲೋಕಸಭೆ ಸಧಸ್ಯರು ಹಾಗೂ ಕೆಪಿಸಿಸಿ ಉಪಾಧ್ಯಕ್ಷರಾದ *ಶ್ರೀ ವಿ.ಎಸ್.ಉಗ್ರಪ್ಪ* ರವರು, ಮಾಜಿ ಲೋಕಸಭೆ ಸಧ್ಯಸರು, ವಿಧಾನ ಸಭಾ ಕ್ಷೇತ್ರಗಳ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳು, ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು, ಮಾಜಿ ವಿಧಾನ ಪರಿಷತ್ ಸಧಸ್ಯರು, ಪರಾಜಿತ ಆಭ್ಯರ್ಥಿಗಳು, ಹಾಗೂ ಇನ್ನಿತರ ಮುಖಂಡರ ನೇತೃತ್ವದಲ್ಲಿ ಈ ಕೆಳಕಂಡ ದಿನ ಸಭೆಯಗಳನ್ನು ನಡೆಸುವ ಬಗ್ಗೆ.

*ಮಾನ್ಯರೇ,*
*ದಿನಾಂಕ 04-12-2022 ಭಾನುವಾರ* ಈ ಕೆಳಕಂಡ ವಿಧಾನ ಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಜರುಗಲಿವೆ .

*ಸಭೆಗಳನ್ನು ಜರುಗಿಸಲು ವಿಧಾನಸಭಾ ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷರುಗಳು ಜವಾಬ್ದಾರಿ ವಹಿಸಿಬೇಕು ಹಾಗೂ ಸಭೆ ಜರುಗುವ ಸ್ಥಳವನ್ನು ಜಿಲ್ಲಾಧ್ಯಕ್ಷರ ಜೋತೆ ಚರ್ಚೆ ಮಾಡಿ ತಿರ್ಮಾನಿಸ ಬೇಕು*

===================
*04-12-2022*
*ಭಾನುವಾರ*
====================
*ದಿನಾಂಕ :04-12-2022*,
*ಮಧ್ಯಾಹ್ನ 04:00 ಘಂಟೆಗ*
*ಹಗರಿಬೊಮ್ಮಹಳ್ಳಿ ವಿಧಾನ ಸಭಾ ಕ್ಷೇತ್ರದ*
---------
*ದಿನಾಂಕ : 04-12-2022*,
*ಸಂಜೆ06:00 ಘಂಟೆಗೆ*
*ಹೂವಿನ ಹಡಗಲಿ ವಿಧಾನ ಸಭಾ ಕ್ಷೇತ್ರದ*
------------

ಅದ್ದರಿಂದ ಈ ‌ಸಭೆಗಳಿಗೆ

 ರಾಜ್ಯಸಭೆ ಸಧ್ಯಸರು /ಮಾಜಿ ಸಂಸದರು.

 ಹಾಲಿ/ಮಾಜಿ ಶಾಸಕರು.

*2023ರ ವಿಧಾನ ಸಭಾ ಕ್ಷೇತ್ರದ ಚುನಾವಣೆ ಸ್ಪರ್ಧೆಗೆ ಬಯಸಿ ಕೆಪಿಸಿಸಿಗೆ ಅರ್ಜಿ ಸಲ್ಲಿಸಿರುವ ಆಕ್ಷಾಂಕ್ಷೀಗಳು*

 ಹಾಲಿ/ಮಾಜಿ ವಿಧಾನ ಪರಿಷತ್ ಸದಸ್ಯರು.

 ಬಳ್ಳಾರಿ ನಗರ ಮತ್ತು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಹೊಂದಿರುವ ಕೆಪಿಸಿಸಿಯ ಉಪಾಧ್ಯಕ್ಷರು.

 ಬಳ್ಳಾರಿ ಬಳ್ಳಾರಿ ಗ್ರಾಮಾಂತರ
ಜಿಲ್ಲೆಗೆ ಸಂಬಂಧಿಸಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳು.

 ಬಳ್ಳಾರಿ ಗ್ರಾಮಾಂತರ ಜಿಲ್ಲೆಗೆ
ಸಂಬಂಧಿಸಿದ ಕೆಪಿಸಿಸಿ ಯ ಎಲ್ಲಾ ಹಾಲಿ ಹಾಗೂ ಮಾಜಿ ಪದಾಧಿಕಾರಿಗಳು.

 ಬಳ್ಳಾರಿ ಗ್ರಾಮಾಂತರ ಜಿಲ್ಲೆಗೆ
ಕೆಪಿಸಿಸಿಯ ನಿಯೋಜಿತ ಪ್ರಧಾನ ಕಾರ್ಯದರ್ಶಿಗಳು/ ಸಂಯೋಜಕರು/ಉಸ್ತುವಾರಿಗಳು.

 ವಿಧಾನ ಸಭೆ ಹಾಗೂ ವಿಧಾನ ಪರಿಷತ್ ಗೆ ಸ್ಫರ್ಧಿಸಿದ ಪಕ್ಷದ ಅಧಿಕೃತ ಅಭ್ಯರ್ಥಿಗಳು.

 ಬಳ್ಳಾರಿ ಗ್ರಾಮಾಂತರ ಜಿಲ್ಲೆಗೆ
ಕಾಂಗ್ರೆಸ್ ಸಮಿತಿಯ ಎಲ್ಲಾ ಪದಾಧಿಕಾರಿಗಳು.

 ಬಳ್ಳಾರಿ ಗ್ರಾಮಾಂತರ ಜಿಲ್ಲೆಯ ವಿಧಾನ ಸಭಾ ಕ್ಷೇತ್ರದ ಎಲ್ಲಾ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು ಹಾಗೂ ಸದಸದ್ಯರು.

 ಬಳ್ಳಾರಿ ಗ್ರಾಮಾಂತರ
ಜಿಲ್ಲಾ ಸಮಿತಿಯ
ಜಿಲ್ಲಾ ಮುಂಚೂಣಿ ಘಟಕಗಳ ಅಧ್ಯಕ್ಷರು ಹಾಗೂ ಸದಸ್ಯರು.

 ಬಳ್ಳಾರಿ ಗ್ರಾಮಾಂತರ
ಜಿಲ್ಲಾ ಸಮಿತಿಯ
ಕಾಂಗ್ರೆಸ್ ನ ವಕ್ತಾರರು/ಪ್ಯಾನಲಿಸ್ಟ್

 ಬಳ್ಳಾರಿ ಗ್ರಾಮಾಂತರ
ಜಿಲ್ಲಾ ಸಮಿತಿಯ ವ್ಯಾಪ್ತಿಯ ಹಾಲಿ/ ಮಾಜಿ ನಗರ ಸಭೆ, ಪುರಸಭೆ,ಪಟ್ಟಣ ಪಂಚಾಯತ್ ಅಧ್ಯಕ್ಷರು, ಉಪ್ಯಾಧಕ್ಷರು, ಸಧ್ಯಸರು, ಪರಾಜಿಯ ಸಧ್ಯಸರು

 ಬಳ್ಳಾರಿ ಗ್ರಾಮಾಂತರ
ಜಿಲ್ಲಾ ಸಮಿತಿಯ ವ್ಯಾಪ್ತಿಯ ಜಿಲ್ಲಾ ಪಂಚಾಯತ್
ಹಾಗೂ ತಾಲೂಕು ಪಂಚಾಯಿತಿಗಳ ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು. ಗ್ರಾಮ ಪಂಚಾಯಿತಿ ಹಾಲಿ/ಮಾಜಿ ಅಧ್ಯಕ್ಷರು ಹಾಗೂ ಸದ್ಯಸರು.

 ನಾಯಕರು/ಮುಖಂಡರು/ಪಕ್ಷದ ಅಭಿಮಾನಿಗಳು/ಕಾರ್ಯಕರ್ತರು/ಯುವ ಕಾರ್ಯರ್ತರು ಈ ಸಭೆಗೆ ಆಗಮಿಸಬೇಕೆಂದು ಈ ಮೂಲಕ ವಿನಂತಿಸಿಕೊಳ್ಳುತ್ತೇನೆ

*ವಂದನೆಗಳೊಂದಿಗೆ,*

*ಇಂತಿ,*

*ಬಿ.ವಿ.ಶಿವಯೋಗಿ*
ಜಿಲ್ಲಾಧ್ಯಕ್ಷರುಗಳು,
*ಬಳ್ಳಾರಿ ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿ*

ಪ್ರತಿ ವರ್ಷದಂತೆ ಈ ವರ್ಷವೂ ನಮ್ಮ ದರ್ಗಾದ ಆಸ್ಥಾನ ಎ ಅಬ್ಬಾಸ್ ಅಲಿ ಗುಲ್ಶನ್ ದರ್ಗಾದ ಉರ್ದು ಕ್ಯಾಲೆಂಡರ್  ಅನ್ನು  ಮಕ್ದುಮ್ ಅಲಿ ವಿತರಣೆ ಮಾಡಿ...
03/12/2022

ಪ್ರತಿ ವರ್ಷದಂತೆ ಈ ವರ್ಷವೂ ನಮ್ಮ ದರ್ಗಾದ ಆಸ್ಥಾನ ಎ ಅಬ್ಬಾಸ್ ಅಲಿ ಗುಲ್ಶನ್ ದರ್ಗಾದ ಉರ್ದು ಕ್ಯಾಲೆಂಡರ್ ಅನ್ನು ಮಕ್ದುಮ್ ಅಲಿ ವಿತರಣೆ ಮಾಡಿದ್ದ ಸಂದರ್ಭ

Address

Tumkur
572105

Alerts

Be the first to know and let us send you an email when tumkur first news posts news and promotions. Your email address will not be used for any other purpose, and you can unsubscribe at any time.

Contact The Business

Send a message to tumkur first news:

Share