Ankur Media Publications

Ankur Media Publications Publisher of books on media, mass communication, literature and culture, both in Kannada & English.

ತುಮಕೂರು ವಿಶ್ವವಿದ್ಯಾನಿಲಯದ ಕಲಾ ಕಾಲೇಜಿನಲ್ಲಿ ಇಂಗ್ಲಿಷ್‌ ಸಹಾಯಕ ಪ್ರಾಧ್ಯಾಪಕರಾಗಿರುವ ಡಾ. ಸುಬ್ರಹ್ಮಣ್ಯ ಶರ್ಮ ವಿ. ಅವರ ಚೊಚ್ಚಲ ಕೃತಿಯಿದು....
20/05/2024

ತುಮಕೂರು ವಿಶ್ವವಿದ್ಯಾನಿಲಯದ ಕಲಾ ಕಾಲೇಜಿನಲ್ಲಿ ಇಂಗ್ಲಿಷ್‌ ಸಹಾಯಕ ಪ್ರಾಧ್ಯಾಪಕರಾಗಿರುವ ಡಾ. ಸುಬ್ರಹ್ಮಣ್ಯ ಶರ್ಮ ವಿ. ಅವರ ಚೊಚ್ಚಲ ಕೃತಿಯಿದು.

#ಸಾಗುವುದಿದೆ_ಬಲುದೂರ

ಇಂಗ್ಲಿಷಿನ ಸುಪ್ರಸಿದ್ಧ ಕವಿಗಳ 35 ಕವಿತೆಗಳನ್ನು ಅವರು ಸೊಗಸಾಗಿ ಕನ್ನಡಕ್ಕೆ ತಂದಿದ್ದಾರೆ.

ವಿದ್ಯಾರ್ಥಿಗಳು, ಅಧ್ಯಾಪಕರು ಸೇರಿದಂತೆ ಎಲ್ಲ ಸಾಹಿತ್ಯಾಸಕ್ತರಿಗೆ ಆಪ್ತವೆನಿಸಬಲ್ಲ ಕೃತಿಯಿದು. ಅಂಕುರ್‌ ಮೀಡಿಯಾ ಪಬ್ಲಿಕೇಶನ್ಸ್‌ ನ 9ನೆಯ ಪ್ರಕಟಣೆ.

ಬೆಲೆ ರೂ. 150-00

ಪ್ರತಿಗಳಿಗಾಗಿ ಸಂಪರ್ಕಿಸಿ: 094495 25854

ಯುಗಾದಿಯ ಶುಭಾಶಯಗಳು!ನಮ್ಮ ಪ್ರಕಟಣೆಯ ಪುಸ್ತಕಗಳನ್ನೀಗ ಅಮೆಜ಼ಾನಿನಲ್ಲಿ ಕೊಳ್ಳಿರಿ!www.amazon.in
09/04/2024

ಯುಗಾದಿಯ ಶುಭಾಶಯಗಳು!
ನಮ್ಮ ಪ್ರಕಟಣೆಯ ಪುಸ್ತಕಗಳನ್ನೀಗ ಅಮೆಜ಼ಾನಿನಲ್ಲಿ ಕೊಳ್ಳಿರಿ!
www.amazon.in

05/11/2023
 #ಅನಾಮಧೇಯ_ಅಧ್ಯಾಪಕನ_ಆತ್ಮಚರಿತ್ರೆ ಪುಸ್ತಕಕ್ಕೆ ಮೇಷ್ಟ್ರು ಪಾಠ ಮಾಡಿದ್ದ ಶಾಲೆಯಲ್ಲೇ ಮತ್ತೊಮ್ಮೆ ಲೋಕಾರ್ಪಣೆಗೊಳ್ಳುವ ಸುವರ್ಣಾವಕಾಶ.ಒಂದೆರಡಲ್...
28/10/2023

#ಅನಾಮಧೇಯ_ಅಧ್ಯಾಪಕನ_ಆತ್ಮಚರಿತ್ರೆ ಪುಸ್ತಕಕ್ಕೆ ಮೇಷ್ಟ್ರು ಪಾಠ ಮಾಡಿದ್ದ ಶಾಲೆಯಲ್ಲೇ ಮತ್ತೊಮ್ಮೆ ಲೋಕಾರ್ಪಣೆಗೊಳ್ಳುವ ಸುವರ್ಣಾವಕಾಶ.

ಒಂದೆರಡಲ್ಲ, ಬರೋಬ್ಬರಿ ಹದಿನಾಲ್ಕು ವರ್ಷ ಧರ್ಮಸ್ಥಳ ಸಮೀಪದ ನಿಡ್ಲೆ ಗ್ರಾಮದ ಬರೆಂಗಾಯ ಶಾಲೆಯಲ್ಲಿ ಶ್ರೀ ಭೀಮ ಭಟ್ಟರು ಸೇವೆ ಸಲ್ಲಿಸಿದ್ದರು.

ಪುಸ್ತಕ ಲೋಕಾರ್ಪಣೆ ಮಾಡಿ ಅದರ ಬಗ್ಗೆ ಮಾತಾಡಿದ್ದು ಬಹುಶ್ರುತ ವಿದ್ವಾಂಸರೂ ಹಿರಿಯ ಯಕ್ಷಗಾನ ಕಲಾವಿದರೂ ಆದ ಡಾ. ಎಂ. ಪ್ರಭಾಕರ ಜೋಶಿಯವರು ಎಂಬುದು ಇನ್ನೊಂದು ವಿಶೇಷ.

ಉಜಿರೆಯ ಕುರಿಯ ವಿಠಲ ಶಾಸ್ತ್ರಿ ಯಕ್ಷಗಾನ ಸಾಂಸ್ಕೃತಿಕ ಪ್ರತಿಷ್ಠಾನದ ಸಂಚಾಲಕರೂ, ಹಿರಿಯ ಯಕ್ಷಗಾನ ಕಲಾವಿದರೂ, ಸಂಘಟಕರೂ ಆದ ಶ್ರೀ ಉಜಿರೆ ಅಶೋಕ ಭಟ್ಟರ ಮುತುವರ್ಜಿಯೇ ಈ ಕಾರ್ಯಕ್ರಮಕ್ಕೆ ಪ್ರೇರಣೆ. ಅವರಿಗೆ ನಮ್ಮ ಹೃತ್ಪೂರ್ವಕ ಕೃತಜ್ಞತೆಗಳು. ಅವರಿಗೆ ಹೆಗಲಾಗಿ ಕಾರ್ಯಕ್ರಮದ ಸ್ಥಳೀಯ ಸಂಘಟನೆಗೆ ಅಪಾರ ಶ್ರಮವಹಿಸಿದ ಶ್ರೀ ವಿಷ್ಣು ಮರಾಠೆಯವರಿಗೂ ನಮ್ಮ ಧನ್ಯವಾದಗಳು.

ಪುಸ್ತಕ ಬಿಡುಗಡೆ ಕಾರ್ಯಕ್ರಮದ ಬಳಿಕ ʼಸ್ಯಮಂತಕಮಣಿʼ ಯಕ್ಷಗಾನ ತಾಳಮದ್ದಳೆಯೂ ಯಶಸ್ವಿಯಾಗಿ ನಡೆಯಿತು.

ಉದಯವಾಣಿ, 24 ಸೆಪ್ಟೆಂಬರ್‌ 2023 #ಅನಾಮಧೇಯ_ಅಧ್ಯಾಪಕನ_ಆತ್ಮಚರಿತ್ರೆಶಾಲೆಗೆ ಹೋದ ಪ್ರತಿಯೊಬ್ಬನೂ ಓದಲೇಬೇಕಾದ ಪುಸ್ತಕ.ಸಂಪರ್ಕಿಸಿ: 094495 258...
26/09/2023

ಉದಯವಾಣಿ, 24 ಸೆಪ್ಟೆಂಬರ್‌ 2023

#ಅನಾಮಧೇಯ_ಅಧ್ಯಾಪಕನ_ಆತ್ಮಚರಿತ್ರೆ
ಶಾಲೆಗೆ ಹೋದ ಪ್ರತಿಯೊಬ್ಬನೂ ಓದಲೇಬೇಕಾದ ಪುಸ್ತಕ.

ಸಂಪರ್ಕಿಸಿ: 094495 25854 ಅಥವಾ 9449974840

ವಿಜಯ ಕರ್ನಾಟಕ, 24 ಸೆಪ್ಟೆಂಬರ್ 2023. #ಅನಾಮಧೇಯ_ಅಧ್ಯಾಪಕನ_ಆತ್ಮಚರಿತ್ರೆಶಾಲೆಗೆ ಹೋದ ಪ್ರತಿಯೊಬ್ಬನೂ ಓದಲೇಬೇಕಾದ ಪುಸ್ತಕ.ಪ್ರತಿಗಳಿಗೆ ಸಂಪರ್...
25/09/2023

ವಿಜಯ ಕರ್ನಾಟಕ, 24 ಸೆಪ್ಟೆಂಬರ್ 2023.

#ಅನಾಮಧೇಯ_ಅಧ್ಯಾಪಕನ_ಆತ್ಮಚರಿತ್ರೆ
ಶಾಲೆಗೆ ಹೋದ ಪ್ರತಿಯೊಬ್ಬನೂ ಓದಲೇಬೇಕಾದ ಪುಸ್ತಕ.

ಪ್ರತಿಗಳಿಗೆ ಸಂಪರ್ಕಿಸಿ: 094495 25854 ಅಥವಾ 9449974840

ಪ್ರಜಾವಾಣಿ, 24 ಸೆಪ್ಟೆಂಬರ್ 2023. #ಅನಾಮಧೇಯ_ಅಧ್ಯಾಪಕನ_ಆತ್ಮಚರಿತ್ರೆಶಾಲೆಗೆ ಹೋದ ಪ್ರತಿಯೊಬ್ಬನೂ ಓದಲೇಬೇಕಾದ ಪುಸ್ತಕ.ಪ್ರತಿಗಳಿಗೆ ಸಂಪರ್ಕಿಸ...
24/09/2023

ಪ್ರಜಾವಾಣಿ, 24 ಸೆಪ್ಟೆಂಬರ್ 2023.

#ಅನಾಮಧೇಯ_ಅಧ್ಯಾಪಕನ_ಆತ್ಮಚರಿತ್ರೆ
ಶಾಲೆಗೆ ಹೋದ ಪ್ರತಿಯೊಬ್ಬನೂ ಓದಲೇಬೇಕಾದ ಪುಸ್ತಕ.

ಪ್ರತಿಗಳಿಗೆ ಸಂಪರ್ಕಿಸಿ: 094495 25854 ಅಥವಾ 9449974840

19/09/2023

Thank you Sahana for this great video.

#ಅನಾಮಧೇಯ_ಅಧ್ಯಾಪಕನ_ಆತ್ಮಚರಿತ್ರೆ

 #ಅನಾಮಧೇಯ_ಅಧ್ಯಾಪಕನ_ಆತ್ಮಚರಿತ್ರೆಕೃತಿ ಲೋಕಾರ್ಪಣೆ ಕಾರ್ಯಕ್ರಮದ ಕೆಲವು ಸುಂದರ ನೆನಪುಗಳು!ಶಾಲೆಗೆ ಹೋದವರೆಲ್ಲರೂ ಓದಲೇಬೇಕಾದ ಮಗಳು ಹೇಳಿದ ಅಪ್...
12/09/2023

#ಅನಾಮಧೇಯ_ಅಧ್ಯಾಪಕನ_ಆತ್ಮಚರಿತ್ರೆ
ಕೃತಿ ಲೋಕಾರ್ಪಣೆ ಕಾರ್ಯಕ್ರಮದ ಕೆಲವು ಸುಂದರ ನೆನಪುಗಳು!

ಶಾಲೆಗೆ ಹೋದವರೆಲ್ಲರೂ ಓದಲೇಬೇಕಾದ ಮಗಳು ಹೇಳಿದ ಅಪ್ಪನ ಕಥೆಯಿದು.

ಚಿತ್ರಕೃಪೆ: ಅಭಿಷೇಕ್ ಎಂ ವಿ

ಪುಸ್ತಕಕ್ಕಾಗಿ ಸಂಪರ್ಕಿಸಿ: 094495 25854 ಅಥವಾ 9449974840

02/09/2023
 ಶಾಲೆಗೆ ಹೋದವರೆಲ್ಲರೂ ಓದಲೇಬೇಕಾದ ಪುಸ್ತಕ! #ಅನಾಮಧೇಯ_ಅಧ್ಯಾಪಕನ_ಆತ್ಮಚರಿತ್ರೆಕಡಂಬಿಲ ಭೀಮಭಟ್ಟರ ಜೀವನ ಕಥನನಿರೂಪಣೆ: ಆರತಿ ಪಟ್ರಮೆಇವರಲ್ಲಿ ಕ...
28/08/2023



ಶಾಲೆಗೆ ಹೋದವರೆಲ್ಲರೂ ಓದಲೇಬೇಕಾದ ಪುಸ್ತಕ!

#ಅನಾಮಧೇಯ_ಅಧ್ಯಾಪಕನ_ಆತ್ಮಚರಿತ್ರೆ
ಕಡಂಬಿಲ ಭೀಮಭಟ್ಟರ ಜೀವನ ಕಥನ
ನಿರೂಪಣೆ: ಆರತಿ ಪಟ್ರಮೆ

ಇವರಲ್ಲಿ ಕೇಳಿ: 094495 25854

Address

Tumkur

Telephone

+919449525854

Website

Alerts

Be the first to know and let us send you an email when Ankur Media Publications posts news and promotions. Your email address will not be used for any other purpose, and you can unsubscribe at any time.

Contact The Business

Send a message to Ankur Media Publications:

Share