Valmiki Mithra

Valmiki Mithra Digital, Web & Print media

we also provide other services like

1.Printing
2. Social media poster design
3. Events management
4. Digital Marketing
5.

live program telecast monthly magazine & Web news Portal

ಮಾನವ ಕುಲದ ಭವಿಷ್ಯ ನಮ್ಮ ಕೈಯಲ್ಲಿದೆ... 🌿ಮಾನವ ಕುಲ ಸರ್ವನಾಶವಾಗುವುದು ಯಾವುದೇ ಯುದ್ಧದಿಂದಲೋ, ಶಸ್ತ್ರಾಸ್ತ್ರಗಳಿಂದಲೋ ಅಥವಾ ವ್ಯಕ್ತಿಗಳಿಂದಲೋ...
05/06/2026

ಮಾನವ ಕುಲದ ಭವಿಷ್ಯ ನಮ್ಮ ಕೈಯಲ್ಲಿದೆ... 🌿

ಮಾನವ ಕುಲ ಸರ್ವನಾಶವಾಗುವುದು ಯಾವುದೇ ಯುದ್ಧದಿಂದಲೋ, ಶಸ್ತ್ರಾಸ್ತ್ರಗಳಿಂದಲೋ ಅಥವಾ ವ್ಯಕ್ತಿಗಳಿಂದಲೋ ಅಲ್ಲ.
ಪ್ರಕೃತಿಯ ವಿಕೋಪಗಳೇ ಮಾನವ ಅಸ್ತಿತ್ವಕ್ಕೆ ಅತಿದೊಡ್ಡ ಸವಾಲಾಗಬಹುದು.

ನಾವು ಪ್ರಕೃತಿಯನ್ನು ಗೌರವಿಸಿದರೆ, ಕಾಪಾಡಿದರೆ ಮತ್ತು ಪ್ರೀತಿಸಿದರೆ, ಪ್ರಕೃತಿಯೂ ನಮ್ಮನ್ನು ರಕ್ಷಿಸುತ್ತದೆ.
ಮರಗಳನ್ನು ಬೆಳೆಸೋಣ, ನೀರನ್ನು ಉಳಿಸೋಣ, ಪರಿಸರವನ್ನು ಸಂರಕ್ಷಿಸೋಣ.

🌎 ಪ್ರಕೃತಿಯನ್ನು ಉಳಿಸುವುದು ಎಂದರೆ ನಮ್ಮ ಭವಿಷ್ಯವನ್ನು ಉಳಿಸುವುದು.

04/06/2026

ವಾಲ್ಮೀಕಿ ಸಮಾಜದ ಬಹುಕಾಲದ ಆಸೆ ಏನು ಎಂದರೆ, ನಮ್ಮ ಸಮಾಜದ ಒಬ್ಬರು ಮುಖ್ಯಮಂತ್ರಿ ಅಥವಾ ಉಪಮುಖ್ಯಮಂತ್ರಿಯಾಗಿ ರಾಜ್ಯದ ಉನ್ನತ ಸ್ಥಾನವನ್ನು ಅಲಂಕರಿಸಬೇಕು ಎಂಬುದು.

ಆದರೆ ಚುನಾವಣೆ ಬಂದಾಗ ಸಮಾಜದ ಭಾವನೆ, ಅಭಿಮಾನ ಮತ್ತು ಆಶಯಗಳನ್ನು ಬಳಸಿಕೊಂಡು ಮತಗಳನ್ನು ಪಡೆಯುವ ಕೆಲ ನಾಯಕರು, ಚುನಾವಣೆ ಗೆದ್ದ ನಂತರ ಸಮಾಜದ ನಿರೀಕ್ಷೆಗಳನ್ನು ಮರೆತುಬಿಡುತ್ತಿರುವುದು ನೋವಿನ ಸಂಗತಿ.

ಸಮಾಜದ ಜನರು ಹುದ್ದೆಗಾಗಿ ಅಲ್ಲ, ಗೌರವ ಮತ್ತು ಸಮಾನ ಅವಕಾಶಕ್ಕಾಗಿ ಈ ಕನಸು ಕಾಣುತ್ತಿದ್ದಾರೆ. ಸಮಾಜದ ಹೆಸರಿನಲ್ಲಿ ರಾಜಕೀಯ ಲಾಭ ಪಡೆಯುವುದಕ್ಕಿಂತ, ಸಮಾಜದ ಆಶಯಗಳನ್ನು ನಿಜವಾಗಿಸುವ ಪ್ರಾಮಾಣಿಕ ಪ್ರಯತ್ನಗಳು ಅಗತ್ಯ.

ವಾಲ್ಮೀಕಿ ಸಮಾಜದ ಅಭಿಮಾನವನ್ನು ಬಂಡವಾಳ ಮಾಡಿಕೊಳ್ಳುವುದಲ್ಲ, ಸಮಾಜದ ಕನಸುಗಳನ್ನು ಸಾಕಾರಗೊಳಿಸುವ ನಾಯಕತ್ವವೇ ಇಂದಿನ ಅಗತ್ಯ.
#ವಾಲ್ಮೀಕಿ_ಸಮಾಜ #ಸಾಮಾಜಿಕನ್ಯಾಯ #ನಮ್ಮಆಸೆ #ನಮ್ಮಹಕ್ಕು

ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿದ ಸನ್ಮಾನ್ಯ ಶ್ರೀ ಡಿಕೆ ಶಿವಕುಮಾರ್  ಹಾಗೂ  ಕರ್ನಾಟಕ ರಾಜ್ಯದ ಉಪ ಮುಖ್ಯಮಂತ್ರಿ...
04/06/2026

ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿದ ಸನ್ಮಾನ್ಯ ಶ್ರೀ ಡಿಕೆ ಶಿವಕುಮಾರ್ ಹಾಗೂ ಕರ್ನಾಟಕ ರಾಜ್ಯದ ಉಪ ಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದ ಸನ್ಮಾನ್ಯ ಶ್ರೀ ಡಾ. ಜಿ. ಪರಮೇಶ್ವರ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು

ಭವ್ಯ ಮಾದರಿ ಮೈಸೂರಿನ ನಿರ್ಮಾತೃ, ಸರ್ಕಾರಿ ನೇಮಕಾತಿಯಲ್ಲಿ ಮೀಸಲಾತಿ ಪದ್ಧತಿಯನ್ನು ಮೊದಲ ಬಾರಿಗೆ ಜಾರಿಗೊಳಿಸಿ ದೀನ ದಲಿತರ ಬಾಳಲ್ಲಿ ಬೆಳಕಾದ ಸಾ...
04/06/2026

ಭವ್ಯ ಮಾದರಿ ಮೈಸೂರಿನ ನಿರ್ಮಾತೃ, ಸರ್ಕಾರಿ ನೇಮಕಾತಿಯಲ್ಲಿ ಮೀಸಲಾತಿ ಪದ್ಧತಿಯನ್ನು ಮೊದಲ ಬಾರಿಗೆ ಜಾರಿಗೊಳಿಸಿ ದೀನ ದಲಿತರ ಬಾಳಲ್ಲಿ ಬೆಳಕಾದ ಸಾಮಾಜಿಕ ನ್ಯಾಯದ ಹರಿಕಾರ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜನ್ಮದಿನದಂದು ಗೌರವಯುತ ನಮನಗಳು.

02/06/2026

ಶ್ರೇಷ್ಠತೆ ಕಂಡುಬರುವುದು ಸರಳತೆಯಲ್ಲಿ | Greatness lies in Simplicity
28/05/2026

ಶ್ರೇಷ್ಠತೆ ಕಂಡುಬರುವುದು ಸರಳತೆಯಲ್ಲಿ | Greatness lies in Simplicity

ದುರ್ಭೆಧ್ಯ ಕೋಟೆಗಳ ಸಮೂಹವಾದ ಚಿನ್ಮೂಲಾದ್ರಿಯಒಂದೊAದು ಕಲ್ಲಿನ ಇತಿಹಾಸವನ್ನೂ ಬಗೆದು ರಸವತ್ತಾಗಿಬರೆದು ನಮ್ಮೆದುರಿಟ್ಟ ಮಾಯಗಾರ, ಅಪ್ರತಿಮ ಬರಹಗಾ...
27/05/2026

ದುರ್ಭೆಧ್ಯ ಕೋಟೆಗಳ ಸಮೂಹವಾದ ಚಿನ್ಮೂಲಾದ್ರಿಯ
ಒಂದೊAದು ಕಲ್ಲಿನ ಇತಿಹಾಸವನ್ನೂ ಬಗೆದು ರಸವತ್ತಾಗಿ
ಬರೆದು ನಮ್ಮೆದುರಿಟ್ಟ ಮಾಯಗಾರ, ಅಪ್ರತಿಮ ಬರಹಗಾರ
ಬಿ.ಎಲ್.ವೇಣು
ಅವರಿಗೆ ಜನ್ಮದಿನದ ಶುಭಾಶಯಗಳು
ಇನ್ನೂ ನೂರು ಕಥೆಗಳನ್ನ ದುರ್ಗದ ಕುರಿತಾಗಿ
ಬರೆಯಲಿ, ತಾಯಿ ಏಕನಾಥೇಶ್ವರಿಯೂ, ಸಂಪಿಗೆ ಸಿಧ್ಧೇಶ್ವರನೂ,
ಉಚ್ಚಂಗಿಯಮ್ಮನೂ, ಬರಗೇರಮ್ಮನೂ ಅವರ ಬೆನ್ನಿಗಿರಲಿ
ಎಂದು ಹಾರೈಸುವೆವು

20/05/2026

ಒಂದಾಗಿ ಹೋರಾಟ ಮಾಡ್ತಾರಾ?

Address

Valmikimithra Road, Vakkodi Road, Heggere
Tumkur
572107

Alerts

Be the first to know and let us send you an email when Valmiki Mithra posts news and promotions. Your email address will not be used for any other purpose, and you can unsubscribe at any time.

Contact The Business

Send a message to Valmiki Mithra:

Share