Udupi News Official

50% Discount
20/06/2025

50% Discount

Online shopping for Trendy Dresses & Tops from a great selection at Clothing & Accessories Store.

20/06/2025

ಉಡುಪಿ ಜಿಲ್ಲೆಯ ಎಲ್ಲಾ ಠಾಣಾ ವ್ಯಾಪ್ತಿಗಳಲ್ಲಿ ನಡೆದ ಸ್ಪೆಷಲ್ ಟ್ರಾಫಿಕ್ ಡ್ರೈವ್ ಕುರಿತು ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹರಿರಾಮ್ ಶಂಕರ್ ಐಪಿಎಸ್ ರವರ ಪತ್ರಿಕಾ ಗೋಷ್ಠಿ.
Udupi News Official Udupi News ಉಡುಪಿ ನ್ಯೂಸ್

ಡಿ ಬಾಸ್ ಗೆ ಏನೂ ಆಗಬಾರದು! ಗಳಗಳನೇ ಅತ್ತ ಮಹಿಳಾ ಅಭಿಮಾನಿ
12/06/2024

ಡಿ ಬಾಸ್ ಗೆ ಏನೂ ಆಗಬಾರದು! ಗಳಗಳನೇ ಅತ್ತ ಮಹಿಳಾ ಅಭಿಮಾನಿ

ತುಂಬಾ ನೋವಿನ ಸಂಗತಿ! ಒಂದು ಜೀವ ಹೋಗಿದೆ! ದರ್ಶನ್ ಮಾಡಿರೋ ಕರ್ಮಕಾಂಡನ ಯಾರೂ ಕ್ಷಮಿಸಕ್ಕಾಗೋಲ್ಲ! ಅಂತರಂಗ ಬಹಿರಂಗ ಎರಡೂ ಚೆನ್ನಾಗಿರೋರನ್ನ ಫ್ಯಾ...
12/06/2024

ತುಂಬಾ ನೋವಿನ ಸಂಗತಿ! ಒಂದು ಜೀವ ಹೋಗಿದೆ! ದರ್ಶನ್ ಮಾಡಿರೋ ಕರ್ಮಕಾಂಡನ ಯಾರೂ ಕ್ಷಮಿಸಕ್ಕಾಗೋಲ್ಲ! ಅಂತರಂಗ ಬಹಿರಂಗ ಎರಡೂ ಚೆನ್ನಾಗಿರೋರನ್ನ ಫ್ಯಾನ್ ಆಗಿ ತಗೊಳ್ಳಿ! ಡಿ ಬಾಸ್ ಅಭಿಮಾನಿಗಳು ತಮ್ಮ ಕರ್ಮಾನ ತೊಳ್ಕೊಬೇಕಾದ್ರೆ ರೇಣುಕಾ ಸ್ವಾಮಿ ಹೆಂಡತಿಗೆ ಚಂದಾ ಎತ್ತಿ ದುಡ್ಡು ಕೊಡಿ! ನನ್ನ ಕಡೆಯಿಂದ ೧೦೦೧ ರು ಕೊಡ್ತೀನಿ. ಪ್ರಶಾಂತ್ ಸಂಭರ್ಗಿ ಸಲಹೆ.


ದರ್ಶನ್ ನಿಜವಾಗಿಯೂ ಈ ಕೇಸ್ ನಲ್ಲಿ ಅಮಾಯಕ! ದರ್ಶನ್ ಹಾಗೂ ಪವಿತ್ರ ಗೌಡ ಕೈವಾಡ ಇದ್ರಲ್ಲಿ ಇಲ್ಲ. ಹೊಡೆದಿದ್ದರಿಂದ ಸತ್ತಿಲ್ಲ! ಸತ್ತಿರೋ ವ್ಯಕ್ತಿ...
12/06/2024

ದರ್ಶನ್ ನಿಜವಾಗಿಯೂ ಈ ಕೇಸ್ ನಲ್ಲಿ ಅಮಾಯಕ! ದರ್ಶನ್ ಹಾಗೂ ಪವಿತ್ರ ಗೌಡ ಕೈವಾಡ ಇದ್ರಲ್ಲಿ ಇಲ್ಲ. ಹೊಡೆದಿದ್ದರಿಂದ ಸತ್ತಿಲ್ಲ! ಸತ್ತಿರೋ ವ್ಯಕ್ತಿಗೆ ಅರೋಗ್ಯ ಸಮಸ್ಯೆ ಇತ್ತು. ದೇಹದಲ್ಲಿ ಆಗಿರೋ ಗಾಯ ಹೊಡೆದಿದ್ದರಿಂದ ಆಗಿದ್ದಿಲ್ಲ. ಡೆಡ್ ಬಾಡಿ ಮೇಲೆ ನಾಯಿ ಕಚ್ಚಿದ್ದ ಕಾರಣ ಗಾಯ ಆಗಿದೆ! : ದರ್ಶನ್ ಪರ ವಕೀಲ ನಾರಾಯಣ ಸ್ವಾಮಿ

ಅನಾರೋಗ್ಯದಿಂದ ನಿಧನರಾದ ಖ್ಯಾತ ಆಹಾರ ತಜ್ಞ ಕೆಸಿ ರಘು
15/10/2023

ಅನಾರೋಗ್ಯದಿಂದ ನಿಧನರಾದ ಖ್ಯಾತ ಆಹಾರ ತಜ್ಞ ಕೆಸಿ ರಘು

ಬೆಂಗಳೂರು: ಖ್ಯಾತ ಆಹಾರ ತಜ್ಞ ಕೆಸಿ ರಘು ಅವರು ಭಾನುವಾರ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ರಘು ಅವರ ಪತ್ನ...

10/09/2022
07/09/2022

ನಮ್ಮ ಬೆಂಗಳೂರು

11/05/2022

ರಾಮನವಮಿಯ ಶುಭಾಶಯಗಳು.
10/04/2022

ರಾಮನವಮಿಯ ಶುಭಾಶಯಗಳು.

23/03/2022

ಜಾತ್ರೆಗಳಲ್ಲಿ ಹಿಂದೂಯೇತರರ ವ್ಯಾಪಾರಕ್ಕೆ ಅನುಮತಿ ನೀಡದಿರೋದು ಸರಿಯೇ..?
(ಎ) ತಪ್ಪು
(ಬಿ) ಸರಿ

Address

Udupi

Website

Alerts

Be the first to know and let us send you an email when Udupi News Official posts news and promotions. Your email address will not be used for any other purpose, and you can unsubscribe at any time.

Share