NewsPlus Kannada

NewsPlus Kannada NewsPlus Kannada


ಸದಾ ಸುದ್ದಿಯಲ್ಲಿ

ಶಾಂತಿನಗರ ಕ್ರೀಡಾಂಗಣದ  ಕಾಮಗಾರಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಆಗಿದೆ: ಕೆಪಿಸಿಸಿ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ
29/05/2022

ಶಾಂತಿನಗರ ಕ್ರೀಡಾಂಗಣದ ಕಾಮಗಾರಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಆಗಿದೆ: ಕೆಪಿಸಿಸಿ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ

ಸುಳ್ಯ: ಸುಳ್ಯ ಶಾಂತಿನಗರದ ತಾಲೂಕು ಕ್ರೀಡಾಂಗಣ ಕಾಮಗಾರಿ ಈಗ ರಾಜಕೀಯ ಚರ್ಚೆಯಾಗಿ ಮಾರ್ಪಟ್ಟಿದೆ. ಇಂದು ಸುಳ್ಯದಲ್ಲಿ ಸುದ್ದಿಗೋಷ್ಠಿ ...

ಆರು ವರ್ಷಗಳ ಬಳಿಕ ಸುಳ್ಯ ಕಸದ ಸಮಸ್ಯೆಗೆ ಸಿಕ್ತು ಮುಕ್ತಿ: ಕಸ ವಿಲೇವಾರಿ ಪ್ರಕ್ರಿಯೆ ಆರಂಭ
29/05/2022

ಆರು ವರ್ಷಗಳ ಬಳಿಕ ಸುಳ್ಯ ಕಸದ ಸಮಸ್ಯೆಗೆ ಸಿಕ್ತು ಮುಕ್ತಿ: ಕಸ ವಿಲೇವಾರಿ ಪ್ರಕ್ರಿಯೆ ಆರಂಭ

ಸುಳ್ಯ: ಸುಳ್ಯ ನಗರದ ಬಹುದೊಡ್ಡ ಸಮಸ್ಯೆಯಲ್ಲಿ ಒಂದಾದ ನಗರ ಪಂಚಾಯತ್ ಆವರಣದಲ್ಲಿ ತುಂಬಿಟ್ಟಿದ್ದ ಕಸದ ಸಮಸ್ಯೆ ಹಲವಾರು ಪ್ರತಿಭಟನೆಗಳ....

ಎಸ್‌ಡಿಪಿಐ ಬಾವುಟವುಳ್ಳ ಬೈಕ್‌ನಲ್ಲಿ ಸಂಚರಿಸುತ್ತಿದ್ದ ಯುವಕರಿಂದ ಪೊಲೀಸರ ನಿಂದನೆ:ವಿಡಿಯೋ ವೈರಲ್
29/05/2022

ಎಸ್‌ಡಿಪಿಐ ಬಾವುಟವುಳ್ಳ ಬೈಕ್‌ನಲ್ಲಿ ಸಂಚರಿಸುತ್ತಿದ್ದ ಯುವಕರಿಂದ ಪೊಲೀಸರ ನಿಂದನೆ:ವಿಡಿಯೋ ವೈರಲ್

ಸುಳ್ಯ:ಎಸ್‌ಡಿಪಿಐ ಬಾವುಟ ಹಾಕಿಕೊಂಡು ಬೈಕ್‌ನಲ್ಲಿ ಸಂಚರಿಸುತ್ತಿದ್ದ ಯುವಕರಿಬ್ಬರು ಪೊಲೀಸ್ ನಿಂದನೆ ಮಾಡಿರುವ ವೀಡಿಯೊವೊಂದು ವೈರ....

ಮರಾಠಿ ಸಮುದಾಯ ಭವನ ನಿರ್ಮಾಣಕ್ಕೆ ನಿವೇಶನ ಮಂಜೂರಾತಿಗೆ ಕ್ರಮ: ಸಚಿವ ಸುನಿಲ್ ಕುಮಾರ್
29/05/2022

ಮರಾಠಿ ಸಮುದಾಯ ಭವನ ನಿರ್ಮಾಣಕ್ಕೆ ನಿವೇಶನ ಮಂಜೂರಾತಿಗೆ ಕ್ರಮ: ಸಚಿವ ಸುನಿಲ್ ಕುಮಾರ್

ಕಾರ್ಕಳ: ಪರಿಶ್ರಮದಿಂದ ಬದುಕು ಕಟ್ಟಿಕೊಂಡು ಸ್ವಾಭಿಮಾನದ ಜೀವನವನ್ನು ನಡೆಸುತ್ತಿರುವ ಮರಾಠಿ ಸಮುದಾಯದ ಏಳಿಗೆಗಾಗಿ ರಾಜ್ಯ ಬಿಜೆಪಿ .....

ಜಾಗದ ತಕರಾರು: ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ದೂರು ದಾಖಲು..!
28/05/2022

ಜಾಗದ ತಕರಾರು: ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ದೂರು ದಾಖಲು..!

ಕುಂದಾಪುರ: ಜಾಗದ ತಕರಾರಿನ ವಿಚಾರಕ್ಕೆ ಸಂಬಂಧಿಸಿದಂತೆ ಎರಡೂ ಬಣಗಳ ವಿರುದ್ಧ ದೂರು ಹಾಗೂ ಪ್ರತಿ ದೂರಿನ ಹಿನ್ನೆಲೆ ಗಂಗೊಳ್ಳಿ ಪೊಲೀಸ್...

28/05/2022

ಕೆಜಿಎಫ್-2 ಫಿಲ್ಮ್ ಡೈಲಾಗ್ ಹೇಳಿದ ರಿಯಾಝ್ ಫರಂಗಿಪೇಟೆ

ಬೆಳ್ಳಾರೆಯಲ್ಲಿ ಸ್ವಾತಂತ್ರ‍್ಯೋತ್ಸವದ ಅಮೃತ ಮಹೋತ್ಸವ ಕಾರ್ಯಕ್ರಮ:ಅಮೃತ ಭಾರತಿಗೆ ಕನ್ನಡದ ಆರತಿ
28/05/2022

ಬೆಳ್ಳಾರೆಯಲ್ಲಿ ಸ್ವಾತಂತ್ರ‍್ಯೋತ್ಸವದ ಅಮೃತ ಮಹೋತ್ಸವ ಕಾರ್ಯಕ್ರಮ:ಅಮೃತ ಭಾರತಿಗೆ ಕನ್ನಡದ ಆರತಿ

ಸುಳ್ಯ: ಅಮೃತ ಭಾರತಿಗೆ ಕನ್ನಡದ ಆರತಿ ಸ್ವಾತಂತ್ರ‍್ಯೋತ್ಸವದ ಅಮೃತ ಮಹೋತ್ಸವವು ಮೇ.28ರಂದು ಸುಳ್ಯ ತಾಲೂಕಿನ ಬೆಳ್ಳಾರೆ ಕರ್ನಾಟಕ ಪಬ್ಲ....

ಮಂಗಳೂರು: ಬಲ್ಬ್ ಕದಿಯಲು ದುಬಾರಿ ಬೈಕ್ ನಲ್ಲಿ ಬಂದ ಖದೀಮರು
28/05/2022

ಮಂಗಳೂರು: ಬಲ್ಬ್ ಕದಿಯಲು ದುಬಾರಿ ಬೈಕ್ ನಲ್ಲಿ ಬಂದ ಖದೀಮರು

ಮಂಗಳೂರು: ದುಬಾರಿ ಬೈಕ್‌ನಲ್ಲಿ ಬಂದ ಖದೀಮರು ಬಲ್ಬ್‌ಗಳನ್ನು ಕದ್ದೊಯ್ದ ಘಟನೆ ಉಳ್ಳಾಲದ ಬಸ್‌ ನಿಲ್ದಾಣದ ಬಳಿಯ ಸೂಪರ್‌ ಮಾರ್ಕೆಟ್‌ ಬ...

28/05/2022

`ಕಾಂಗ್ರೆಸ್ಸಿಗರು ಮೈಕ್ ಮುಂದೆ ನಿಲ್ಲುವ ಮೈಕಾಸುರರು'

ಮೂಡುಬಿದಿರೆಯಲ್ಲಿ ರಾಜ್ ಸೌಂಡ್ಸ್ &ಲೈಟ್ಸ್"  ಚಿತ್ರ ತಂಡದಿಂದ ರೋಡ್ ಶೋ
28/05/2022

ಮೂಡುಬಿದಿರೆಯಲ್ಲಿ ರಾಜ್ ಸೌಂಡ್ಸ್ &ಲೈಟ್ಸ್" ಚಿತ್ರ ತಂಡದಿಂದ ರೋಡ್ ಶೋ

ಮೂಡುಬಿದಿರೆ: ಜನರ ಬಳಿ ಚಿತ್ರ ತಲುಪಬೇಕೆನ್ನುವ ದೃಷ್ಟಿಯಿಂದ "ರಾಜ್ ಸೌಂಡ್ಸ್ &ಲೈಟ್ಸ್" ಚಿತ್ರ ತಂಡವು ಇತರ ಕಲಾವಿದರನ್ನು ಸೇರಿಸಿಕೊಂ....

ಎಸ್‌ಡಿಪಿಐ ಮುಖಂಡರು ಜನರ ದಾರಿ ತಪ್ಪಿಸುತ್ತಿದ್ದಾರೆ: ಶಾಸಕ ವೇದವ್ಯಾಸ ಕಾಮತ್
28/05/2022

ಎಸ್‌ಡಿಪಿಐ ಮುಖಂಡರು ಜನರ ದಾರಿ ತಪ್ಪಿಸುತ್ತಿದ್ದಾರೆ: ಶಾಸಕ ವೇದವ್ಯಾಸ ಕಾಮತ್

ಮಂಗಳೂರು: ಮಂಗಳೂರು ಯೂನಿವರ್ಸಿಟಿ ಕಾಲೇಜಿನಲ್ಲಿ ಹಿಜಾಬ್ ವಿವಾದ ತಾರಕಕ್ಕೇರಿದ್ದು, ೧೫ ಮಂದಿ ಮುಸ್ಲಿಂ ವಿದ್ಯಾರ್ಥಿನಿಯರು ಮತ್ತೆ ಕ....

ಧರ್ಮಸ್ಥಳದಲ್ಲಿ ಅಪರೂಪದ ‘ಸಾರಿಬಾಳ' ಹಾವು ಪತ್ತೆ: ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟ ಸ್ನೇಕ್ ಅಶೋಕ್
28/05/2022

ಧರ್ಮಸ್ಥಳದಲ್ಲಿ ಅಪರೂಪದ ‘ಸಾರಿಬಾಳ' ಹಾವು ಪತ್ತೆ: ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟ ಸ್ನೇಕ್ ಅಶೋಕ್

ಬೆಳ್ತಂಗಡಿ: ಪಶ್ಚಿಮ ಘಟ್ಟ ಹಾಗೂ ಅರಣ್ಯ ಪ್ರದೇಶದಲ್ಲಿ ಮಾತ್ರ ಕಂಡು ಬರುವ ವಿಷರಹಿತ ‘ಸಾರಿಬಾಳ' ಹಾವು ಬೆಳ್ತಂಗಡಿ ತಾಲೂಕಿನ ಧರ್ಮಸ್ಥ.....

ಭುಗಿಲೆದ್ದ ಮಳಲಿ ಮಸೀದಿ ವಿವಾದ:ವೈಯ್ ಲೆನ್ಸ್, ವೈಯ್ ಲೆನ್ಸ್ ಸಿನಿಮೀಯ ಡೈಲಾಗ್ ಹೊಡೆದ ರಿಯಾಝ್ ಫರಂಗಿಪೇಟೆ
28/05/2022

ಭುಗಿಲೆದ್ದ ಮಳಲಿ ಮಸೀದಿ ವಿವಾದ:ವೈಯ್ ಲೆನ್ಸ್, ವೈಯ್ ಲೆನ್ಸ್ ಸಿನಿಮೀಯ ಡೈಲಾಗ್ ಹೊಡೆದ ರಿಯಾಝ್ ಫರಂಗಿಪೇಟೆ

ಮಂಗಳೂರು: ಮಳಲಿ ಮಸೀದಿಯಲ್ಲಿ ಹಿಂದೂ ದೇವಾಲಯ ಪತ್ತೆ ವಿಚಾರವಾಗಿ ತಾಂಬೂಲ ಪ್ರಶ್ನೆ ಇಟ್ಟಾಗ ದೇವರ ಸಾನಿಧ್ಯ ಇರುವುದು ಪತ್ತೆಯಾಗಿತ್ತ....

ವರಂಗದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಕಡೆ ಕಾರ್ಯಕ್ರಮ
28/05/2022

ವರಂಗದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಕಡೆ ಕಾರ್ಯಕ್ರಮ

ಉಡುಪಿ: ಸರ್ಕಾರದ ಜನಪ್ರಿಯ ಕಾರ್ಯಕ್ರಮಗಳಲ್ಲಿ ಜಿಲ್ಲಾಧಿಕರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮವೂ ಒಂದಾಗಿದೆ. ಜನರ ಸಮಸ್ಯೆಯನ್ನು ಹತ್ತ....

Address

Udupi

Alerts

Be the first to know and let us send you an email when NewsPlus Kannada posts news and promotions. Your email address will not be used for any other purpose, and you can unsubscribe at any time.

Contact The Business

Send a message to NewsPlus Kannada:

Share