Voice of channapatna

  • Home
  • Voice of channapatna

Voice of channapatna ಚನ್ನಪಟ್ಟಣ ತಾಲ್ಲೂಕಿನ ಸಮಗ್ರ ಮಾಹಿತಿ ನೀಡುವ ಒಂದು ಪ್ರಯತ್ನವೇ ಈ ಪೇಜ್

14/07/2025

B Saroja Devi Passed Away: ಚನ್ನಪಟ್ಟಣದ ದಶವಾರ ಗ್ರಾಮದಲ್ಲಿದೆ ಸರೋಜಾದೇವಿ ನಿವಾಸ!...

06/06/2025
05/03/2025

ಬೆಂಗಳೂರು, ಮಾರ್ಚ್​ 05: ನಗರದಲ್ಲಿ ವೈಟ್​​ ಆಯಂಡ್​ ಬ್ಲಾಕ್​ ದಂಧೆ (White and Black Money...

06/01/2025
13/12/2024
ಸಮಾಜಮುಖಿ ಚಿಂತಕ ಕವಿ ಪರಿಸರವಾದಿ ನಿವೃತ್ತ ಪ್ರಾಧ್ಯಾಪಕರು ಆದ ಹಾಗೂ ವಾಸ್ತವಕ್ಕೆ ಹತ್ತಿರವಾಗಿದ್ದಂತಹ, ಖ್ಯಾತ ಕವಿ, ಲೇಖಕ, ಸಾವಿರಾರು ಸಸಿಗಳನ್...
29/07/2024

ಸಮಾಜಮುಖಿ ಚಿಂತಕ ಕವಿ ಪರಿಸರವಾದಿ ನಿವೃತ್ತ ಪ್ರಾಧ್ಯಾಪಕರು ಆದ ಹಾಗೂ ವಾಸ್ತವಕ್ಕೆ ಹತ್ತಿರವಾಗಿದ್ದಂತಹ, ಖ್ಯಾತ ಕವಿ, ಲೇಖಕ, ಸಾವಿರಾರು ಸಸಿಗಳನ್ನು ನೆಡುವ ಮೂಲಕ ನಿಜದ ಪರಿಸರವಾದಿ, ಪರಿಸರವನ್ನೇ ದೇವರೆಂದು ಭಾವಿಸಿದ್ದ, ಮನುಷ್ಯ ಧರ್ಮಕ್ಕೆ ಹತ್ತಿರವಿದ್ದ ವಿಚಾರವಾದಿ , ಇತಿಹಾಸ ನಿವೃತ್ತ ಉಪನ್ಯಾಸಕ ಭೂಹಳ್ಳಿ ಪುಟ್ಟಸ್ವಾಮಿ ಅವರ ನಿಧನ ಸಾಂಸ್ಕೃತಿಕ ಲೋಕಕ್ಕೆ ತುಂಬಲಾರದ ನೋವು,ಸಂಕಟ, ಹಾಗೂ ಭೂ ಹಳ್ಳಿಯಲ್ಲಿ ನಿರ್ಮಿತವಾಗಿದ್ದ ಬುದ್ದೇಶ್ವರ ವನ ಹಾಗೂ ಮಹದೇಶ್ವರ ದೇವಸ್ಥಾನದ ಬಳಿ ನಿರ್ಮಿತವಾದ ಉಪವನ ಇವೆರಡು ಅವರ ಜೀವಮಾನದ ಸಾಧನೆ ಹಾಗೂ ಅಲ್ಲಿ ನಡೆಯುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳು ಕಲಾವಿದರನ್ನು ಗೌರವಿಸುವ ನಿಸ್ವಾರ್ಥ ಮನಸ್ಸಿನ ವ್ಯಕ್ತಿ ಸಮಾಜಕ್ಕೆ ನಿಮ್ಮ ಕೊಡುಗೆ ಅಪಾರ ಸರ್ ನಿಮ್ಮ ಹೆಸರು ಅಜರಾಮರವಾಗಿ ಶಾಶ್ವತವಾಗಿ ಉಳಿಯಲಿ ಎಂಬ ಪ್ರಾರ್ಥನೆಯೊಂದಿಗೆ ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ...‌🙏🏼🙏🏼🙏🏼🙏🏼💐💐💐💐💐

Thanks for being a top engager and making it on to my weekly engagement list! 🎉 Santhosh Gowda, Satisha Kumar, Raju Sidd...
06/07/2024

Thanks for being a top engager and making it on to my weekly engagement list! 🎉 Santhosh Gowda, Satisha Kumar, Raju Siddu, Raghu Kiran, Suresh Rx

ಡಾ ಮಂಜುನಾಥ್ ರವರಿಗೆ 62700 ಮತಗಳ ಮುನ್ನಡೆ
04/06/2024

ಡಾ ಮಂಜುನಾಥ್ ರವರಿಗೆ 62700 ಮತಗಳ ಮುನ್ನಡೆ

Address


Website

Alerts

Be the first to know and let us send you an email when Voice of channapatna posts news and promotions. Your email address will not be used for any other purpose, and you can unsubscribe at any time.

  • Want your business to be the top-listed Media Company?

Share