Karnataka Mirchi

  • Home
  • Karnataka Mirchi

Karnataka Mirchi Karnataka Mirchi is a 24-hour media news website registered under Karnataka Times.

We provide you with the latest breaking news and videos straight from the entertainment industry

18/09/2025

ಎರಡೂ ವಕೀಲರೂ ಆರೋಪಿಯ ಪರವಾಗಿಯೇ ವಾದ. ಎಂತಹ ವಿಪರ್ಯಾಸ ನೋಡಿ.


ಸ್ಮಶಾನದಲ್ಲಿ ಅಸ್ಥಿಪಂಜರ ಶೋಧಕ್ಕೆ ಲಕ್ಷಗಟ್ಟಲೆ ವ್ಯಯಿಸಿ ಹೈಕೋರ್ಟಿಗೆ ಅರ್ಜಿ ಹಾಕ್ತಾರೆ. ಆದರೆ, ಜನರೇ ದೇಣಿಗೆ ಕೊಡುವೆ ಎಂದರೂ ಸೌಜನ್ಯ ತನಿಖೆ ...
16/09/2025

ಸ್ಮಶಾನದಲ್ಲಿ ಅಸ್ಥಿಪಂಜರ ಶೋಧಕ್ಕೆ ಲಕ್ಷಗಟ್ಟಲೆ ವ್ಯಯಿಸಿ ಹೈಕೋರ್ಟಿಗೆ ಅರ್ಜಿ ಹಾಕ್ತಾರೆ. ಆದರೆ, ಜನರೇ ದೇಣಿಗೆ ಕೊಡುವೆ ಎಂದರೂ ಸೌಜನ್ಯ ತನಿಖೆ ಸುಪ್ರೀಂಕೋರ್ಟಿಗೆ ಇವರು ಅರ್ಜಿ ಹಾಕಲ್ಲ.

ನಿಮಗೆ ಏನು ಅನಿಸತ್ತೆ….!?

ನಮ್ಮ ಉಗ್ರ ಹೋರಾಟಗಾರ ಮಹೇಶಣ್ಣ ಎಲ್ಲಿ ಹೋದ್ರು  ಮರೆ….ಅವತ್ತು ಓಡಿದವರು ತುಂಬಾ ದಿನ ಆಯ್ತು ಪಾರ್ಟಿ ಪತ್ತೆನೇ ಇಲ್ಲ
10/09/2025

ನಮ್ಮ ಉಗ್ರ ಹೋರಾಟಗಾರ ಮಹೇಶಣ್ಣ ಎಲ್ಲಿ ಹೋದ್ರು ಮರೆ….

ಅವತ್ತು ಓಡಿದವರು ತುಂಬಾ ದಿನ ಆಯ್ತು ಪಾರ್ಟಿ ಪತ್ತೆನೇ ಇಲ್ಲ

ಬುರುಡೆ ಗ್ಯಾಂಗಿನ ಜೊತೆಗೆ ಡೊಂಗೀ ಲಾಯರ್ ಗಳಾದ ಧನಂಜಯ ಮತ್ತು ಮಂಜುನಾಥನನ್ನು ಜನತೆ ಮರೆಯಬಾರದು.ಇವರಿಬ್ಬರೂ ಲಾಯರ್ ವೃತ್ತಿಗೆ ಕಳಂಕ
05/09/2025

ಬುರುಡೆ ಗ್ಯಾಂಗಿನ ಜೊತೆಗೆ ಡೊಂಗೀ ಲಾಯರ್ ಗಳಾದ ಧನಂಜಯ ಮತ್ತು ಮಂಜುನಾಥನನ್ನು ಜನತೆ ಮರೆಯಬಾರದು.

ಇವರಿಬ್ಬರೂ ಲಾಯರ್ ವೃತ್ತಿಗೆ ಕಳಂಕ

ನಮ್ ಮಹೇಶ ತಿಮರೌಡಿ ಅಣ್ಣ ಇಷ್ಟು ದಿನದಲ್ಲಿ ಎಷ್ಟು ದೂರ ಓಡಿರ್ಬಹುದು….
04/09/2025

ನಮ್ ಮಹೇಶ ತಿಮರೌಡಿ ಅಣ್ಣ ಇಷ್ಟು ದಿನದಲ್ಲಿ ಎಷ್ಟು ದೂರ ಓಡಿರ್ಬಹುದು….

ಈ ಲೋಫರ್ ಗೆ ಏನು ಮಾಡ್ಬೇಕು ನೀವೇ ಹೇಳಿ
04/09/2025

ಈ ಲೋಫರ್ ಗೆ ಏನು ಮಾಡ್ಬೇಕು ನೀವೇ ಹೇಳಿ


ಕ್ಲ್ಯಾರಿಟಿ ಕೊಡಲ್ಲ ಅಂದ್ರೆ ಪೊಲೀಸರು ಲಾಠಿಗೆ ಕಾರದ ಪುಡಿ ಹಚ್ಚಿ ಎಲ್ಲಿ ಇಡ್ಬೇಕೋ ಅಲ್ಲಿ ಇಟ್ಟು ಕ್ಲ್ಯಾರಿಟಿ ತಗೋತಾರೆ.
02/09/2025

ಕ್ಲ್ಯಾರಿಟಿ ಕೊಡಲ್ಲ ಅಂದ್ರೆ ಪೊಲೀಸರು ಲಾಠಿಗೆ ಕಾರದ ಪುಡಿ ಹಚ್ಚಿ ಎಲ್ಲಿ ಇಡ್ಬೇಕೋ ಅಲ್ಲಿ ಇಟ್ಟು ಕ್ಲ್ಯಾರಿಟಿ ತಗೋತಾರೆ.

ನಮ್ಮ ಪುಣ್ಯ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಮಾತಾಡಿದರೂ, ಕೆಟ್ಟದಾಗಿ ವಿಡಿಯೋ ಮಾಡಿ ಹರಿಬಿಟ್ಟರೂ ಬಂಧನ ಆಗಿಲ್ಲ ಯಾಕೆ..!?ದೇವರಿಗಿಂತ ಮನುಷ್ಯರು ...
30/08/2025

ನಮ್ಮ ಪುಣ್ಯ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಮಾತಾಡಿದರೂ, ಕೆಟ್ಟದಾಗಿ ವಿಡಿಯೋ ಮಾಡಿ ಹರಿಬಿಟ್ಟರೂ ಬಂಧನ ಆಗಿಲ್ಲ ಯಾಕೆ..!?

ದೇವರಿಗಿಂತ ಮನುಷ್ಯರು ದೊಡ್ಡವರಾ…!? ಯೋಚಿಸಿ

ಮಟಾಶ್ ಲೆಗ್ ಮುಳ್ಳಂದಿ ಮಟ್ಟಣ್ಣನ ಕಾಲ್ಗುಣ ನೋಡಿ….
29/08/2025

ಮಟಾಶ್ ಲೆಗ್ ಮುಳ್ಳಂದಿ ಮಟ್ಟಣ್ಣನ ಕಾಲ್ಗುಣ ನೋಡಿ….

ಬಾಯಿಬಡುಕರ ಬಾಯಿಗೆ ಬೀಗ ಜಡಿದ ನ್ಯಾಯಾಲಯ!ಶ್ರೀಕ್ಷೇತ್ರ ಧರ್ಮಸ್ಥಳ ಹಾಗೂ ಕುಟುಂಬಸ್ಥರ ವಿರುದ್ಧ ಅವಹೇಳನಕಾರಿ ವಿಷಯ ಪ್ರಸಾರ ಮಾಡದಂತೆ ಕೋರ್ಟ್‌ ತ...
29/08/2025

ಬಾಯಿಬಡುಕರ ಬಾಯಿಗೆ ಬೀಗ ಜಡಿದ ನ್ಯಾಯಾಲಯ!

ಶ್ರೀಕ್ಷೇತ್ರ ಧರ್ಮಸ್ಥಳ ಹಾಗೂ ಕುಟುಂಬಸ್ಥರ ವಿರುದ್ಧ ಅವಹೇಳನಕಾರಿ ವಿಷಯ ಪ್ರಸಾರ ಮಾಡದಂತೆ ಕೋರ್ಟ್‌ ತಡೆಯಾಜ್ಞೆ ನೀಡಿದೆ.

ಚಿನ್ನಯ್ಯನ ಮೂಲಕ ಧರ್ಮಸ್ಥಳದ ವಿರುದ್ಧ ಪಿತೂರಿ ನಡೆಸಿದ ಮಹೇಶ್‌ ಶೆಟ್ಟಿ ತಿಮರೋಡಿ ಹಾಗೂ ಗಿರೀಶ್‌ ಮಟ್ಟೆಣ್ಣನವರ್‌ ರನ್ನು ಶೀಘ್ರವೇ ಬಂಧಿಸಿ.
28/08/2025

ಚಿನ್ನಯ್ಯನ ಮೂಲಕ ಧರ್ಮಸ್ಥಳದ ವಿರುದ್ಧ ಪಿತೂರಿ ನಡೆಸಿದ ಮಹೇಶ್‌ ಶೆಟ್ಟಿ ತಿಮರೋಡಿ ಹಾಗೂ ಗಿರೀಶ್‌ ಮಟ್ಟೆಣ್ಣನವರ್‌ ರನ್ನು ಶೀಘ್ರವೇ ಬಂಧಿಸಿ.

ಸೌಜನ್ಯ ಹೆಸರಲ್ಲಿ ಮಹೇಶ್ ತಿಮ್ಮರೋಡಿ ಮಾಡಿದ್ದೇನು..!? ಮಾಡಿಕೊಂಡಿದ್ದೇನು..!?
26/08/2025

ಸೌಜನ್ಯ ಹೆಸರಲ್ಲಿ ಮಹೇಶ್ ತಿಮ್ಮರೋಡಿ ಮಾಡಿದ್ದೇನು..!? ಮಾಡಿಕೊಂಡಿದ್ದೇನು..!?

Address


Alerts

Be the first to know and let us send you an email when Karnataka Mirchi posts news and promotions. Your email address will not be used for any other purpose, and you can unsubscribe at any time.

Contact The Business

Send a message to Karnataka Mirchi:

  • Want your business to be the top-listed Media Company?

Share