SSV TV Kannada News

  • Home
  • SSV TV Kannada News

SSV TV Kannada News NEWS CHANNEL KALYAN KARNATAKA

29/07/2025

ರಾಜ್ಯದಲ್ಲಿ ದಲಿತ ಸಿಎಂ ಕೂಗು ವಿಚಾರವಾಗಿ ಕಲಬುರಗಿಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ
ಖರ್ಗೆ ಸಾಹೇಬರನ್ನ ಪಾರ್ಲಿಮೆಂಟ್ ಎಲೆಕ್ಷನ್ ನಡೆದಾಗ ಪಿಎಂ ಮಾಡ್ತಿರಿ
ರಾಜ್ಯದಲ್ಲಿ ಏನಾದ್ರು ಆದ್ರು ಮುಖ್ಯಮಂತ್ರಿ ಮಾಡ್ತಿರಿ
ಅಂತಹದ್ದು ಯಾವುದು ಇಲ್ಲಾ ಅಂತಾ ಖರ್ಗೆ ಸಾಹೇಬರು ಹೇಳಿದ್ದಾರೆಗೊಂದಲ ಯಾಕೆ ಸೃಷ್ಟಿ ಮಾಡ್ತಿದ್ದಾರೆ ಸಾಹೇಬರು ಏನಾದ್ರು ಹೇಳಿದ್ದಾರ ಅವರು ಏನ್ ಹೇಳಿದ್ದಾರೆ

29/07/2025

ಅಕ್ರಮ ಚಟುವಟಿಕೆಗಳ‌ ವಿಚಾರದಲ್ಲಿ ಸರ್ಕಾರ ಶೂನ್ಯ ಸಹಿಷ್ಣುತೆ ಹೊಂದಿದ್ದು, ಕಟ್ಟುನಿಟ್ಟಿನ‌ ಕ್ರಮ ಜರುಗಿಸುವಂತೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಸೂಚಿಸಿದ್ದಾರೆ

29/07/2025

2024-25 ನೇ ಸಾಲಿನ ಮುಂಗಾರು ಹಂಗಾಮಿನ ಜಿಲ್ಲೆಗೆ ಒಟ್ಟು ೬೫೬ ಕೋಟಿ ಬೆಳೆ ವಿಮೆ ಮಂಜೂರಾಗಿದ್ದು ಇದರಲ್ಲಿ ಅಂದಾಜು 345 ಕೋಟಿ ಮಾತ್ರ ರೈತರ ಖಾತೆಗೆ ಜಮಾ ಆಗಿದೆ.

29/07/2025

ರಾಜ್ಯದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್, ಐ.ಟಿ-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಮಂಗಳವಾರ ಕಲಬುರಗಿ ನಗರದ ಲಾಲಗಿರಿ ಕ್ರಾಸ್ ಬಳಿ ನಡೆಯುತ್ತಿರುವ ಒಳಚರಂಡಿ ಕಾಮಗಾರಿ ವೀಕ್ಷಿಸಿದರು

29/07/2025

ಶಾಸಕರ ಜೊತೆ ಸಿಎಂ ಸಭೆಗೆ ಡಿಸಿಎಂ ಡಿಕೆಶಿಗೆ ಅಹ್ವಾನ ನೀಡದಿರೋದಕ್ಕೆ ಅಸಮಾಧಾನ ವಿಚಾರ ವಾಗಿ ಇದು ಸಿಎಂ ಕರೆದಿರೋ ಸಭೆಯಲ್ಲಿ ಡಿಸಿಎಂ ಕೂಡಾ ಭಾಗವಹಿಸಬಹುದು ಎಂದು ಕಲಬುರಗಿಯಲ್ಲಿ ಕೈ ಶಾಸಕ ಡಾ.ಅಜಯ್ ಸಿಂಗ್ ಹೇಳಿದ್ದಾರೆ

29/07/2025

ಬೀದರ್ ನಗರದ ಪಾಪನಾಶ ಶಿವಲಿಂಗ ದೇವಸ್ಥಾನದ ಭಜನಾ ಮಂಡಳಿಯವರ ನೇತೃತ್ವದಲ್ಲಿ ಭಕ್ತರು ಶ್ರಾವಣ ಮಾಸ ಸೋಮವಾರ ಕಾವಡಾ ಯಾತ್ರೆ ಆರಂಭಿಸಿದ್ದಾರೆ..

29/07/2025

ಕಲಬುರಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ವಯೋಸಹಜ ಖಾಯಿಲೆಯಿಂದಾಗಿ ಚಿಕಿತ್ಸೆ ಪಡೆಯುತ್ತಿರುವ ಶ್ರೀ ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿ ಪೂಜ್ಯ ಡಾ ಶರಣಬಸವಪ್ಪ ಅಪ್ಪಾ ಅವರನ್ನು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಭೇಟಿಯಾಗಿ ಆರೋಗ್ಯ ವಿಚಾರಿಸಿ, ಶೀಘ್ರ ಗುಣಮುಖರಾಗುವಂತೆ ಹಾರೈಸಿದರು ಜೊತೆಗೆ ಸಚಿವ ಡಾ: ಶರಣಪ್ರಕಾಶ್ ಪಾಟೀಲ್ ,ಶಾಸಕ ಅಲ್ಲಮಪ್ರಭು ಪಾಟೀಲ್ ಸೇರಿದಂತೆ ಅನೇಕರು ಅಪಗಪಾಹಿ ಆರೋಗ್ಯ ವಿಚಾರಸಿದ್ರು ಇದೇ ಸಂಧರ್ಭದಲ್ಲಿ ಎ ಐ ಸಿ ಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ದೂರವಾಣಿ ಮೂಲಕ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಮಾತನಾಡಿ ಅಪ್ಪಾಹಿ ಅವರ ಆರೋಗ್ಯ ವಿಚಾರಿಸಿದ್ರು

29/07/2025

ಕರ್ನಾಟಕ ಸರ್ಕಾರದಿಂದ ನಿಪುಣ ಕರ್ನಾಟಕ ಕಾರ್ಯಕ್ರಮದಡಿ ಕಲಬುರಗಿಯಲ್ಲಿ ಎಸ್ ಟಿ ಈ ಎಮ್ ಪದವೀಧರರಿಗಾಗಿ ಉದ್ಯೋಗಾವಕಾಶ ಮೌಲ್ಯಮಾಪನ ಅಭಿಯಾನ ಪ್ರಾರಂಭ ಮಾಡಲಾಗ್ತಾ ಇದೆ ಎಂದು - ಸಚಿವ ಪ್ರಿಯಾಂಕ್ ಖರ್ಗ ಹೇಳಿದ್ದಾರೆ

29/07/2025

ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಪ್ರಸಕ್ತ 2025-26ನೇ‌ ಸಾಲಿನ 5,000 ಕೋಟಿ ರೂ.

29/07/2025

ಯಾದಗಿರಿಯಲ್ಲಿ ಅರಣ್ಯ ಇಲಾಖೆಯಿಂದ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ವನಮಹೋತ್ಸವ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.

29/07/2025

ಯಾದಗಿರಿ ಜಿಲ್ಲೆಯ ವಡಿಗೇರಾ ತಾಲ್ಲೂಕಿನ ರೊಟ್ನಡಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ..ಶಾಲಾ ಕಟ್ಟಡದಮೇಲ್ಚಾವಣಿಯಗಳುಕುಸಿಯುತ್ತಿರುವ ಹಿನ್ನೆಲೆಯಲ್ಕಿ ವಿದ್ಯಾರ್ಥಿಗಳಿಗೆ ಶಾಲಾ ಹೊರಾಂಗಣದಲ್ಲೇ ಪಾಠ ಪ್ರವಚನ. ಕೇಳುವ ಪರಿಸ್ಥಿತಿ ನಿರ್ಮಾಣವಾಗಿದ್ದು ಆದಷ್ಟು ಬೇಗ ಹೊಸ ಶಾಲೆ ಕೋಣೆಗಳು ನಿರ್ಮಿಸುವಂತೆ ಅಲ್ಲಿನ ಜನ ಮನವಿ.ಮಾಡಿದ್ದಾರೆ.

Address


Telephone

+918884260260

Alerts

Be the first to know and let us send you an email when SSV TV Kannada News posts news and promotions. Your email address will not be used for any other purpose, and you can unsubscribe at any time.

Contact The Business

Send a message to SSV TV Kannada News:

Shortcuts

  • Address
  • Telephone
  • Alerts
  • Contact The Business
  • Claim ownership or report listing
  • Want your business to be the top-listed Media Company?

Share

SSV TV

Share,Support,Subscribe

You can watch ssvtv.com for daily news updates

Subscribe : https://www.youtube.com/ssvtv

https://twitter.com/ssvtv