29/07/2025
ರಾಜ್ಯದಲ್ಲಿ ದಲಿತ ಸಿಎಂ ಕೂಗು ವಿಚಾರವಾಗಿ ಕಲಬುರಗಿಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ
ಖರ್ಗೆ ಸಾಹೇಬರನ್ನ ಪಾರ್ಲಿಮೆಂಟ್ ಎಲೆಕ್ಷನ್ ನಡೆದಾಗ ಪಿಎಂ ಮಾಡ್ತಿರಿ
ರಾಜ್ಯದಲ್ಲಿ ಏನಾದ್ರು ಆದ್ರು ಮುಖ್ಯಮಂತ್ರಿ ಮಾಡ್ತಿರಿ
ಅಂತಹದ್ದು ಯಾವುದು ಇಲ್ಲಾ ಅಂತಾ ಖರ್ಗೆ ಸಾಹೇಬರು ಹೇಳಿದ್ದಾರೆಗೊಂದಲ ಯಾಕೆ ಸೃಷ್ಟಿ ಮಾಡ್ತಿದ್ದಾರೆ ಸಾಹೇಬರು ಏನಾದ್ರು ಹೇಳಿದ್ದಾರ ಅವರು ಏನ್ ಹೇಳಿದ್ದಾರೆ