Karnataka - Updates

  • Home
  • Karnataka - Updates

Karnataka - Updates Welcome to Karnataka - Updates. We bring to you the developmental activities of Karnataka.

ಅಕ್ರಮ  ಬಡಾವಣೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು
11/08/2025

ಅಕ್ರಮ ಬಡಾವಣೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು

06/08/2025

*ಭ್ರಷ್ಟಾಚಾರ ತಡೆಗಟ್ಟಲು ದೇಶದಲ್ಲಿ ವಿನೂತನ ಯೋಜನೆಗೆ ಚಾಲನೆ ನೀಡಿದ ನಮ್ಮ ಕಾಂಗ್ರೆಸ್ ಸರ್ಕಾರ*

ಎಲ್ಲಾ ಭೂ ಮೂಲ ಭೂ ದಾಖಲಾತಿಗಳನ್ನ
ಸಂಪೂರ್ಣ ಡಿಜಿಟಲೀಕರಣ ಮಾಡುವ ಯೋಜನೆಗೆ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು ಚಾಲನೆ ನೀಡಿದರು
ಈ ಯೋಜನೆಯು ದೇಶದಲ್ಲೇ ಪ್ರಪ್ರಥವಾಗಿ
ನಮ್ಮ ಸರ್ಕಾರ ಚಾಲನೆ ನೀಡಿದೆ ತಂತ್ರಜ್ಞಾನ ಬಳಸಿ ಭ್ರಷ್ಟಾಚಾರ ವಿರುದ್ಧ ಹೋರಾಡಲು ನಮ್ಮ ಕಾಂಗ್ರೆಸ್ ಸರ್ಕಾರ ಪಣತೊಟ್ಟಿದೆ

05/08/2025

*ಕಂದಾಯ ಸಚಿವರಾದ ಕೃಷ್ಣಭೈರೇಗೌಡ ಅವರು ಬೆಂಗಳೂರಿನಲ್ಲಿ ಭೂ ಸುರಕ್ಷಾ ಯೋಜನೆಯನ್ನು ಚಾಲನೆ ನೀಡಿದರು*

05/08/2025

*ಬಿಜೆಪಿ ಸರ್ಕಾರ ಅವಧಿಯಲ್ಲಿ ಕೇವಲ 8000 ಪೋಡಿ. ಪ್ರಕರಣಗಳನ್ನು ಇತ್ಯರ್ಥ ಗೊಳಿಸಿದ್ದರು ನಮ್ಮ ಸರ್ಕಾರ ಕಳೆದ ಒಂದು ವರ್ಷದಲ್ಲಿ 1,09,000 ಪ್ರಕರಣಗಳನ್ನು ಇತ್ಯರ್ಥ ಗೊಳಿಸಿದ್ದೇವೆ*

04/08/2025

*ಬೆಳಗ್ಗೆ 10ಕ್ಕೆ ಆರಂಭವಾದ ಎಲ್ಲಾ ಜಿಲ್ಲಾ ಅಧಿಕಾರಿಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆ ರಾತ್ರಿ 8.30ಕ್ಕೆ ಅಂತ್ಯವಾಗಿದೆ. ಸತತ 10 ಗಂಟೆಗಳ ಸಭೆಯಲ್ಲಿ ದರ್ಖಾಸ್ತು ಪೋಡಿ, ಫೌತಿ ಖಾತೆ, ಕಂದಾಯ ಗ್ರಾಮ ಘೋಷಣೆ, ಭೂ ಸುರಕ್ಷಾ ಸೇರಿದಂತೆ ಸರ್ಕಾರದ ಎಲ್ಲಾ ಅಭಿಯಾನಗಳ ಮುಂದಿನ ಗುರಿ ಹಾಗೂ ಸವಾಲುಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.*

19/07/2025

*ಅತಿ ಮಾತಾಡಬೇಡ, ನೀನು ಯಾರತ್ರ ಮಾತಾಡ್ತಾ ಇದೀಯ ಅನ್ನೋ ಪ್ರಜ್ಞೆ ಇದಿಯಾ?*

*ತಹಶೀಲ್ದಾರ್ ಶಿರಸ್ತೇದಾರ್ ಗಳ ಬೆವರಿಳಿಸಿದ ಸಚಿವ ಕೃಷ್ಣ ಬೈರೇಗೌಡರು.*

17/07/2025

ಬಿಜೆಪಿ ಸರ್ಕಾರ ಅವಧಿಯಲ್ಲಿ ಕೇವಲ 14 ಪ್ರಜಾಸೌಧ ಮಂಜೂರು ಮಾಡಿದ್ದರು ನಮ್ಮ ಸರ್ಕಾರ ಬಂದ ಮೇಲೆ ಕಳೆದ ಎರಡು ವರ್ಷದಲ್ಲಿ 49 ಪ್ರಜಾಸೌಧವನ್ನು ಮಂಜೂರು ಮಾಡಿದ್ದೇವೆ

10/07/2025

ದಶಕಗಳ ರೈತರ ಸಮಸ್ಯೆಯನ್ನು ಬಗೆಹರಿಸಿದ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದ ಹಾಸನದ ರೈತರು

04/07/2025

*ಫೌತಿ ಖಾತೆ ಆಂದೋಲನದ ಬಗ್ಗೆ ಕೆಲ ಜಿಲ್ಲೆಗಳು ಮೀನಾಮೇಷ ಎಣಿಸಿದ್ದು ಸಾಕು, ಇನ್ನಾದರೂ ಕೆಲಸ ಆರಂಭಿಸಬೇಕು.*

*ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಅವರಿಂದ ಖಡಕ್ ಸೂಚನೆ.*

03/07/2025

*ಒಳ್ಳೆ ಮಾತಿಗೆ ಗೌರವ ಕೊಟ್ಟು ಕೆಲಸ ಮಾಡುವ ಅಧಿಕಾರಿಗಳನ್ನ ನಾನೂ ಗೌರವಿಸುತ್ತೇನೆ. ಆದರೆ, ಒಳ್ಳೆ ಮಾತಿಗೆ ಗೌರವ ಕೊಡದ ಅಧಿಕಾರಿಗಳನ್ನ ದಾರಿಗೆ ತರುವುದೂ ನಮಗೆ ಗೊತ್ತಿದೆ.*

*ಚಿಕ್ಕಬಳ್ಳಾಪುರ ತಹಶೀಲ್ದಾರ್ ಅನಿಲ್ ಕುಮಾರ್ ವಿರುದ್ಧ ನೋಟೀಸ್ ನೀಡಿ ಕ್ರಮವಹಿಸಲು ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಅವರಿಗೆ ಸಭೆಯಲ್ಲೇ ಸೂಚಿಸಿದ ಸಚಿವ ಕೃಷ್ಣ ಬೈರೇಗೌಡರು.*

19/06/2025

*ನೀವೇನು ಪಾಳೇಗಾರ್ ಸಾಹೇಬ್ರ..? ಜನ ಬಂದು ನಿಮಗೆ ಸಲಾಂ ಹೊಡೆದು ಪಾದಪೂಜೆ ಮಾಡ್ಬೇಕ..?*

*ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವ ಕೃಷ್ಣ ಬೈರೇಗೌಡರು.*

Karnataka has become a model state in terms of handling & closing cases in revenue court this has resulted in significan...
02/06/2025

Karnataka has become a model state in terms of handling & closing cases in revenue court this has resulted in significant social impact on farmers reduction in the burden litigation financial expenses.

Address


Alerts

Be the first to know and let us send you an email when Karnataka - Updates posts news and promotions. Your email address will not be used for any other purpose, and you can unsubscribe at any time.

  • Want your business to be the top-listed Media Company?

Share