Karnataka - Updates

  • Home
  • Karnataka - Updates

Karnataka - Updates Welcome to Karnataka - Updates. We bring to you the developmental activities of Karnataka.

10/07/2025

ದಶಕಗಳ ರೈತರ ಸಮಸ್ಯೆಯನ್ನು ಬಗೆಹರಿಸಿದ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದ ಹಾಸನದ ರೈತರು

04/07/2025

*ಫೌತಿ ಖಾತೆ ಆಂದೋಲನದ ಬಗ್ಗೆ ಕೆಲ ಜಿಲ್ಲೆಗಳು ಮೀನಾಮೇಷ ಎಣಿಸಿದ್ದು ಸಾಕು, ಇನ್ನಾದರೂ ಕೆಲಸ ಆರಂಭಿಸಬೇಕು.*

*ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಅವರಿಂದ ಖಡಕ್ ಸೂಚನೆ.*

03/07/2025

*ಒಳ್ಳೆ ಮಾತಿಗೆ ಗೌರವ ಕೊಟ್ಟು ಕೆಲಸ ಮಾಡುವ ಅಧಿಕಾರಿಗಳನ್ನ ನಾನೂ ಗೌರವಿಸುತ್ತೇನೆ. ಆದರೆ, ಒಳ್ಳೆ ಮಾತಿಗೆ ಗೌರವ ಕೊಡದ ಅಧಿಕಾರಿಗಳನ್ನ ದಾರಿಗೆ ತರುವುದೂ ನಮಗೆ ಗೊತ್ತಿದೆ.*

*ಚಿಕ್ಕಬಳ್ಳಾಪುರ ತಹಶೀಲ್ದಾರ್ ಅನಿಲ್ ಕುಮಾರ್ ವಿರುದ್ಧ ನೋಟೀಸ್ ನೀಡಿ ಕ್ರಮವಹಿಸಲು ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಅವರಿಗೆ ಸಭೆಯಲ್ಲೇ ಸೂಚಿಸಿದ ಸಚಿವ ಕೃಷ್ಣ ಬೈರೇಗೌಡರು.*

19/06/2025

*ನೀವೇನು ಪಾಳೇಗಾರ್ ಸಾಹೇಬ್ರ..? ಜನ ಬಂದು ನಿಮಗೆ ಸಲಾಂ ಹೊಡೆದು ಪಾದಪೂಜೆ ಮಾಡ್ಬೇಕ..?*

*ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವ ಕೃಷ್ಣ ಬೈರೇಗೌಡರು.*

Karnataka has become a model state in terms of handling & closing cases in revenue court this has resulted in significan...
02/06/2025

Karnataka has become a model state in terms of handling & closing cases in revenue court this has resulted in significant social impact on farmers reduction in the burden litigation financial expenses.

29/05/2025

*ಸೂರಿಗೆ ಹಕ್ಕು ದಾಖಲೆ ಬದುಕಿಗೆ ಗೌರವ ಇದು ನಮ್ಮ ಸರ್ಕಾರದ ಸಂಕಲ್ಪ*

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರು ಜಿಲ್ಲಾಸ್ಪತ್ರೆಯ ಆವರಣದಲ್ಲಿ "ಡೇ ಕೇರ್ ಕೀಮೋಥೆರಪು" ಘಟಕವನ್ನು ಉದ್ಘಾಟಿಸಿದರು.
23/05/2025

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರು ಜಿಲ್ಲಾಸ್ಪತ್ರೆಯ ಆವರಣದಲ್ಲಿ "ಡೇ ಕೇರ್ ಕೀಮೋಥೆರಪು" ಘಟಕವನ್ನು ಉದ್ಘಾಟಿಸಿದರು.

ನಾಡಿನ ಮತದಾರರ ಆಶೀರ್ವಾದದಿಂದ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿರುವ ರಾಜ್ಯ ಸರ್ಕಾರಕ್ಕೆ ಇಂದಿಗೆ ಎರಡು ವರ್ಷಗಳ ಸಂಭ್ರಮ. ಇದರ ಅಂಗವಾಗಿ...
21/05/2025

ನಾಡಿನ ಮತದಾರರ ಆಶೀರ್ವಾದದಿಂದ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿರುವ ರಾಜ್ಯ ಸರ್ಕಾರಕ್ಕೆ ಇಂದಿಗೆ ಎರಡು ವರ್ಷಗಳ ಸಂಭ್ರಮ. ಇದರ ಅಂಗವಾಗಿ ಇಂದು ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಆಯೋಜಿಸಿದ್ದ " ಪ್ರಗತಿಯತ್ತ ಕರ್ನಾಟಕ - ಸಮರ್ಪಣೆ ಸಂಕಲ್ಪ" ಬೃಹತ್ ಜನಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಾಲ್ಗೊಂಡು, ಜನತೆಗೆ ಧನ್ಯವಾದ ಸಲ್ಲಿಸಿದರು.

ಲೋಕಸಭೆಯ ವಿಪಕ್ಷ ನಾಯಕರಾದ ರಾಹುಲ್ ಗಾಂಧಿ, ರಾಜ್ಯಸಭೆಯ ವಿಪಕ್ಷ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಡಿಸಿಎಂ ಡಿ.ಕೆ.ಶಿವಕುಮಾರ್, ಸಂಸದರಾದ ರಣದೀಪ್ ಸಿಂಗ್ ಸುರ್ಜೇವಾಲಾ, ಸರ್ಕಾರದ ಮುಖ್ಯಕಾರ್ಯದರ್ಶಿಗಳಾದ ಡಾ|| ಶಾಲಿನಿ ರಜನೀಶ್, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್ ,
ಜಿಲ್ಲಾ ಉಸ್ತುವಾರಿ ಸಚಿವರಾದ ಜಮೀರ್ ಅಹ್ಮದ್ ಖಾನ್ ಅವರು ಸೇರಿದಂತೆ ಹಲವು ಮಂದಿ ಸಚಿವರು, ಶಾಸಕರು, ಹಿರಿಯ ನಾಯಕರು, ಗಣ್ಯರು ಉಪಸ್ಥಿತರಿದ್ದು, ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

19/05/2025

ಮೇ 20ರಂದು ತಪ್ಪದೇ ಬನ್ನಿ ಹೊಸಪೇಟೆಗೆ..
ಎರಡು ವರ್ಷದ ಗ್ಯಾರಂಟಿ ಬದುಕು ಸಂಭ್ರಮಕ್ಕೆ...

17/05/2025

*ನನ್ನ ಭೂಮಿ ಯೋಜನೆಯ ಅಡಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 8,000 ಜನರಿಗೆ ಪಹಣಿ ಸಮರ್ಪಿಸುತ್ತಿದ್ದೇವೆ. ಫಾರ್ಮ್ 50 ಯಲ್ಲಿ 46,605 ಜನರಿಗೆ, ಫಾರ್ಮ್ 53 ಯಲ್ಲಿ 32,336 ಜನರಿಗೆ, ಡಿಸಿ ಗ್ರ್ಯಾಂಟ್ ನಲ್ಲಿ 2,526 ಜನರಿಗೆ, 259 ಮಾಜಿ ಸೈನಿಕರು ಸೇರಿದಂತೆ ಒಟ್ಟು 1,32,290 ಎಕರೆ ಜಮೀನನ್ನು ಬಡವರಿಗೇ ಮಂಜೂರು ಮಾಡಿದ್ದೇವೆ.*

Address


Alerts

Be the first to know and let us send you an email when Karnataka - Updates posts news and promotions. Your email address will not be used for any other purpose, and you can unsubscribe at any time.

Shortcuts

  • Address
  • Alerts
  • Claim ownership or report listing
  • Want your business to be the top-listed Media Company?

Share