Karnataka Studio News

Karnataka Studio News Karnataka Studio News - Politics, Entertainment , Science and Technology, Education, Medicine and Culture
(1)

01/07/2025

ಬಾಗಲಕೋಟೆಯಲ್ಲಿ ಕುರಿಗಾಹಿಗಳ ಬೃಹತ್ ಪ್ರತಿಭಟನೆ!
ಕುರಿಗಾಹಿಗಳ ಹಿತ ರಕ್ಷಣಾ ಕಾಯ್ದೆ ಜಾರಿಗೆ ಆಗ್ರಹ.

ಇಬ್ಬರಲ್ಲಿ ಯಾರು ಬೆಸ್ಟ್? ಈ ಒಂಟಿನಾ? ಆ ಜಂಟಿನಾ?
24/06/2025

ಇಬ್ಬರಲ್ಲಿ ಯಾರು ಬೆಸ್ಟ್? ಈ ಒಂಟಿನಾ? ಆ ಜಂಟಿನಾ?

ಮತ್ತೆ ಅತಿ ಹಿಂದುಳಿದ ಜಾತಿಗಳಿಗೆ ಅನ್ಯಾಯ.ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಕ್ಕೆ ನೇಮಕವಾಗಿರುವ 5 ಜನ ಛೇರ್ಮೆನ್ ಹಾಗೂ  ಸದಸ್ಯರ ಜಾತಿವ...
24/06/2025

ಮತ್ತೆ ಅತಿ ಹಿಂದುಳಿದ ಜಾತಿಗಳಿಗೆ ಅನ್ಯಾಯ.

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಕ್ಕೆ ನೇಮಕವಾಗಿರುವ 5 ಜನ ಛೇರ್ಮೆನ್ ಹಾಗೂ ಸದಸ್ಯರ
ಜಾತಿವಾರು ವಿವರ.

1) ಮಧುಸೂದನ್ - ಛೇರ್ಮೆನ್ -- ಬಂಟ ನಾಡವರ. ( ಶೋಷಕ ಮೇಲ್ಜಾತಿ)
2) ಸುಮನ B.- ಸದಸ್ಯರು - ಮೊಗವೀರ (OBC)
3) ಶಿವಣ್ಣ ಗೌಡ- ಸದಸ್ಯರು- ಕುರುಬ (OBC)
4) ಆರ್ಕೇಶ- ಸದಸ್ಯರು- ಒಕ್ಕಲಿಗ ( ಶೋಷಕ ಮೇಲ್ಜಾತಿ)
5) C.M ಕುಂದಗೋಳ - ಬಣಜಿಗ ಲಿಂಗಾಯತ ( ಶೋಷಕ ಮೇಲ್ಜಾತಿ....

ಸೂರ್ಯಪ್ರಕಾಶ ಕೋಲಿ
ಅಹಿಂದ ಚಳುವಳಿ.
ಬೆಂಗಳೂರು.

ಒಬ್ಬರೇ ಅರಸು.. ಒಬ್ಬರೇ ಬಂಗಾರಪ್ಪ.. ಜಾತಿಗಣತಿ ಜಾರಿಗೊಳಿಸಲು ಆಗದಿದ್ದರೇ ಸಿಎಂ ಸ್ಥಾನಕ್ಕೆ Siddaramaiah  ರಾಜೀನಾಮೆ ಕೊಡೋದು ಉತ್ತಮ. ಅಹಿಂದ...
10/06/2025

ಒಬ್ಬರೇ ಅರಸು.. ಒಬ್ಬರೇ ಬಂಗಾರಪ್ಪ.. ಜಾತಿಗಣತಿ ಜಾರಿಗೊಳಿಸಲು ಆಗದಿದ್ದರೇ ಸಿಎಂ ಸ್ಥಾನಕ್ಕೆ Siddaramaiah ರಾಜೀನಾಮೆ ಕೊಡೋದು ಉತ್ತಮ. ಅಹಿಂದ ಸಮುದಾಯಕ್ಕೆ ಮತ್ತೊಬ್ಬ ಅರಸು ಸಿಗಲಿಲ್ಕ.. ಮತ್ತೊಬ್ಬ ಬಂಗಾರಪ್ಪ ಕೂಡ ಸಿಗಲಿಲ್ಲ.. ಈ ಹಿಂದಿನ ಯಾವೊಬ್ಬ ಅಹಿಂದ ಸಿಎಂ ಕೂಡ ಇಷ್ಟು ಹೆದರಿರಲಿಲ್ಲ..

#ಜಾತಿಗಣತಿ

ಗೇಮ್ ಚೇಂಜರ್ಸ್...
29/05/2025

ಗೇಮ್ ಚೇಂಜರ್ಸ್...

ಅಸಲಿ ಸಮೀಕ್ಷೆ (ಈ ಕ್ಷಣಕ್ಕೆ ಚುನಾವಣೆ ನಡೆದರೇ)INC 109BJP 91Others 16JDS 8 ಹೌದು ಕಾಂಗ್ರೆಸ್ ಸರ್ಕಾರ ಭ್ರಮನಿರಸಗೊಳಿಸಿದೆ, ನಿಜ. ಆದರೇ ಈ ...
25/05/2025

ಅಸಲಿ ಸಮೀಕ್ಷೆ (ಈ ಕ್ಷಣಕ್ಕೆ ಚುನಾವಣೆ ನಡೆದರೇ)
INC 109
BJP 91
Others 16
JDS 8

ಹೌದು ಕಾಂಗ್ರೆಸ್ ಸರ್ಕಾರ ಭ್ರಮನಿರಸಗೊಳಿಸಿದೆ, ನಿಜ. ಆದರೇ ಈ ಕ್ಷಣಕ್ಕೆ ಚುನಾವಣೆ ನಡೆದರೂ ಬಿಜೆಪಿ ಸರಳ ಬಹುಮತ ಪಡೆಯೋಕಾಗಲ್ಲ. ಇವತ್ತೇ ಅಲ್ಲ ಕರ್ನಾಟಕದಲ್ಲಿ ಇನ್ನೂ 10 ವರ್ಷ ಉರುಳಿದ್ರೂ ಏಕಾಂಗಿಯಾಗಿ ಬಿಜೆಪಿ ಸ್ವಯಂ ಬಲದಿಂದ ಸರ್ಕಾರ ರಚನೆ ಮಾಡೋದು ಕಷ್ಟ. ಇನ್ನು ಮತ್ತೊಂದು ಪಕ್ಷ ಮುಂದಿನ ಚುನಾವಣೆಯಿಂದ 2 ಅಂಕಿ ದಾಟಲ್ಲ. ಏಕಾಂಗಿಯಾಗಿ ಸ್ಪರ್ಧಿಸಿದರೇ ಲಾಭ ಹೆಚ್ಚು. 2023ಕ್ಕೆ ಪಕ್ಷೇತರರು ಹೆಚ್ಚಾಗಿ ಗೆಲ್ಲುವ ಸಾಧ್ಯತೆ ಕಾಣುತ್ತಿದೆ. ಆದರೇ ಈ ಪೀಪಲ್ಸ್ ಸರ್ವೇ ಅಷ್ಟು ವ್ಯತ್ಯಾಸ ಅಸಂಭವ.

2A ಸರ್ಟಿಫಿಕೇಟ್ ಗಾಗಿ ಅವರೇ ಬರೆಸಿಕೊಂಡಿದ್ದಾರೆ.- ಜಯ ಪ್ರಕಾಶ್ ಹೆಗ್ಡೆನಿಜಕ್ಕೂ ಇದು ದುರಂತ. ಯಾರದ್ದೋ ತಿಕ್ಕಲುತನಕ್ಕೆ ಆ ಸಮುದಾಯಗಳಲ್ಲಿನ ಬಡ...
22/04/2025

2A ಸರ್ಟಿಫಿಕೇಟ್ ಗಾಗಿ ಅವರೇ ಬರೆಸಿಕೊಂಡಿದ್ದಾರೆ.
- ಜಯ ಪ್ರಕಾಶ್ ಹೆಗ್ಡೆ

ನಿಜಕ್ಕೂ ಇದು ದುರಂತ. ಯಾರದ್ದೋ ತಿಕ್ಕಲುತನಕ್ಕೆ ಆ ಸಮುದಾಯಗಳಲ್ಲಿನ ಬಡವರು, ಅಸಲಿ ಹಿಂದುಳಿದವರು, ಆ ಜಾತಿ ನಾಯಕರ ಮಾತಿಗೆ ಬಲಿ ಆಗದೇ ಅವರ ಮಕ್ಕಳ ಭವಿಷ್ಯಕ್ಕಾಗಿ ಕೊನೆಗೂ ಸತ್ಯವನ್ನೇ ಬರೆಸಿದ್ದು ನಿಜಕ್ಕೂ ಗ್ರೇಟ್. ಬರೀ ಪಲ್ಲಕ್ಕಿ ಹೊರುವುದಕ್ಕಾಗಿ ಬಳಸಿಕೊಳ್ಳುತ್ತಿದ್ದ ಅಸಲಿ ಹಿಂದುಳಿದವರು ಕೊನೆಗೂ ತಮ್ಮ ಸ್ವಂತ ಪಥಕ್ಕೆ ಹಿಂದಿರುಗಿರುವುದು ಇಷ್ಟು ದಿನಗಳ ನವದಾಸ್ಯದ ಮುಕ್ತಿ ಎನ್ನಬಹುದೇ? ಬರೀ ಅದೊಂದು ಜಾತಿಯ ಸರ್ ನೇಮ್ ಗಾಗಿ ಕುಲಕಸುಬು ಆಧಾರಿತ ಮೂಲ ಕುಲಸ್ಥರು ಒಂದಾಗ್ತಿರೋದು ಉತ್ತಮ. ಇದನ್ನೇ ಇರಬಹುದು ನಾರಾಯಣ ಗುರುಗಳು ಹೇಳಿದ್ದು ಶಿಕ್ಷಿತ ರಾಗಿ ಜಾಗೃತರಾಗಿ ಒಂದಾಗಿ ಅಂತ..

ಮುಸಲ್ಮಾನರಿಗೆ ಅವರ ಜನಸಂಖ್ಯೆಗೆ ಅನುಗುಣವಾದ ಪ್ರಾತಿನಿಧ್ಯ ಸಿಕ್ಕಿದ್ದು ಜೈಲಿನಲ್ಲಿ ಮಾತ್ರ.- ದಿನೇಶ್ ಅಮಿನ್ ಮಟ್ಟು ನಿಜ, ಇದು ಕಟು ಸತ್ಯ. "ದಲ...
21/04/2025

ಮುಸಲ್ಮಾನರಿಗೆ ಅವರ ಜನಸಂಖ್ಯೆಗೆ ಅನುಗುಣವಾದ ಪ್ರಾತಿನಿಧ್ಯ ಸಿಕ್ಕಿದ್ದು ಜೈಲಿನಲ್ಲಿ ಮಾತ್ರ.

- ದಿನೇಶ್ ಅಮಿನ್ ಮಟ್ಟು

ನಿಜ, ಇದು ಕಟು ಸತ್ಯ. "ದಲಿತರಿಗೆ" ಅಸ್ಪೃಶ್ಯತೆ ಹಾಗೂ ಶೋಷಣೆಗೊಳಪಡುವ ಕೋಟಾದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಪ್ರಾತಿನಿಧ್ಯ ನೀಡುತ್ತಾ ಬರಲಾಗಿದೆ. ದಲಿತ ಹಾಗೂ ಮುಸಲ್ಮಾನರನ್ನ ತೋರಿಸಿ, ಕೋಮು ಮತ್ತು ಕುಲದ ಆಫೀಮು ತಿನಿಸಿ ಸಮ್ಮೋಹನಗೊಳಿಸಿ, ಕಂದಕ ನಿರ್ಮಿಸಿ, ವಿಷದ ಗೋಡೆ ಕಟ್ಟೋದಕ್ಕೆ ಬಲಿಪಶುಗಳನ್ನಾಗಿ ಬಳಸುವ ಕೋಟಾದಡಿ "ಹಿಂದುಳಿದವರಿಗೆ" ಭರಪೂರ ಪ್ರಾತಿನಿಧ್ಯ ಸಿಗುತ್ತಲೇ ಇದೆ.. EWS ಮೀಸಲಾತಿಗಿಲ್ಲದ ವಿರೋಧ ಜಾತಿಗಣತಿಗೇಕೆ? ಅಹಿಂದ ವಿರೋಧಿಗಳಿಗಿಂತ ಅಹಿಂದದೊಳಗಿನ ಮೈಮರೆವು ಗುಣ ಅಪಾಯಕಾರಿ. ಅಹಿಂದ ಯಾರೋ ಅಲ್ಪಸಂಖ್ಯಾತ, ಯಾರೋ ಹಿಂದುಳಿದವ, ಯಾರೋ ದಲಿತ ಅನ್ನೋ ವಿಭಜಕ ಮನಸ್ಥಿತಿ ಆಘಾತಕಾರಿ.

ಅದ್ಯಾವ ಪುಣ್ಯಾತ್ಮ ಬರೆದಿದ್ದೋ ಶ್ರೀಚೆನ್ನಸೋಮೇಶ್ವರ.. ಜನಿವಾರಕ್ಕೆ ಇನ್ನೊಂದಿಷ್ಟು ದಾರ ಸೇರಿಸಿದ್ದಾರೆ.. ಇನ್ನೂ ಸೇರಿಸಬಹುದಿತ್ತು.. ಬೀಫ್  ಬ...
20/04/2025

ಅದ್ಯಾವ ಪುಣ್ಯಾತ್ಮ ಬರೆದಿದ್ದೋ ಶ್ರೀಚೆನ್ನಸೋಮೇಶ್ವರ.. ಜನಿವಾರಕ್ಕೆ ಇನ್ನೊಂದಿಷ್ಟು ದಾರ ಸೇರಿಸಿದ್ದಾರೆ.. ಇನ್ನೂ ಸೇರಿಸಬಹುದಿತ್ತು.. ಬೀಫ್ ಬ್ಯುಸಿನೆಸ್‌ ದುಡ್ಡಿನ ಸಂಬಳಕಾರರ ಮಹಾನ್ ಪ್ರೇಮ..

ಜಾತಿಗಣತಿ ವರದಿ ಜಾರಿ ಬಳಿಕ ತಮ್ಮ ಸಮುದಾಯಗಳ ಮೀಸಲಾತಿ ಸರಿಸುಮಾರು ಎರಡು ಪಟ್ಟು ಹೆಚ್ಚಳವಾದರೂ.. ಪಟ್ಟಕ್ಕೆ ಕುತ್ತು ಬರುತ್ತೆ ಅನ್ನೋದು ಕೆಲವೇ ಕ...
19/04/2025

ಜಾತಿಗಣತಿ ವರದಿ ಜಾರಿ ಬಳಿಕ ತಮ್ಮ ಸಮುದಾಯಗಳ ಮೀಸಲಾತಿ ಸರಿಸುಮಾರು ಎರಡು ಪಟ್ಟು ಹೆಚ್ಚಳವಾದರೂ.. ಪಟ್ಟಕ್ಕೆ ಕುತ್ತು ಬರುತ್ತೆ ಅನ್ನೋದು ಕೆಲವೇ ಕೆಲವು ಪಟ್ಟಭದ್ರ ಪಟ್ಟಲಕಾಯಿಗಳ ಒಳ ಹೊಕ್ಕಿರೋ ಕೊಳೆತ ಹುಳುವಿನ ಕಟುಸತ್ಯ. ಆ ಸಮುದಾಯಗಳಲ್ಲಿನ ಜನ ಪ್ರತಿನಿಧಿಗಳೇ ಅವರ ಸಮುದಾಯಗಳಲ್ಲಿನ ಬಡವರಿಗೂ ಅನ್ಯಾಯ ಮಾಡ್ತಿದ್ದಾರೆ.

ಮಂಡ್ಯ ವಿಧಾನಸಭಾ ಕ್ಷೇತ್ರದ 2028ರ ಸಂಭಾವ್ಯ ಮಾಜಿ ಶಾಸಕರು ಅಂತ ಅಹಿಂದ ಹೇಳ್ತಿರೋ.. ನಾಯಕರೊಬ್ಬರ ಪ್ರಕಾರ ಆ ಸಮುದಾಯ 1 ಕೋಟಿ ಇದೆಯಂತೆ. 1897 ರ...
19/04/2025

ಮಂಡ್ಯ ವಿಧಾನಸಭಾ ಕ್ಷೇತ್ರದ 2028ರ ಸಂಭಾವ್ಯ ಮಾಜಿ ಶಾಸಕರು ಅಂತ ಅಹಿಂದ ಹೇಳ್ತಿರೋ.. ನಾಯಕರೊಬ್ಬರ ಪ್ರಕಾರ ಆ ಸಮುದಾಯ 1 ಕೋಟಿ ಇದೆಯಂತೆ. 1897 ರ ಜಾತಿ ಸಮೀಕ್ಷೆಯಲ್ಲಿ ಬೆಲ್ಚದ್, ನಾಮಧಾರಿ, ಹಳೇಪೈಕ ಈಡಿಗರನ್ನ, ಬೋಗರ್, ತುಳುವ ವಿಶ್ವಕರ್ಮರನ್ನ, ತೆಲುಗು ರಾಜುಗಳನ್ನ, ವೇಲಮರನ್ನ (KCR ಸಮುದಾಯ), ತೊಗಟ ತಿಗಳರನ್ನ, ಹೀಗೆ ಗೊಲ್ಲರ ಉಪ ಜಾತಿಗಳನ್ನೂ ನಮ್ಮದು ಅಂತ ಬರೆಸಿಕೊಂಡರೇ 1 ಕೋಟಿ ಅಲ್ಲ 5 ಕೋಟಿಯೂ ಆಗುತ್ತೆ..

ಅಂದ್ಹಾಗೆ ತಾವು ಗೆದ್ದಿದ್ದು 2019 ಮತಗಳ ಅಂತರದಿಂದ .. ಅದೂ ಸಹ 40,000 ದಲಿತ, 23,000 ಮುಸಲ್ಮಾನ, 15,000 ಕುರುಬ, 58,000 ಈಡಿಗ, ಗೊಲ್ಲ, ವಿಶ್ವಕರ್ಮ, ಮಡಿವಾಳ, ಗಾಣಿಗ, ನಾಯಕರು, ಬೆಸ್ತರು, ಕ್ರೈಸ್ತ, ಕುಂಬಾರ ಸೇರಿದಂತೆ ಹಲವು ಅಹಿಂದ ಜಾತಿಗಳ ಮತ ಭಿಕ್ಷೆಯಿಂದ ಅಂತಿದ್ದಾರೆ ಮತದಾರರು.

ಥ್ಯಾಂಕ್ಯೂ : https://twitter.com/KNayakas/status/1913114730975338620?t=yTAk91z0R9wYbi9tZMA3Ig&s=19

Address

Whitefield

Website

Alerts

Be the first to know and let us send you an email when Karnataka Studio News posts news and promotions. Your email address will not be used for any other purpose, and you can unsubscribe at any time.

Share