Yadgir News

Yadgir News follow Subscrube YouTube chanell. Yadgir News
https://youtube.com/channel/UCg86RPQd2ooG5sawX1mYLTw
(1)

01/07/2025

ಸೃಷ್ಠಿ ದೇವರ ಕೊಡುಗೆ, ಜನ್ಮ ತಾಯಿ ಕೊಡುಗೆ, ಪುನರ್ಜನ್ಮ ವೈದ್ಯರ ಕೊಡುಗೆ. ಖಾಯಿಲೆ ಬಿದ್ದು ಸೊರಗುತ್ತಿರುವ ಜೀವಕೆ ಮರುಜೀವ ಕೊಡುವ ದೈವವೇ ವೈದ್ಯರು. ವೈದ್ಯ ಇದೊಂದು ವೃತ್ತಿಯಲ್ಲ ಇದು ನಿಸ್ವಾರ್ಥ ಸೇವೆ. ಜನರು ಕೈ ಎತ್ತಿ ಮುಗುವುದು ದೇವರಿಗೆ ಮತ್ತು ವೈದ್ಯರಿಗೆ. ವ್ಯದ್ಯ ವೃತ್ತಿ ಶ್ರೇಷ್ಠ ವೃತ್ತಿಗಳಲ್ಲೊಂದು. ಜಗದ ಎಲ್ಲಾ ವೈದ್ಯರಿಗೂ ವೈದ್ಯರ ದಿನದ ಶುಭಾಶಯಗಳು.


ವೇದ ಕಣ್ಣಿನ ಆಸ್ಪತ್ರೆ ವತಿಯಿಂದ ವೈದ್ಯರ ದಿನಾಚರಣೆಯ ಹಾರ್ದಿಕ ಶುಭಾಶಯಗಳು Yadgir News YADGIR NEWS' Chief Minister of Karnataka Ballari District Police ಬಳ್ಳಾರಿ ಜಿಲ್ಲಾ ಪೊಲೀಸ್ Siddaramaiah CM Of Karnataka Premika SHivshti Yadgir News Siddaramaiah Yadgir District Police Yadgiri Zilla Panchayat Bengaluru Traffic Police Vachana TV Kannada Yuvaraj Yuva Yuva Vartha Bharati NewsFirst Kannada Yadgir News subscribers Yadgir Headlines Bagalkot Police ಜನ ನಾಯಕಿ Lalita Anpur ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಯಾದಗಿರಿ Mithra Yadgir Latha Mallikarjun MLA Harapanahalli iTV News Kannada Sara Jagan Yadgiri times Kannada News #ನಮ್ಮ_ಚಿತ್ರದುರ್ಗ_ಜಿಲ್ಲಾ_ಪೊಲೀಸ್ #ವಯೋನಿವೃತ್ತಿ yadgirdistrict

01/07/2025

Sp Yadgir District Police

‘ಒಳ ಉಡುಪು ಹಾಕಿದ್ದೀನಾ, ಇಲ್ಲವಾ ಎಂಬುದನ್ನು ನೀವು ನೋಡಿದ್ದೀರಾ?’; ನಟಿಯ ನೇರ ಪ್ರಶ್ನೆಗೆ ಫ್ಯಾನ್ಸ್ ದಂಗು
01/07/2025

‘ಒಳ ಉಡುಪು ಹಾಕಿದ್ದೀನಾ, ಇಲ್ಲವಾ ಎಂಬುದನ್ನು ನೀವು ನೋಡಿದ್ದೀರಾ?’; ನಟಿಯ ನೇರ ಪ್ರಶ್ನೆಗೆ ಫ್ಯಾನ್ಸ್ ದಂಗು

 #ನಮ್ಮ_ಚಿತ್ರದುರ್ಗ_ಜಿಲ್ಲಾ_ಪೊಲೀಸ್ನಮ್ಮ_ಹೆಮ್ಮೆಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ದಿನಾಂಕ:30.06.2025 ರಂದು  #ವಯೋನಿವೃತ್ತಿ ಹೊಂದಲಿರುವ ...
01/07/2025

#ನಮ್ಮ_ಚಿತ್ರದುರ್ಗ_ಜಿಲ್ಲಾ_ಪೊಲೀಸ್
ನಮ್ಮ_ಹೆಮ್ಮೆ
ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ದಿನಾಂಕ:30.06.2025 ರಂದು #ವಯೋನಿವೃತ್ತಿ ಹೊಂದಲಿರುವ ಶ್ರೀ ಜಿ.ಸಿದ್ದರಾಮಪ್ಪ, ಎಎಸ್ಐ, ಭರಮಸಾಗರ ಪೊಲೀಸ್‌ ಠಾಣೆ, ಶ್ರೀ ಕೆ.ಆರ್.‌ ಲೋಕೇಶ್, ಎಎಸ್‌ಐ, ತಳಕು ಠಾಣೆ, ಶ್ರೀ ಕೆ.ಈಶ್ವರನಾಯ್ಕ್ ಎಎಸ್‌ಐ, ಹಿರಿಯೂರು ಉಪವಿಭಾಗ, ಶ್ರೀ ನಜೀರ್‌ ವುಲ್ಲಾ ಎಎಸ್‌ಐ ಪರಶುರಾಂಪುರ ಠಾಣೆ, ಶ್ರೀ ಯಾಹ್ಯಾಖಾನ್ ಸಿಹೆಚ್‌ಸಿ1076 ಭರಮಸಾಗರ ಠಾಣೆ ರವರುಗಳನ್ನು ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಮಾನ್ಯ ಪೊಲೀಸ್ ಅಧೀಕ್ಷಕರಾದ ಶ್ರೀ ರಂಜಿತ್ ಕುಮಾರ್ ಬಂಡಾರು IPS., ರವರು ಸನ್ಮಾನಿಸಿ, ಅವರ ನಿವೃತ್ತಿ ಜೀವನಕ್ಕೆ ಶುಭ ಹಾರೈಸಿ ಬೀಳ್ಕೊಡುಗೆಯನ್ನು ನೀಡಿದರು. ಇವರ ಅಮೂಲ್ಯ ಸೇವೆಗಾಗಿ ಕರ್ನಾಟಕ ರಾಜ್ಯ ಪೊಲೀಸ್ & ಚಿತ್ರದುರ್ಗ ಜಿಲ್ಲಾ ಪೊಲೀಸ್ ವತಿಯಿಂದ ಹೃತ್ಪೂರ್ವಕ ವಂದನೆಗಳನ್ನು ಸಲ್ಲಿಸಿದರು.


112chitradurga
Karnataka State Police

01/07/2025

I got over 1,000 reactions on one of my posts last week! Thanks everyone for your support! 🎉

30/06/2025
30/06/2025

ಇಂದು ಜಿಲ್ಲಾ ಪೊಲೀಸ್ ಕಾರ್ಯಾಲಯದ ಸಭಾ  ಭವನದಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ (NALSA) ಯೋಜನೆಯ ಅನುಷ್ಠಾನದ ಬಗ್ಗೆ ಅಪಹರಣಕ್ಕೊಳಗಾ...
30/06/2025

ಇಂದು ಜಿಲ್ಲಾ ಪೊಲೀಸ್ ಕಾರ್ಯಾಲಯದ ಸಭಾ ಭವನದಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ (NALSA) ಯೋಜನೆಯ ಅನುಷ್ಠಾನದ ಬಗ್ಗೆ ಅಪಹರಣಕ್ಕೊಳಗಾದ ಮಕ್ಕಳ ಪಾಲಕರೊಂದಿಗೆ ಪೊಲೀಸ್ ಠಾಣಾವಾರು ನೇಮಕ ಮಾಡಲಾಗಿರುವ ಮಕ್ಕಳ ಕಲ್ಯಾಣ ಪೊಲೀಸ್ ಅಧಿಕಾರಿಗಳು,ಮಕ್ಕಳ ಪಾಲಕರು,ಡಿ.ಎಲ್.ಎಸ್.ಎ ಸದಸ್ಯ ಕಾರ್ಯದರ್ಶಿಗಳು,(ಮಾನ್ಯ ನ್ಯಾಯಾಧೀಶರು) ಮತ್ತು ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರನ್ನೊಳಗೊಂಡ ಅವಲೋಕನಾ ಸಭೆ ಕೈಗೊಂಡು, ಪೊಲೀಸ್ ಠಾಣಾವಾರು ದಾಖಲಾಗಿರುವ ಮಕ್ಕಳ ಅಪಹರಣ ಪ್ರಕರಣಗಳಲ್ಲಿ ಮಕ್ಕಳನ್ನು ಪತ್ತೆ ಮಾಡುವ ಕುರಿತು ಹಾಗೂ ಬಾಲ್ಯ ವಿವಾಹ ಮತ್ತು ಬಾಲ ಗರ್ಭಿಣಿಯರ ಪ್ರಕರಣಗಳ ನಿಯಂತ್ರಣ ಕುರಿತು ಚರ್ಚಿಸಲಾಯಿತು.

30/06/2025
*“ಸಾಮಾಜಿಕ ಜಾಲತಾಣಗಳಲ್ಲಿ ಅನ್ಯ ಕೋಮಿನ ಜನರ ಭಾವನೆಗೆ ದಕ್ಕೆ ಬರುವ ರೀತಿಯಲ್ಲಿ, ಹೇಳಿಕೆ, ರಿಲ್ಸ್ ಮಾಡಿ ಹರಡಿಸಿ ಸಮಾಜದಲ್ಲಿ ಅಶಾಂತಿ ಉಂಟುಮಾಡು...
30/06/2025

*“ಸಾಮಾಜಿಕ ಜಾಲತಾಣಗಳಲ್ಲಿ ಅನ್ಯ ಕೋಮಿನ ಜನರ ಭಾವನೆಗೆ ದಕ್ಕೆ ಬರುವ ರೀತಿಯಲ್ಲಿ, ಹೇಳಿಕೆ, ರಿಲ್ಸ್ ಮಾಡಿ ಹರಡಿಸಿ ಸಮಾಜದಲ್ಲಿ ಅಶಾಂತಿ ಉಂಟುಮಾಡುವವರಿಗೆ ಏಚ್ಚರಿಕೆಯ ಸಂದೇಶ"*.

ಜಿಲ್ಲೆಯ ನಾಗರಿಕರೇ, ಕೆಲ ಕಿಡಿಗೆಡಿಗಳು ಸಮಾಜದ ಸ್ವಾಸ್ಥ್ಯ ಹಾಳು ಮಾಡಲು, ಸೌಹಾರ್ದತೆಗೆ ಧಕ್ಕೆ ತರುವಂತಹ ಮತ್ತು ಸಮಾಜದಲ್ಲಿ ಅಶಾಂತಿಯನ್ನುಂಟು ಮಾಡಲು ಸಮಾಜಿಕ ಜಾಲತಾಣಗಳಲ್ಲಿ ಅನ್ಯ ಕೋಮಿನ ಜನರ ಭಾವನೆಗೆ ಧಕ್ಕೆ ಬರುವ ರೀತಿಯಲ್ಲಿ ಹಳೆಯ ರಿಲ್ಸ್ ಹರಡಿಸಿ ಸಮಾಜದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಕುಮ್ಮುಕಕ್ಕೆ ಕೈ ಹಾಕುತ್ತಿದ್ದು, ಅಂತಹ ರಿಲ್ಸ್ ಗಳಿಂದ ಸಮಾಜದಲ್ಲಿ ಎರಡೂ ಕೋಮಿನ ನಡುವೆ ಘರ್ಷಣೆ ಉಂಟಾಗಬಹುದೆಂದು ಮುನ್ನೆಚ್ಚರಿಕಾ ಕ್ರಮವಾಗಿ ಬೀದರ ಉಪ-ವಿಭಾಗದಲ್ಲಿ ಕಾನೂನು ರಿತ್ಯ ಕ್ರಮ ಕೈಕೊಳ್ಳಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಜಾತಿ/ಧರ್ಮ/ರಾಷ್ಟ್ರ ಧ್ವಜ/ವ್ಯಕ್ತಿಗಳ ಭಾವನೆಗಳಿಗೆ ಧಕ್ಕೆ ತರುವಂತಹ/ ವಿಡಿಯೋ/ ಭಾವಚಿತ್ರ/ಬರಹ ಇತ್ಯಾದಿಗಳ ಮೇಲೆ ರಿಲ್ಸ್ ಮಾಡಿ ಹರಿಬಿಡುವವರ ವಿರುದ್ಧ ಈಗಾಗಲೇ ಜಿಲ್ಲೆಯಲ್ಲಿ ಪ್ರಕರಣಗಳು ದಾಖಲಿಸಿಕೊಳ್ಳಲಾಗುತ್ತಿದ್ದು, ಅಂತಹ ಸುದ್ದಿಗಳ ಮೇಲೆ ಪೊಲೀಸ್ ಇಲಾಖೆಯು ಹದ್ದಿನ ಕಣ್ಣಿಡಲಾಗುತ್ತಿದೆ..

ಆದ್ದರಿಂದ ಯುವಕರು ಇಂಥಹ ಪೊಸ್ಟ್ಗಳನ್ನು ಹರಿಬಿಟ್ಟು ತಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳಬಾರದೆಂದು ಬೀದರ ಜಿಲ್ಲಾ ಪೊಲೀಸ್ ರಿಂದ ಕಟ್ಟೆಚ್ಚರಿಸಲಾಗಿದೆ.

ನಿಮ್ಮ ಹಿತಕ್ಕಾಗಿ ಬೀದರ ಜಿಲ್ಲಾ ಪೊಲೀಸ್ ಸದಾ ನಿಮ್ಮ ಸೇವೆಯಲ್ಲಿ.

ಪ್ರದೀಪ್ ಗುಂಟಿ, ಐ.ಪಿ.ಎಸ್
ಪೊಲೀಸ್ ವರಿಷ್ಠಾಧಿಕಾರಿಗಳು,
ಬೀದರ್ ಜಿಲ್ಲೆ ಬೀದರ್.

‘ನಾಯಕತ್ವದ ಜಗಳ’ದ ನಡುವೆ ತೆಲಂಗಾಣ ಬಿಜೆಪಿ ಶಾಸಕ ಟಿ ರಾಜಾ ಸಿಂಗ್ ಪಕ್ಷಕ್ಕೆ ರಾಜೀನಾಮೆ.ತೆಲಂಗಾಣ ಭಾರತೀಯ ಜನತಾ ಪಕ್ಷದ (ಬಿಜೆಪಿ) ತೆಲಂಗಾಣ ಘಟಕ...
30/06/2025

‘ನಾಯಕತ್ವದ ಜಗಳ’ದ ನಡುವೆ ತೆಲಂಗಾಣ ಬಿಜೆಪಿ ಶಾಸಕ ಟಿ ರಾಜಾ ಸಿಂಗ್ ಪಕ್ಷಕ್ಕೆ ರಾಜೀನಾಮೆ.

ತೆಲಂಗಾಣ ಭಾರತೀಯ ಜನತಾ ಪಕ್ಷದ (ಬಿಜೆಪಿ) ತೆಲಂಗಾಣ ಘಟಕದಲ್ಲಿ ನಾಯಕತ್ವದ ಜಗಳ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಶಾಸಕ ಟಿ ರಾಜಾ ಸಿಂಗ್ ಸೋಮವಾರ ತಮ್ಮ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.

ಎನ್ ರಾಮಚಂದರ್ ರಾವ್ ಅವರು ಬಿಜೆಪಿಯ ತೆಲಂಗಾಣ ಘಟಕದ ಹೊಸ ಅಧ್ಯಕ್ಷರಾಗಲಿದ್ದಾರೆ ಎಂದು ಮಾಧ್ಯಮ ವರದಿಗಳು ಸೂಚಿಸಿದ ಸ್ವಲ್ಪ ಸಮಯದ ನಂತರ ಈ ನಿರ್ಧಾರ ಹೊರಬಿದ್ದಿದೆ.

ಬಿಜೆಪಿ ಶಾಸಕರು, ತೆಲಂಗಾಣ ಘಟಕದ ಅಧ್ಯಕ್ಷ ಜಿ ಕಿಶನ್ ರೆಡ್ಡಿ ಅವರಿಗೆ ಬರೆದ ಪತ್ರದಲ್ಲಿ, ರಾಮಚಂದರ್ ರಾವ್ ಅವರನ್ನು ಬಿಜೆಪಿ ರಾಜ್ಯ ಅಧ್ಯಕ್ಷರನ್ನಾಗಿ ನೇಮಿಸುವ ನಿರ್ಧಾರವು ತಮಗೆ ‘ಆಘಾತ ಮತ್ತು ನಿರಾಶೆ’ ತಂದಿದೆ ಎಂದು ಹೇಳಿದ್ದಾರೆ.

“ಮಾಧ್ಯಮ ವರದಿಗಳ ಪ್ರಕಾರ, ಶ್ರೀ ರಾಮಚಂದರ್ ರಾವ್ ಅವರನ್ನು ತೆಲಂಗಾಣದ ಹೊಸ ಬಿಜೆಪಿ ರಾಜ್ಯ ಅಧ್ಯಕ್ಷರನ್ನಾಗಿ ನೇಮಿಸಲಾಗುವುದು. ಈ ನಿರ್ಧಾರ ನನಗೆ ಮಾತ್ರವಲ್ಲ, ಪ್ರತಿ ಉನ್ನತ ಮತ್ತು ಕೆಳಮಟ್ಟದಲ್ಲಿ ಪಕ್ಷದ ಜೊತೆಗೆ ನಿಂತ ಲಕ್ಷಾಂತರ ಕಾರ್ಯಕರ್ತರು, ನಾಯಕರು ಮತ್ತು ಮತದಾರರಿಗೆ ಆಘಾತ ಮತ್ತು ನಿರಾಶೆಯನ್ನುಂಟುಮಾಡಿದೆ” ಎಂದು ಸಿಂಗ್ ಅವರು ಎಕ್ಸ್‌ನಲ್ಲಿ (ಹಿಂದಿನ ಟ್ವಿಟರ್) ಹಂಚಿಕೊಂಡ ಪತ್ರದಲ್ಲಿ ತಿಳಿಸಿದ್ದಾರೆ.

Address

Yadgir
585201

Telephone

+919449287890

Website

Alerts

Be the first to know and let us send you an email when Yadgir News posts news and promotions. Your email address will not be used for any other purpose, and you can unsubscribe at any time.

Contact The Business

Send a message to Yadgir News:

Share